Police Bhavan Kalaburagi

Police Bhavan Kalaburagi

Thursday, October 31, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹./ J¸ï.n. ¥ÀæPÀgÀtzÀ ªÀiÁ»w:-
              ದಿನಾಂಕ: 30/10/2013 ರಂದು ಬೆಳಿಗ್ಗೆ 10:00 ಗಂಟೆಗೆ ಫಿರ್ಯಾದಿ ಶ್ರೀ ಭೀಮಣ್ಣ ತಂದೆ ಸಾಬಣ್ಣ, ಮಕಾಶಿ,55ವರ್ಷ,ಜಾ:ನಾಯಕ, ಉ:ಒಕ್ಕಲುತನ, ಸಾ:ಚಿಕ್ಕರಾಯಕುಂಪಿ FvÀ£ÀÄ vÀ£Àß ಹೊಲಕ್ಕೆ ಹೋಗಲೆಂದು ಚಿಕ್ಕರಾಯಕುಂಪಿ ಗ್ರಾಮದ ಹನುಮಪ್ಪನ ಗುಡಿ ಮುಂದೆ ಹೊರಟಿದ್ದಾಗ ಹೊಲದ ದಾರಿಯ ಸಂಬಂಧವಾಗಿ ಇದ್ದ ದ್ವೇಷದಿಂದ ಅಲ್ಲಿಗೆ ಬಂದ ಆರೋಪಿತgÁzÀ ಪ್ರಭುಲಿಂಗಗೌಡ ತಂದೆ ಬಸವರಾಜ,ವಯ:45,  ಹಾಗು ಇತರೆ 2 ಜನ ಎಲ್ಲರು ಜಾ:ಲಿಂಗಾಯತ, ಉ:ಒಕ್ಕಲುತನ,ಸಾ:ಚಿಕ್ಕರಾಯಕುಂಪಿ EªÀgÀÄ ಪಿರ್ಯಾದಿಯನ್ನು ತಡೆದು ನಿಲ್ಲಿಸಿ, ಯಾಕಲೆ ಬ್ಯಾಡ ಜಾತಿ ಸೂಳೆ ಮಗನೆ ನಮಗೆ ಹೊಲದಲ್ಲಿ ಹೆಂಗ ತಿರುಗಾಡುತ್ತೀರಿ, ನೀವೂ ದಾರಿ ಬಂದ್ ಮಾಡಿದರೆ ನಾವೂ ದಾರಿ ಬಂದ್ ಮಾಡುತ್ತೇವೆ ಅಂತಿಯೇನಲೆ ಎಂದು ಜಾತಿ ನಿಂದನೆ ಮಾಡಿ, ಬಂಡಿಗೂಟದಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿ, ಅದೇ ಬಂಡಿಗುಟದಿಂದ ಎಡಗೈಗೆ ಹೊಡೆದು ಒಳಪೆಟ್ಟುಗೊಳಿಸಿ, ಕೈಯಿಂದ ಮೈ ಕೈಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ oÁuÉ UÀÄ£Éß £ÀA: 156/2013 ಕಲಂ: 341, 323, 324, 504, 506 ಸಹಿತ 34 ಐಪಿಸಿ ಮತ್ತು 3(1) (10) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ 1989 CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ: 30-10-2013 gÀAzÀÄ 4-50 ¦.JA.PÉÌ DgÀ.ºÉZï.PÁåA¥À £ÀA.2 gÀ°è  §¸ï ¤¯ÁÝtzÀ  ªÀÄÄAzÉ ¸ÁªÀðd¤PÀ ¸ÀܼÀzÀ°è PÉÆÃPÀ£ï UÉÆïÁÝgÀ vÀAzÉ PÁ°¥ÀzÀ UÉÆïÁÝgÀ 60ªÀµÀð, PÀëwæÃAiÀÄ PÀÆ°PÉ®¸À  ¸ÁB DgÀ.ºÉZï.PÁåA¥À £ÀA.2 FvÀ£ÀÄ  ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ £ÀA§j£À aÃnAiÀÄ£ÀÄß §gÉzÀÄPÉƼÀÄîwÛzÁÝUÀ ¦.J¸ï.L UÁæ«ÄÃt ¥Éưøï oÁuÉ ¹AzsÀ£ÀÆgÀÄ gÀªÀgÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀ£À£ÀÄß »rzÀÄ DvÀ¤AzÀ ªÀÄlPÁ dÆeÁlzÀ ºÀt 460/-gÀÆ.UÀ¼À£ÀÄß ªÀÄvÀÄÛ ªÀÄlPÁ aÃn, MAzÀÄ ¨Á¯ï ¥É£ÀÄß d¦Û ªÀiÁrzÀÄÝ EgÀÄvÀÛzÉ. zÁ½ ¥ÀAZÀ£ÁªÉÄ DzÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 281/2013  PÀ®A. 78 (3) PÉ.¦. DåPïÖ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-
             ಫಿರ್ಯಾದಿ ®Qëöä UÀAqÀ zÀÄgÀÄUÀ¥Àà ªÀAiÀÄ 30 ªÀµÀð eÁ : PÀÄgÀ§gÀÄ G: ªÀÄ£ÉPÉ®¸À ¸Á: PÉÆãÁ¥ÀÆgÀÄ¥ÉÃmÉ, ¥ÀÆeÁ gÉÊ¸ï «Ä¯ï ºÀwÛgÀ ªÀiÁ£À«   FPÉAiÀÄÄ ಆರೋಪಿ ದುರುಗಪ್ಪ ಈತನೊಂದಿಗೆ ಈಗ್ಗೆ 17 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಚೆನ್ನಾಗಿ ಸಂಸಾರ ಮಾಡಿಕೊಂಡು ಅನ್ಯೂನ್ಯವಾಗಿದ್ದು, ಈಗ್ಗೆ 03 ತಿಂಗಳ ಹಿಂದಿನಿಂದ ತನ್ನ ಗಂಡ ಆರೋಪಿ ದುರುಗಪ್ಪ ಈತನು ದಿನಾಲು ಕುಡಿದು ಬಂದು ನೀನು ಚೆಂದ ಇಲ್ಲ ಮನೆ ಬಿಟ್ಟು ಹೋಗು ಸೂಳೆ ಅಂತಾ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು, ಇಂದು ದಿನಾಂಕ 30-10-2013 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾದಿದಾಳು ತನ್ನ ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ತನ್ನ ಗಂಡ ದುರುಗಪ್ಪ ಹಾಗೂ ಮೈದುನ ಕೃಷ್ಣ ಇವರುಗಳು ಮನೆಗೆ ಬಂದು ಫಿರ್ಯಾದಿಗೆ ತನ್ನ ಮಕ್ಕಳ ಎದುರಲ್ಲಿ ಲೇ ಸೂಳೆ ಮನೆ ಬಿಟ್ಟು ಹೋಗು ಅಂತಾ ಹೇಳಿದರು ಸಹ ನೀನು ಹೋಗವಲ್ಲಿ ನಿನಗ ಹೆಂಗಾ ಓಡಿಸಬೇಕು ಅಂತಾ ನನಗ ಗೊತ್ತಾದ ಅಂತಾ ಅಂದು ತನ್ನ ಗಂಡನು ಕೈಗಳಿಂದ ಫಿರ್ಯಾದಿಗೆ  ಮೈಕೈಗೆ ಹೊಡೆದಿದ್ದು, ಮೈಧುನ ಕೃಷ್ಣ ಈತನು ತನ್ನ ಎಡಗಾಲ ಚಪ್ಪಲಿಯನ್ನು ತೆಗೆದುಕೊಂಡು ಫಿರ್ಯಾದಿಯ  ಎಡಮುಖಕ್ಕೆ ಹೊಡೆದು ಇಬ್ಬರು ಫಿರ್ಯಾದಿಗೆ ನೀನು ಮನೆ ಬಿಟ್ಟು ಹೋದರೆ ಸರಿ ಇಲ್ಲದಿದ್ದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 225/2013 ಕಲಂ 498(ಎ), 504, 323, 355, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡೆನು.
                 DgÉÆævÀ£ÁzÀ ¥ÀgÀ±ÀÄgÁªÀÄ vÀAzÉ ²ªÀ¥Àà, eÁ-PÉÆgÀªÀgÀ, G-PÀÆ°PÉ®¸À ¸Á-f®èqÀ§AqÀvÁ-UÀzÁé¯ï (J¦) ¦üAiÀiÁ𢠠FgÀªÀÄä UÀAqÀ ¥ÀgÀ±ÀÄgÁªÀÄ, ªÀAiÀiÁ-23 ªÀµÀð, eÁ-PÉÆgÀªÀgÀ, G-ªÀÄ£ÉUÉ®¸À ¸Á-EqÀ¥À£ÀÆgÀÄ FPÉUÉ ªÀÄPÀ̼ÁUÀzÉà EzÀÄÝzÀjAzÀ CªÀ½UÉ zÉÊ»PÀªÁV ªÀÄvÀÄÛ ªÀiÁ£À¹PÀªÁV QgÀÄPÀļÀ ¤ÃrzÀÄÝ C®èzÉà ¢£ÁAPÀ 27-10-2013 gÀAzÀÄ ªÀÄ£ÉAiÀÄ ºÀwÛgÀ §AzÀÄ CªÁZÀå ±À§ÝUÀ½AzÀ ¨ÉÊzÁr vÀ¯ÉPÀÆzÀ®Ä »rzÀÄ J¼ÉzÁr PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 89/2013 PÀ®A 498(J), 504, 323, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:_

¢£ÁAPÀ :26-10-2013 gÀAzÀÄ 22-35 UÀAmÉ ¸ÀĪÀiÁjUÉ ºÀnÖ a£ÀßzÀ UÀt PÀA¥À¤AiÀÄ D¸ÀàvÉæAiÀÄ°è  ¦üAiÀiÁð¢ü ²æà §¸À¥Àà vÀAzÉ gÁªÀÄ¥Àà ªÀļÀ°, QjAiÀÄ ¨sÀzÀævÁ C¢üPÁjUÀ¼ÀÄ ºÀnÖ a£ÀßzÀ UÀt PÀA¥À¤. ºÀnÖ FvÀ£ÀÄ  PÀvÀðªÀåzÀ°è EzÁÝUÀ PÀA¥À¤AiÀÄ ¸ÉAlæ¯ï±Á¥ïÖ£À JgÀqÀ£ÉÃAiÀÄ ¥Á¼ÉAiÀÄ UÀt «¨sÁUÀzÀ°è PÉ®¸ÀzÀ ªÉÄðzÀÝ CªÀÄgÀ¥Àà ©¯Éè ¸ÀA1063 EªÀjUÉ JzÉ £ÉÆêÀÅ PÁt¹PÉÆArzÀÝjAzÀ DvÀ£À£ÀÄß ¸ÀºÀ PÁ«ÄðPÀgÀÄ PÀA¥À¤ D¸ÀàvÉæUÉ zÁR°¹zÀÄÝ, PÀvÀðªÀåzÀ ªÉÄðzÀÝ ªÉÊzÁå¢üPÁjUÀ¼ÀÄ qÁ:D£ÀAzï ¥ÀÄPÁ¼É ªÀÄvÀÄÛ ¹§âA¢AiÀĪÀgÀÄ CªÀÄgÀ¥Àà¤UÉ aQvÉì ¤ÃrzÀÄÝ, JµÉÖà ¥ÀæAiÀÄwß¹zÀgÀÆ CªÀÄgÀ¥Àà£ÀÄ aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖgÀÄvÁÛ£É. ªÀÄÈvÀzÉúÀªÀ£ÀÄß ¸ÀA§A¢PÀgÀÄ vÉUÉzÀÄPÉÆAqÀÄ ºÉÆÃUÀĪÀ ¸ÀªÀÄAiÀÄzÀ°è £ÀAvÀgÀ ªÉÄð£À DgÉÆævÀgÁzÀ ²ªÀPÀĪÀiÁgï ªÀÄoÀ ºÁUÀÆ EvÀgÉ 15 d£ÀgÀÄ ºÀnÖ PÀA¥À¤AiÀÄ PÁ«ÄðPÀgÀÄ ¸ÉÃjPÉÆAqÀÄ  PÀvÀðªÀåzÀ ªÉÄðzÀÝ ªÉÊzÁå¢üPÁjUÀ½UÉ ªÀÄvÀÄÛ ¹§âA¢AiÀĪÀjUÉ CªÁZÀåªÁV ¨ÉÊzÀÄ, C°èAiÉÄà EzÀÝ L.«.¸ÁÖöåAqï gÁqï¤AzÀ, ©.¦.D¥ÀgÉÃlgïUÀ½AzÀ ,PÉÊUÀ½AzÀ ºÉÆqɧqÉ ªÀiÁr ¤ªÀÄä£ÀÄß fêÀAvÀªÁV G½¸ÀĪÀ¢®è CAvÁ fêÀzÀ ¨ÉzÀjPÉ ºÁQ eÉÆÃgÁV PÀÆUÁqÀÄvÁÛ D¸ÀàvÉæAiÀÄ°èzÀÝ fêÀgÀPÀëPÀ OµÀ¢UÀ¼À£ÀÄß, ¦üæÃeï, PÀÄað, mÉ°¥ÉÆãÀÄ, gÀÆ«£À ¨ÁV®Ä, QlQUÀ¼ÀÄ, PÀA¥À¤AiÀÄ D¹ÛUÀ½UÉ £ÀµÀÖªÀ£ÀÄßAlÄ ªÀiÁr ªÉÊzÁå¢üPÁjUÀ¼À£ÀÄß ªÀÄvÀÄÛ ¹§âA¢AiÀÄgÀªÀgÀ£ÀÄß PÀÆr ºÁQ ªÉÊzÀåjUÉ ºÀuÉUÉ M¼À¥ÉlÄÖUÉƽ¹gÀÄvÁÛgÉ CAvÁ ªÀÄÄAvÁV EzÀÝ ¦üAiÀiÁð¢üAiÀÄ UÀtQÃPÀÈvÀ ¦ügÁå¢ ªÉÄðAzÀ ºÀlÖ oÁuÉ UÀÄ£Éß £ÀA: 222/2013 PÀ®A. 143, 147, 332, 353, 342, 504, 506, ¸À»vÀ 149  L¦¹ ºÁUÀÆ PÀ®A 4 PÀ£ÁðlPÀ ¥Áæ»Ã©µÀ£ï D¥ï ªÉÊïɣïì CUɣɸïÖ ªÉÄrPÉÃgï  ¸À«ð¸ï ¥À¸ÉÆÃð£À¯ï & qÁåªÉÄeï lÄ ¥Áæ¥Ànð E£ï ªÉÄrPÉÃgï ¸À«ð¸ï E£ïì¸ÀÆÖöåµÀ£ïì DPïÖ -2009  CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:31.10.2013 gÀAzÀÄ  76 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 31-10-2013


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ:31-10-2013

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 199/2013, PÀ®A 363 eÉÆvÉ 149 L¦¹ :-
¢£ÁAPÀ 17-10-2013 gÀAzÀÄ DgÉÆævÀgÁzÀ 1) gÁªÀÄ vÀAzÉ PÁ²£ÁxÀ ¨sÉƸÀ¯É, 2) PÁ²Ã£ÁxÀ ¨sÉƸÀ¯É, 3) KPÀ£ÁxÀ ¨sÉƸÀ¯É, 4) CªÀÄgÀ vÀAzÉ KPÀ£ÁxÀ ¨sÉƸÀ¯É, 5) PÀªÀļÁ¨Á¬Ä UÀAqÀ PÁ²£ÁxÀ ¨sÉƸÀ¯É J®ègÀÆ ¸Á: ¯ÁzsÁ EªÀgÉ®ègÀÆ PÀÆr ªÁAdgÀSÉÃqÁ UÁæªÀÄPÉÌ MAzÀÄ ©½ mÁmÁ ¸ÀĪÉÆÃzÀ°è ¦üAiÀiÁ𢠣ÁUÀ£ÁxÀ vÀAzÉ dnÖAUÀ PÁA¨Éî ªÀAiÀÄ: 65 ªÀµÀð, eÁw: J¸ï.¹ ºÀjd£À, ¸Á: ªÁAdgÀSÉÃqÁ UÁæªÀÄ EªÀgÀ ªÉƪÀÄäUÀ¼ÁzÀ ¨sÀƫıÁ vÀAzÉ gÁeÁgÁªÀÄ PÁA¨Éî ªÀAiÀÄ: 21 ªÀµÀð, eÁw: J¸ï.¹ ºÀjd£À, ¸Á: ªÁAdgÀSÉÃqÁ, vÁ: ¨sÁ°Ì ¨sÀƫıÁ EªÀ½UÉ PÀÆr¹PÉÆAqÀÄ ¨sÁ°Ì PÀqÉUÉ ºÉÆÃVgÀÄvÁÛgÉ, D ¸ÀªÀÄAiÀÄzÀ°è ¦üAiÀiÁð¢AiÀĪÀgÀÄ ºÉÆ®¢AzÀ ªÀÄ£ÉUÉ §gÀÄwÛgÀĪÁUÀ ªÁAdgÀSÉÃqÁ UÁæªÀÄzÀ ºÀwÛgÀ mÁmÁ ¸ÀĪÉÆà vÉUÉzÀÄPÉÆAqÀÄ ºÉÆÃUÀÄwÛzÁÝUÀ ¦üAiÀiÁð¢AiÀĪÀgÀ ªÉƪÀÄäUÀ¼ÀÄ agÁqÀÄwÛzÀÝ zsÀé¤ PÉý ¦üAiÀiÁð¢AiÀĪÀgÀÄ mÁmÁ ¸ÀĪÉÆà ªÀÄÄAzÉ ¤AwzÀÄÝ, DªÁUÀ mÁmÁ ¸ÀĪÉÆà ¤°è¹zÁUÀ ¦üAiÀiÁð¢AiÀĪÀgÀÄ vÀ£Àß ªÉƪÀÄäUÀ¼ÀÄ C¼ÀĪÀÅzÀ£ÀÄß £ÉÆÃrgÀÄvÁÛgÉ, ¸ÀzÀj DgÉÆævÀgÉ®ègÀÆ CªÀ½UÉ MvÁÛAiÀÄ¥ÀƪÀðPÀªÁV »r¢zÀÝgÀÄ CzÀPÉÌ ¦üAiÀiÁð¢AiÀĪÀgÀÄ KPÉ £À£Àß ªÉƪÀĪÀÄä½UÉ MAiÀÄÄåwÛ¢ÝÃj JAzÁUÀ mÁmÁ ¸ÀĪÉÆà Nr¹PÉÆAqÀÄ ºÉÆÃVgÀvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 30-10-2013 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 09/2013, PÀ®A 174 ¹.Dgï.¦.¹ :-
¢£ÁAPÀ 30-10-2013 gÀAzÀÄ ¦üAiÀiÁ𢠱ÀAPÀgÀ vÀAzÉ ®PÀëöät ±Á»¥À¯Éè£ÉÆÃgÀ ªÀAiÀÄ: 58 ªÀµÀð, eÁw: ºÀjd£À, ¸Á: £ÉêÀÄvÁ¨ÁzÀ, vÁ: & f: ©ÃzÀgÀ EªÀgÀ ªÀÄUÀ£ÁzÀ ¸ÀAdÄ PÀĪÀiÁgÀ vÀAzÉ ±ÀAPÀgÀ ±Á¬Ä¥À¯Éè£ÉÆÃgÀ ªÀAiÀÄ: 30 ªÀµÀð, FvÀ¤UÉ ¸ÀĪÀiÁgÀÄ 5 ªÀµÀðUÀ¼À »AzÉ ªÀÄzÀÄªÉ ªÀiÁrzÀÄÝ, CªÀ£À ºÉAqÀw EAzÀĪÀÄw 2£Éà ºÉÃjUÉ PÀÄjvÀÄ vÀªÀgÀÄ ªÀÄ£ÉUÉ ºÉÆÃV ªÀÄgÀ½ ªÀÄ£ÉUÉ ¨ÁgÀzÉ EzÀÄÝzÀjAzÀ ¸ÀAdÄ EªÀ£ÀÄ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀiÁ£À¹PÀ C¸Àé¸ÀÜ£ÁVzÀÝjAzÀ CªÀ¤UÉ SÁ¸ÀV ºÁUÀÆ ¸ÀgÀPÁj aQvÉì ªÀiÁr¹zÀgÀÄ ¸ÀºÀ UÀÄtªÀÄÄR ºÉÆAzÀzÉ EzÀÄÝzÀjAzÀ ºÉaÑ£À G¥ÀZÁgÀ PÀÄjvÀÄ CªÀ¤UÉ ¦üAiÀiÁð¢AiÀĪÀgÀÄ vÀªÀÄä ¸ÀA§A¢üPÀgÀ ªÀÄ£É zsÀĪÀĸÁ¥ÀÆgÀ UÁæªÀÄzÀ CªÀÄÈvÀ ªÉÄÃvÉæ gÀªÀgÀ ªÀÄ£ÉAiÀÄ°è ElÄÖ G¥ÀZÁgÀ ªÀiÁr¸ÀÄwÛgÀĪÁUÀ CªÀ£ÀÄ fêÀ£ÀzÀ°è fUÀÄ¥ÉìUÉÆAqÀÄ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°è AiÀiÁgÀÄ E®èzÀ£ÀÄß £ÉÆÃr vÀUÀqÀzÀ zÀAmÉUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, DvÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉ jÃwAiÀÄ ¸ÀA±ÀAiÀÄ«gÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

PÀıÀ£ÀÆgÀ ¥Éưøï oÁuÉ AiÀÄÄ.r.Dgï £ÀA. 06/2013, PÀ®A 174 ¹.Dgï.¦.¹ :-
¢£ÁAPÀ 30-10-2013 gÀAzÀÄ ¸ÀAUÀªÀÄ UÁæªÀÄzÀ zÉêÀ£À £À¢AiÀÄ°è ¦üAiÀiÁð¢ PÀªÀļÁ¨Á¬Ä UÀAqÀ ªÀiÁzsÀªÀgÁªÀ gÁdVÃgÉ  ªÀAiÀÄ: 55 ªÀµÀð, eÁw: °AUÁAiÀÄvÀ, ¸Á: ¸ÀAUÀªÀÄ UÁæªÀÄ, vÁ: OgÁzÀ(©) vÀ£Àß ¸ÉƸÉAiÉÆÃA¢UÉ §mÉÖ MUÉAiÀÄ®Ä ºÉÆVzÀÄÝ £ÀAvÀgÀ ¦üAiÀiÁð¢AiÀĪÀgÀ ªÀÄUÀ ¹zÁæªÀÄ @ ¹zÀÝ¥Áà vÀAzÉ ªÀiÁzsÀªÀgÁªÀ ªÀAiÀÄ: 25 ªÀµÀð, EvÀ£ÀÄ C°èUÉ §AzÀÄ ¸ÁߣÀ ªÀiÁqÀ®Ä ¤ÃgÀ°è E½AiÀÄĪÁUÀ DPÀ¹äPÀªÁV PÁ®Ä eÁj ¤ÃgÀ°è ªÀÄƼÀÄV Fd®Ä §gÀzÀ PÁgÀt ªÀÄÈvÀ ¥ÀnÖgÀÄvÁÛ£É, DvÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಪಾರ್ವತಿ ಗಂಡ ಶಂಕರಗೌಡ ದೇಸಾಯಿ ಸಾ: ಕೊಲಕುಂದಾ ಇವರಿಗೆ ಈಗ್ಗೆ ಸುಮಾರು 11 ವರ್ಷಗಳಹಿಂದೆ ನಮ್ಮ ತಂದೆಯವರಾ ವೆಂಕಟ ರೆಡ್ಡಿ  ಇವರು ಕೊಲಕುಂದಾ  ಗ್ರಾಮದ ಪರ್ವತ ರೆಡ್ಡಿ  ಇವರ ಮಗನಾದ ಶಂಕರ ಗೌಡ ಇವರಿಗೆ ನನಗೆ ಕೊಟ್ಟು ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿರುತ್ತಾರೆ. ನನಗೆ ಒಂದು ಹೆಣ್ಣು ಹಾಗು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆಯ ಕಾಲಕ್ಕೆ ನನ್ನ ತಂದೆಯವರು ನನ್ನ ಗಂಡನಿಗೆ ಒಂದುವರೆ ಲಕ್ಷ ರೂಪಾಯಿ ಹಾಗು ಎರಡು ತೊಲೆ ಬಂಗಾರ ಕೊಟ್ಟಿರುತ್ತಾರೆ. ನನ್ನ ಮಧುವೆಯಾಗಿ ಒಂದು ವರ್ಷದವರೆಗೆ ನನ್ನ ಗಂಡ ನನಗೆ ಸರಿಯಾಗಿ ನೋಡಿಕೊಂಡಿರುತ್ತಾರೆ.   ನಂತರ ನನ್ನ ಗಂಡ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಹಾಗು ಮಾನಸಿಕ ಕಿರುಕುಳ ಕೊಡತ್ತಿದ್ದನು. ನಾನು ಹಬ್ಬಕ್ಕೆ ಬಾಂದಾಗನಮ್ಮ ತಂದೆಯವರಿಂದ  ರೂ 50,000/-  ತೆಗೆದುಕೊಂಡು ಹೊಗಿ ನನ್ನ ಗಂಡನಿಗೆ ಕೊಟ್ಟಿರುತ್ತೇನೆ. ನನ್ನ ತಂದೆಯವರು.  ನನ್ನ ಗಂಡನಿಗೆ ಒಂದುಮೊಟಾರ  ಸೈಕಲ್ ಕೊಡಿಸಿರುತ್ತಾರೆ. ಹಾಗು ಸಿಮೇಂಟ ಏಜೇನ್ಸಿ ಕೊಡಿಸಿರುತ್ತಾರೆ. ಆದರು ನನ್ನ ಗಂಡ ನಿರಂತರವಾಗಿ ಕಿರುಕುಳ ಕೊಡುತ್ತಾ  ಬಂದಿರುತ್ತಾನೆ. ಮೊನ್ನೆ ದಿನಾಂಕ: 27-10-2013 ರಂದು ರಾತ್ರಿ 2200 ಗಂಟೆಯ ಸುಮಾರಿಗೆ  ಪುನಃ  ನನ್ನ  ಗಂಡ  ನನಗೆಇನ್ನು 50,000/- ರೂ. ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ  ಜಗಳಾ  ತೆಗೆದಿರುತ್ತಾನೆ ಆಗ ನಾನು ನನ್ನ ಗಂಡನಿಗೆ ನಾವು 5 ಜನ ಅಕ್ಕ ತಂಗಿಯಂದಿಯರು ಇರುತ್ತೇವೆ ನಮ್ಮ ತಂದೆ ಎಲ್ಲರಿಗು ನೋಡಿಕೊಳ್ಳಬೇಕು ಆದ್ದರಿಂದ ನಾನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳಿದಕ್ಕೆ ನನಗೆ ನನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು  ನೀನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳುತಿ ಎಂದು ಕೈಯಿಂದ ಹೊಡೆ ಬಡೆ ಮಾಡಿನನ್ನ ಕುತ್ತಿಗೆ ಹಿಡಿದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಪ್ಪ ತಂದೆ ಚಂದ್ರಶಾ ರವರು ದಿನಾಂಕ: 30-10-2013 ರಂದು ಮಧ್ಯಾಹ್ನ 1=30 ಗಂಟೆ ಸುಮಾರಿಗೆ ಎನ್.ವಿ.ಶಾಲೆಯ ಎದುರಿನ ರೋಡಿನ ಪಕ್ಕದಲ್ಲಿ ನನ್ನ ಸೈಕಲ ರಿಕ್ಷಾ ನಿಲ್ಲಿಸಿ ರೋಡ ದಾಟಿ ಚಹಾ ಕುಡಿದು ವಾಪಸ್ಸ ರೀಕ್ಷಾ ಹತ್ತಿರ ಬರುವಾಗ ಆನಂದ ಹೊಟೇಲ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಬಿ 3174 ರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 30-10-2013 ರಂದು 01-20 ಪಿ.ಎಮ್ ಕ್ಕೆ ಶ್ರೀ ಧೂಳಪ್ಪಾ ತಂದೆ ಅಂಬಾರಾಯ ನಾಟಿಕಾರ,  ಸಾಃ ಶಿವಾಜಿ ನಗರ ಗುಲಬರ್ಗಾ   ರವರು  ತನ್ನ ಅಟೋರಿಕ್ಷಾ ನಂ. ಕೆ.ಎ 32 ಬಿ 8605 ನೇದ್ದರಲ್ಲಿ ಪಾಂಡು ಇವರನ್ನು ಕೂಡಿಸಿಕೊಂಡು ರಘೋಜಿ ಪೈನಾನ್ಸ ಹತ್ತಿರ ಚಲಾಯಿಸಿಕೊಂಡು ಹೊಗುತ್ತಿದ್ದಾಗ ಕಾರ ನಂ. ಕೆ.ಎ 32 ಜೆಡ್ 3232 ನೇದ್ದರ ಚಾಲಕ ತನ್ನ ಕಾರನ್ನು ಹುಮನಾಬಾದ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಟೋರಿಕ್ಷಾಕ್ಕೆ ಎದರುನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಣ್ಣಿನ ಹುಬ್ಬಿಗೆ ಬಾಯಿಯ ಕೆಳತುಟಿಗೆ ರಕ್ತಗಾಯವಾಗಿದ್ದು ತಲೆಗೆ ಮತ್ತು ಎರಡು ಮೊಳಕಾಲುಗಳಿಗೆ ಗುಪ್ತ ಪೆಟ್ಟಾಗಿರುತ್ತದೆ. ಅಟೋರಿಕ್ಷಾ ಕುಳಿತು ಹೊರಟ ಪಾಂಡು ಇವರಿಗೆ ಬಲಗಾಲು ಮೊಳಕಾಲು ಕೆಳಗೆ ರಕ್ತಗಾಯವಾಗಿ ಗುಪ್ತ ಪೆಟ್ಟಾಗಿದ್ದು ಅಪಘಾತ ಪಡಿಸಿದ ಕಾರ ಚಾಲಕ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸೈಯದ ಮಸುದ ಅಲ್ವಿ ತಂದೆ ಸೈಯದ ಮೈನುದ್ದಿನ್ ಅಲ್ವಿ ಸಾಪ್ಲಾಟ ನಮ: 03 ಮಿಸ್ಬಾ ನಗರ ರಿಂಗ್ ರೋಡ ಗುಲಬರ್ಗಾ ರವರು ದಿನಾಂಕ: 29-09-2013 ರಂದು ಬೆಳಿಗ್ಗೆ ತರಕಾರಿ ತಲರು ಕಣ್ಣಿ ಮಾರ್ಕೆಟಗೆ ಬಂದಾಗ ಸಮಯ 11-15 ಎಎಮ್ ಕ್ಕೆ ನಾನು ನಿಲ್ಲಿಸಿದ ಗಾಡಿ ಬಂದು ನೊಡಲಾಗಿ ಕಾಣಲಿಲ್ಲ ನಂತರ ಠಾಣೆಗೆ ಬಂದು ತಿಳಿಸಿರುತ್ತೇನೆ. ಎಲ್ಲಾ ಕಡೆ ಹುಡಕಾಡಿ ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ.  ಕಾರಣ ನನ್ನ ಹಿರೊಹೊಂಡಾ ಸ್ಪ್ಲೆಂಡರ ಕಪ್ಪು ಬಣ್ಣದ್ದು 2001 ರ ಮಾದರಿ ಅದರ ಪೆಟ್ರೋಲ್ ಟ್ಯಾಂಕ ಗೆ ಎಮ-ಸಿಲ್ ಹಚ್ಚಿದ್ದು ಗಾಡಿ ನಂ: ಕೆಎ- 36 ಜೆ-6778 ಅ.ಕಿ. 22,000/- ರೂ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, October 30, 2013

Raichur district Reported Crime


 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-


ದಿ.29-10-2013 ರಂದುರಾತ್ರಿ 10-00 ಗಂಟೆಗೆ
] ಪರಮೇಶ ತಂದೆ ಆದೆಪ್ಪ  ಜಾತಿಃಲಮಾಣಿ, ವಯ-25ವರ್ಷ, ಉಃಒಕ್ಕಲುತನ   ಸಾಃಮುರ್ಕಿಗುಡ್ಡ ತಾಂಡಾ. 2] ದರ್ಮಣ್ಣ ತಂದೆ ದೇವಣ್ಣ, ಜಾತಿಃಲಮಾಣಿ, ವಯ-30ವರ್ಷ, ಉಃಕೂಲಿಕೆಲಸ   ಸಾಃಮುರ್ಕಿಗುಡ್ಡ ತಾಂಡಾ. 3] ಭದ್ರಪ್ಪ ತಂದೆ ಹನುಮಂತ ಜಾತಿಃಲಮಾಣಿ, ವಯ-25ವರ್ಷ, ಉಃಕೂಲಿಕೆಲಸ   ಸಾಃಮುರ್ಕಿಗುಡ್ಡ ತಾಂಡಾ .4] ಕೇಮಣ್ಣ ತಂದೆ ಲಿಂಗಪ್ಪ ಜಾತಿಃ ಲಮಾಣಿ, ವಯ-20ವರ್ಷ, ಉಃ ಕೂಲಿಕೆಲಸ  ಸಾಃಮುರ್ಕಿಗುಡ್ಡ ತಾಂಡಾ..5] ವೆಂಕಟೇಶ  ತಂದೆ ಬೂದೆಪ್ಪ  ಜಾತಿಃಲಮಾಣಿ, ವಯ-25ವರ್ಷ, ಉಃಕೂಲಿಕೆಲಸ   ಸಾಃಮುರ್ಕಿಗುಡ್ಡ ತಾಂಡಾ..6] ಚಂದ್ರು ತಂದೆ ಈರಣ್ಣ ಜಾತಿಃಲಮಾಣಿ, ವಯ-25ವರ್ಷ, ಉಃಕೂಲಿಕೆಲಸ   ಸಾಃಮುರ್ಕಿಗುಡ್ಡ ತಾಂಡಾ. .7] ಚಂದ್ರಶೇಖರ ತಂದೆ ತಿಮ್ಮಪ್ಪ ಜಾತಿಃನಾಯಕ, ವಯ-25ವರ್ಷ, ಉಃಒಕ್ಕಲುತನ  ಸಾಃಹುಣಚೇಡ.  .8]
ಅಮರೇಶ ತಂದೆ ಯಮನಪ್ಪ ಜಾತಿಃನಾಯಕ, ವಯ-22ವರ್ಷ, ಉಃಡ್ರೈವರ ಕೆಲಸ  ಸಾಃಬಲ್ಲಟಗಿ. 9] ಹನುಮಂತರಾಯ ತಂದೆ ದುರುಗಪ್ಪ  ಜಾತಿಃನಾಯಕ, ವಯ-28ವರ್ಷ, ಉಃಒಕ್ಕಲುತನ  ಸಾಃಬಲ್ಲಟಗಿ. 10]
ಶೇಖರಪ್ಪ ತಂದೆ ಮೋನಪ್ಪ ಜಾತಿಃಲಮಾಣಿ, ವಯ-28ವರ್ಷ, ಉಃಒಕ್ಕಲುತನ   ಸಾಃಮುರ್ಕಿಗುಡ್ಡ ತಾಂಡಾ 11] ಶೇಖರಪ್ಪ ತಂದೆ ಈಶ್ವರಪ್ಪ [12] ನಾಗಪ್ಪ ತಂದೆ ರಂಗಪ್ಪ ನಾಯಕ [13] ಬೋಜಪ್ಪ ತಂದೆ ಟೀಕಪ್ಪ [14] ದೇವಪ್ಪ ತಂದೆ ಚಂದ್ರಪ್ಪ    [15] ಬೂದೆಪ್ಪ ತಂದೆ ಹೇಮಲಪ್ಪ     [16] ವೆಂಕಟೇಶ ತಂದೆ ಪೋಮಪ್ಪ [17] ಶಿವಪ್ಪ ಬಡಿಗೇರ  [18] ನಂದಕುಮಾರ   [19] ಕೃಷ್ಣಪ್ಪ ಎಲ್ಲರೂ ಜಾತಿ:ಲಮಾಣಿ ಸಾ:ಗಣಪತಿ ತಾಂಡಾ ವಾಸಿಗಳು ಮುರ್ಕಿಗುಡ್ಡತಾಂಡಾದಲ್ಲಿ ಆರೋಪಿ ನಂ.1 ರವರ ಮನೆಯ ಸಾರ್ವಜನಿಕ ಸ್ಥಳದಲ್ಲಿದ್ದ ವಿದ್ಯುತ್ ಕಂಬದ ಲೈಟಿನ ಬೆಳಕಿನಲ್ಲಿ ಒಂದು ಪ್ಲಾಸ್ಟಿಕ್ ಬರಕಾವನ್ನು ಹಾಸಿಕೊಂಡು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವಾಗ ಪಿ.ಎಸ್.ಐ.ರವರು ಸಿಬ್ಬಂದಿಯವರ ಸಹಾಯ ದೊಂದಿಗೆ ಪಂಚರ ಸಮಕ್ಷಮದಲ್ಲಿ ಮುತ್ತಿಗೆ ಹಾಕಿ ದಾಳಿ ಮಾಡಲು ಆರೋಪಿ ನಂ.11 ರಿಂದ 19 ರವರು ಓಡಿ ಹೋಗಿದ್ದು ಆರೋಪಿ ನಂ.1 ರಿಂದ 10 ರವರು ಸಿಕ್ಕಿದ್ದು ಸಿಕ್ಕಿರುವ ಆರೋಪಿತರ ವಶದಿಂದ 6,800=00ರೂ.ಇಸ್ಪೇಟ್ ಜೂಜಾಟದ ಹಣ,52 ಇಸ್ಪೇಟ್ ಎಲೆಗಳು,ಒಂದು ಪ್ಲಾಸ್ಟಿಕ್ ಬರಕವನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ಮತ್ತು ಜಪ್ತಿ ಮಾಡಿದ ಇಸ್ಪೇಟ್ ಜೂಜಾಟದ ಹಣ, ಇಸ್ಪೇಟ್ ಎಲೆ,ಪ್ಲಾಸ್ಟಿಕ ಬರಕವನ್ನು d¥ÀÛvÀÄ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ ದಾಳಿ ಪಂಚನಾಮೆ DzsÁgÀzÀ ಮೇಲಿಂದ ¹gÀªÁgÀ oÁuÉ UÀÄ£Éß £ÀA: 182/2013 ಕಲಂ: 87 .ಪೋ.ಕಾಯ್ದೆ
CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¢£ÁAPÀ:29-10-2013 gÀAzÀÄ 20-45  UÀAmÉUÉ  ºÀnÖ PÁåA¥ï£À «¯ÉÃeï ±Á¥ïÖ£À UÉÃn£À ªÀÄÄA¢£À  ¸ÁªÀðd¤PÀ ¸ÀܼÀzÀ°è DgÉÆævÀgÁzÀ 1)«±Àé£ÁxÀ vÀAzÉ ²ÃªÀgÉqÀØ¥Àà, 58 ªÀµÀð, eÁ:°AUÁAiÀÄvÀ, G:ºÀ.a.UÀ.PÀA.£ËPÀgÀ, ¸Á:fDgï PÁ¯ÉÆä 6/1 ºÀnÖ PÁåA¥ï2)°AUÀgÁd vÀAzÉ CªÀÄgÉñÀ¥Àà , 38ªÀµÀð, eÁ:°AUÁAiÀÄvÀ, G:MPÀÌ®ÄvÀ£À, ¸Á:«gÁ¥ÀÆgÀÄ.3)WÀ£ÀªÀÄoÀ¸Áé«Ä vÀAzÉ ±ÀgÀtAiÀÄå 40 ªÀµÀð, eÁ:dAUÀªÀÄ, G:PÀÆ°, ¸Á:«ÃgÁ¥ÀÆgÀÄ EªÀgÀÄ ªÀÄlPÁ ¥ÀæªÀÈwÛAiÀÄ°è vÉÆqÀV d£ÀUÀ½UÉ MAzÀÄ gÀÆ¥Á¬ÄUÉ JA§vÀÄÛ gÀÆ¥Á¬Ä PÉÆqÀĪÀzÁV ºÉý ªÉÆøÀ ªÀiÁqÀÄwÛzÀÄÝ,  ¦ügÁå¢zÁgÀgÀÄ ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ CªÀjAzÀ 1)ªÀÄlPÁ dÆeÁlzÀ £ÀUÀzÀ ºÀt gÀÆ. 8020/-2)MAzÀÄ ªÀÄlPÁ £ÀA§gÀ §gÉzÀ ZÁmï C.Q.gÀÆ E¯Áè .3)ªÀÄÆgÀÄ ªÉÆèÉʯïUÀ¼ÀÄ.4) ªÀÄlPÁ aÃnUÀ¼ÀÄ 5) MAzÀÄ ¨Á¯ï ¥É£ÀÄß C.Q.gÀÆ E¯Áè ªÀÄÄzÉÝêÀiÁ®ÄUÀ¼À£ÀÄß d¦Û ªÀiÁrPÉÆArzÀÄÝ , ¸ÀzÀj zÁ½ ¥ÀAZÀ£ÁªÉÄ, DgÉÆæ £ÀA:01 jAzÀ 03 £ÉÃzÀݪÀgÀ£ÀÄß ºÁUÀÆ ªÀÄÄzÉÝêÀiÁ®ÄUÀ¼À£ÀÄß ¦üAiÀiÁð¢zÁgÀgÀÄ zÁ½¬ÄAzÀ oÁuÉUÉ §AzÀÄ ªÀÄlPÁ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ DgÉÆævÀgÀ «gÀÄzÀÝ ªÉÄðAzÀ ºÀnÖ oÁuÉ UÀÄ£Éß £ÀA: 224/2013 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-


ದಿನಾಂಕ : 27/10/13 ರಂದು ಸಂಜೆ 4-00 ಗಂಟೆಗೆ ಗವಿಗಟ್ಟದ ಸೀಮಾದ ಮೃತ zÀÄgÀÄUÀ¥Àà vÀAzÉ §¸Àì¥Àà ªÀ-27 ªÀµÀð eÁ-£ÁAiÀÄPÀ G-MPÀÄÌ®ÄvÀ£À ¸Á-§®èlV, ºÁ.ªÀ.UÀ«UÀlÖ,  vÁ-ªÀiÁ£À« FvÀ£À ಹೆಂಡತಿಯ ಹೊಲದಲ್ಲಿ ಕುಡಿದ ನಿಶೆಯಲ್ಲಿ ಯಾವುದೋ ವಿಷಯಕ್ಕೆ ಜಿಗುಪ್ಸೆ ಹೊಂದಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿದ್ದು, ಇದನ್ನು ನೋಡಿ ಪ್ರಹ್ಲಾದ್ ತಂದೆ ಯಂಕೋಬ ಮತ್ತು ನರಸಿಂಹ ತಂದೆ ಹನುಮಂತ ಇವರು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದಾಗಿ ತಿಳಿಸಿದಮೇರೆಗೆ ಪಿರ್ಯಾದಿ zÁåªÀªÀÄä UÀAqÀ §¸Àì¥Àà ªÀ-60 ªÀµÀð eÁ-£ÁAiÀÄPÀ G-PÀÆ° ¸Á-§®èlV, vÁ-ªÀiÁ£À« ಮತ್ತು ಆಕೆಯ ಮಗ ಬಾಲಪ್ಪ ಬಂದು ನೋಡಿದಾಗ ದುರುಗಪ್ಪನು ಕ್ರಿಮಿನಾಶಕ ಔಷಧಿ ವಾಸನೆ ಬರುತ್ತಿತ್ತು. ನಂತರ ಇಲಾಜುಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ರಾಯಚೂರಿಗೆ ಸೇರಿಕೆ ಮಾಡಿದ್ದು, ವೈದ್ಯರ ಆದೇಶದಮೇರೆಗೆ ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಸೇರಿಕೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿ: 28/10/13 ರಂದು ರಾತ್ರಿ 7-00 ಗಂಟೆಗೆ ಮೃತಪಟ್ಟಿರುತ್ತಾನೆ. ಈತನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ.31/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

PÉÆ¯É ¥ÀæPÀgÀtzÀ ªÀiÁ»w:-

DgÉÆæ gÀAUÀ£ÁxÀ ªÀÄvÀÄÛ ªÀÄÈvÀ UÉÆëAzÀgÁd E§âgÀÄ CtÚ vÀªÀÄäA¢jzÀÄÝ ¢£ÁAPÀ 29-10-2013 gÀAzÀÄ gÁwæ 07-30 UÀAmÉUÉ UÉÆëAzÀgÁd£ÀÄ zÉêÀvÀUÀ¯ï UÁæªÀÄzÀ vÀ£Àß ªÀÄ£ÉAiÀÄ ªÀÄÄAzÉ PÀmÉÖAiÀÄ ªÉÄÃ¯É HlPÉÌ PÀĽvÀÄPÉÆAqÁUÀ DgÉÆæ gÀAUÀ£ÁxÀ PÀÄjzÉÆrجÄAzÀ §AzÀÄ UÉÆëAzÀgÁd£À ªÀÄÄAzÉ PÀĽvÀÄPÉÆAqÁUÀ UÉÆëAzÀgÁd£ÀÄ gÀAUÀ£ÁxÀ¤UÉ AiÀiÁPÀ¯Éà PÀÄjUÀ¼À£ÀÄß PÁAiÀÄĪÀÅzÀÄ ©lÄÖ ªÀÄ£ÉUÉ AiÀiÁPÉ §A¢Ã¢Ý? PÀÄjUÀ¼À£ÀÄß AiÀiÁgÀÄ PÁAiÀĨÉÃPÀÄ CAvÁ PÉýzÀÝPÉÌ gÀAUÀ£ÁxÀ£ÀÄ AiÀiÁPÀ¯Éà EzÀÄ PÉêÀ® ¤£Àß ªÀÄ£É K£ÀÄ? £À£ÀßzÀÄ ¥Á®Ä E®èªÉãÀ¯ÉÃ? £Á£ÀÄ AiÀiÁPÉ ªÀÄ£ÉUÉ §gÀ¨ÁgÀzÀÄ CAvÀ CAzÀÄ E§âgÀÄ vÉPÉÌ ªÀÄÄPÉÌ ©zÀÄÝ dUÀ¼À ªÀiÁrzÁUÀ, UÉÆëAzÀgÁd PɼÀUÉ ©¢ÝzÀÝ PÀ®Äè vÉUÉzÀÄPÉÆAqÀÄ gÀAUÀ£ÁxÀ¤UÉ ºÉÆUÉzÁUÀ gÀAUÀ£ÁxÀ vÀ¦à¹PÉÆArzÀÄÝ £ÀAvÀgÀ UÉÆëAzÀgÁd£ÀÄ vÀ£Àß ¨Á¬Ä¬ÄAzÀ gÀAUÀ£ÁxÀ£À §®PÁ°£À vÉÆqÉUÉ eÉÆÃgÁV PÀrzÁUÀ, gÀAUÀ£ÁxÀ£ÀÄ ¹nÖUÉ §AzÀÄ PÉÆ¯É ªÀiÁqÀĪÀ GzÉÝñÀÀ¢AzÀ vÀ£Àß eÉé£À°èzÀÝ PÀÄj GuÉÚ vÉUÉAiÀÄĪÀ ¸ÀtÚ ZÁPÀÄ«¤AzÀ UÉÆëAzÀgÁd£À JqÀ JzÉ ¨sÁUÀzÀ PɼÀUÉ JgÀqÀÄ ¸À® eÉÆÃgÁV ZÀÄaÑgÀÄvÁÛ£É. DUÀ UÉÆëAzÀgÁd¤UÉ wêÀæ gÀPÀÛUÁAiÀĪÁV PɼÀUÉ ©¢ÝzÀÄÝ, UÉÆëAzÀgÁd£À£ÀÄß aQvÉì PÀÄjvÀÄ PÀæµÀgï fæ£À°è ºÁQPÉÆAqÀÄ PÀ«vÁ¼À ¸ÀgÀPÁj D¸ÀàvÉæUÉ PÀgÉzÀÄPÉÆAqÀÄ ºÉÆÃUÀÄwÛzÁÝUÀ zÁj ªÀÄzÉå UÉÆ®¢¤ß PÁæ¸ï ºÀwÛgÀ gÁwæ 08-30 UÀAmÉUÉ UÉÆëAzÀgÁd vÀ£ÀUÉ DzÀ UÁAiÀÄUÀ½AzÀ ªÀÄÈvÀ¥ÀnÖgÀÄvÁÛ£É. gÀAUÀ£ÁxÀ£ÀÄ PÀÄjPÁAiÀÄĪÀ «µÀAiÀÄzÀ°è dUÀ¼À vÉUÉzÀÄ UÉÆëAzÀgÁd£À JqÀ JzÉAiÀÄ PɼÀ¨sÁUÀzÀ°è ¸ÀtÚ ZÁPÀÄ«¤AzÀ ZÀÄaÑ PÉÆ¯É ªÀiÁrgÀÄvÁÛ£É. PÉÆ¯É ªÀiÁrzÀ gÀAUÀ£ÁxÀ£À «gÀÄzÀÝ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÀ ªÀÄÄAvÁV ¤ÃrzÀ zÀÆj£À ªÉÄðAzÀ PÀ«vÁ¼À oÁuÉ UÀÄ£Éß £ÀA 141/2013 PÀ®A 302 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-


 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:30.10.2013 gÀAzÀÄ 112 ¥ÀææPÀgÀtUÀ¼À£ÀÄß ¥ÀvÉÛ ªÀiÁr 25,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


 

Gulbarga District Reported Crimes

ಕಳವು ಪ್ರಕರಣ:
ಸ್ಟೇಷನ ಬಜಾರ ಠಾಣೆ : ಶ್ರೀ ಶ್ಯಾಮಸುಂದರ ತಂಧೆ ಗಜಾನನರಾವ ಸಾ|| ಮನೆ ನಂ.1-89/ಎ ರಾಘವೇಂದ್ರ ನಿವಾಸ ಐವಾನ ಇ ಶಾಹಿ ಕಾಲೂಣಿ ಇವರು ದಿನಾಂಕ. 29.10.2013 ರಂದು ಮದ್ಯಾಹ್ನ 2.30 ಗಂಟೆಗೆ ತಮ್ಮ ವಯಕ್ತಿಕ ಕೆಲಸದ ನಿಮಿತ್ಯ ಹೊರಗಡೆ ಹೋಗಿದ್ದು ತಾಯಿ ಒಬ್ಬಳಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಅವರು ಮನೆಯಲ್ಲಿದ್ದು ಬಾಗಿಲು ಸ್ವಲ್ಪ ಮುಂದಕ್ಕೆ ಮಾಡಿ ಒಳಗಡೆ ಮಲಗಿಕೊಂಡಾಗ ಯಾರೋ ಒಬ್ಬ ಹೆಣ್ಣುಮಗಳು ಮನೆಯ ಬಾಗಿಲನ್ನು ದಬ್ಬಿ ತೆರೆದು ಮನೆಯಲ್ಲಿ ಬಂದು ಮನೆಯಲ್ಲಿಯ ದೇವರ ಜಗಲಿಯ ಮೇಲಿದ್ದ ಎರಡು ಬೆಳ್ಳಿಯ ಪ್ಲೇಟ,  ಮೂರು ಬೆಳ್ಳಿಯ ನಿಲಂಜನ, ಎರಡು ಬೆಳ್ಳಿಯ ಗ್ಲಾಸ, ಎರಡು ಬೆಳ್ಳಿಯ ಬೋಗೊನಿ, ಒಂದು ಬೆಳ್ಳಿಯ ಚಮಚ, ಒಂದು ಹಿತ್ತಾಳಿಯ ತಟ್ಟೆ ಹೀಗೆ ಒಟ್ಟು  ಅ.ಕಿ|| 24,500/- ರೂ ಬೆಲೆಬಾಳುವ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿಕೋಮಡು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಗಿರಿಜಾಬಾಯಿ ಗಂಡ ಶಿವಶಂಕರ ಕಣ್ಣಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ಇವರು, ದಿನಾಂಕಃ 29-10-2013 ರಂದು 07:30 ಎ.ಎಂ. ಕ್ಕೆ ಶಾರದಬಾಯಿ ಇವಳ ಮನೆಯ ಅಂಗಳದಲ್ಲಿ ಹೋಗಿ ನನ್ನ ಮಗ ಕೊಟ್ಟ 50 ಸಾವಿರ ರೂ. ಕೊಡು ಅಂತಾ ಕೇಳಿದಕ್ಕೆ ಶಾರದಾಬಾಯಿ ಇವಳು ಸಿಟ್ಟಿಗೆ ಬಂದು ಭೋಸಡಿ ನಿನಗೆ ಹಣ ಕೊಡುವುದಿಲ್ಲ ರಂಡಿ ನೀನು ಏನು ಮಾಡಿಕೊಳ್ಳುತ್ತಿ ಮಾಡಕೋ ಅಂತಾ ಜಗಳಕ್ಕೆ ಬಿದ್ದು ತಲೆಯ ಕೂದಲು ಹಿಡಿದಳು ಅಷ್ಟರಲ್ಲಿ ಶರಣಪ್ಪಾ ಮತ್ತು ಪ್ರಭು ಮನೆಯಿಂದ ನಾಗಮ್ಮ ಅವಳೊಂದಿಗೆ ಅಂಗಳಕ್ಕೆ ಬಂದು ಶರಣಪ್ಪ ಮತ್ತು ಪ್ರಭು ಇವರು ನನ್ನ ಕೈಗಳನ್ನು ಒತ್ತಿ ಹಿಡಿದು ಅವಮಾನಗೊಳಸಿದ್ದು ಮತ್ತು ನಾಗಮ್ಮ ಇವಳು ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

BIDAR DISTRICT DAILY CRIME UPDATE 30-10-2013

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-10-2013

OgÁzÀ(©) ¥ÉưøÀ oÁuÉ UÀÄ£Éß £ÀA. 190/2013, PÀ®A 379, 511 L¦¹ :-
¢£ÁAPÀ 27-10-2013 gÁwæ ¦üAiÀiÁð¢ CºÀäzÀ vÀAzÉ §ÄgÁ£À¸Á§ ¨Á§£À ªÀAiÀÄ: 32 ªÀµÀð, ¸Á: ªÀgÀhÄgÀ, ¸ÀzÀå: d£ÀvÁ PÁ¯ÉƤ OgÁzÀ gÀªÀgÀÄ vÀ£Àß ¯Áj £ÀA. JA.JZÀ-26/JZÀ-7713 £ÉÃzÀgÀ°è vÁAqÀÄgÀ ¢AzÀ 500 aî ¹ªÉÄAl ºÁQPÉÆAr OgÁzÀPÉÌ §AzÀÄ OgÁzÀ £ÁåAiÀiÁ®AiÀÄzÀ°è ¸ÁQë PÉÆÃlÄÖ gÁwæ HlªÀiÁr ªÀÄ®VPÉÆArzÀÄÝ £ÀAvÀgÀ ¨ÉýUÉ ¢£ÁAPÀ 29-10-2013 gÀAzÀÄ 0400 UÀAmÉAiÀÄ ¸ÀĪÀiÁjUÉ JzÀÄÝ vÀ£Àß ¯Áj £ÉÆÃqÀ¯ÁV ¸ÀzÀj ¯Áj EgÀĪÀ¢¯Áè, £ÀAvÀgÀ ¦üAiÀiÁð¢AiÀĪÀgÀÄ J¯Áè PÀqÉUÉ ºÀÄqÀPÁr £ÉÆÃqÀ¯ÁV AiÀiÁgÉÆà C¥ÀjavÀ PÀ¼ÀîgÀÄ ¸ÀzÀj ¯ÁjAiÀÄ£ÀÄß PÀ¼ÀªÀÅ ªÀiÁqÀ®Ä GzÉݱÀ¢AzÀ vÉUÉzÀÄPÉÆAqÀÄ ºÉÆÃV JPÀA¨Á-QgÀUÀÄ£ÀªÁr gÉÆÃr£ÀªÉÄÃ¯É §®UÀqÉ JPÀA¨Á ²ªÁgÀzÀ°è ¤°è¹ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ CfðAiÀÄ ¸ÁgÁA±ÀzÀ ªÉÄgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 57/2013, PÀ®A 78(3) PÉ.¦ DåPïÖ :-
¢£ÁAPÀ 29-10-2013 gÀAzÀÄ ¦üAiÀiÁð¢ PÀ.gÁ.¥ÉÆÃ.ªÀw¬ÄAzÀ ¸ÀÄgÉñÀ JªÀiï ¨sÁ«ªÀĤ ¦.J¸ï.L ¨ÉêÀļÀSÉÃqÁ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÆ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ZÁAUÀ¯ÉÃgÁ «ÃgÀ¨sÀzÉæñÀégÀ zÉêÀ¸ÁÜ£ÀzÀ ºÀwÛgÀ ºÉÆÃV ZÁAUÀ¯ÉÃgÁ «ÃgÀ¨sÀzÉæñÀégÀ zÉêÀ¸ÁÜ£ÀzÀ ºÉÆmÉî ºÀwÛgÀ §¸ï ¤¯ÁÝt ªÀÄÄAzÉ M§â ªÀåQÛ PÀĽwÛzÀÄÝ CªÀ£À ¸ÀÄvÀÛ-ªÀÄÄvÀÛ 3-4 d£ÀgÀÄ ¤AwzÀÄÝ ¦üAiÀiÁð¢AiÀĪÀgÀÄ ºÉÆÃV zÁ½ ªÀiÁqÀĪÀµÀÖgÀ°èAiÉÄà ¤AwzÀÝ d£ÀgÀÄ Nr ºÉÆÃzÀgÀÄ, ¸ÀzÀj ªÀåQÛAiÀÄ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr DvÀ¤AzÀ ªÀÄmÁÌPÉÌ G¥ÀAiÉÆÃV¹zÀ MAzÀÄ ¨Á® ¥É£ÀÄß, 3 ªÀÄmÁÌ aÃn ªÀÄvÀÄÛ 1250/-gÀÆ.UÀ¼ÀÄ d¦Û ¥ÀAZÀ£ÁªÉÄ §gÉzÀÄ  d¦Û ªÀiÁrPÉÆAqÀÄ DgÉÆævÀ¤UÉ zÀ¸ÀÛVj ªÀiÁrPÉÆAqÀÄ ªÀÄgÀ½ oÁuÉUÉ §AzÀÄ DgÉÆævÀ£ÀÄ ºÁUÀÆ ªÀÄÄzÉÝ ªÀiÁ®Ä ºÁdgÀ¥Àr¸ÀÄwÛzÀÄÝ ¸ÀzÀj DgÉÆæAiÀiÁzÀ £ÁUÀ¥Áà vÀAzÉ §¸À¥Áà ªÀÄÄZÀѼÀA¨É ªÀAiÀÄ: 38 ªÀµÀð, eÁw: PÀ§â°ÃUÁ, ¸Á: ¥ÉÆîPÀ¥À½î EvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 123/2013, PÀ®A 379 L¦¹ :-
¢£ÁAPÀ 29-10-2013 gÀAzÀÄ gÁwæ ªÉüÉAiÀÄ°è ¦üAiÀiÁ𢠱ÀjÃ¥sï vÀAzÉ ªÉÄÊ£ÉƢݣÀ §A§¼ÀV ¸Á: ºÀ½îSÉÃqÀ (©) EªÀgÀÄ vÀ£Àß ¯ÁjAiÀÄ£ÀÄß »gÉ CUÀ¹ ºÀwÛgÀ EgÀĪÀ ªÀi˯Á° zÀUÁðzÀ ºÀwÛgÀ ¤°è¹ ªÀÄ£ÉAiÀÄ°è Hl ªÀiÁr ªÀÄ®VPÉÆArzÀÄÝ, £ÀAvÀgÀ ¢£ÁAPÀ 30-10-2013 gÀAzÀÄ gÁwæ ªÀÄÆvÀæ «¸Àdð£ÉUÉAzÀÄ ¦üAiÀiÁð¢AiÀĪÀgÀÄ JzÀÄÝ vÀ£Àß ¯Áj ¤°è¹zÀ PÀqÉUÉ §AzÀÄ ªÀÄÆvÀæ «¸Àdð£É ªÀiÁr ºÉÆÃUÀĪÁUÀ ¯Áj ºÀwÛgÀ¢AzÀ r¸É¯ï ªÁ¸À£É §A¢ÝzÀjAzÀ ¯Áj ºÀwÛgÀ ºÉÆÃV £ÉÆÃqÀ®Ä ¯Áj £ÀA. JªÀiï.ºÉZï-25/©-9087 £ÉÃzÀgÀ r¸É¯ï mÁåAQ£À ªÀÄÄZÀѽPÉ vÉgÉ¢zÀÄÝ PÀ¼ÀUÀqÉ £ÉÆÃqÀ®Ä ¸Àé®à r¸É¯ï ©¢ÝzÀÄÝ PÀAqÀħgÀÄvÀÛzÉ £ÀAvÀgÀ mÁåAPÀ£À°èzÀÝ r¸É¯ï ZÀPï ªÀiÁr £ÉÆÃqÀ®Ä AiÀiÁgÉÆà D¥ÀjavÀ PÀ¼ÀîgÀÄ ¸ÀzÀj r¸É¯ï mÁåAPÀ£À ªÀÄÄZÀѽPÉ vÉUÉzÀÄ CzÀgÀ°èzÀÝ ¸ÀĪÀiÁgÀÄ 50 °Ãlgï r¸É¯ï C.Q 2925/- gÀÆ¥Á¬Ä ¨É¯É ¨Á¼ÀĪÀÅzÀ£ÀÄß AiÀiÁgÉÆà D¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ :
ಶ್ರೀ ಬಸಪ್ಪ ತಂದೆ ಬೈಲಪ್ಪ ಬಾಸಗಿ ಸಾ: ಜೋಗುರ   ರವರು ದಿನಾಂಕ 28-10-2013 ರಂದು ತಮ್ಮ ಹೊಲದಲ್ಲಿನ ಸೂರ್ಯಪಾನ ರಾಶಿಯನ್ನು ಮಾಡುವ ಸಲುವಾಗ ನಮ್ಮೂರಿನ ಹಣಮಂತ ಯಳಸಂಗಿ ಇವರ ರಾಶಿಯ ಮಸೀನ ತಗೆದುಕೊಂಡು ನಾನು ಮತ್ತು ಅವರ ಆಳು ಮಗ ಶರಣು ಮ್ಯಾಕೇರಿ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಹೊರಟಿದ್ದೇವು. ನಮ್ಮ ಹೊಲಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಇರುವ ನಮ್ಮ ಅಣ್ಣತಮ್ಮಕಿಯ ಹೊಲದವರಾದ ಶರಣಪ್ಪಾ ಮತ್ತು ಅವನ ಅಕ್ಕಳಾದ ಭೀಮಾರತಿ ಇವರು ಬದು ಇದ್ದು ನಮ್ಮ ಹೊಲ ಇದೆ ಇಲ್ಲಿ ದಾರಿ ಇಲ್ಲ ಇಲ್ಲಿಂದ ಹೋಗಬೇಡ ಅಂತಾ ಹೇಳಿದಾಗ ಬಾಯಿಮಾತಿನ ಜಗಳವಾಗಿದ್ದು  ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮೂರಿನ ಹಿರಿಯರಲ್ಲಿ ಸದರಿ ವಿಷಯವನ್ನು ಹೇಳಿ ಬರಲು ನಾನು ಮತ್ತು ನಮ್ಮ ತಾಯಿ ಅಂಬಾಬಾಯಿ ಇಬ್ಬರು ಕೂಡಿಕೊಂಡು ಹೋಗಿ ಹೇಳಿ ನಮ್ಮ ಮನೆಯ ಮುಂದೆ ಬರುತ್ತಿರುವಾಗ ನಮ್ಮ ಅಣ್ಣತಮ್ಮಕೀಯವರಾದ 1) ಶರಣಪ್ಪ ತಂದೆ ದೆವೇಂದ್ರಪ್ಪ ಭಾಸಗಿ 2) ದೆವೇಂದ್ರ ತಂದೆ ತಿಪ್ಪಣ್ಣ ಭಾಸಗಿ 3) ಅನಿಲ ತಂದೆ  ದೆವೇಂದ್ರ ಭಾಸಗಿ ಮತ್ತು 4) ಭೀಮಾರಥಿ ತಂದೆ ದೆವೇಂದ್ರ ಭಾಸಗಿ ಇವರೆಲ್ಲರೂ ಕೂಡಿಕೊಂಡು  ಬಂದು ನಮ್ಮನ್ನು ತಡೆದು ನನಗೆ ಏ ರಂಡಿ ಮಗನೆ ಶರಣ್ಯ ನಿನಗ ಹೊಲದಾಗ ದಾರಿ ಬೇಕು ಬಾ ಈಗ ಮಗನೆ ಅಂತಾ ಬೈಯುತ್ತಿದ್ದಾಗ ನಾನು ಸುಮ್ಮನೆ ಬೈಯಬೇಡ ನಾಳೆ ಹಿರಿಯರ ಮುಂದೆ ಕುಳಿತು ಬಗೆ ಹರಿಸಿಕೊಳ್ಳಮಿ ಅಂತಾ ಹೇಳಿದಾಗ ಅವಾಚ್ಯಶಬ್ದಗಳಿಂದ ಬೈಯುತ್ತಾ ಶರಣಪ್ಪ ಇತನು ಕೈ ಮುಷ್ಟಿ ಮಾಡಿ ನನ್ನ ಹೊಟ್ಟೆಯ ಮೇಲೆ ಗುದ್ದಿರುತ್ತಾನೆ, ದೆವೇಂದ್ರ ಇತನು ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ.ಆಗ ಅಲ್ಲೆಯಿದ್ದ ನಮ್ಮ  ತಾಯಿ ಅಂಬಾಬಾಯಿ ಬಿಡಿಸಲು ಬಂದರೆ ಅವಳಿಗೆ ಭಿಮಾರಥಿ ಇವಳು ಈ ರಂಡಿದೆ ಎಲ್ಲಾ ಅಂತಾ ಬೈದು ಸೀರೆ ಹಿಡಿದು ಎಳೆದಾಡಿ ಹೊಟ್ಟೆಯ ಮೇಲೆ ಗುದ್ದಿ ನೂಕಿ ಕೊಟ್ಟಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಜಲಪೂರ ಠಾಣೆ :
ಶ್ರೀ ಶ್ರೀಶೈಲ ತಂದೆ ಧರ್ಮಣ್ಣಾ ಜಮಾದಾರ ಇವರು ದಿನಾಂಕ29-10-2013 ರಂದು ಬೆಳಿಗ್ಗೆ 07 00 ಗಂಟೆಗೆ ನಾನುನಮ್ಮಮನೆಯ ಮುಂದೆ ಇದ್ದ ನಳದಿಂದ ನೀರುತುಂಬುತ್ತಿರುವಾಗ ನಮ್ಮ ಮನೆಯಹತ್ತಿರ ಇದ್ದ 1]ಕಲ್ಲಪ್ಪಗೌಡ ತಂದೆಸಂಗಣಗೌಡಪಾಟೀಲ,2]ಮಹಾರುದ್ರಪ್ಪ ತಂದೆ ಸಂಗಣಗೌಡ ಪಾಟೀಲ,3]ಸಂಗಣಗೌಡ ತಂದೆಚಂದ್ರಶಾ ಪಾಟೀಲಇವರುತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನನ್ನಹತ್ತಿರಬಂದು  ಭೋಸಡಿ ಮಗನೆಶಿರಶ್ಯಾ ನಿಮಗೆಎಷ್ಟು ಸಲ ಹೇಳಿದರು ಕೇಳದೆ ಮತ್ತೆ ಬಚ್ಚಲನೀಲುರಸ್ತೆಗೆ ಬಿಡುತ್ತಿರಿ ಮಕ್ಕಳ್ಯ ನಿಮಗ ಸೊಕ್ಕೆ ಬಹಳಬಂದಿದೆನೋಡಕೋತಿವಿ ಅಂತಾಅನ್ನುತ್ತಿರುವಾಗ ನಾನು ನಮ್ಮ ಬಚ್ಚಲ ನೀರುರಸ್ತೆಯಿಲ್ಲಿ ಬಿಟ್ಟರೆ  ನಿಮಗೇನ ತೊಂದರೆ ಆಗುತ್ತದೆ ಅಂತಾ ಕೇಳಿದ್ದಕ್ಕೆ ಎಲ್ಲರು ಸೇರಿ ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ನಿಮಗ ಜೀವ ಸಹೀತಬಿಡುವುದಿಲ್ಲ ಅಂತಾ ಅನ್ನುತ್ತಾ ಅಲ್ಲಿಂದ ಹೋದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ :
ತಿರುಪತಿ ತಂದೆ ಇಟಪ್ಪಾ ಅಡಕಿ  ಸಾ: ಹಾಗರಗುಂಡಗಿ  ತಾ:ಜಿ: ಗುಲಬರ್ಗಾ  ರವರ  ಹೊಲ ಸರ್ವೆ ನಂ: 199 ನೇದ್ದು 3 ಎಕರೆ 20 ಗುಂಟೆ ಜಮೀನು ನಮ್ಮೂರಿನ ನಾಗಣ್ಣಾ ವಜಾಪೂರೆ ಇವರ ಮಧ್ಯಸ್ಥಿಕೆಯಲ್ಲಿ 1 ಎಕರೆಗೆ 7 ಲಕ್ಷ 10 ಸಾವಿರ ರೂಪಾಯಿಂತೆ ದಿನಾಂಕ: 23-4-2013 ರಂದು ಶಿವಾನಂದ ಗಾಲಿಬಾ ಇವರಿಗೆ ನಮ್ಮ ಹೊಲ 3 ಎಕರೆ 20 ಗುಂಟೆ ಹೊಲವನ್ನು ಮಾರಾಟ ಮಾಡಿದ್ದು ಇರುತ್ತದೆ. 3 ಎಕರೆ 20 ಗುಂಟೆ ಜಮೀನಿನಲ್ಲಿ 2 ಎಕರೆ 20 ಗಂಟೆ ಜಮೀನು ಅವರ ಹೆಸರಿಗೆ ನೊಂದಾಣಿ ಮಾಡಿಕೊಟ್ಟಿದ್ದು, ಅದರಲ್ಲಿ ಇನ್ನು 64 ಸಾವಿರ ಹಣ ಕೊಡುವದು ಬಾಕಿ ಇಟ್ಟುಕೊಂಡಿದ್ದು ಅಲ್ಲದೆ ಇನ್ನೂಳಿದ 1 ಎಕರೆ ಜಮೀನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹೊಲ ಮಾರಾಟ ಮಾಡಿದ ಮಧ್ಯಸ್ಥಿಕೆ ವಹಿಸಿಕೊಂಡ ನಾಗಣ್ಣಾ ವೈಜಾಪೂರ ಇವರಿಗೆ ನಮ್ಮ ತಮ್ಮ ಗಣಪತಿ ಕೇಳಲು ಹೋದಾಗ ಅವನು ಇನ್ನುಳಿದ 1 ಎಕರೆ ಜಮೀನು ಖರಾಬ ಜಮೀನಾಗಿದ್ದರಿಂದ ಅದನ್ನು ತಗೆದುಕೊಳ್ಳುವುದಿಲ್ಲ, ಹಣವು ಕೊಡುವುದಿಲ್ಲ ಅಂತಾ ಹೇಳಿದ್ದನ್ನು ನಿನ್ನೆ ದಿನಾಂಕ: 28-10-2013 ರಂದು 6.30 ಪಿ.ಎಮ್ಕ್ಕೆ ನನ್ನ ತಮ್ಮನು ಕಿರಾಣ ಅಂಗಡಿಗೆ ಬಂದು ನನಗೆ ತಿಳಿಸಿದನು.  ಆಗ ನಾನು ನಾಳೆ ಬೆಳಗ್ಗೆ ಕೇಳಿದರಾಯಿತು ಅಂತಾ ಸುಮ್ಮನೆ ಆಗಿ ಕಿರಾಣಿ ಅಂಗಡಿಯಲ್ಲಿ ಕುಳಿತ್ತೇನು. ರಾತ್ರಿ 7-30 ಗಂಟೆಯ ಸುಮಾರಿಗೆ ನಾಗಣ್ಣಾ ವೈಜಾಪೂರ ಈತನ ತಮ್ಮಂದಿರಾದ 1) ಶರಣಪ್ಪಾ ತಂದೆ ರಾಣೋಜಿ ವೈಜಾಪೂರ, 2) ಶ್ರೀಮಂತ ತಂದೆ ರಾಣೋಜಿ ವೈಜಾಪೂರ ಹಾಗೂ ಅವರ ಸಂಬಂಧಿ ಆಕಾಶ ತಂದೆ ತೇಜಿರಾಯ ವೈಜಾಪೂರ ಇವರೆಲ್ಲರೂ ಕೂಡಿ ನಮ್ಮ ಕಿರಾಣಿ ಅಂಗಡಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿಗೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ :

ಶ್ರೀಮತಿ ಸುನೀತಾ ಗಂಡ ಸಂತೋಷ ಕುಮಾರ ಹಾಗರಗಿ ಸಾ:ಶಹಾಬಜಾರ ಮರಗಮ್ಮ ಗುಡಿಯ ಹತ್ತಿರ ಗುಲಬರ್ಗಾ ನನ್ನ ಮದುವೆಯು ದಿನಾಂಕ 13-05-2007 ರಂದು ಗುಲಬರ್ಗಾ ನಗರದ ಶಿವಾಜಿ ನಗರದಲ್ಲಿ ಸಂತೋಷ ಕುಮಾರ ಹಾಗರಗಿ ಇವರೊಂದಿಗೆ ಶಿವಾಜಿನಗರದಲ್ಲಿರುವ ಶ್ರೀ ಬಸಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನನ್ನ ತವರು ಮನೆಯವರು ಮದುವೆ ಮಾಡಿಕೊಟ್ಟಿದ್ದು, ಇರುತ್ತದೆ. ಮದುವೆಯಾದ 2 ತಿಂಗಳ ವರೆಗೆ ನನಗೆ ಚೆನ್ನಾಗಿ ಇಟ್ಟುಕೊಂಡು ನಂತರ ಪತಿ ಸಂತೋಷ ಕುಮಾರ , ಅತ್ತೆ ಬಸವಲಿಂಗಮ್ಮ ಮತ್ತು ಮಾವ ಚಂದ್ರಕಾಂತ ಇವರು ನಿನ್ನ ತವರು ಮನೆಯಿಂದ 5 ತೊಲೆ ಬಂಗಾರ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಎಂದು ಹೇಳುತ್ತಾ ತಾನು ತರದೇ ಹೋದ ಸಂದರ್ಭದಲ್ಲಿ ಆಗಾಗ ತನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರು ದಿನಾಂಕ 27-10-2013 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನಿನ್ನ ತವರು ಮನೆಯಿಂದ 5 ತೊಲೆ ಬಂಗಾರ ಹಾಗೂ 1 ಲಕ್ಷ ರೂಪಾಯಿ ನಿನ್ನ ತವರು ಮನೆಯಿಂದ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಪತಿ ಸಂತೋಷ, ಅತ್ತೆ ಬಸಲಿಂಗಮ್ಮ ಮತ್ತು ಮಾವ ಚಂದ್ರಕಾಂತ ಇವರು ಕೂಡಿಕೊಂಡು ನನಗೆ ವರದಕ್ಷಿಣೆ ಹಣ ಬಂಗಾರ ತರುವವರೆಗೆ ಮನೆಗೆ ಬರಬೇಡಾ ಅಂತಾ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ ಎಡ ಕಪಾಳ ಮೇಲೆ ಹೊಡೆದು, ನನ್ನ ಚಿಕ್ಕ ಮಗಳಿಗೆ ಅವರ ಹತ್ತಿರ ಇಟ್ಟುಕೊಂಡು ನನಗೆ ಮನೆಯಿಂದ ಹೊರ ಹಾಕಿದ್ದು, ಇರುತ್ತದೆ. ಅಲ್ಲದೇ ನನ್ನ ತಂದೆ ಕೆಲಸ ನಿರ್ವಹಿಸುತ್ತಿರುವ ಗುಲಬರ್ಗಾ ನಗರದ ಸುಪರ ಮಾರ್ಕೆಟ ಬಡಾವಣೆಯ ದಂಡೋತಿ ಹೋಲ್ ಸೇಲ್ ಬಟ್ಟೆ ಅಂಗಡಿಗೆ ಬಂದು ನನ್ನ ತಂದೆಗೆ ನನ್ನ ಪತಿಯವರು ಜೀವದ ಬೆದರಿಕೆ ಒಡ್ಡಿ ಅವಮಾನ ಮಾಡಿದ್ದು, ಇರುತ್ತದೆ ನನ್ನ ಪತಿಯವರು ಹಾಗೂ ಅವರ ಕುಟುಂಬದವರು ನನಗೆ ಆಗಾಗ ಮೇಲಿಂದ ಮೇಲೆ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ಆದ್ದರಿಂದ ದಯಾಳುಗಳಾದ ತಾವುಗಳು ಈ ನನ್ನ ಮನವಿ ಅರ್ಜಿಯನ್ನು ಪರಿಶೀಲಿಸಿ ನನಗೆ ವರದಕ್ಷಣೆ ಕಿರುಕುಳ ನೀಡಿ ಕೊಲೆಗೆ ಯತ್ನ ಗೈದ ಹಾಗೂ ನನ್ನ ತಂದೆ- ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.