Police Bhavan Kalaburagi

Police Bhavan Kalaburagi

Wednesday, May 24, 2017

BIDAR DISTRICT DAILY CRIME UPDATE 24-05-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ; 24-05-2017

©ÃzÀgÀ £ÀÆvÀ£À £ÀUÀgÀ  oÁuÉ. UÀÄ£Éß £ÀA. 105/2017PÀ®A 143,147,341,302,504,506 eÉÆÃvÉ 149 L¦¹ :-

¢£ÁAPÀ: 24-05-2017 gÀAzÀÄ 0030 UÀAmÉUÉ ©ÃzÀgÀ PÉ.ºÉZï.© PÁ¯ÉÆäAiÀÄ°è ¦üAiÀiÁ𢠲æà ªÀĺÀäzï eÁªÉÃzÀ CºÀäzï vÀAzÉ ªÀĺÀäzï ¤eÁªÉÆ¢Ý£ï ªÀAiÀĸÀÄì: 55ªÀµÀð eÁw: ªÀÄĹèA G: UÀÄwÛUÉzÁgÀ ¸Á: JªÀÄ.L.f.26, PÉ.ºÉZï.© PÁ¯ÉÆä ªÀÄ£É £ÀA. 8-8-33 ©ÃzÀgÀ gÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üÃgÁå¢UÉ ªÀÄÆgÀÄ UÀAqÀÄ ªÀÄPÀ̼ÀÄ ªÀÄvÀÄÛ M§â¼ÀÄ ºÉtÄÚ ªÀÄUÀ½gÀÄvÁÛ¼É. »jAiÀÄ ªÀÄUÀ ªÀĺÀäzÀ dÄ£ÉÊzï CºÀäzÀ ªÀAiÀĸÀÄì: 32ªÀµÀð FvÀ£ÀÄ UÀÄwÛUÉzÁgÀ PÉ®¸À ªÀiÁrPÉÆArzÀÝ£ÀÄ.  ¢£ÁAPÀ: 23-05-2017 gÀAzÀÄ EªÀgÀ NtÂAiÀÄ ¤ªÁ¹ ¥Àæ±ÁAvÀ qÁAUÉ gÀªÀgÀ ªÀÄzÀĪɫzÀÄÝ  gÁwæ ©ÃzÀgÀ PÉ.ºÉZï.© PÁ¯ÉÆäAiÀÄ°è ¸ÀzÀj ªÀÄzsÀÄ ªÀÄPÀ̼À ªÉÄgÀªÀtÂUÉ £ÀqÉ¢vÀÄÛ. ªÉÄÃgÀªÀtÂUÉ gÁwæ 9-30 UÀAmÉAiÀÄ ¸ÀĪÀiÁjUÉ ¥Àæ±ÁAvÀ qÁAUÉ EªÀgÀ ªÀÄ£ÉAiÀÄ ºÀwÛgÀ §AzÁUÀ ¦ügÁå¢ ªÀÄUÀ ªÀĺÀäzï dÄ£ÉÊzï CºÀäzÀ FvÀ vÀ£Àß PÁgÀ£ÀÄß vÉUÉzÀÄPÉÆAqÀÄ CzÉà NtÂAiÀÄ°èzÀÝ vÀªÀÄä ªÀÄ£ÉUÉ §gÀÄwÛzÁÝUÀ ªÉÄgÀªÀtÂUÉAiÀÄ°èzÀÝ d£ÀgÀÄ PÁjUÉ zÁj ©qÀzÉà EzÀÄÝzÀÝjAzÀ EªÀgÀÄUÀ¼À ªÀÄzsÉå ªÁUÁézÀ DzÁUÀ ªÉÄgÀªÀtÂUÉAiÀÄ°èzÀÝ C¤Ã® ¨É¯ÁÝgÀ ºÁUÀÆ E¤ßvÀgÀ d£ÀgÀÄ PÀÆrPÉÆAqÀÄ ¦ügÁå¢ ªÀÄUÀ¤UÉ ªÀiÁgÀuÁAwPÀ ºÀ¯Éè ªÀiÁrgÀÄvÁÛgÉ CAvÁ ¸ÀÄ¢Ý w½zÀÄ PÀÆqÀ¯Éà ¦ügÁå¢ vÀªÀÄä PÁgï qÉæöʪÀgï ªÀiÁgÀÄw vÀAzÉ £ÀgÀ¸À¥Áà ºÁUÀÆ ªÀĺÀäzÀ EeÁd CºÀäzÀ vÀAzÉ ªÀĺÀäzÀ ¤¸ÁgÀ CºÀäzÀ ºÁUÀÆ ªÀĺÀäzÀ ¸ÀeÁzÉÆ¢Ý£ï ¥ÀgÀPÉÆÃmÉ PÀÆrPÉÆAqÀÄ PÀÆqÀ¯Éà ºÉÆÃV £ÉÆÃqÀ¯ÁV MlÄÖ 15 jAzÀ 20 d£ÀgÀÄ PÀÆrPÉÆAqÀÄ   ªÀÄUÀ¤UÉ £É®PÉÌ ºÁQ PÉʬÄAzÀ PÁ°¤AzÀ »UÁΪÀÄÄUÁÎ xÀ½¹gÀvÁÛgÉ £ÀAvÀgÀ aQvÉì PÀÄjvÀÄ f¯Áè ¸ÀPÁðj D¸ÀàvÉæUÉ vÉUÉzÀÄPÉÆAqÀÄ ºÉÆÃzÁUÀ ªÉÊzÁå¢üPÁjUÀ¼ÀÄ ¥ÀjQë¹zÀ £ÀAvÀgÀ ªÀÄÈvÀ¥ÀnÖgÀÄvÁÛgÉ CAvÁ w½¹gÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

 ಬಸವಕಲ್ಯಾಣ ನಗರ ಪೊಲೀಸ ಠಾಣೆ ಗುನ್ನೆ ನಂ. 130/17 ಕಲಂ 78(3) ಕೆಪಿ ಎಕ್ಟ ಜೊತೆ 420 ಐಪಿಸಿ ;-

 ದಿನಾಂಕ:23/05/2017 ರಂದು 15:30 ಗಂಟೆಗೆ ನಾನು ವೀರಯ್ಯಾ ಸ್ವಾಮಿ ಎಎಸ್ಐ ಬಸವ ಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಭಾಗ್ಯವಂತಿ ಹೋಟಲ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80 ರೂಪಾಯಿ ಎಂದು ಕೂಗಿ ಹೇಳಿ ಅವರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಂದಿದ ಸಿಬ್ಬಂದಿಯೊಂದಿಗೆ ಹೋಗಿ 1600 ಗಂಟೆಗೆ ದಾಳಿಮಾಡಿ ವಿಚಾರಿಸಲು ಅವನು ತನ್ನ ಹೆಸರು ಗೌಸ ತಂದೆ ಹೈದರಸಾಬ ದಾದು ವಯಸು:30 ವರ್ಷ ಜಾತಿ: ಮುಸ್ಲಿಂ ಉ: ತರಕಾರಿ ವ್ಯಾಪಾರ   ಸಾ:ರೀಕ್ಷಾ ಕಲೋನಿ ಬಸವಕಲ್ಯಾಣ, ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1100/ರೂಪಾಯಿಒಂದು ಮಟಕಾ ಚೀಟಿ ಹಾಗು  ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 62/2017 ಕಲಂ 279, 338  ಐಪಿಸಿ ಜೊತೆ 187 ಐಎಂವಿ ಕಾಯ್ದೆ  :-
ದಿನಾಂಕ.23/05/2017 ರಂದು ಮದ್ಯಾಹ್ನ 4.30 ಗಂಟೆಗೆ ಫಿರ್ಯಾದಿ ಶ್ರೀ ವಿರೇಶ ತಂದೆ ಮಡಿವಾಳಯ್ಯಾ ಸ್ವಾಮಿ, 32 ವರ್ಷ, ಜಂಗಮ, ಕೂಲಿಕೆಸ, ಸಾ. ಎಕ್ಕಂಚಿ ತಾ.ಜಿ.ಕಲಬುರಗಿ ರವರು ತನ್ನ ಮೊ.ಸೈಕಲ ನ.ಕೆಎ-32-ಇಎನ-3193 ನೇದ್ದರ ಹಿಂದೆ   ಚಿಕ್ಕಪ್ಪಾ ಬಸಯ್ಯಾ ತಂದೆ ವಿಶ್ವನಾಥಯ್ಯಾ ಸ್ವಾಮಿ, 45 ವರ್ಷ, ಜಂಗಮ, ಕ್ಕಲುತನ, ಸಾ.ಶರಣನಗರ ತಾ.ಬಸವಕಲ್ಯಾಣ ರವರೊಂದಿಗೆ ಬೇಲೂರ ಗ್ರಾಮದಿಂದ ಮರಳಿ ಶರಣನಗರಕ್ಕೆ ಹೋಗುತ್ತಿರುವಾಗ ಬಸವಕಲ್ಯಾಣ ನಗರದ ಬಸ್ಸ ನಿಲ್ದಾಣ ಮುಖ್ಯ ರಸ್ತೆಯ ಮೇಲೆ   ಎದುರಿನಿಂದ ಒಂದು ಗೂಡ್ಸ ಅಟೊ ನಂ.ಕೆಎ-56-2717 ನೇದ್ದರ ಚಾಲಕನು ತನ್ನ ಅಟೊವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಫಿರ್ಯಾದಿ ಚಲಾಯಿಸುತ್ತಿದ್ದ ಮೊ.ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ   ಯಾವದೆ ಗಾಯವಾಗಿರುವದಿಲ್ಲ  ಬಸಯ್ಯಾ ರವರಿಗೆ ಬಲಕಾಲ ಮೊಣಕಾಲಿಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ªÀiÁPÉðl ¥ÉưøÀ oÁuÉ UÀÄ£Éß £ÀA. 104/17 PÀ®A ªÀÄ£ÀĵÀå PÁuÉ :-
¢£ÁAPÀ: 23-05-2017 gÀAzÀÄ 1330 UÀAmÉUÉ  ¦ügÁå¢ ²æà ¦üzÉÆÃðµÀSÁ£ÀA UÀAqÀ ¢.¸ÉÊAiÀÄzÀ ¹gÁeÉÆâݣÀ ªÀ:52 ªÀµÀð eÁ: ªÀÄĹèA G:ªÀÄ£É PÉ®¸À ¸Á: ªÀÄĸÁ¥ÉÃl ºÉÊzÁæ¨ÁzÀ ¸ÀzÀå: ªÀÄAUÀ®¥ÉÃl ©ÃzÀgÀ gÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¢£ÁAPÀ:17/05/2017 gÀAzÀÄ ªÀÄAUÀ®¥ÉÃlzÀ vÀ£Àß ªÀÄUÀ¼À ªÀÄ£ÉAiÀiÁzÀ ªÀÄAUÀ®¥ÉÃl¢AzÀ  £À£Àß ªÀÄUÀ ¸ÉÊAiÀÄzÀ ±ÀªÀıÉÆâݣÀ CªÉøÀ   ªÀAiÀÄ 24 ªÀµÀð eÁw-ªÀÄĹèA GzÉÆåÃUÀ, CmÉÆà jPÁë-ZÁ®PÀ,  vÀ£Àß ºÉAqÀwUÉ PÀgÉzÀÄPÉÆAqÀÄ ºÉÊzÁæ¨ÁzÀPÉÌ ºÉÆÃUÀÄvÉÛÃ£É CAvÀ ¸ÁAiÀÄAPÁ® 6:30 UÀAmÉUÉ ºÉÆÃzÀªÀ£ÀÄ E°èAiÀĪÀgÉUÉ ªÀÄ£ÉUÉ §A¢gÀĪÀ¢¯Áè. ¸ÀA§A¢üPÀgÀ°è  C°è E°è J¯Áè PÀqÉUÉ ºÀÄqÀÄPÁrzÉ ¹QÌgÀĪÀ¢¯Áè. £À£Àß ªÀÄUÀ PÁuÉAiÀiÁVzÁÝ£É. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

d£ÀªÁqÁ ¥ÉưøÀ oÁuÉ. AiÀÄÄ.r.Dgï. £ÀA. 07/17 PÀ®A 174 ¹Dgï.¦.¹.:-

¢£ÁAPÀ 25-04-2017 gÀAzÀÄ gÁwæ 1000 UÀAmÉ ¸ÀĪÀiÁjUÉ ¦üAiÀiÁ𢠸ÀgÀ¸Àéw UÀAqÀ §PÀÌ¥Áà PÁA§¼É ¸Á: CtzÀÆgÀ gÀªÀgÀ ªÀÄUÀ¼ÁzÀ ¥ÀÆeÁ EªÀ¼ÀÄ   ªÀÄ£ÉAiÀÄ°è (DtzÀÆgÀ UÁæªÀÄzÀ°è) ©jAiÀiÁ¤ CrUÉ ªÀiÁqÀĪÁUÀ M¯ÉAiÀÄ°è£À ¨ÉAQAiÀÄÄ DPÀ¹äPÀªÁV CªÀ¼À ¹ÃgÉUÉ ºÀwÛzÁÝUÀ ªÀÄ£ÉAiÀÄ°èzÀÝ CªÀ¼À UÀAqÀ ºÀtªÀÄAvÀ ºÁUÀÆ vÀAzÉ §PÀÌ¥Áà gÀªÀgÀÄ CªÀ½UÉ ºÀwÛzÀÝ ¨ÉAQAiÀÄ£ÀÄß Dj¸ÀĪÀµÀ×gÀ°è ¥ÀÆeÁ EªÀ¼À ªÀÄÄR, PÀÄwÛUÉ, JzÉ, ºÉÆmÉÖ, JgÀqÀÄ PÉÊUÀ¼ÀÄ, ªÀÄvÀÄÛ JgÀqÀÄ PÁ°£À vÉÆqÉUÉ ¸ÀÄlÖ ¥ÀÆwð UÁAiÀÄUÀ¼ÀÄ DVzÀÄÝ. CªÀ¼À UÀAqÀ£ÁzÀ ºÀtªÀÄAvÀ FvÀ¤UÉ JgÀqÀÄ PÉÊUÀ½UÉ ¸ÀÄlÖ UÁAiÀÄUÀ¼ÀÄ DVgÀÄvÀÛªÉ. £ÀAvÀgÀ UÁAiÀÄUÉÆAqÀ ¥ÀÆeÁ EªÀ½UÉ  UÀAqÀ §PÀÌ¥Áà ºÁUÀÆ ¥ÀPÀÌzÀ ªÀÄ£ÉAiÀÄ gÀWÀÄ£ÁxÀ vÀAzÉ ¥ÀÄAqÀ°ÃPÀ PÁA§¼É gÀªÀgÀÄ aQvÉì PÀÄjvÀÄ 108 CA§Ä¯ÉãïìzÀ°è ¥ÀÆeÁ ºÁUÀÆ CªÀ¼À UÀAqÀ ºÀtªÀÄAvÀ E§âgÀ£ÀÄß ©ÃzÀgÀ ¸ÀPÁðj D¸ÀàvÉæUÉ vÀAzÀÄ ¸ÉÃjPÉ ªÀiÁrgÀÄvÁÛgÉ, ¢£ÁAPÀ 16-05-2017 gÀAzÀÄ ©ÃzÀgÀ ¸ÀPÁðj D¸ÀàvÉæAiÀÄ ªÉÊzÀågÀÄ ¥ÀÆeÁ EªÀ½UÉ ºÉaÑ£À aQvÉì PÀÄjvÀÄ ¨ÉÃgÉ D¸ÀàvÉæUÉ PÀgÉzÀÄPÉÆAqÀÄ ºÉÆÃUÀ®Ä ¸ÀÆa¹zÁUÀ CªÀgÀ ¸À®ºÉAiÀÄAvÉ   PÀ®§ÄVðAiÀÄ ©¯Áè ¸ÀPÁðj D¸ÀàvÉæUÉ vÀAzÀÄ zÁR®ÄªÀiÁrzÀÄÝ EgÀÄvÀÛzÉ. DzÀgÉ ¥ÀÆeÁ EªÀ½UÉ aQvÉì ¥sÀ®PÁj DUÀzÉ ¢£ÁAPÀ 23-05-2017 gÀAzÀÄ ªÀÄzsÁåºÀß 2:10 UÀAmÉUÉ ªÀÄÈvÀ ¥ÀnÖgÀÄvÁÛ¼É, EªÀ¼À ªÀÄgÀtzÀ°è AiÀiÁgÀ ªÉÄïÉAiÀÄÄ AiÀiÁªÀÅzÉ ¸ÀA±ÀAiÀÄ EgÀĪÀ¢¯Áè  CAvÁ ¤ÃrzÀ zÀÆj£À ªÉÄÃgÉUÉ ¢£ÁAPÀ 24-05-2017 gÀAzÀÄ 0030 UÀAmÉUÉ  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DIST REPORTED CRIMES

ಕೊಲೆ ಯತ್ನ ಪ್ರಕರಣ:-
ಸೇಡಂ ಪೊಲೀಸ್ ಠಾಣೆ:- ದಿನಾಂಕ:23-05-2017  ರಂದು ಶ್ರೀ  ಮೊಹ್ಮದ್ ಮತೀನ್ ತಂದೆ ಮೊಹ್ಮದ್ ಮಲಂಗ, , ಸಾ:ಶಹಾಬಾದ ರವರು ತಮ್ಮ ಹೇಳಿಕೆ ಫಿರ್ಯಾದಿಯಲ್ಲಿ ತಾನು ಶ್ರೀ ಸಿಮೆಂಟ್ ಕಂಪನಿಯಲ್ಲಿ ಕಾಂಟ್ರಾಕ್ಟರ್ ಕೆಲಸ ಮಾಡಿಕೊಂಡಿದ್ದು ಪ್ರತಿದಿನ ಹೋಗಿಬರುವ ಕುರಿತು ತನ್ನ ಫಾರಚೂನರ್ ಕಾರ ನಂಬರ್ KA32N9544 ಉಪಯೋಗಿಸುತ್ತಿದ್ದು. ಹೀಗೆ ದಿ:20-05-2017 ರಂದು ಎಂದಿನಂತೆ ಶ್ರೀ.ಸಿಮೆಂಟ್ ಫ್ಯಾಕ್ಟರಿಗೆ ತನ್ನ ಫಾರಚೂನರ ಕಾರಿನಲ್ಲಿ ಶ್ರೀ ಸಿಮೆಂಟ್ ಕಂಪನಿಯ ಗೇಟ್ ಮುಂದುಗಡೆ ನಿಂತಾಗ ಬೆನಕನಹಳ್ಳಿ ಗ್ರಾಮದ 20 ರಿಂದ 25 ಜನರು ಬಂದು ನಿಮ್ಮೊಂದಿಗೆ ಮಾತಾಡಬೇಕಾಗಿದೆ ನೀವು ನಮ್ಮೊಂದಿಗೆ ನಮ್ಮ ಊರಿಗೆ ಬನ್ನಿ ಎಂದಾಗ ನಾನು ನನ್ನ ಕಾರಿನಲ್ಲಿ ಬರುತ್ತೇನೆ ನೀವು ನಡೆಯಿರಿ ಎಂದರೊ ಅವರುಗಳು ನನ್ನ ಮಾತು ಕೇಳದೇ ನನಗೆ ಜಬರದಸ್ತಿಯಿಂದ ನನ್ನನ್ನು ಅಪಹರಿಸಿ ಒಂದು ಆಟೋದಲ್ಲಿ ಕೂಡಿಸಿಕೊಂಡು ಹೋದರು, ನಂತರ ನನ್ನ ಫಾರಚೂನರ ಕಾರ ಚಾಲಕ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇತನಿಗೆ ಹೆದರಿಸಿ ಆತನಿಗೆ ಸಹ ಕರೆದುಕೊಂಡು ನನ್ನ ಕಾರ ತೆಗೆದುಕೊಂಡು ಇಬ್ಬರಿಗೊ ಬೆನಕನಹಳ್ಳಿ ಗ್ರಾಮದ ದರ್ಗಾದ ಮುಂದುಗಡೆ ಕರೆದುಕೊಂಡು ಬಂದು ನಿಲ್ಲಿಸಿ ಆ 20-25 ಜನರಲ್ಲಿ ಕೆಲವು ಜನರು ನನಗೆ ನೋಡಿ ಅವಛ್ಯ ಶಬ್ದಗಳಿಂದ ಬಯ್ಯುತ್ತಾ ಈತ  ನನ್ನ ಮಗನಿಗೆ ಹಾವು ಕಚ್ಚಿದಾಗ ಹಾವು ಕಚ್ಚಿದ್ದ ಜಾಗಕ್ಕೆ ದಸ್ತಿ ಕಟ್ಟಿದ್ದರಿಂದ ನನ್ನ ಮಗ ಸತ್ತಿರುತ್ತಾನೆ ಇವನಿಗೆ ಬಿಡಬ್ಯಾಡರಿ ಅಂತ ಹೇಳುತ್ತಾ 5-6 ಜನ ನನಗೆ ಹಿಡಿದುಕೊಂಡು ಬಡಿಗೆಯಿಂದ ಹೊಡೆದು ರಕ್ತಗಾಯಪಡಿಸಿದರು. ಹಾಗೊ ಉಳಿದವರು ಹೊಟ್ಟೆಯಲ್ಲಿ ಬೆನ್ನಿಗೆ, ಮುಖಕ್ಕೆ, ಬಲಗಣ್ಣಿಗೆ, ಭುಜಕ್ಕೆ ಹೊಡೆದು ಭಾರಿ ಗುಪ್ತ ಪೆಟ್ಟು ಪಡೆಯಿಸದರು. ನಂತರ ಕೆಲವು ಜನರು  ಕಾರು ನಡೆಯಿಸುತ್ತಿದ್ದ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇವನಿಗೆ ಸಹ ಹೊಡೆದು ಗುಪ್ತ ಪೆಟ್ಟು ಮಾಡಿ ನಮಗೆ ಕೊಲೆ ಮಾಡಲು ಪ್ರಯತ್ನ ಮಾಡಿ. ನನ್ನ ಹತ್ತಿರ ಇದ್ದ ಎ.ಟಿ.ಎಮ್. ಕಾರ್ಡ, ಪ್ಯಾನ ಕಾರ್ಡ, ಡ್ರೈವಿಂಗ್ ಲೈಸೆನ್ಸ, ಮೂರು ಮೊಬೈಲ್ ಫೋನಗಳು ಹಾಗೂ ನನ್ನ ಅಳಿಯನ ಹತ್ತಿರ ಇದ್ದ ಒಂದು ಮೊಬೈಲ್ ಫೋನ ತೆಗೆದುಕೊಂಡಿರುತ್ತಾರೆ. ನಂತರ ನಮಗೆ ದರ್ಗಾದಲ್ಲಿ ಕೂಡಿ ಹಾಕಿ. ಫಾರಚೂನರ್ ಕಾರನ್ನು ಅದೇ ಜನರು ಕಲ್ಲುಗಳಿಂದ ಕಾರಿನ ಗ್ಲಾಸ್ ಒಡೆದು ಹಾಕಿರುತ್ತಾರೆ. ನಾನು ಶ್ರೀಸಿಮೆಂಟ್ ಕಂಪನಿಯಲ್ಲಿ ಕಾಂಟ್ರಕ್ಟರ್ ಕೆಲಸ ಮಾಡುತ್ತಿದ್ದ ಬಗ್ಗೆ ಸಹಿಸದ ಕೆಲವರು ನನ್ನ ಜೊತೆ ವೈಶಮ್ಯ ಬೆಳೆಯಿಸಿ ಈ ರೀತಿ ಹೊಡೆಬಡೆ ಮಾಡಿ ನನಗೆ ಕೊಲೆ ಯತ್ನ ಪ್ರಯತ್ನಿಸಿದವರ ವಿರುದ್ದ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:-

ಶಹಾಬಾದ ನಗರ ಪೊಲೀಸ್ ಠಾಣೆ :- ದಿನಾಂಕ: 23/05/2017 ರಂದು ಶ್ರೀಮತಿ ಸಕ್ರಿಬಾಯಿ ಗಂಡ ಜಗನ್ನ ರಾಠೋಡ ಸಾ: ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 20/05/2017 ರಂದು ಮುಂಜಾನೆ ತನ್ನ ಮಗನಾದ ದೀಪಕ ವಯಾ: 34 ವರ್ಷ ಇತನು ಶಹಾಬಾದನ ಬಜಾರಕ್ಕೆ ಹೋಗುತ್ತಿದ್ದಾಗ ಮಡ್ಡಿ ಏರಿಯಾದ ಕಟ್ಟಿಗೆ ಅಡ್ಡಾದ ಹತ್ತಿರ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬರುತ್ತಿದ್ದ ಕ್ರೋಜರ ನಂಬರ ಕೆ.ಎ. 32 ಎ 3489 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮಗ ದೀಪಕ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನ ಎರಡು ಕಾಲುಗಳಿಗೆ ರಕ್ತಗಾಯಾ ಮತ್ತು ತರಚಿದಂತಾ ಬಲಗಡೆ ಹಣೆ ಗುಪ್ತಪೆಟ್ಟಾಗಿ ಸ್ಥಳದಲ್ಲಿ ಬೇಹುಷ ಆಗಿದ್ದು . ಅಪಘಾತದ ನಂತರ ಕ್ರೋಜರ ಚಾಲಕನು ತನ್ನ ಕ್ರೋಜರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ತನ್ನ ಮಗನಿಗೆ ಅಪಘಾತ ಪಡಿಸಿದ ಕ್ರೋಜರ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಪಿರ್ಯಾದಿ ಸಾರಂಶದ ಮೇಲಿಂದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.