Police Bhavan Kalaburagi

Police Bhavan Kalaburagi

Friday, October 4, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


 

¢£ÁAPÀ: 04-10-2013 gÀAzÀÄ 00-30 J.JªÀiï UÀAmɬÄAzÀ 02-15 J.JªÀiï CªÀ¢üAiÀÄ°è ¹AzsÀ£ÀÆgÀÄ ¦.qÀ§èÄå.r PÁåA¦£À°è dÆå¤AiÀÄgï PÁ¯ÉÃdÄ »AzÀÄUÀqÉ EzÀÝ ¦üAiÀiÁ𢠪À¸ÀAvÀªÀÄä UÀAqÀ ¸É®égÁeï , ªÀAiÀÄ: 50ªÀ, eÁ: zÁæ«qÀ vÀ«Ä½AiÀÄ£ïì , G: ºÉÆ®ªÀÄ£É PÉ®¸À, ¸Á: Dgï.ºÉZï.PÁåA¥ï £ÀA.01 , vÁ: ¹AzsÀ£ÀÆgÀÄ FPÉAiÀÄ vÀAV ¨sÁUÀå®Qëöäà EªÀgÀ ªÀÄ£ÉAiÀÄ ¨ÁV®£ÀÄß DgÉÆævÀ£ÁzÀ «±Á®¹AUï vÀAzÉ ZÀªÀÄä£À¹AUï , ¸Á: ¦.qÀ§Äèöå.r PÁåA¥ï ¹AzsÀ£ÀÆgÀÄ FvÀ£ÀÄ ºÁgɬÄAzÀ MqÉzÀÄ ¯ÁPï ªÀÄÄjzÀÄ M¼ÀUÉ ºÉÆÃV C¯ÁäjUÀ¼À ¯ÁPï ªÀÄÄjzÀÄ C¯ÁäjAiÀÄ°èzÀÝ £ÀUÀzÀÄ ºÀt gÀÆ.12,500/- UÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃUÀĪÁUÀ ¥ÉưøÀgÀÄ »rzÀÄPÉÆArzÀÄÝ EgÀÄvÀÛzÉ CAvÁ EzÀÝ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÁ UÀÄ£Éß £ÀA.208/2013 , PÀ®A. 457 , 380 L¦¹ ¥ÀæPÁgÀ UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .

¢£ÁAPÀ :03-10-2013 gÀAzÀÄ gÁwæ 10-00 UÀAmɬÄAzÀ ¢£ÁAPÀ:04-10-2013 gÀ ¨É¼ÀV£À 5-30 UÀAmÉAiÀÄ CªÀ¢üAiÀÄ°è ²æà C£À¸ÀÆAiÀĪÀÄä UÀAqÀ ºÀ£ÀĪÀÄAvÀ 50ªÀµÀð, eÁ:F½UÉÃgï, G:PÀÆ°, ¸Á:UÀÄgÀÄUÀÄAmÁ UÁæªÀÄ FPÉAiÀÄ ªÀÄ£ÉAiÀÄ°è vÀ£Àß vÀAVAiÀÄ ªÀÄUÀ¼À ºÉjUÉ ¸ÀA§AzÀ gÁd£ÀPÉÆîÆjUÉ ºÉÆÃVzÁÝUÀ ¦ügÁå¢AiÀÄ ªÀÄPÀ̼ÀÄ vÀ£Àß ªÀÄ£ÉAiÀÄ ¨ÁV®Ä ©ÃUÀ ºÁQPÉÆAqÀÄ ¨ÁdÄ ªÀÄ£ÉAiÀÄ a£Á߸Á§ ªÀÄ£ÉAiÀÄ°è ªÀÄ®VPÉÆArzÀÄÝ, AiÀiÁgÉÆà PÀ¼ÀîgÀÄ ¦ügÁå¢üÃAiÀÄ ªÀÄ£ÉAiÀÄ ©ÃUÀ ªÀÄÄjzÀÄ ªÀÄ£ÉAiÉƼÀUÉ £ÀÄVÎ ªÀÄ£ÉAiÀÄ°è£À C®ªÀiÁjAiÀÄ ©ÃUÀ ªÀÄÄjzÀÄ C®ªÀiÁjAiÀÄ°è EnÖzÀÝ 1)CzÀð vÉÆ¯É §AUÁzÀgÀ fgÁªÀÄt C.Q 14000/-2)CzÀð vÉÆ¯É §AUÁgÀzÀ nPÁªÀÄt C.Q 14000/-3)CzÀð vÉÆ¯É §AUÁgÀzÀ ¨ÉÆgÀªÀļÀ C.Q 14000/-4)JAlÄ vÉÆ¯É ¨É½î PÁ®Ä ZÉÊ£ïUÀ¼ÀÄ C.Q 5000/-5)£ÀUÀzÀÄ ºÀt 10,000/- 6)JgÀqÀÄ J¯ïL¹ ¥Á°¹ ¨ÁAqïUÀ¼ÀÄ ¥Á°¹ £ÀA:664920763, 664920764, MlÄÖ 57,000/- gÀÆ ¨É¯É¨Á¼ÀĪÀ ¸ÁªÀiÁ£ÀÄUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ªÀÄÄAvÁV ¦ügÁå¢ü °TvÀ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-


 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:04.10.2013 gÀAzÀÄ 158 ¥ÀææPÀgÀtUÀ¼À£ÀÄß ¥ÀvÉÛ ªÀiÁr 24,900/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 04-10-2013


This post is in Kannada language. To view, you need to download kannada fonts from the link section.


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 04-10-2013

ಬಸವಕಲ್ಯಾಣ ಸಂಚಾರ  ಪೊಲೀಸ ಠಾಣೆ UÀÄ£Éß £ÀA. 147/2013 PÀ®A 279,337,338, 304(ಎ) ಐಪಿಸಿ :-
ದಿನಾಂಕ 03/10/2013 ರಂದು ರಾತ್ರಿ ಫಿರ್ಯಾದಿ ಶ್ರೀ ರಾಜು ತಂದೆ ಗೊಪಾಲ ಗಾಯಕವಾಡ ವಯ 26ವರ್ಷ ಜಾ: ಎಸ ಸಿ ಹೊಲೆಯ ಉ: ಒಕ್ಕಲುತ್ತನ ಸಾ: ತಳಭೋಗ ಇವರು ತನ್ನ ತಾಯಿಯವರಿಗೆ ಆರಾಮ ಇಲ್ಲದ ಕಾರಣ ಜಹೇಶ ಇವರ ಮೋಟರ ಸೈಕಲ ಮೇಲೆ ತನ್ನ ತಾಯಿಯವರಿಗೆ ಮಾತಾಡಲು ಬಸವಕಲ್ಯಾಣದ ಪಾಟೀಲ ಆಸ್ಪತ್ರೆಗೆ ಬಂದು ನಂತರ ಗ್ರಾಮಕ್ಕೆ ಹೋಗಬೆಕಂದು ನೋಡಲು ಮೋಟರ ಸೈಕಲದಲ್ಲಿ ಪೆಟ್ರೊಲ ಮುಗಿದಿರುತ್ತದೆ. ಹಿಗಿರುವಲ್ಲಿ ದಿನಾಂಕ 03/10/2013 ರಂದು ರಾತ್ರಿ 11-50 ಪಿಎಂ ಗಂಟೆಯ ಸುಮಾರಿಗೆ ಫಿರ್ಯಾದಿ ಹಾಗೂ ಜಹೇಶ ಇಬ್ಬರೂ ಮೋಟರ ಸೈಕಲದಲ್ಲಿ ಪೆಟ್ರೊಲ ಮುಗಿದಿರುವ ಪ್ರಯುಕ್ತ ಪಾಟೀಲ ಆಸ್ಪತ್ರೆಯ ಹತ್ತಿರದಿಂದ ಒಂದು ಅಪ್ಪಿ ಆಟೊ ನಂ ಕೆ ಎ 39-2696 ನೆದ್ದರಲ್ಲಿ ಕುಳಿತುಕೊಂಡು ಸಸ್ತಾಪೂರ ಬಂಗ್ಲಾಕ್ಕೆ ಪೆಟ್ರೊಲ ತರುವ ಸಲುವಾಗಿ ಹೋಗುತ್ತಿರುವಾಗ ಸದರಿ ಅಪ್ಪಿ ಆಟೊ ಮಿನಿ ವಿಧಾನಸೌಧದ ಹತ್ತಿರ ಹೋಗುತ್ತಿದಂತೆ ಎದುರುಗಡೆಯಿಂದ ಅಂದರೆ ಬಂಗ್ಲಾ ಕಡೆಯಿಂದ ಬಸವಕಲ್ಯಾಣ ಕಡೆಗೆ ಬರುತ್ತಿರುವ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿಮಾಡಿ ನಂತರ ಫಿರ್ಯಾದಿಯು ಹೋಗುತ್ತಿರುವ ಸೈಡಿಗೆ ಬಂದು ಫಿರ್ಯಾದಿ ಕುಳಿತಿರುವ ಅಪ್ಪಿ ಆಟೊಗೆ ಜೋರಾಗಿ ಡಿಕ್ಕಿಮಾಡಿರುತ್ತಾನೆ. ಡಿಕ್ಕಿಯ ಪ್ರಯುಕ್ತ  ಫಿರ್ಯಾದಿಯ ಬಲಗಡೆ ಹುಬ್ಬಿನ ಮೇಲೆ ರಕ್ತಗಾಯವಾಗಿರುತ್ತದೆ. ಮತ್ತು ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ. ಗೆಳೆಯನಾದ ಜಹೇಶ ಗೋಪಾಳೆ ವಯ 24ವರ್ಷ ಸಾ: ತಳಭೋಗ ಇತನಿಗೆ ಡಿಕ್ಕಿಯಿಂದ ಎಡಗಡೆ ಮೇಲಕಿನಲ್ಲಿ ಭಾರಿಗುಪ್ತಗಾಯವಾಗಿರುತ್ತದೆ, ಮತ್ತು ತಲೆಯಲ್ಲಿ ಭಾರಿಗುಪ್ತಗಾಯವಾಗಿ ಮೂಗಿನಿಂದ ರಕ್ತಬರುತ್ತಿರುತ್ತದೆ. ಬಲಗಾಲ ಮೋಣಕಾಲಿಗೆ ರಕ್ತಗಾಯವಾಗಿರುತ್ತದೆ. ಮೈಮೆಲೆ ಅಲ್ಲಲ್ಲಿ ಗಾಯಗಳಾಗಿ ಘಟನಾ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಅಪ್ಪಿ ಚಾಲಕನಾದ ರಾಜಾಸಾಬ ತಂದೆ ಖಾಜಾಮಿಯ್ಯಾ ವಯ 22ವರ್ಷ ಜಾ:ಮುಸ್ಲಿಂ ಉ: ಅಪ್ಪಿ ಆಟೊ ನಂ ಕೆ ಎ 39-2696 ನೆದ್ದರ ಚಾಲಕ ಸಾ: ಕಾಳಿಗಲ್ಲಿ ಬಸವಕಲ್ಯಾಣ ಇವರಿಗೆ ಬಲಗೈ ಮೊಣಕೈ ಹತ್ತಿರ ಭಾರಿರಕ್ತಗಾಯ, ಬಲಗಾಲ ಮೊಣಕಾಲ ಕೆಳಗೆ ರಕ್ತಗಾಯ ಸೊಂಟಕ್ಕೆ ಭಾರಿಗುಪ್ತಗಾಯ, ಎಡಗೈ ಮೊಣಕೈ ಹತ್ತಿರ ರಕ್ತಗಾಯವಾಗಿರುತ್ತದೆ. ಅಪ್ಪಿ ಆಟೊದಲ್ಲಿ ಕುಳಿತಿರುವ ಮತ್ತೊಬ ವ್ಯಕ್ತಿಯಾದ ದಸ್ತಗಿರ ತಂದೆ ಖಾಜಾಮಿಯ್ಯಾ ವಯ 38ವರ್ಷ ಜಾ:ಮುಸ್ಲಿಂ ಉ: ಲಾರಿ ಮೆಕ್ಯಾನಿಕ ಸಾ: ಕಾಳಿಗಲ್ಲಿ ಬಸವಕಲ್ಯಾಣ ಇವನಿಗೆ ಹಣೆಯ ಮೇಲೆ ರಕ್ತಗಾಯ ಬಲಗಾಲ ಮೊಣಕಾಲ ಕೇಳಗೆ ರಕ್ತಗಾಯ ಎಡಗೈ ಭುಜಕ್ಕೆ ರಕ್ತಗಾಯವಾಗಿರುತ್ತದೆ. ಕಾರಿನಲ್ಲಿದ್ದ ಕಾರ ಚಾಲಕನದ ಲಿಂಗರಾಜ ತಂದೆ ಶರಣಪ್ಪಾ ಶಾಶೇಟ್ಟೆ ವಯ 30ವರ್ಷ ಜಾ: ಲಿಂಗಾಯತ ಉ: ವ್ಯಾಪಾದ ಸಾ; ಸೀತಾ ಕಾಲೊನಿ ಬಸವಕಲ್ಯಾಣ ಇವರಿಗೆ ಹಣೆಯ ಮೇಲೆ ರಕ್ತಗಾಯ ಮೂಗು ಹಾಗೂ ತುಟಿಗೆ ರಕ್ತಗಾಯ ನಾಲಿಗೆಗೆ ರಕ್ತಗಾಯವಾಗಿರುತ್ತದೆ. ಕಾರಿನಲ್ಲಿ ಕುಳಿತ ಇನ್ನೋಬ್ಬ ವ್ಯಕ್ತಿಯಾದ ಬಸವರಾಜ ತಂದೆ ಗುರಪ್ಪಾ ಭಂಗೆ ವಯ 42ವರ್ಷ ಜಾ:ಲಿಂಗಾಯತ ಉ: ವ್ಯಾಪಾರ ಸಾ: ಕಾಳಿಗಲ್ಲಿ ಬಸವಕಲ್ಯಾಣ ಇತನಿಗೆ ಬಲಗೈ ಭುಜಕ್ಕೆ ಭಾರಿಗುಪ್ತಗಾಯ ಬಲಗೈ ಪಕ್ಕೆಲುಬುಗಳಿಗೆ ಗುಪ್ತಗಾಯ ತಲೆಯಲ್ಲಿಭಾರಿ ಗುಪ್ತಗಾಯವಾಗಿರುತ್ತದೆ. ಡಿಕ್ಕಿಮಾಡಿದ ಕಾರ ನಂಬರ ನೋಡಲು ಎಂ.ಎಚ-13-ಎಝೇಡ-8222 ಇದ್ದು ಅದು ಪೂರ್ತಿ ನಮ್ಮ ಅಪ್ಪಿ ವಾಹನದ ಸೈಡಿಗೆ ಬಂದಿರುತ್ತಾನೆ. ಕಾರಣ ಕಾರ ನಂ ಎಂ.ಎಚ-13-ಎಝೇಡ-8222 ನೆದ್ದರ ಚಾಲಕನಾಧ ಲಿಂಗರಾಜ ಶಾಶೆಟ್ಟೆ ಇತನ ವಿರುದ್ದ ಸೂಕ್ತ ಕಾನುನು ಕ್ರಮ ಜೂಗಿಸಲು ವಿನಂತಿ ಅಂತ ಇದ್ದ ಫಿರ್ಯಾದಿ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 208/2013 PÀ®A 379 L¦¹ :-
¢£ÁAPÀ 03/10/2013 gÀAzÀÄ 13:30 UÀAmÉUÉ ¦AiÀiÁ𢠲æà ZÀAzÀæPÁAvÀ vÀAzÉ ²ªÁ£ÀAzÀ ªÀiÁUÁªÉ ªÀAiÀÄ 32 ªÀµÀð eÁw eÁqÀÄgÀ (°AUÁAiÀÄvÀ) G|| qÉæöʪÀgÀ PÉ®¸À ¸Á|| gÁeÉñÀégÀ UÁæªÀÄ vÁ|| §¸ÀªÀPÀ¯Áåt ¸ÀzÀå ¥sÀd¯ï ¥sÀAPÀë£ï ºÁ¯ï ºÀwÛgÀ ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV ºÉýPÉ PÉÆlÖ ¸ÁgÀA±ÀªÉãÉAzÀgÉ  ¦üAiÀiÁð¢AiÀÄ MAzÀÄ ¹®égÀ PÀ®gï mÁmÁ ¸ÀĪÉÆà «PÁÖ J¯ï.JPïì ªÉÆÃqÀ¯ï-2005 CzÀgÀ £ÉÆAzÀt ¸ÀASÉå £ÀA. PÉJ-56/JA-59 Zɹì¸ï £ÀA. 446151DUZ919052 EAfÃ£ï £ÀA. 483DL47DUZ710493  CA.Q. 1,50,000/-gÀÆ¥Á¬Ä ¨É¯É ¨Á¼ÀĪÀzÀÄ ¦üAiÀiÁð¢AiÀÄÄ ¢£Á®Ä ºÀĪÀÄ£Á¨ÁzÀ xÉÃgÀ ªÉÄÊzÁ£ÀzÀ°è ¤°è¹ AiÀiÁªÀÅzÁzÀgÀÄ ¨ÁrUÉ §AzÀgÉ ¨ÁrUɬÄAzÀ ªÁºÀ£ÀªÀ£ÀÄß vÉUÉzÀÄPÉÆAqÀÄ ºÉÆÃV ªÀÄvÉÛ ªÀÄgÀ½ gÁwæAiÀiÁzÁUÀ vÁ£ÀÄ §rUɬÄAzÀ EzÀÝ ±ÀgÀt¥Àà UÀÄqÁØ gÀªÀgÀ ªÀÄ£ÉAiÀÄ ºÀwÛgÀ gÉÆÃr£À ¥ÀPÀÌzÀ RįÁè eÁUÉAiÀÄ° vÀ£Àß ªÁºÀ£ÀªÀ£ÀÄß ¤°è¹ ªÁºÀ£ÀzÀ ¨ÁVîÄUÀ½UÉ ©ÃUÀ ºÁQ ªÀÄ£ÉAiÀÄ°è ªÀÄ®VPÉƼÀÄîwÛzÀÄÝ ¢£ÁAPÀ 27/09/2013 gÀAzÀÄ ¨É½UÉÎ JA¢£ÀAvÉ ¦AiÀiÁð¢AiÀÄÄ vÀ£Àß ªÁºÀ£ÀªÀ£ÀÄ ºÀĪÀÄ£Á¨ÁzÀ xÉÃgÀ ªÉÄÊzÁ£ÀzÀ°è ¤°è¹ C ¢ªÀ¸À AiÀiÁªÀÅzÉà ¨ÁrUÉ §gÀ¯ÁgÀzÀ PÁgÀt gÁwæ 9 UÀAmÉ ¸ÀĪÀiÁjUÉ ¦üAiÀiÁð¢AiÀÄÄ vÀ£Àß mÁmÁ ¸ÀĪÉÆà fÃ¥À£ÀÄß vÀ£Àß ªÀÄ£ÉAiÀÄ ºÀwÛgÀ EzÀÝ  gÉÆÃr£À RįÁè eÁUÉAiÀÄ°è ¤°è¹ CzÀPÉÌ ©ÃUÀ ºÁQ ªÀÄ£ÉAiÀÄ°è «±ÁæAw ¥ÀqÉzÀÄ . ¢£ÁAPÀ 28/09/2013 gÀAzÀÄ ¨É½UÉÎ 6 UÀAmÉUÉ JzÀÄÝ £ÉÆÃqÀĪÀµÀÖgÀ°è ¸ÀzÀj mÁmÁ ¸ÀĪÉÆà fÃ¥À£ÀÄß ¤°è¹zÀ ¸ÀܼÀzÀ°è EgÀ¯ÁgÀzÀ PÁgÀt ¦üAiÀiÁð¢AiÀÄÄ UÁ§jAiÀiÁV DdÄ ¨ÁdÄ ºÀÄqÀÄPÁrzÀgÀÄ ªÁºÀ£À ¹QÌgÀĪÀ¢Ý®è . ¸ÀzÀj ªÁºÀ£ÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ gÁwæ ªÉüÉAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ . EµÀÄÖ ¢ªÀ¸ÀUÀ¼À ªÀgÉUÉ vÀ£Àß PÀ¼ÉzÀÄ ºÉÆÃzÀ ªÁºÀ£ÀªÀ£ÀÄß ºÀÄqÀÄPÁr oÁuÉUÉ zÀÆgÀÄ PÉÆqÀ®Ä vÀqÀªÁVgÀÄvÀÛzÉ CAvÀ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


ªÀÄÄqÀ© ¥ÉưøÀ oÁuÉ ಗುನ್ನೆ ನಂ. 89/2013 ಕಲಂ 441, 323, 504, 506 ಐಪಿಸಿ :-
ದಿನಾಂಕ 03-10-2013 ರಂದು 1030 ಗಂಟೆಗೆ  ಸಿಪಿಸಿ-1488 ಗುಂಡಪ್ಪಾ   ಮುಡಬಿ ಠಾಣೆ ರವರು ಮುಡಬಿ ಪೊಲೀಸ ಠಾಣೆಗೆ ಹಾಜರಾಗಿ ಮಾನ್ಯ ಜೆ ಎಮ್ ಎಫ್ ಸಿ ಬಸವಕಲ್ಯಾಣ ರವರ ಪತ್ರ ಸಂಖ್ಯೆ 1735/2013  ದಿನಾಂಕ 01-10-2013 ನೇದ್ದರ ಆದೇಶದನ್ವಯ ಖಾಸಗಿ ದೂರು ಅಂಬಾರಾಯ ತಂದೆ ವೀರಭದ್ರಪ್ಪಾ ವಯ: 65  ವರ್ಷ ಸಾ: ಯರಭಾಗ ಇವರ ದೂರಿನ ಸಾರಾಂಶವೆನೆಂದರೆ  ಫಿರ್ಯಾದಿತನ ಮಗ ಶಂಭುಲಿಂಗ ಇವನು ಬೆಂಗಳೂರದಲ್ಲಿ ಉಳಿದು ರೂಪಾರಾಣಿ ಎಂಬವಳಿಗೆ ಮದುವೆ ಮಾಡಿಕೊಂಡಿದ್ದು  ಅವರಿಬ್ಬರಲ್ಲಿ  ಕಲಿಲಾರದ ಕಾರಣ ರೂಪಾರಾಣಿ ಇವಳು ಫಿರ್ಯಾದಿತನ ಮೇಲೆ ಬೆಂಗಳೂರಿನಲ್ಲಿ ಕೇಸು ಮಾಡಿದ್ದು ಇರುತ್ತದೆ. ಆರೋಪಿ 1) ರೂಪಾರಾಣಿ ತಂದೆ ಜೋಹಾನ 2) ಸಿತಾಲಕ್ಷ್ಮಿ ಗಂಡ ಶಿವಣ್ಣಾ  ಮತ್ತು 3) ಶಿವಣ್ಣಾ   ವಯ: 55 ವರ್ಷ ಇವರೆಲ್ಲರೂ ದಿನಾಂಕ 15-09-2013 ರಂದು 2100 ಗಂಟೆಗೆ ಯರಭಾಗ ಗ್ರಾಮಕ್ಕೆ ಬಂದು ಫಿರ್ಯಾದಿತನ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಭೋಸಡಿ ಮಗನೆ ಏ ರಂಡಿ ಮಗನೆ  ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತ ಹಡತ್ತಾ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 111/2013 PÀ®A 290, 283, 341, 143 eÉÆvÉ 149 L.¦.¹:-
¢£ÁAPÀ 03/10/2013 gÀAzÀÄ 2020 UÀAmÉUÉ ¦üAiÀiÁ𢠲æà «gÉñÀ vÀAzÉ §¸ÀªÀgÁd ZÁ¼ÀPÉ ªÀAiÀÄ: 28 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: ºÀ½îSÉÃqÀ (©) gÀªÀgÀÄ oÁuÉUÉ ºÁdgÁV vÀ£Àß ¦üAiÀiÁðzÀÄ ºÉýPÉ PÉÆlÖ ¸ÁgÁA±ÀªÉ£ÀAzÀgÉ, ¢£ÁAPÀ 25/09/2013 gÀAzÀÄ 1100 UÀAmÉUÉ ¦üAiÀiÁ𢠺À½îSÉÃqÀ (©) UÁæªÀÄ¢AzÀ ºÀĪÀÄ£Á¨ÁzÀPÉÌ Cw dgÀÆj PÉ®¸À EzÀÝ ¥ÀæAiÀÄÄPÀÛ vÀ£Àß ªÉÆÃmÁgÀ ¸ÉÊPÀ®£ÀÄß vÉUÉzÀÄPÉÆAqÀÄ ºÉÆÃUÀĪÁUÀ ©ÃzÀgÀ-ºÀĪÀÄ£Á¨sÁzÀ gÉÆÃqÀ ¹Ã«Ä £ÁUÀ£ÁxÀ zÉêÀ¸ÀÜ£ÀzÀ PÁæ¸À ºÀwÛgÀ gÉÆÃr£À ªÉÄÃ¯É DgÉÆævÀgÀÄUÀ¼ÁzÀ ¸ÀĨsÁµÀ PÉ£ÀqÉ f¯Áè ¸ÀAWÀl£Á PÁAiÀÄðzÀ²ð ¸Á: ZÀ¼ÀPÁ¥ÀÆgÀ, 2) vÀÄPÁgÁªÀÄ ¸ÉÃqÀAPÀgï ªÀ®AiÀÄ CzsÀåPÀëgÀÄ ºÀ½îSÉÃqÀ (©), 3) ¥Àæ¢Ã¥À ¥À¸ÀVð vÁ®ÄPÁ CzsÀåPÀë ºÀĪÀÄ£Á¨ÁzÀ ¸Á: zÀħ®UÀÄAr, 4) ¸ÀAdÄPÀĪÀiÁgÀ ºÀÆUÁgÀ ¸Á: ºÀ½îSÉÃqÀ (©) 5) gÁdPÀĪÀiÁgÀ aPÀªÀÄoÀ vÁ®ÆPÁ PÁAiÀÄðzsÀåPÀëgÀÄ ¸Á: ZÀ¼ÀPÁ¥ÀÆgÀ, 6) gÁdÄ vÀAzÉ FgÀ¥Áà mÉÃPÀÄgÀ ¸Á: ºÀ½îSÉÃqÀ (©) ºÁUÀÆ EvÀgÀgÀÄ KPÉÆÌÃzÉñÀ¢AzÀ CPÀæªÀÄ PÀÆl gÀa¹PÉÆAqÀÄ gÉÆÃr¤AzÀ ºÉÆÃUÀÄwÛzÀ ¦üAiÀiÁð¢UÉ CPÀæªÀĪÁV vÀqÉzÀÄ ¦üAiÀiÁð¢üAiÀÄ PÉ®¸ÀPÉÌ CqÉ vÀqÉ GAlÄ ªÀiÁr 1100 UÀAmɬÄAzÀ 1120 UÀAmÉAiÀĪÀgÉUÉ ¸ÁªÀðd¤PÀgÀ gÀ¸ÉÛAiÀÄ ªÉÄÃ¯É CqÉ vÀqÉ ªÀiÁr ¸ÁªÀðd¤PÀgÀ ±ÁAvÀvÉUÉ ¨sÀAUÀ GAmÁUÀĪÀAvÉ gÀ¸ÉÛ ªÉÄÃ¯É C¥ÁAiÀÄPÁgÀ jÃwAiÀÄ°è ªÀvÀð£É ªÀiÁr ¸ÁªÀðd¤PÀgÀ NqÁlPÉÌ vÉÆÃAzÀgÉ GAlÄ ªÀiÁrgÀÄvÁÛgÉ. C ¢ªÀ¸À ¦üAiÀiÁð¢UÉ Cw dgÀÆj PÉ®¸À «zÀÝ PÁgÀt ºÀĪÀÄ£Á¨ÁzÀPÉÌ ºÉÆÃVzÀÄÝ EAzÀÄ vÀqÀªÁV §AzÀÄ ¦üAiÀiÁðzÀÄ ºÉýPÉ PÉÆll ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 337/2013 PÀ®A 341, 504, 509, 506 ಐಪಿಸಿ ಜೋತೆ 66 (ಎ) ಐ.ಟಿ ಕಾಯ್ದೆ :-
ದಿನಾಂಕ : 03/10/2013 ರಂದು 1750 ಗಂಟೆಗೆ ಫಿರ್ಯಾದಿ ಶ್ರೀ ಸುಧಾಕಾರ ತಂದೆ ಗೋವಿಂದರಾವ ದೇಶಪಾಂಡೆ ವಯಸ್ಸು 45 ವರ್ಷ ಜಾ : ಬ್ರಾಹ್ಮಣ ಉ : ವ್ಯಾಪಾರ ಸಾ : ಭಾಲ್ಕಿ ರವರು ಠಾಣೆಗೆ ಹಾಜರಾಗಿ ಫಿರ್ಯಾದು ನೀಡಿದ್ದು ಸಾರಾಂಶವೇನಂದರೆ ದಿನಾಂಕ : 19/09/2013 ರಂದು 1200 ಗಂಟೆಗೆ ಭಾಲ್ಕಿ ಬಿ.ಕೆ.ಐ.ಟಿ ಕಾಲೇಜನಲ್ಲಿ ಸಚಿನ ತಂದೆ ಬಸವರಾಜ ಸಾ : ಕೋಟಗಿ ಸದ್ಯ : ಬೀದರ ಈತನು  ಫಿರ್ಯಾಧಿಯ ತಮ್ಮನ ಮಗಳಿಗೆ ಆಕ್ರಮವಾಗಿ ತಡೆದು ಅವಮಾನಕಾರಿಯಾಗಿ ನಡೆದುಕೊಂಡು ಜೀವದ ಬೆದರಿಕೆ ಹಾಕಿರುತ್ತಾನೆ ಹಾಗು ಸಚಿನ ಈತನು ತನ್ನ ಮೊಬ್ಯಲ ನಂ : 9741264296 ನೇದರಿಂದ ಫಿರ್ಯಾದಯ ತಮ್ಮನ ಮಗನ ಮೊಬ್ಯಲಗೆ ಶಾರ್ಟ ಮೇಸೆಜ್ ಕಳುಹಿಸಿರುತ್ತಾನೆ ಎಂದು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

PÀıÀ£ÀÆgÀ ¥Éưøï oÁuÉ AiÀÄÄrDgï £ÀA. 05/2013 PÀ®A 174 ¹Dg惡 :-
¢£ÁAPÀ 03/10/2013 gÀAzÀÄ 12-30 UÀAmÉUÉ ¦üAiÀiÁ𢠲æà gÁªÀÄ vÀAzÉ ±ÁªÀÄUÉÆAqÀ ªÉÄÃvÉæ ¸Á: ¨É¼ÀPÀÄt (©) gÀªÀgÀÄ PÉÆlÖ ¦üAiÀiÁðzÀÄ ¸ÁgÁA±ÀªÉ£ÉAzÀgÉ ¦üAiÀiÁð¢AiÀÄ ªÀÄUÀ¼ÁzÀ C¤ÃvÁ UÀAqÀ  «±Àé£ÁxÀ  ªÉÄÃvÉæ ªÀAiÀÄ 33 ªÀµÀð ¸Á: ¨É¼ÀPÀÄt (PÉ) EªÀ¼À ªÀÄzÀÄªÉ 15 ªÀµÀðUÀ¼À »AzÉ ªÀiÁrPÉÆnÖzÀÄÝ ªÀÄƪÀgÀÄ ªÀÄPÀ̽gÀÄvÁÛgÉ. vÀ£Àß C½AiÀÄ «±Àé£ÁxÀ ªÉÄÃvÉæ EªÀ£ÀÄ ¢£Á®Ä ¸ÁgÁ¬Ä PÀÄrAiÀÄĪÀ ZÀlzÀªÀ£ÁVgÀĪÀÅzÀjAzÀ vÀ£Àß ªÀÄUÀ¼ÀÄ ªÀÄ£À¹ìUÉ ¨ÉÃeÁgÀ ªÀiÁrPÉÆAqÀÄ ¢£ÁAPÀ 02/10/2013 gÀAzÀÄ ¸ÁAiÀÄAPÁ® 5-00 UÀAmÉUÉ vÀ£Àß ªÀÄ£ÉAiÀÄ°èzÀÝ ¹ÃªÉÄ JuÉÚ ªÉÄʪÉÄÃ¯É ºÁQPÉÆAqÀÄ PÀrØ ¥ÉnÖUɬÄAzÀ ¨ÉAQ ºÀaÑPÉÆArzÀÝjAzÀ aQvÉìUÁV OgÁzÀ D¸ÀàvÉæAiÀÄ°è zÁR°¹ £ÀAvÀgÀ ºÉaÑ£À aQvÉìUÁV  ©ÃzÀgÀ f¯Áè D¸ÀàvÉæAiÀÄ°è zÁR°¹zÀÄÝ ¸ÀÄlÖ UÁAiÀÄUÀ½AzÀ UÀÄtªÀÄÄRªÁUÀzÉ aQvÉì PÁ®PÉÌ ¢£ÁAPÀ 02-10-2013 gÁwæ 11-40 UÀAmÉUÉ ©ÃzÀgÀ f¯Áè D¸ÀàvÉæAiÀÄ°è ªÀÄÈvÀ¥ÀnÖgÀÄvÁÛ¼É. EªÀ¼À ¸Á«£À°è AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢®è EvÁå¢ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄrDgï £ÀA. 15/2013 PÀ® 174 ¹Dg惡 :-
¢£ÁAPÀ: 03-10-2013 gÀAzÀÄ 1000 UÀAmÉUÉ ¦üAiÀiÁ𢠲æêÀÄw. £ÁUÀªÀÄä UÀAqÀ ²gÉÆêÀÄt JSÉÍÃ½î ªÀAiÀÄ 50 ªÀµÀð, eÁw QæñÀÑAiÀÄ£ï G: UÀÈ»t  ¸Á: ¸ÉÆÃgÀ½î vÁ:OgÁzÀ(©) ¸ÀzÀå ©¯Á® PÁ¯ÉÆä ©ÃzÀgÀ, EªÀgÀÄ oÁuÉAiÀÄ°è ºÁdgÁV ¦üAiÀiÁðzÀÄ zÀÆgÀÄ ¸À°è¹zÀÄÝ ¸ÁgÀA±ÀªÉ£ÉAzÀgÉ, ªÀÄÈvÀ ²gÉÆêÀÄt vÀAzÉ E¸Áä¬Ä¯ï JSÉÍýî, ªÀAiÀÄ: 55 ªÀµÀð, eÁw: QæñÀÑAiÀÄ£ï, G: ¥ÀÄ®ègï jPÁë PÉ®¸À, ¸Á:¸ÉÆÃgÀ½î vÁ: OgÁzÀ(©) ¸ÀzÀå ©¯Á® PÁ¯ÉÆä ©ÃzÀgÀ, EvÀ£ÀÄ PÉ®ªÀÅ ¢£ÀUÀ½AzÀ ºÉÆmÉÖ£ÉÆë¤AzÀ §¼À®ÄwÛÛzÀÄÝ, vÉÆAzÀgÉ vÁ¼À¯ÁgÀzÉ fêÀ£ÀzÀ°è fUÀÄ¥ÉìUÉÆAqÀÄ ¢£ÁAPÀ 03-10-2013 gÀAzÀÄ ¨É½îUÉ 0530 UÀAmɬÄAzÀ 0900 UÀAmÉ CªÀ¢üAiÀÄ°è eÉÆÃw PÁ¯ÉÆäAiÀÄ »A¨sÁUÀzÀ°è gÉʯÉéUÉ ¸ÀA§A¢¹zÀ VqÀUÀAnAiÀÄ°è MAzÀÄ VqÀPÉÌ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ, ªÀÄÈvÀ£À ºÉAqÀwAiÀiÁzÀ ²æêÀÄw £ÁUÀªÀÄä EªÀgÀÄ vÀªÀÄä ºÉýPÉAiÀÄ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è CAvÁ ºÉýPÉ ¤ÃrzÀ ¸ÁgÁA±ÀzÀ ªÉÄÃgÀUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.
 

  
 

Gulbarga District Reported Crimes

ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ವಿಜಯಕುಮಾರ ತಂದೆ ಭೋಜು ಪವಾರ ಸಾಃ ನೇಳಕೂಡ ತಾಂಡಾ ಇವರು, ನಾನು, ಮತ್ತು ನಮ್ಮ ತಾಂಡಾದ 1. ದಿನೇಶ ತಂದೆ ಪೋಮು ಪವಾರ 2. ರಮೇಶ ತಂದೆ ಫೊಮು ಪವಾರ 3. ಕವಿತಾ ತಂದೆ ಫೊಮು ಪವಾರ ಎಲ್ಲರೂ ಕೂಲಿಕೆಲಸಕ್ಕೆ ಬಾಂಬೆಗೆ ಹೋಗಿ ಕೆಲಸ ಮಾಡುತ್ತಿದ್ದು. ಕೆಲಸ ಮಾಡಿದ ಹಣ ಕೊಡುವ ವಿಷಯದಲ್ಲಿ ಜಗಳವಾಗಿ, ವೈಮನಸ್ಸು ಬೆಳೆದಿರುತ್ತದೆ. ಹೀಗಿದ್ದು ಇಂದು ದಿನಾಂಕ: 03/10/2013 ರಂದು ಮುಂಜಾನೆ 7-00 ಗಂಟೆ ಸುಮಾರಿಗೆ, ನಮ್ಮ ತಾಂಡಾದ ಸೇವಲಾಲ ಗುಡಿಯ ಕಟ್ಟೆಯ ಮೇಲೆ ಕುಳಿತಿರುವಾಗ ದಿನೇಶ ಪವಾರ, ರಮೇಶ ಪವಾರ ಮತ್ತು ಕವಿತಾ ಪವಾರ ಬಂದವರೇ ಲೇ ಭೋಸಡಿ ಮಗನೇ ಮುಂಬೈಯಲ್ಲಿ ನಮ್ಮ ಸಂಗಡ ಜಗಳ ಮಾಡಿದ್ದಿ ಈಗ ಮಾಡೋ ಮಗನೇ ಅಂತಾ ಬೈಯುತ್ತಾ ಕೈಗಳಿಂದ ಹೊಡೆಯ ತೊಡಗಿದರು. ದಿನೇಶನು ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಬಲಭಾಗದಲ್ಲಿ, ಎಡ ಕಾಲಿನ ಕಿರು ಬೆರಳು ಹತ್ತಿರ ಹೊಡೆದು ರಕ್ತಗಾಯಗೊಳಿಸಿದನು. ಅಲ್ಲದೇ ಮುಂದೆನಾದರೂ ನನ್ನ ತಂಗಿಗೆ ಕೆಣಕಿ ಅವಮಾನ ಮಾಡಿದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀಮತಿ.  ನಿಂಗಮ್ಮ ಗಂಡ ಶಿವಪುತ್ರಪ್ಪಾ ವಳದೊಡ್ಡಿ ಸಾ; ಅಂತಪನಾಳ ಮತ್ತು ಗಂಡ. ಮಗ. ಮಗಳು ಕೊಡಿಕೊಂಡು ಸುರೇಶ ಪಾಟೀಲ್ ಇವರ ಮನೆಗೆ ಹೋಗಿ ದನಗಳನು ಏಕೆ ಬಿಟ್ಟು ಬೆಳೆ ಹಾನಿ ಮಾಡಿದಿರಿ ಅಂತ ಹೇಳಿದಕ್ಕೆ ಮಹಾದೇವಿ ಗಂಡ ಸುರೇಶ ಪಾಟೀಲ ಸಂಗಡ 4 ಜನರು ಸಾಃ ಎಲ್ಲರೂ ಅಂತಪನಾಳ ಪಿಯಾದಿಗೆ ಮತ್ತು ಪಿರ್ಯಾದಿಯ ಗಂಡ ಮತ್ತು ಮಗ, ಮಗಳಿಗೆ ಅಡ್ಡಗಟ್ಟಿ ಅವಾಚ್ಯಾ ಶಭ್ದಗಳಿಂದ ಬೈದ್ದು, ಕೈಯಿಂದ ಮತ್ತು ಬಡಿಗಡಯಿಂದ ಹೋಡೆ ಬಡೆ ಮಾಡಿ ಗುಪ್ತಗಾಯಗೂಳಿಸಿ, ಕೂದಲು ಹಿಡಿದು ಎಳೆದಾಡಿ ಅವಮಾನಗೂಳಿಸಿದು ಅಲ್ಲದೆ  ಜೀವದ ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸಂಗಮೇಶ ತಂದೆ ಸಿದ್ದಪ್ಪ ದಾಸಪಳ್ಳಿ ಸಾ: ಮನೆ ನಂ. 11-1814/1ಎ ವಿದ್ಯಾನಗರ ಗುಲಬರ್ಗಾ ಇವರು ದಿನಾಂಕ: 24/09/2013 ರಂದು 6:30 ರಿಂದ 6-40 ಪಿ.ಎಂ.ದ ಅವಧಿಯಲ್ಲಿ ತನ್ನ ದ್ಚಿಚಕ್ರ ವಾಹನ ಹಿರೋ ಹೊಂಡ ಸ್ಪ್ಲೆಂಡರ ಪ್ಲಸ್ ನಂ:ಕೆಎ-32 ಕ್ಯೂ- 9949 ಚೆಸ್ಸಿ ನಂ: 05ಎಫ್16ಸಿ32507 ಇಂಜಿನ ನಂ: 05ಎಫ್15ಎಮ್32545 ನೇದ್ದು ನನ್ನ ಸ್ವಂತ ಕೆಲಸಕ್ಕಾಗಿ ಗುಲಬರ್ಗಾದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಪ್ರೀನ್ಸ್ ಲಾಡ್ಜ ಮುಂದುಗಡೆ ನಿಲ್ಲಿಸಿ ಎ.ಟಿ.ಎಮ್.ನಲ್ಲಿ ಹೋಗಿ ಹಣವನ್ನು ತೆಗೆದುಕೊಂಡು ಬರುವಷ್ಠರಲ್ಲಿ ನನ್ನ ವಾಹನ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ನಂತರ ಎಲ್ಲಾಕಡೆ ಹುಡುಕಾಡಿ ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಎಲ್ಲಿಯು ನನ್ನ ವಾಹನದ ಬಗ್ಗೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಹಿರೊ ಹೊಂಡ ಸ್ಪ್ಲೆಂಡರ ಪ್ಲಸ್ ನಂ : ಕೆಎ-32 ಕ್ಯೂ -9949 ನೇದ್ದು ಅ.ಕಿ. 25000=00 ರೂ ಬೆಲೆಬಾಳುವ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.