Police Bhavan Kalaburagi

Police Bhavan Kalaburagi

Saturday, July 1, 2017

BIDAR DISTRICT DAILY CRIME UPDATE 01-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-07-2017

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 79/2017, ಕಲಂ. 279, 304(ಎ) ಐಪಿಸಿ :-        
ದಿನಾಂಕ 30-06-2017 ರಂದು ಫಿರ್ಯಾದಿ ರಘುನಾಥ ತಂದೆ ಚಂದ್ರಪ್ಪಾ ವಯ 50 ವರ್ಷ, ಸಾ: ಕುಮಾರಚಿಂಚೊಳಿ ರವರಿಗೆ ತಹಸೀಲ ಕಛೇರಿಯಲ್ಲಿ ಕೆಲಸ ಇದ್ದುದರಿಂದ ಫಿರ್ಯಾದಿಯು ಹಾಗು ಫಿರ್ಯಾದಿಯ ಅಣ್ಣ ಬಾಬುರಾವ ವಯ: 60 ವರ್ಷ ಹಾಗು ಊರಿನ ಚಾಂದಪಾಶಾ ಕಾರಬಾರಿ ವಯ: 58 ವರ್ಷ, ನಾಗಯ್ಯಾ ಮುಗನೂರೆ, ಅರ್ಜುನ ಹಿರಾಚಂದರ, ಕಲ್ಲಪ್ಪಾ ಶಿಂದೆ ಹಾಗು ಇತರರು ಕೂಡಿಕೊಂಡು ತಮ್ಮೂರಿನಿಂದ ಹುಮನಾಬಾದಗೆ ಬಂದು ಕೆಲಸ ಮುಗಿಸಿಕೊಂಡು ನಂತರ ಅಭಿಷೇಕ ಧಾಭಾಕ್ಕೆ ಊಟಕ್ಕೆ ಹೋಗಿ ಊಟ ಮಾಡಿಕೊಂಡು ಮರಳಿ ಹುಮನಾಬಾದಗೆ ಬರಲು ರೋಡ ದಾಟುವಾಗು ರಾ.ಹೆ ನಂ. 09 ಹುಮನಾಬಾದ ಅಭಿಷೆಕ್ ಧಾಭಾ ಎದುರು ಚೆಕ್ ಪೊಸ್ಟ್ ಕಡೆಯಿಂದ ಲಾರಿ ನಂ. ಜಿ.ಜೆ-03/ಟಿ.ಬಿ-2386 ನೇದರ ಚಾಲಕನಾದ ಆರೋಪಿ ಮಂಗೆಖಾ ತಂದೆ ಮುಟೇಖಾ ಇಂಗೋರಜಾ ವಯ 26 ವರ್ಷ, ಸಾ: ಕೇಸುಂಬಲಾ, ತಾ: ಭೈಟು, ಜಿ: ಬರಮೇರ (ರಾಜಸ್ಥಾನ) ಇತನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಅಣ್ಣ ಬಾಬುರಾವ ಹಾಗೂ ಚಾಂದಪಾಶಾ ರವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಬಾಬುರಾವ ಮೇಲಿಂದ ಟೈರ್ಗಳನ್ನು ಹಾಯಿಸಿದ್ದರಿಂದ ಫಿರ್ಯಾದಿಯ ಅಣ್ಣನ ಹೊಟ್ಟೆ ಹಾಗೂ ತೊಡೆಯವರೆಗೆ ಸಂಪೂರ್ಣವಾಗಿ ಚಿದಿಯಾಗಿ ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆ, ಚಾಂದಪಾಶಾ ಇತನ ತಲೆ, ಮುಖ, ಎದೆ, ಹೊಟ್ಟೆ, ಬೆನ್ನಲ್ಲಿ, ಕೈಕಾಲುಗಳಿಗೆ ತರಚಿದ ಹಾಗೂ ಭಾರಿ ಗುಪ್ತಗಾಯಾಗಿದ್ದರಿಂದ ಆತನಿಗೆ ಬೇರೆ ವಾಹನದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದಾಗ ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
d£ÀªÁqÁ ¥Éưøï oÁuÉ UÀÄ£Éß £ÀA. 100/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 30-06-2017 gÀAzÀÄ ¦üAiÀiÁð¢ JªÀiï.r ±ÀQî vÀAzÉ ¸Ád£À ¸Á§ ¨ÁUÀªÁ£À, ªÀAiÀÄ: 28 ªÀµÀð, eÁw: ªÀÄĹèA, ¸Á: d£ÀªÁqÁ UÁæªÀÄ gÀªÀgÀÄ vÀ£Àß vÁ¬ÄAiÀiÁzÀ zË®vÀ©Ã E§âgÀÄ PÀÆr zÀ£ÀUÀ½UÉ ºÀÄ®Äè vÀgÀ®Ä J£ï.J¸ï.J¸ï.PÉ ¥sÁåPÀÖj PÀqÉUÉ d£ÀªÁqÁ-ZÁA¨ÉÆüÀ gÉÆÃr£À ªÉÄÃ¯É £ÀqÉzÀÄPÉÆAqÀÄ ºÀ¼ÀîzÀ ºÀwÛgÀ ºÉÆÃzÁUÀ »AzÀÄUÀqɬÄAzÀ ªÉÆÃmÁgÀ ¸ÉÊPÀ® £ÀA. PÉJ-38/J¸ï-1942 £ÉÃzÀÝgÀ ZÁ®PÀ£ÁzÀ DgÉÆæ «£ÉÆÃzÀ vÀAzÉ ªÀÄgÉÃ¥Áà ²æÃUÀt ¸Á: d£ÀªÁqÁ UÁæªÀÄ EvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ vÁ¬ÄAiÀiÁzÀ zË®vÀ©Ã EªÀ½UÉ rQÌ ¥Àr¹zÁUÀ vÁ¬ÄUÉ vÀ¯ÉAiÀÄ ªÀÄzsÀå ¨sÁj gÀPÀÛUÁAiÀÄ, §®UÁ°£À ºÉÆmÉÖAiÀÄ ªÉÄÃ¯É gÀPÀÛUÁAiÀÄ, ¨É¤ßUÉ, JzÉUÉ UÀÄ¥ÀÛUÁAiÀĪÁVgÀÄvÀÛzÉ, DgÉÆæAiÀÄ ªÉÆÃmÁgÀ ¸ÉÊPÀ® »AzÉ PÀĽvÀ E¸ÁPÀ ²æÃUÀt FvÀ¤UÉ §®UÁ® ¥ÁzÀzÀ ºÀwÛgÀ gÀPÀÛUÁAiÀÄ, ºÀuÉAiÀÄ ªÉÄïÉ, ºÉÆmÉÖAiÀÄ §®UÀqÉ vÀgÀazÀ UÁAiÀĪÁVgÀÄvÀÛzÉ, DgÉÆæAiÀÄÄ vÀ£Àß ªÉÆÃmÁgÀ ¸ÉÊPÀ®£ÀÄß ¸ÀܼÀzÀ°èAiÉÄà ©lÄÖ C°èAzÀ Nr ºÉÆÃVgÀÄvÁÛ£É, vÀPÀët ¦üAiÀiÁð¢AiÀÄÄ 108 vÀÄvÀÄð ªÁºÀ£ÀPÉÌ PÀgÉ ªÀiÁr CzÀgÀ°è vÀ£Àß vÁ¬ÄUÉ ªÀÄvÀÄÛ E¸ÁPÀUÉ PÀÆr¹PÉÆAqÀÄ E¸ÁPÀUÉ d£ÀªÁqÁ UÁæªÀÄzÀ ¸ÀPÁðj D¸ÀàvÉæAiÀÄ°è ©lÄÖ vÀ£Àß vÁ¬ÄUÉ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÁ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥Éưøï oÁuÉ UÀÄ£Éß £ÀA. 101/2017, PÀ®A. 341, 326, 307, 504, 506 eÉÆvÉ 34 L¦¹ :-
¢£ÁAPÀ 30-06-2017 gÀAzÀÄ ¦üAiÀiÁ𢠲ªÀgÁd vÀAzÉ ªÀiÁtÂPÀ¥Áà ªÀįÉèò, ªÀAiÀÄ: 62 ªÀµÀð, eÁw: J¸ï.n UÉÆAqÀ, ¸Á: ©ÃgÀzÉêÀ UÀ°è ¨sÁ°Ì gÀªÀgÀÄ ªÀÄvÀÄÛ gÀªÀgÀ UɼÉAiÀÄ£ÁzÀ ZÀAzÀæPÁAvÀ vÀAzÉ ¨Á§ÄgÁªÀ £ÉüÀUÉ ¸Á: PÀ®ªÁr E§âgÀÆ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-39/eÉ-6308 £ÉÃzÀgÀ ªÉÄÃ¯É PÉ®¸ÀzÀ ¤«ÄvÀå ©ÃzÀgÀPÉÌ ºÉÆgÀnzÀÄÝ, E§âgÀÆ ¯Á®¨sÁUÀ ¥ÀÄuÁå±ÀæªÀÄ ºÀwÛgÀ §AzÁUÀ »AzÀÄUÀqɬÄAzÀ PÁgÀ £ÀA. PÉJ-38/4571 £ÉÃzÀ£ÀÄß ¦üAiÀiÁð¢AiÀÄ ªÁºÀ£ÀzÀ ªÀÄÄAzÉ CqÀدÁV ¤°è¹ CPÀæªÀĪÁV vÀqÉzÀÄ, PÁgÀ¤AzÀ DgÉÆævÀgÁzÀ 1) ¸ÀAvÉÆõÀ vÀAzÉ zsÀƼÀ¥Áà d¨ÁqÉ, 2) ¨sÁ¯ÉÌñÀégÀ vÀAzÉ zsÀƼÀ¥Áà d¨ÁqÉ ªÀÄvÀÄÛ 3) GªÉÄñÀ vÀAzÉ ¥ÀArvÀ zÀħ®UÀÄAqÉ ¸Á: J®ègÀÆ ¨sÁUÀå£ÀUÀgÀ, vÁ: ¨sÁ°Ì EªÀgÉ®ègÀÆ PɼÀUÉ E½zÀÄ K ²ªÁå J°èUÉà ºÉÆÃUÀÄwÛ¢Ý EAzÀÄ M¼Éîà mÉÊ«ÄUÉ ¹QÌ¢ CAvÁ CªÁZÀåªÀV ¨ÉÊzÀÄ ¦üAiÀiÁð¢UÉ PÉÆ¯É ªÀiÁqÀĪÀ GzÉÝñÀ¢AzÀ ¸ÀAvÉÆõÀ FvÀ£ÀÄ vÀ£Àß PÉÊAiÀÄ°èzÀÝ PÀ©âtzÀ ¥ÉÊ¥À¢AzÀ ¦üAiÀiÁð¢AiÀÄ ºÀuÉAiÀÄ ªÉÄïÉ, JqÀUÉÊ ªÉÆÃtPÉÊ ªÉÄÃ¯É ¥ÉÊ¥À¢AzÀ ºÉÆqÉzÀÄ ¨sÁj gÀPÀÛ ªÀÄvÀÄÛ UÀÄ¥ÀÛUÁAiÀÄ ¥Àr¹zÀ£ÀÄ, DUÀ ¨sÁ¯ÉÌñÀégÀ FvÀ£ÀÄ vÀ£Àß PÉʬÄAzÀ ¨É¤ß£À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥À¹¹zÀ£ÀÄ £ÀAvÀgÀ GªÉÄñÀ FvÀ£ÀÄ ¸ÀAvÉÆõÀ FvÀ£À ºÀwÛgÀ EzÀÝ ¥ÉÊ¥À PÀ¹zÀÄPÉÆAqÀÄ JqÀ Q«AiÀÄ ºÀwÛgÀ ªÀÄvÀÄÛ JqÀ¨sÀÄdzÀ ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹zÀ£ÀÄ, ¦üAiÀiÁð¢AiÀÄ eÉÆvÉAiÀÄ°èzÀÝ ZÀAzÀæPÁAvÀ FvÀ£ÀÄ ¸ÀzÀj dUÀ¼ÀªÀ£ÀÄß PÀuÁÚgÉ £ÉÆÃr ©r¸À®Ä §AzÁUÀ DvÀ¤UÉ ¸ÀzÀj ªÀÄÆgÀÄ d£À DgÉÆævÀgÀÄ ZÀAzÁå dUÀ¼À ©r¸À®Ä §AzÀgÉ ¤£ÀUÀÆ ¸À»vÀ fêÀAvÀ ©ÃqÀĪÀÅ¢¯Áè CAvÀ E§âjUÉ PÉƯÉAiÀÄ ¨ÉzÀjPÉ ºÁQgÀÄvÁÛgÉ, CµÀÖgÀ°è ¦üAiÀiÁð¢AiÀÄ UɼÉAiÀÄ£ÁzÀ UÉÆÃ¥Á® vÀAzÉ ±ÀgÀt¥Áà ºÀ½îSÉÃqÉ EvÀ£ÀÄ vÀ£Àß ªÉÆÃmÁgÀ ¸ÉÊPÀ¯ï ªÉÄÃ¯É ©ÃzÀgÀ¢AzÀ ¨sÁ°ÌUÉ ºÉÆÃUÀĪÁUÀ ¦üAiÀiÁð¢UÉ £ÉÆÃr ºÀwÛgÀ §gÀĪÁUÀ ¸ÀzÀj DgÉÆævÀgÀÄ C°èAzÀ PÁgÀ ¸ÀªÉÄÃvÀ Nr ºÉÆÃVgÀÄvÁÛgÉ, £ÀAvÀgÀ ZÀAzÀæPÁAvÀ EvÀ£ÀÄ 108 vÀÄvÀÄð ªÁºÀ£ÀPÉÌ PÀgÉ ªÀiÁr G¥ÀZÁgÀ PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛ£É, ºÀ¼É ªÉʵÀªÀÄå¢AzÀ ¸ÀzÀj DgÉÆævÀgÀÄ ¦üAiÀiÁð¢UÉ PÉÆ¯É ªÀiÁqÀĪÀ GzÉñÀ¢AzÀ vÀ£Àß PÁj£À°è »A¨Á°¹PÉÆAqÀÄ §AzÀÄ CPÀæªÀĪÁV vÀqÉzÀÄ, CªÁZÀå ±À§ÝUÀ½AzÀ ¨ÉÊzÀÄ, PÀ©âtzÀ ¥ÉÊ¥À¢AzÀ ºÉÆqÉzÀÄ ¨sÁj gÀPÀÛ ªÀÄvÀÄÛ UÀÄ¥ÀÛUÁAiÀÄ ¥Àr¹, fêÀzÀ ¨ÉÃzÀjPÉ ºÁQgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥Éưøï oÁuÉ UÀÄ£Éß £ÀA. 109/2017, PÀ®A. 32, 34 PÉ.E PÁAiÉÄÝ :-
¢£ÁAPÀ 30-06-2017 gÀAzÀÄ DgÉÆæ ¸ÀAvÉÆõÀ vÀAzÉ ºÀj±ÀÑAzÀæ ¨sÁAUÉ ¸Á: PÉÆÃlUÁå¼À ªÁr EvÀ£ÀÄ ¸ÀgÀPÁgÀ¢AzÀ AiÀiÁªÀÅzÉà jÃwAiÀÄ ¥ÀgÀªÁ£ÀV E®èzÉ CA¨É¸ÁAVé PÁæ¸ï ºÀvÀÛj EgÀĪÀ zsÀ£À±ÁAw zsÁ¨ÁzÀ ªÀÄÄAzÉ 650 JªÀÄ.J¯ï £À 28 ©ÃAiÀÄgï ¨Ál°UÀ¼ÁzÀ (QAUï ¦üñÀgï ¸ÁÖçAUï, QAUï ¦ü±ÀgÀ ¦æëÄAiÀĪÀiï, lÆå¨ÁUÀð, £ÁPï Omï) C.Q 3465/-£ÉÃzÀªÀÅUÀ¼À£ÀÄß ªÀiÁgÁl ªÀiÁqÀ®Ä ªÀÄvÀÄÛ ¸ÁUÁtÂPÉ ªÀiÁqÀ®Ä ElÄÖPÉÆAqÀÄ ¤AwgÀĪÁUÀ «±Àé£ÁxÀ ¦.J¸ï.L ¨sÁ°Ì UÁæ«ÄÃt ¥Éưøï oÁuÉ gÀªÀgÀÄ RavÀ ªÀiÁ»w ªÉÄÃgÉUÉ zÁ½ ªÀiÁr DgÉÆævÀgÀ «gÀÄzÀÝ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

Kalaburagi District Press Note

:: ಪತ್ರಿಕಾ ಪ್ರಕಟಣೆ ::
ಪೊಲೀಸ್ ಸಬ್-ಇನ್ಸಪೆಕ್ಟರ್ (ಸಿವಿಲ್) ಮತ್ತು ಪೊಲೀಸ್ ಸಬ್-ಇನ್ಸಪೆಕ್ಟರ್ (ರಾಜ್ಯ ಗುಪ್ತವಾರ್ತೆ) (ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಸಂಬಂಧವಾಗಿ ಅರ್ಜಿಗಳನ್ನು ಆನಲೈನ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕ: 28-06-2017 ರಂದು ಸಂಜೆ 6-00 ಗಂಟೆಯ ವರೆಗೆ ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29-06-2017 ರಂದು ನಿಗದಿಪಡಿಸಲಾಗಿದ್ದು, ಸಾರ್ವಜನಿಕರ ಮನವಿಗಳ ಆಧಾರದ ಮೇಲೆ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿರುವ ಹಿನ್ನಲೆಯಲ್ಲಿ ಆನಲೈನ ಮುಖಾಂತರ ದಿನಾಂಕ: 28-06-2017 ರಿಂದ 06-07-2017 ರ ವರೆಗೆ ಮತ್ತು ಅರ್ಜಿ ಶುಲ್ಕವನ್ನು ದಿನಾಂಕ: 29-06-2017 ರಿಂದ 07-07-2017 ರವರೆಗೆ ವಿಸ್ತರಿಸಲಾಗಿದೆ.

                                                                                                                        ಸಹಿ/-
                                                                                                            ಪೊಲೀಸ್ ಅಧೀಕ್ಷಕರು,
                                                                                                                             ಕಲಬುರಗಿ. 

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:30/06/2017 ರಂದು ರಾತ್ರಿ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಮೌಲಾಲಿ ಕಟ್ಟಾದ ಹತ್ತರಿ ಒಬ್ಬ ವ್ಯಕ್ತಿ ದೈವ ಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ  ಸಂಜೀವಕುಮಾರ  ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಖದಿರ ಚೌಕದ ಹತ್ತಿರ ಹೋಗಿ ಮೌಲಾಲಿ ಕಟ್ಟದ ಹತ್ತರ ಇರುವ ಹೊಟೆಲ್ ಹಿಂದಗಡೆಯಲ್ಲಿ  ನಿಂತು ನೋಡಲು ಬೀದಿ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಅಬ್ದುಲ್ ರವುಫ್ ತಂದೆ ಅಬ್ದುಲ್ ಗನಿ ಸಾ: ಮೌಲಾಲಿ ಕಟ್ಟಾ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್ ಪೆನ್, 1 ಮಟಕಾ ಬರೆದ ಚೀಟಿ, ನಗದು ಹಣ 1070/-ರೂಗಳು ಮತ್ತು ಕೃತ್ಯ ಬಳಸಿದ ಒಂದು ಮೊಬೈಲ್ ಅಂ.ಕಿ:500/- ನೇದ್ದವುಗಳು ದೊರಕಿದ್ದು. ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ: 30/06/2017 ರಂದು ಮಧ್ಯಾಹ್ನ ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗೋಳಾ.ಬಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ,  ಗೋಳಾ.ಬಿ ಗ್ರಾಮಕ್ಕೆ ಬಾತ್ಮಿ ಬಂದ ಸ್ಥಳವಾದ ಸರ್ಕಾರಿ ಶಾಲೆ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ರಾಜಕುಮಾರ @ ರಾಜು ತಂದೆ ಬಾಬು ರಾಠೋಡ, ಸಾ||ಗೋಳಾ ಬಿ ತಾಂಡಾ ಅಂತಾ ತಿಳಿಸಿದ್ದು ಸದರಿಯವನಿಗೆ  ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ   1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 550/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ 30/06/2017 ರಂದು ಮುಂಜಾನೆ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟ್ರರ್ ನಲ್ಲಿ ಜೇವರ್ಗಿ ಕ್ರಾಸ್ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಶಾಹಾಬದ ನಗರ ಠಾಣೆ ಹಾಗು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಜೇವರ್ಗಿ ಕ್ರಾಸ್ ಹತ್ತಿರ ಹೋದಾಗ ಹೊನಗುಂಟಾ ರಸ್ತೆ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ಬರುತಿದ್ದು ಅದರ ಚಾಲಕ ಪೊಲೀಸ್ ಜೀಪ್ ನೋಡಿ  ಟ್ರಾಕ್ಟರ್ ನಿಲ್ಲಿಸಿ ಓಡಿ ಹೋದಾಗ  ಅದರ ನಂಬರ್ ಕೆ ಎ 33 ಟಿ 7695-7696 ಇದ್ದು ಅ ಕಿ 2,00,000 ಅದರಲ್ಲಿ ಮರಳು ತುಂಬಿದ್ದು ಅಂ.ಕಿ . 1000/- ಪಂಚರ ಸಮಕ್ಷಮ  ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿ ಟ್ರಾಕ್ಟರ್ ಚಾಲಕ ಮತ್ತು ಮಾಲಿಕ ಸೇರಿ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಮರಳು ಕಳ್ಳತನದಿಂದ ಸಾಗಿಸುತ್ತಿದ್ದವರ ಮೇಲೆ   ಕಾನೂನು ಕ್ರಮ  ಕೈಗೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶರಣಮ್ಮ ಗಂಡ ದೇವಿಂದ್ರ ಉದ್ದನವರ ಸಾ||ಲಾಡಚಿಂಚೋಳಿ ಇವರು ದಿನಾಂಕ:30/06/2017. ನನ್ನ ಗಂಡನು ಈಗ ಸುಮಾರು 15 ವರ್ಷಗಳ ಹಿಂದೆ ಮೃತಪಟ್ಟಿದ್ದು ಈಗ ಸದ್ಯ ನಾನು ಮತ್ತು ನನ್ನ ರಂದು ಬೆಳಿಗ್ಗೆ ನನಗೆ ಒಬ್ಬಳು ಮಗಳು ಮಾತ್ರ ಇದ್ದು ಅವಳ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿರುತ್ತಾಳೆ ತಾಯಿಯಾದ ಸೋನುಬಾಯಿ ಇಬ್ಬರು ಒಟ್ಟಿಗೆ ವಾಸವಾಗಿದ್ದೇವೆ. ಈಗ ಸುಮಾರು 7-8 ದಿವಸಗಳ ಹಿಂದೆ ನಮ್ಮ ಅತ್ತಿಗೆಯಾದ ಗುಂಡಮ್ಮ ಇವಳು ನಮ್ಮ ಮನೆಯಲ್ಲಿರುವ ದಿನಬಳಕೆಯ ಬಾಂಡ್ಯಾಗಳು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ನಮ್ಮೊಂದಿಗೆ ಬಾಯಿ ತಕರಾರು ಮಾಡಿದ್ದು ದಿನಾಂಕ:29/06/2017 ರಂದು ಮುಂಜಾನೆ ನಾನು ಮತ್ತು ನನ್ನ ತಾಯಿಯಾದ ಸೋನುಬಾಯಿ ಇಬ್ಬರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಿರುವಾಗ ನಮ್ಮ ಅತ್ತಿಗೆಯ ಸಂಬಂಧಿಕನಾದ ನಮ್ಮೂರಿನ ಅಶೋಕ ತಂದೆ ಮಲ್ಲಪ್ಪ ಉದ್ದನವರ ಅತ್ತಿಗೆಯಾದ ಗುಂಡಮ್ಮ ಗಂಡ ಸಿದ್ದಪ್ಪ ಉದ್ದನವರ ಅವಳ ಮಗನಾದ ಕಾಶಿನಾಥ ತಂದೆ ಸಿದ್ದಪ್ಪ ಉದ್ದನವರ ಮತ್ತು ಅಶೋಕನ ತಾಯಿಯಾದ ಶಾಂತಬಾಯಿ ಗಂಡ ಮಲ್ಲಪ್ಪ ಉದ್ದನವರ ರವರುಗಳು ಕೂಡಿಕೊಂಡು ಬಂದು ಗುಂಡಮ್ಮಳು ನನಗೆ ಏ ಸೂಳಿ ನಿಮ್ಮ ಮನೆಯಲ್ಲಿರುವ ಬಾಂಡ್ಯಾಗಳು ನಮ್ಮವು ಅವಾ ನಮಗೆ ವಾಪಸ್ಸು ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು ಆಗ ನಾನು ಮತ್ತು ನನ್ನ ತಾಯಿ ನಿಮ್ಮ ಬಾಂಡ್ಯಾಗಳು ನಮ್ಮ ಮನೆಯಲ್ಲಿ ಏಕೆ ಇರುತ್ತವೆಂದು ಹೇಳುತ್ತಿರುವಾಗ ಅಶೋಕನು ತನ್ನಲ್ಲಿದ್ದ ಚಾಕು ತಗೆದು ನನಗೆ ಚುಚ್ಚುತ್ತಿರುವಾಗ ನಾನು ನನ್ನ ಎರಡು ಕೈಗಳು ಅಡ್ಡ ಹಿಡಿದ್ದರಿಂದ ಸದರಿ ಚಾಕು ನನ್ನ ಎರಡು ಅಂಗೈಗಳಿಗೆ ಚುಚ್ಚಿದ್ದರಿಂದ ಭಾರಿ ರಕ್ತಗಾಯಗಳು ಆಗಿರುತ್ತವೆ. ಗುಂಡಮ್ಮ ಮತ್ತು ಶಾಂತಬಾಯಿ ಇವರುಗಳು ಬಡಿಗೆಯಿಂದ ನನ್ನ ತಾಯಿಯ ಬಲಗೈಗೆ ಹೊಡೆದಿದ್ದರಿಂದ ರಕ್ತಗಾಯ ವಾಗಿರುತ್ತದೆ. ಮತ್ತು ಬಡಿಗೆಯಿಂದ ಅವಳ ತೊಡೆಗೆ ಗುಂಡಿಚೆಪ್ಪಿಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದೆ ಕಾಶಿನಾತನು ಸಹ ಬಡಿಗೆಯಿಂದ ನನ್ನ ಹಣೆಯ ಮೇಲ್ಭಾಗ ಬಲಗಡೆ ತೆಲೆಗೆ ಹೊಡೆದ್ದಿದ್ದರಿಂದ ರಕ್ತಗಾಯವಾಗಿದೆ. ಮತ್ತು ಕಾಶಿನಾಥನು ಹಾಗೂ ಅಶೋಕ ಇಬ್ಬರು ಸೇರಿ ನನ್ನ ತಾಯಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ ಹಾಗೂ ಹೊಟ್ಟೆ ಕೇಳಭಾಗಗಕ್ಕೆ ವದ್ದಿದ್ದರಿಂದ ಒಳಪೆಟ್ಟು ಆಗಿದೆ. ಅಷ್ಟರಲ್ಲಿಯೆ ಅಲ್ಲಯೇ ಇದ್ದ ನಮ್ಮ ಒಣಿಯವರಾದ ಸರುಬಾಯಿ ಗಂಡ ಬಾಬು ಶಿಲ್ಡ, ಲಕ್ಷ್ಮೀಬಾಯಿ ಗಂಡ ಶಾಮರಾಯ ಕೋರೆ ಮತ್ತು ಸಿದ್ದಪ್ಪ ತಂದೆ ಶಾಮರಾಯ ಕೋರೆ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ನಾಲ್ಕು ಜನರು ನನಗೆ ಹಾಗೂ ನನ್ನ ತಾಯಿಗೆ ಇವತ್ತು ನೀವು ಉಳಿದ್ದಿದ್ದಿರಿ ಮುಂದೆ ಒಂದಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :
ಸೇಡಂ ಠಾಣೆ  : ಶ್ರೀ. ರಾಜು ತಂದೆ ಹಲಗಪ್ಪ ಕೊಡೆಕಲ್, ಸಾ:ಲಕ್ಷ್ಮೀಪುರ ವಾಡಿ, ತಾ:ಚಿತ್ತಾಪೂರ ರವರು  ದಿನಾಂಕ:30-06-2017 ರಂದು ನಮ್ಮ ಅಳಿಯನಾದ ಶ್ರೀ. ಲಕ್ಷ್ಮಣ ತಂದೆ ಗಿಡ್ಡಪ್ಪ ಭಾಗೋಡಿ ಈತನ ಮದುವೆಯು ಕರನಕೋಟದಲ್ಲಿ ಇದ್ದುದ್ದರಿಂದ ನಾನು ಸಂಗಡ ನಮ್ಮ ಸಂಭಂದಿಕರು ಹಾಗೂ 50 ರಿಂದ 60 ಜನರು ಲಾರಿ ನಂ-KA26-4305 ನೇದ್ದನ್ನು ಬಾಡಿಗೆ ಮಾಡಿಕೊಂಡು ನಮ್ಮೂರ ಲಕ್ಷ್ಮೀಪೂರದಿಂದ ಕರನಕೋಟಗೆ ಹೊರಟಾಗ ಸೇಡಂದಲ್ಲಿ ಚಿಂಚೊಳಿ ರೋಡಿನ .ಪಿ.ಎಮ್.ಸಿ ಮುಂದುಗಡೆ ಚಿಂಚೋಳಿ ಕಡೆಯಿಂದ ಲಾರಿ ನಂ-MH12LT-0584 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಲಾರಿ ಬಲಗಡೆಯ ಹಿಂದಿನ ಟೈರಗೆ ಒಮ್ಮೆಲೆ ಡಿಕ್ಕಿ ಹೊಡೆದು ಅಪಘಾತಪಡಿಸಿದನು ಆಗ ಲಾರಿಯಲ್ಲಿ ಹಿಂದುಗಡೆ ಕುಳಿತ 1] ಹಣಮಂತ ತಂದೆ ಗಿಡ್ಡಪ್ಪ ಭಾಗೋಡಿ ಸಾ:ಲಕ್ಷ್ಮೀಪುರ ಈತನ ಹಣೆಗೆ ತಲೆಗೆ ಬಡಿದು ಬುರುಡೆ ಒಡೆದು ಭಾರಿ ರಕ್ತಗಾಯವಾಗಿ ಲಾರಿಯಲ್ಲಿಯೇ ಮೃತಪಟ್ಟಿದ್ದು  2] ಭೋಜಪ್ಪ ತಂದೆ ಭೀಮಯ್ಯ ಕರನಕೋಟ ಈತನಿಗೆ ಬಲಗೈ ಮೊಳಕೈಗೆ ರಕ್ತಗಾಯವಾಯಿತು, 3] ನಾಗೇಶ ತಂದೆ ಭೀಮಯ್ಯ ಕುನ್ನೂರ ಈತನಿಗೆ ಬಲಗೈ ಮುಂಗೈಗೆ ಬೆರಳುಗಳಿಗೆ ರಕ್ತಗಾಯಗಳಾಯಿತು. 4] ಮಹೇಶ ತಂದೆ ದೇವಿಂದ್ರಪ್ಪ ಅಚ್ಚೇಲಿ ಈತನಿಗೆ ಬಲಗೈ ಮೊಳಕೈಗೆ ಗುಪ್ತ ಪೆಟ್ಟಾಯಿತು. 5] ಅವಿನಾಶ ತಂದೆ ಶರಣಪ್ಪ ಜೇವರ್ಗಿ ಈತನಿಗೆ ಬಲಗೈ ಮೊಳಕೈಗೆ ರಕ್ತಗಾಯವಾಯಿತು, ನನಗೆ ಯಾವುದೇ ಗಾಯಗಳಾಗಿರುವದಿಲ್ಲ. ಡಿಕ್ಕಿ ಪಡೆಯಿಸಿದ ಲಾರಿ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಸಚಿನ ತಂದೆ ಸುರೇಶ ಸಾ:ಪಂಡರಪುರ ಅಂತ ತಿಳಿಸಿದನು. ಗಾಯಾಳು ಜನರಿಗೆ ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.