Police Bhavan Kalaburagi

Police Bhavan Kalaburagi

Wednesday, June 28, 2017

BIDAR DISTRICT DAILY CRIME UPDATE 28-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-06-2017

ªÀÄ£ÁßJSÉýîî ¥Éưøï oÁuÉ UÀÄ£Éß £ÀA. 116/2017, PÀ®A. 279, 337, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 27-06-2017 gÀAzÀÄ ¦üAiÀiÁ𢠧¸ÀªÀgÁd vÀAzÉ £ÀgÀ¸À¥Áà »¥ÀàgÀV ªÀAiÀÄ: 39 ªÀµÀð, eÁw: PÀ§â°UÁ, ¸Á: UÁA¢ü£ÀUÀgÀ vÁ¼ÀªÀÄqÀV gÀªÀgÀÄ vÀªÀÄä ºÉÆîzÀ°è ©vÀÛ£ÉAiÀÄ PÉ®¸À ªÀÄÄV¹PÉÆAqÀÄ vÀªÀÄä ºÉÆ®¢AzÀ ªÀÄ£ÉUÉ §gÀÄwÛgÀĪÁUÀ gÁ.ºÉ £ÀA. 9 gÉÆÃqÀ zÁl®Ä ¤AwgÀĪÁUÀ ºÀĪÀÄ£Á¨ÁzÀ PÀqɬÄAzÀ EArPÁ PÁgÀ £ÀA. JªÀiï.JZï-01/JªÀiï.J-6119 £ÉÃzÀgÀ ZÁ®PÀ£ÀzÀ DgÉÆæAiÀÄÄ vÀ£Àß EArPÁ PÁgÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AAzÀ £ÀqɬĹPÉÆAqÀÄ §AzÀÄ vÁ¼ÀªÀÄqÀV UÁæªÀÄzÀ PÀqɬÄAzÀ §gÀÄwÛgÀĪÀ ªÉÆmÁgÀ ¸ÉÊPÀ® £ÀA. PÉJ-38/AiÀÄÄ-0003 £ÉÃzÀPÉÌ rQÌ ºÉÆÃqÉzÀ ¥ÀæAiÀÄÄPÀÛ ªÉÆÃmÁgÀ ¸ÉÊPÀ® ZÁ®PÀ£ÀÄ ªÀÄvÀÄÛ ªÉÆÃmÁgÀ ¸ÉÊPÀ® ZÁ®PÀ£À ªÀÄÄAzÉ PÀĽvÀ MAzÀÄ ºÉtÄÚ ªÀÄUÀÄ CAzÁdÄ 4 ªÀµÀð E§âgÀÄ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À ªÉÄÃ¯É ©zÀÝ ¥ÀæAiÀÄÄPÀÛ ºÉtÄÚ ªÀÄUÀÄ EªÀ¼À JqÀ UÀ®èPÉÌ PÀmÁÖzÀ gÀPÀÛUÁAiÀÄ, ºÀuÉUÉ gÀPÀÛUÁAiÀÄ, C®èzÉ vÀ¯ÉAiÀÄ »A§¢AiÀÄ §®¨sÁUÀPÉÌ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É, ªÉÆÃmÁgÀ ¸ÉÊPÀ® ZÁ®PÀ£À ¨Á¬ÄUÉ ¨sÁj gÀPÀÛUÁAiÀĪÁV PɼÀvÀÄnUÉ PÀmÁÖzÀ gÀPÀÛUÁAiÀÄ ªÀÄÆV¤AzÀ ªÀÄvÀÄÛ ¨Á¬ÄAzÀ gÀPÀÛ ¸ÁæªÀªÁUÀÄwÛzÀÄÝ, §®PÁ® ªÉƼÀPÁ® PɼÀUÉ gÀPÀÛUÁAiÀÄ, JqÀUÁ® ªÉƼÀPÁ® PɼÀUÉ ¨sÁj UÀÄ¥ÀÛUÁAiÀÄ ªÀÄvÀÄÛ PÉÊ PÁ®ÄUÀ½UÉ vÀgÀÄazÀ gÀPÀÛUÁAiÀÄUÀ¼ÁVzÀÄÝ EgÀÄvÀÛzÉ, C®èzÉ EArPÁ PÁgÀ£À°èzÀÝ M§â ºÉtÄÚ ªÀÄUÀ½UÉ UÀ®èPÉÌ gÀPÀÛUÁAiÀĪÁVzÀÄÝ ªÀÄvÀÄÛ vÀÄnUÉ UÁAiÀĪÁVzÀÄÝ EgÀÄvÀÛzÉ, DgÉÆæAiÀÄÄ vÀ£Àß ªÁºÀ£ÀªÀ£ÀÄß C°èAiÉÄà ©lÄÖ Nr ºÉÆÃVzÀÄÝ, vÀPÀët ¦üAiÀiÁð¢AiÀÄÄ 108 CA§Ä¯É£ÀìUÉ PÀgÉ ªÀiÁr E§âgÀÄ UÁAiÀiÁ¼ÀÄUÀ¼À£ÀÄß aQvÉì PÀÄjvÀÄ D¸ÀàvÉæUÉ PÀ¼ÀÄ»¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ  ಗುನ್ನೆ ನಂ. 169/2017, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-06-2017 ರಂದು ಫಿರ್ಯಾದಿ ಪ್ರದೀಪ ತಂದೆ ಪ್ರಭು ಜಾಧವ ವಯ: 20 ವರ್ಷ, ಜಾತಿ: ಲಂಬಾಣಿ, ಸಾ: ಹಾಲಹಳ್ಳಿ (ಕೆ) ತಾಂಡಾ, ತಾ: ಭಾಲ್ಕಿ ರವರ ತಾಂಡೆಯ ಮೋತಿರಾಮ ತಂದೆ ಶಂಕರ @ ಸಕ್ರು ಜಾಧವ ಈತನಿಗೆ ಆರಾಮ ಇಲ್ಲದ ಕಾರಣ ಆತನಿಗೆ ಚಿಕಿತ್ಸೆ ಕುರಿತು ಮೋಟಾರ್ ಸೈಕಲ ನಂ. ಕೆಎ-38/ಕೆ-5470 ನೇದರ ಫಿರ್ಯಾದಿ, ಮೋತಿರಾಮ ಮತ್ತು ತಾಂಡೆಯ ಸೀತಾರಾಮ ತಂದೆ ಮೋತಿರಾಮ ವಯ: 55 ವರ್ಷ ಕೂಡಿಕೊಂಡು ಬೀದರ ಹುಮನಾಬಾದ ರೋಡ ರಸ್ತೆಯ ಹಾಲಹಳ್ಳಿ(ಕೆ) ಶಿವಾರದ ಸಂಗಮೇಶ್ವರ ಕೋಳ್ಳದ ಕಮಾನ ಹತ್ತಿರ ಬೀದರ ಬಸ್ಸಿಗಾಗಿ ಕಾಯುತ್ತಾ ನಿಂತ್ತಿರುವಾಗ ಹುಮನಾಬಾದ ಕಡೆಯಿಂದ ಒಂದು ಬೀಳಿ ಬಣ್ಣದ ಕಾರನ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯು ಕುಳಿತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ವಾಹನದ ಮುಂದ್ದೆ ಕುಳಿತ ಫಿರ್ಯಾದಿಯ ಬಲಕಾಲು ಮೋಳಕಾಲ ಕೇಳಗೆ ಮೂಳೆ ಮುರಿದು ಭಾರಿ ಸ್ವರೂಪದ ರಕ್ತಗಾಯ, ಹಣೆಯ ಮೇಲೆ ಗುಪ್ತಗಾಯ, ಎಡಮೊಳ ಕಾಲಿನ ಮೇಲೆ ತರಚಿದ  ಗಾಯವಾಗಿರುತ್ತದೆ, ಮಧ್ಯದಲ್ಲಿ ಕುಳಿತ ಮೋತಿರಾಮ ಈತನಿಗೆ ಬಲಗಾಲು ಮಂಡಿಯ ಮೇಲೆ ರಕ್ತಗಾಯ ಮತ್ತು ದೆಹದ ಇನ್ನಿತರ ಭಾಗದಲ್ಲಿ ಗುಪ್ತಗಾಯ, ಹಿಂದೆ ಕುಳಿತ ಸೀತಾರಾಮ ತಂದೆ ಮೋತಿರಾಮ ಜಾಧವ ವಯ: 55 ವರ್ಷ ಈತನಿಗೆ ಬಲಗಾಲು ಮೋಳಕಾಲು ಮೂಳೆ ಮುರಿದಿದ್ದು ಮತ್ತು ತಲೆಯ ಹಿಂದೆ ಗುಪ್ತಗಾಯ ಹಾಗೂ ದೇಹದ ಇನ್ನಿತರ ಭಾಗದಲ್ಲಿ ಗುಪ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ನೊಡಿ ತಾಂಡೆಯ ನಾಗಶೇಟ್ಟಿ ತಂದೆ ಗೋಪು ಜಾಧವ ಹಾಗೂ ಇನ್ನಿತರು ನೋಡಿ ಗಾಯಗೊಂಡವರಿಗೆ ಚಿಕಿತ್ಸೆ ಕುರಿತು 108 ಅಂಬ್ಯುಲೆನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಸೀತಾರಾಮ ಈತನಿಗೆ ಚಿಕಿತ್ಸೆ ಫಲಕಾರಿಯಾಗದೆ ಸರಕಾರಿ ಆಸ್ಪತ್ರೆ ಬೀದರನಲ್ಲಿ ಮೃತಪಟ್ಟಿರುತ್ತಾನೆ, ಫಿರ್ಯಾದಿಯು ಹೆಚ್ಚಿನ ಚಿಕಿತ್ಸೆಗಾಗಿ ಗುದಗೆ ಆಸ್ಪತ್ರೆ ಬೀದರಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 90/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 11-04-2017 ರಂದು ಫಿರ್ಯಾದಿ ಶಿವಾಜಿ ಗುರುಲಿಂಗಪ್ಪಾ ಕುಂಬಾರ, ವಯ: 45 ವರ್ಷ, ಜಾತಿ: ಕುಂಬಾರ, ಸಾ: ಬಸವಕಲ್ಯಾಣ ರವರ ಮಗ ರತನ 17 ವರ್ಷ ಇತನು ತನ್ನ ಗೆಳೆಯನೊಂದಿಗೆ ಮೊಟಾರ್ ಸೈಕಲ ಹಿಂದೆ ಕುಳಿತು ಬಸವಕಲ್ಯಾಣದಿಂದ ತಹಸಿಲ ಕಛೇರಿ ಕಡೆ ಹೋಗುತ್ತಿರುವಾಗ ತ್ರಿಪುರಾಂತ ಎಸ.ಬಿ.ಐ ಬ್ಯಾಂಕ ಎದುರು ಮುಖ್ಯ ರಸ್ತೆಯ ಮೇಲೆ ಆರೋಪಿ ವಿಠ್ಠಲ ತಂದೆ ವಿಜಯಕುಮಾರ  ಜಾಧವ ವಯ: 25 ವರ್ಷ, ಸಾ: ತ್ರಿಪುರಾಂತ ಇತನು ತನ್ನ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಸ್ಕಿಡ ಮಾಡಿರುತ್ತಾನೆ, ಅದರಿಂದ ರತನ ಇತನ ತಲೆಗೆ ಭಾರಿ ಗುಪ್ತಗಾಯವಾಗಿ ಮಾನಸಿಕ ಅಸ್ವಸ್ಥನಾಗಿರುತ್ತಾನೆ ಮತ್ತು ಸರಿಯಾಗಿ ಮಾತನಾಡುತ್ತಿರುವದಿಲ್ಲ, ಆತನಿಗೆ ಉಮರ್ಗಾದ ಉಪಾಸೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ದಿನಾಂಕ 09-05-2017 ರಂದು ಮನೆಗೆ ಬಂದಿದ್ದು, ನಂತರ ರತನ ಇತನು ಪೂರ್ತಿ ಗುಣಮುಖನಾಗದೆ ಮೇಲಿಂದ ಮೇಲೆ ಅಸ್ವಸ್ಥನಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲದರಿಂದ ದಿನಾಂಕ 21-05-2017 ರಂದು ಸೋಲಾಪೂರದ ವಳಸಂಗಕರ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ನಂತರ ಸೋಲಾಪೂರದ ವಳಸಂಗಕರ ಆಸ್ಪತ್ರೆಯಿಂದ ದಿನಾಂಕ 22-06-2017 ರಂದು ಬಿಡುಗಡೆ ಹೊಂದಿ ಮನೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 101/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-06-2017 ರಂದು ಫಿರ್ಯಾದಿ ಅಮ್ರತ ತಂದೆ ಮಲ್ಲಪ್ಪಾ ಚೌಲೇನೋರ ಸಾ: ಮುಸ್ತರಿ ರವರು ಚಿಟಗುಪ್ಪಾ ಪಟ್ಟಣಕ್ಕೆ ಕಿರಾಣಿ ಸಾಮಾನು ತರುವ ಸಲುವಾಗಿ ಬರಲು ತಮ್ಮೂರ ಬಸ್ ನಿಲ್ದಾಣದ ಹತ್ತಿರ ಬಂದಾಗ ಅಲ್ಲಿ ಒಂದು ಅಪ್ಪಿ ಪ್ಯಾಗೋ ಆಟೋ ನಂ. ಕೆಎ-32/ಸಿ-0386 ನೇದು ನಿಂತಿದ್ದು ಅದರಲ್ಲಿ ಜನರು ಕುಳಿತಿದ್ದು ಫಿರ್ಯಾದಿಯು ಸಹ ಅದರಲ್ಲಿ ಕುಳಿತಿದ್ದು, ನಂತರ ಆಟೋ ಚಾಲಕನಾದ ಆರೋಪಿ ವಿಲಾಸ  ತಂದೆ ಮಾರುತಿ ಎಲ್ಲಮಡಗಿ ವಯ: 22 ವರ್ಷ, ಸಾ: ಮುಸ್ತರಿ ಇತನು ಆಟೋ ಚಾಲು ಮಾಡಿಕೊಂಡು ಮುಸ್ತರಿ ಗ್ರಾಮದಿಂದ ಚಿಟಗುಪ್ಪಾ ಪಟ್ಟಣಕ್ಕೆ ಚಲಾಯಿಸಿಕೊಂಡು ಬರುವಾಗ ಮುಸ್ತರಿ-ಚಿಟಗುಪ್ಪಾ ರೋಡ ಮೋಹನ ಲಂಗಾರೆ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ ರೋಡಿನ ಮೇಲೆ ತನ್ನ ಆಟೋವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿದರಿಂದ ಆಟೋ ಹಿಡಿತ ತಪ್ಪಿ ಒಮ್ಮೇಲೆ ರೋಡಿನ ಮೇಲೆ ಪಲ್ಟಿ ಮಾಡಿ ಆಟೋ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಆಟೋ ಪಲ್ಟಿಯಾದ ಪರಿಣಾಮ ಆಟೋದಲ್ಲಿ ಕುಳಿತ ಫಿರ್ಯಾದಿಯ ಎಡರೊಂಡಿಗೆ ಗುಪ್ತಗಾಯ ಮತ್ತು ಎಡ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ಸದರಿ ಆಟೋದಲ್ಲಿ ಕುಳಿತ ಜನರನ್ನು ನೋಡಲು ಗುರು ತಂದೆ ಸುಭಾಷ ಮೋಗಿ ರವರ ಎಡಗೈಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಮತ್ತು ಎಡ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ, ಸಿದ್ದಮ್ಮಾ ಗಂಡ ಕಾಶಿನಾಥ ಕೊಂಡ್ಯಾಳ ರವರ ತಲೆಗೆ, ಎದೆಗೆ ಗುಪ್ತಗಾಯ ಮತ್ತು ಎಡ ಮೊಳಕೈಗೆ ರಕ್ತಗಾಯವಾಗಿರುತ್ತದೆ, ಕವಿತಾ ಞಡ ಬಸಪ್ಪಾ ಹೈಬತ್ತಿ ರವರ ತಲೆಗೆ, ಬೆನ್ನಿಗೆ ಗುಪ್ತಗಾಯ ಮತ್ತು ಕೆಳ ತುಟಿಗೆ ರಕ್ತಗಾಯವಾಗಿರುತ್ತದೆ, ಶ್ರೀಕಾಂತ ತಂದೆ ದೇವಿಂದ್ರ ಗವಾರಿ ರವರ ಎಡಗಡೆ ಕಣ್ಣಿನ ಕೆಳಗೆ, ಬಾಯಿಗೆ, ಬಲಗಡೆ ಎದೆಗೆ, ಎಡಗಡೆ ಬೆರಳುಗಳಿಗೆ, ಎಡಗಾಲ ಮತ್ತು ಬಲಗಾಲ ತೊಡೆಗೆ, ಎಡಗಡೆ ಕಿವಿಗೆ ಮತ್ತು ಕಿವಿಯ ಹಿಂದೆ ಹಾಗೂ ಮುಂದೆ ಮತ್ತು ಎಡಗಡೆ ಭುಜಕ್ಕೆ, ಬಲಗಡೆ ಮೊಳಕಾಲಿಗೆ ರಕ್ತಗಾಯಗಳು ಆಗಿರುತ್ತವೆ, ಸಿದ್ದಪ್ಪಾ ತಂದೆ ಸಿದ್ರಾಮಪ್ಪಾ ಮರಪಳ್ಳಿ ರವರ ಎಡಗಡೆ ಭುಜಕ್ಕೆ, ಬೆನ್ನಿಗೆ ಮತ್ತು ಕುತ್ತಿಗೆಯ ಮೇಲೆ ಹತ್ತಿ ಗುಪ್ತಗಾಯಗಳು ಆಗಿರುತ್ತವೆ ಮತ್ತು ಸತೀಷ ತಂದೆ ಬಾಬು ಪಟ್ಟಣಕರ್ ಸಾ: ಚಿಟಗುಪ್ಪಾ ಅವರಿಗೆ ಎಡಗಡೆ ತಲೆಗೆ ರಕ್ತಗಾಯವಾಗಿರುತ್ತದೆ ಮತ್ತು ಮಸ್ತಾನ ಸಾಬ ತಂದೆ ಮಹೇಬೂಬ ಸಾಬ ಕೋರಬನೋರ ಸಾ: ಹಸರಗುಂಡಗಿ ಅವರಿಗೆ ಎಡಗಡೆ ಎದೆಗೆ, ಎಡಗಡೆ ರೊಂಡಿಗೆ ಗುಪ್ತಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡ ಎಲ್ಲರೂ 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 151/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 27-06-2017 ರಂದು ಫಿರ್ಯಾದಿ ಸುಭಾಷ ತಂದೆ ಮಾರುತಿ ಮೇತ್ರೆ ಸಾ: ಮರೂರ ರವರು ಮತ್ತು ಶಿವಕುಮಾರ ತಂದೆ ಮಾರುತಿ ಸಾಗರ ಸಾ: ಮರೂರ ಇವರಿಬ್ಬರು ಕೂಡಿ ತಮ್ಮ ಮೋಟಾರ ಸೈಕಲ ಮೇಲೆ ಭಾಲ್ಕಿಗೆ ಬಂದು ಕೆಲಸ ಮುಗಿಸಿಕೊಂಡು ಭಾಲ್ಕಿ ಹುಮನಾಬಾದ ರೋಡಿನಿಂದ ಮರಳಿ ಗ್ರಾಮಕ್ಕೆ ಹೋಗುವಾಗ ಮರೂರ ಕ್ರಾಸ ಹತ್ತಿರ ಹೋದಾಗ ಎದುರಿನಿಂದ ಮರೂರ ಗ್ರಾಮದ ದಯಾನಂದ ತಂದೆ ಭಿಮಣ್ಣಾ ಮೇತ್ರೆ ಇವನು ರೋಡಿನ ಬದಿಯಿಂದ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಒಂದು ಮೋಟಾರ ಸೈಕಲ ನಂ. ಕೆಎ-39/ಕೆ-5038 ನೇರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ದಯಾನಂದ ಮೇತ್ರೆ ಇವನಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಘಟನೆಯಲ್ಲಿ ದಯಾನಂದನಿಗೆ ಎಡಗಾಲ ಮೋಲಕಾಲಗೆ ಮತ್ತು ಹಿಮ್ಮಡಿಗೆ ಹತ್ತಿ ರಕ್ತ ಮತ್ತು ಗುಪ್ತಗಾಯ ಆಗಿರುವುದರಿಂದ ಕೂಡಲೆ ಅಂಬುಲೇನ್ಸಗೆ ಕರೆಯಿಸಿ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ, ಚಿಕಿತ್ಸೆ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಕ್ಕೆ ಕಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉýîî ¥Éưøï oÁuÉ UÀÄ£Éß £ÀA. 115/2017, PÀ®A. 87 PÉ.¦ PÁAiÉÄÝ :-
¢£ÁAPÀ 27-06-2017 gÀAzÀÄ «ÄãÀPÉÃgÁ ²ªÁgÀzÀ UÀ««ÃgÀ¨sÀzÉæñÀégÀ zÉêÁ¸ÁÜ£ÀzÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è gÉÆÃr£À ªÉÄÃ¯É PÉ®ªÀÅ d£ÀgÀÄ ºÀt ºÀaÑ ¥Àt vÉÆlÄÖ CAzÀgï ¨ÁºÀgï JA§ £À¹©£À E¹àÃmï dÆeÁl DqÀÄwÛgÀĪÀ §UÉÎ gÀ«PÀĪÀiÁgÀ ¦.J¸ï.L ªÀÄ£ÁßJSÉÃ½î ¥ÉÆð¸ï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ oÁuÉAiÀÄ ¹§âA¢AiÀĪÀgÉÆqÀ£É E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ «ÄãÀPÉÃgÁ UÁæªÀÄzÀ ²æà UÀ« «ÃgÀ¨sÀzÉæñÀégÀ zÉêÁ¸ÁÜ£ÀzÀ ºÀwÛgÀ ªÀÄgÉAiÀiÁV £ÉÆÃqÀ®Ä UÁæªÀÄzÀ UÀ««ÃgÀ¨sÀzÉæñÀégÀ zÉêÁ¸ÁÜ£ÀzÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è gÉÆÃr£À ªÉÄÃ¯É DgÉÆævÀgÁzÀ 1) gÁdPÀĪÀiÁgÀ vÀAzÉ «±Àé£ÁxÀ ©gÁzÀgï ¸Á: ©ÃzÀgÀ, 2) PÀÄvÉÆââݣï vÀAzÉ G¸Áä£ï «ÄAiÀiÁå ªÀAiÀÄ: 38 ªÀµÀð, ¸Á: alUÀÄ¥Áà, 3) zÀ¸ÀÛVgï vÀAzÉ AiÀiÁPÀÄ¨ï «ÄAiÀiÁå ªÀAiÀÄ: 32 ªÀµÀð, ¸Á: ºÀA¢PÉÃgÁ, 4) UÀÄAqÀ¥Áà vÀAzÉ AiÀÄ®è¥Áà AiÀiÁzÀªï ªÀAiÀÄ: 28 ªÀµÀð, ¸Á: ºÀĪÀÄ£Á¨ÁzÀ, 5) DPÁ±À vÀAzÉ ¸ÀĨsÁµÀ ªÀAiÀÄ: 27 ªÀµÀð, ¸Á: zsÀ£ÀÆßgÁ (PÉ), 6) «£ÉÆÃzÀ ©gÁzÀgï ¸Á: zsÀ£ÀÆßgÀ (PÉ), 7) ªÀĸÁÛ£À ¸ÁB alUÀÄ¥Áà, 8) ªÀÄ®Äè G¥ÁgÀ ¸Á: alUÀÄ¥Àà ºÁUÀÆ 9) £ÁUÉñÀ ¸Á: alUÀÄ¥Áà EªÀgÉ®ègÀÆ ºÀt ºÀaÑ ¥Àt vÉÆlÄÖ CAzÀgï ¨ÁºÀgï JA§ £À¹©£À E¹àÃmï dÆeÁl DqÀÄwÛzÀÝ §UÉÎ RavÀ ¥Àr¹PÉÆAqÀÄ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ zÁ½ £ÀqɹzÁUÀ DgÉÆæ £ÀA. 6, 7, 8 & 9 £Á®ÄÌ d£À Nr ºÉÆÃVgÀÄvÁÛgÉ, £ÀAvÀgÀ CªÀjAzÀ 1,36,970/- gÀÆ¥Á¬Ä £ÀUÀzÀÄ ºÀt ªÀÄvÀÄÛ dÆeÁlPÁÌV G¥ÀAiÉÆÃV¹zÀ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀjUÉ zÀ¸ÀÛVj ªÀiÁrPÉÆAqÀÄ, CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 152/2017, PÀ®A. 420 L¦¹ eÉÆvÉ 78(3) PÉ.¦ PÁAiÉÄÝ :-
ದಿನಾಂಕ 27-06-2017 ರಂದು ಭಾಲ್ಕಿಯ ಶಿವಾಜಿ ಚೌಕ ಹತ್ತಿರ ಒಬ್ಬನು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ದತ್ತಾತ್ರಿ ಎಎಸ್ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಭಾಲ್ಕಿಯ ರೇಲ್ವೆ ಹಳಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಶಿವಾಜಿ ಚೌಕದ ಪಕ್ಕದಲ್ಲಿ ಆರೋಪಿ ಅನೀಲ ತಂದೆ ಶರಣಪ್ಪಾ ಸಂಪಂಗೆ ವಯ: 35 ವರ್ಷ, ಜಾತಿ: ವಡ್ಡರ, ಸಾ: ಜನತಾ ಕಾಲೋನಿ ಭಾಲ್ಕಿ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ 1) ನಗದು ಹಣ 2150/- ರೂ., 2) ಒಂದು ಮಟಕಾ ಚೀಟಿ, 3) ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದು ಕೊಡುತ್ತಿರುವದಾಗಿ ಒಪ್ಪಿಕೊಂಡಿದ್ದು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:27/06/2017 ರಂದು ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಫ್ಲೊರಾ ಶಾಲೆ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ  ಮೇರೆಗೆ ಶ್ರೀ ಎ.ಪೌಲ್‌ ಎಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಡಿಸೆಂಟ್‌ ಫಂಕ್ಷನ್‌ ಹಾಲ್‌ ಮುಂದೆ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಟಿ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ಪಂಚರನ್ನು ತೊರಿಸಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಮಕ್ತುಂಸಾಬ ತಂದೆ ಮದರಸಾಬ ಮುಲ್ಲಾ ಸಾ:ಖಣಿ ಏರಿಯಾ ಜಿಲನಾಬಾದ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, 2 ಮಟಕಾ ಬರೆದ ಚೀಟಿ, ನಗದು ಹಣ 900/-ರೂಗಳು ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಜಯ ತಂದೆ  ಮಲ್ಲಪ್ಪಾ  ಸಾ; ಮಂಗಲ ಪೇಟ  ಮಥೆಡ್ ಚರ್ಚ ಹತ್ತಿರ ಬೀದರ ರವರು ರಮಜಾನ ಹಬ್ಬದ ಪ್ರಯುಕ್ತ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾ ದರ್ಶನಕ್ಕೆಂದು ನಾನು ಮತ್ತು ನನ್ನ ಗೆಳೆಯರಾದ  2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿ 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್ 4) ಮಹಮ್ಮದ ನಯಿಮ ತಂದೆ ಖಯ್ಯೂಮ 5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್ 6) ಸ್ಟಾರವೆಲ್ಲ ತಂದೆ ಡೇವಿಡ 7) ಶೇಖರ @ ಮಹಮ್ಮದ ಖಾಜಾ 8) ಶಹಬಾಜ ತಂದೆ ಅಬ್ದುಲ ಶುಕುರ 9) ಸುಲ್ತಾನ ತಂದೆ ಹೈದರ 10) ಆರೀಫ ತಂದೆ ಜಬ್ಬಾರ ಮತ್ತು 11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಸಾ;ಎಲ್ಲರೂ ಅಬ್ದುಲ ಫೈಜಲ ದರ್ಗಾ ಹತ್ತಿರ ಹೈದ್ರಾಬಾದ ರೋಡ ಬೀದರ ಎಲ್ಲರೂ ಕೂಡಿಕೊಂಡು ಮಹಮ್ಮ ಇಮ್ತಿಯಾಜ ಇತನ ಟಾಟಾ ಎ.ಸಿ.ಇ. ವಾಹನ ಸಂ. ಕೆ.ಎ.32-ಬಿ8838 ನೆದ್ದರಲ್ಲಿ  ದಿನಾಂಕ. 26-6-2017 ರಂದು ಬೀದರದಿಂದ ಕಲಬುರಗಿಗೆ ಬಂದಿದ್ದು , ರಾತ್ರಿ ದರ್ಗಾದಲ್ಲಿ ಹಾಲ್ಟ ಮಾಡಿ ದಿನಾಂಕ. 27-6-2017 ರಂದು ಮುಂಜಾನೆ ದರ್ಗಾ ದರ್ಶನ ಮಾಡಿಕೊಂಡು 8-00 ಎ.ಎಂ.ಕ್ಕೆ. ದರ್ಗಾದಿಂದ ನಾವು ತೆಗೆದುಕೊಂಡು ಬಂದ ಸದರಿ ಟಾಟಾ ಎ.ಸಿ.ಇ. ವಾಹನದಲ್ಲಿ ಬೀದರಕಡೆಗೆಬರುತಿದ್ದೇವು ಸದರಿ ವಾಹನವನ್ನು  ಮಹಮ್ಮದ ಇಮ್ತಿಯಾಜ ನಡೆಯಿಸುತತ್ತಿದ್ದು ಅವನ ಪಕ್ಕದಲ್ಲಿ ಕ್ಯಾಬಿನದಲ್ಲಿ  ಮಹಮ್ಮದ ನಯೀಮ ಹಾಗೂ ಸುಲ್ತಾನ ಕುಳಿತಿದ್ದು ಉಳಿದ  8 ಜನರು  ಹಿಂದುಗಡೆ ಕುಳತಿದ್ದೇವು , ಹುಮನಾಬಾದರೋಡಿನ ಅವರಾಧ (ಬಿ) ಗ್ರಾಮದ ಸಮೀಪ ಹೋಗುತಿದ್ದಾಗ ನಮ್ಮ ಚಾಲಕನಿಗೆ ವಾಹನ ಸಾವಕಾಶ ನಡೆಯಿಸು ಅಂತಾ ಹೇಳಿದರು ಕೂಡಾ  ಕೇಳದೆ ತನ್ನ ವಾಹನವನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು  ಹೋಗಿ ಅವರಾಧ (ಬಿ) ಗ್ರಾಮದ ಬ್ರೀಜ ಹತ್ತಿರ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದ ಒಬ್ಬ ವ್ಯಕ್ತಿಗೆ ಜೋರಾಗಿ ಡಿಕ್ಕಿ ಹೊಡೆದು ಮುಂದೆ ರೋಡಿ ಪಕ್ಕದಲ್ಲಿರುವ ಗಿಡಕ್ಕೆ ಜೊರಾಗಿ ಡಿಕ್ಕಿ ಹೊಡೆದೆನು. ಇದರಿಂದ ನನಗೆ ಎದೆಯ ಬಲಭಾಗದಲ್ಲಿ ಗುಪ್ತ ಪೆಟ್ಟು , ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ.ಮತ್ತು 2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿಜ ಇತನಿಗೆ  ಎರಡು ಮೊಳಕಾಲ ಮೇಲೆ ಗುಪ್ತ ಪೆಟ್ಟು, ಮೈಮೇಲೆ ಅಲ್ಲಿ ಒಳಪೆಟ್ಟಾಗಿರುತ್ತದೆ. 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್  ಬಲಹಣೆಗೆ ರಕ್ತಗಾಯ , ಊಗಿನಿಂದ ರಕ್ತಸ್ರಾವ , ಟೊಂಕಕ್ಕೆ ಗುಪ್ತಪೆಟ್ಟಾಗಿರುತ್ತದೆ.5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್  ಇತನಿಗೆ ಎದೆಗೆ ಗುಪ್ತ ಪೆಟ್ಟ, ಬಲಪಕ್ಕೆಗೆ ಗುಪ್ತಪೆಟ್ಟು , ಚಿನ್ನಕ್ಕೆ ಗುಪ್ತ ಪೆಟ್ಟಾಗಿ ತರಚಿದ ರಕ್ತ ಗಾಯವಾಗಿರುತ್ತದೆ ,6) ಸ್ಟಾರವೆಲ್ಲ ತಂದೆ ಡೇವಿಡ ಇತನಿಗೆ  ತಲೆಗೆ ಗುಪ್ತಗಾಯ, 7) ಶೇಖರ @ ಮಹಮ್ಮದ ಖಾಜಾ ಇತನಿಗೆ ಗಟಬಾಯಿಗೆ ರಕ್ತಗಾಯ , ತಲೆಗೆ ಭಾರಿ ಪೆಟ್ಟಾಗಿ ರಕ್ತಗಾಯ , ಬಾಯಿಂದ ರಕ್ತಸ್ರಾವಾಗಿರುತ್ತದೆ ಬಲಗಣ್ಣಿಗೆ ಪೆಟ್ಟಾಗಿರುತ್ತದೆ.  8) ಶಹಬಾಜ ತಂದೆ ಅಬ್ದುಲ ಶುಕುರ  ಎಡಮೊಗಲಗಿ ಗುಪ್ತಪೆಟ್ಟಾಗಿರುತ್ತದೆ  10) ಆರೀಫ ತಂದೆ ಜಬ್ಬಾರ  ಮುಖಕ್ಕೆ ಭಾರಿ ಪೆಟ್ಟಾಗಿ ಬಾಯಿಯಿಂದ ರಕ್ತಸ್ರಾವವಾಗಿರುತ್ತದೆ  ಹಾಗೂ ವಾಹನದ ಕ್ಯಾಬಿನದಲ್ಲಿ ಕುಳಿತಿದ್ದ 4) ಮಹಮ್ಮದ ನಯಿಮ ತಂದೆ ಖಯ್ಯೂಮ  ಇತನಿಗೆ  ಎಡಮೊಳಕಾಲಕೆಳಗೆ ರಕ್ತಗಾಯ , ಬಗಾಲತೊಡೆಗೆ ಗುಪ್ತಪೆಟ್ಟಾಗಿರುತ್ತದೆ. ಮತ್ತು  9) ಸುಲ್ತಾನ ತಂದೆ ಹೈದರ  ಇತನಿಗೆ ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯ , ಎಡಗಣ್ಣಿನ  ಹತ್ತಿರ ರಕ್ತಗಾಯ , ಹಾಗೂ  ವಾಹನ ಚಾಲಕನಿಗೆ  11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಇತನಿಗೆ ಎಡಗಣ್ಣಿನ ಹತ್ತಿರ , ತಲೆ ಮೇಲೆ ತರಚಿದ ರಕ್ತಗಾಯ ,ಎಡಗಾಲು ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಹಾಗೂ  ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದ ವ್ಯಕ್ತಿ ಹೆಸರು ಕೇಳಿ ಗೊತ್ತಾದ ಕಲ್ಯಾಣಿ @ ಕಲ್ಯಾಣರಾವ ತಂದೆ ಶಿವಪ್ಪಾ ನಾಕಮನ ಸಾ;ಬಬಲಾದ ಇತನಿಗೆ ಎಡಗಣ್ಣಿ ಮೇಲೆ ರಕ್ತಗಾಯ, ಹಾಗೂ ತಲೆಗೆ ಬಾರಿ ಪೆಟ್ಟಾಗಿರುತ್ತದೆ. , ಹೊಟ್ಟೆಯ ಮೇಲೆ ತರಚಿದ ರಕ್ತಗಾಯ ವಾಗಿ ಮಾತನಾಡುತಿರಲಿಲ್ಲಾ ಅಷ್ಟರಲ್ಲಿ 108 ಅಂಬುಲೆನ್ಸ ಬಂದಿದ್ದು ಎಲ್ಲರನ್ನು ಅಂಬುಲೆನ್ಸದಲ್ಲಿ ಕೂಡಿಕೊಂಡು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಬಂದು ತೊರಿಸಿದಾಗ ಸದರಿ ಕಲ್ಯಾಣಿ @ ಕಲ್ಯಾಣರಾವ ನಾಕಮನ ಮೃತ ಪಟ್ಟಿರುವದಾಗಿ ವೈದ್ಯರು ತಿಳಿಸಿದರು ಉಳಿದವರು ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಕೆಲವು ಜನರು ಎ.ಎಸ್.ಎಂ. ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ: 26-06-17 ರಂದು 1] ದೇವಿಂದ್ರಪ್ಪ ತಂದೆ ಶರಣಪ್ಪ ಹಂಚನಾಳ  2] ದತ್ತು ತಂದೆ ದೇವಿಂದ್ರಪ್ಪ ಹಂಚನಾಳ  3] ಸಿದ್ದು ತಂದೆ ಪೀರಪ್ಪ ಹಂಚನಾಳ, 4] ಜಗನ್ನಾಥ ತಂದೆ ದೇವಿಂದ್ರಪ್ಪ ಹಂಚನಾಳ ಎಲ್ಲರೂ ಸಾ|| ಬಿಬ್ಬಳ್ಳಿ, ತಾ||ಸೇಡಂ ರವರು ಮನೆಯ ಮುಂದೆ ಬಿಬ್ಬಳ್ಳಿ ಗ್ರಾಮದಲ್ಲಿ ಮರಗಮ್ಮ ಗುಡಿಯ ಕಟ್ಟುವ ಸಲುವಾಗಿ ಬುನಾದಿಯನ್ನು ಹಾಕುತ್ತಿದ್ದು, ಸದರಿ ಬುನಾದಿ ಮಣ್ಣು ರೋಡಿನ ಮೇಲೆ ಹಾಕಿದ್ದರು.  ಸದರಿ ರಸ್ತೆಯ ಮೇಲಿನ ಮಣ್ಣಿನ ವಿಷಯದಲ್ಲಿ ಶ್ರೀ ರಾಯಪ್ಪ ತಂದೆ ಶಂಕ್ರಪ್ಪ ದೊಡ್ಡಮನಿ ಸಾ|| ಬಿಬ್ಬಳ್ಳಿ, ತಾ|| ಸೇಡಂ ಹಾಗು ಆರೋಪಿತರ ಮಧ್ಯೆ ಜಗಳವಾಗಿ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ  ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.