Police Bhavan Kalaburagi

Police Bhavan Kalaburagi

Sunday, January 31, 2016

Yadgir District Reported Crimes



Yadgir District Reported Crimes

©üÃ. UÀÄr ¥Éưøï oÁuÉ UÀÄ£Éß £ÀA: 13/2016 PÀ®A 379 L¦¹ :- ಮಾನ್ಯ ಎಸ್.ಪಿ ಸಾಹೇಬರು ಯಾದಗಿರ  ರವರ ಕಾರ್ಯಾಲಯದಿಂದ ಕಲಬುರುಗಿ ಜಿಲ್ಲೆಯ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 20/2016 ನೇದ್ದು ಹದ್ದಿಯ ಆಧಾರದ ಮೇಲಿಂದ ವರ್ಗಾವಣೆಯಾಗಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 12/01/2016 ರಂದು 5-15 ಪಿ.ಎಮ್ ಕ್ಕೆ  ಶ್ರೀ  ವಾಯ್.ಟಿ.ಲಿಂಗಣ್ಣಾ ತಂದೆ ತಿಮ್ಮಣ್ಣಾ ರವರು ಠಾಣೆಗೆ ಹಾಜರಾಗಿ ಅರ್ಜಿ ಹಾಜರ ಪಡಿಸಿದ್ದರ ಸಾರಂಶವೆನೆಂದರೆ  ನಿನ್ನೆ ದಿನಾಂಕ:11/01/2016 ರಂದು ಸಾಯಂಕಾಲ 6 ಗಂಠೆಯ ಸುಮಾರಿಗೆ ನಾನು ನಮ್ಮ ಪೆಟ್ರೊಲ್ ಬಂಕನಿಂದ ಜಮಾ ಆದ ಒಟ್ಟು 30,000/- ರೂಪಾಯಿಗಳನ್ನು ತೆಗದುಕೊಂಡು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದು ಸಮಯದಲ್ಲಿ ನನ್ನ ಹತ್ತಿರ ಒಟ್ಟು 1,30,000/- ಇದ್ದವು. ರಾತ್ರಿ 7:30 ಗಂಟೆಯ ಸುಮಾರಿಗೆ ನನಗೆ ಪರಿಚಯದವರಾದ ಅಂಬಾದಾಸ ಎನ್ನುವವರು ನನ್ನ ಹತ್ತಿರ ಬಂದು ನನಗೆ 30,000/- ರೂಪಾಯಿ ಕೈಗಡ ಕೇಳಿದ್ದು ಆಗ ನಾನು ವ್ಯಕ್ತಿಗೆ ನನ್ನ ಹತ್ತಿರ ಇದ್ದ ಹಣದಲ್ಲಿ 30,000/-ರೂಪಾಯಿಗಳನ್ನು ಕೊಟ್ಟಿದ್ದು  ರಾತ್ರಿ 8 ಗಂಟೆಯ ಸುಮಾರಿಗೆ ಬಿ.ಗುಡಿಗೆ ಹೋಗುವ ಸಲುವಾಗಿ ಕಲಬುರಗಿ ಬೆಂಗಳೂರ ಬಸ್ಸಿಗೆ ಹತ್ತಿದೆನು. ನಾನು ಹತ್ತುವ ಸಮಯದಲ್ಲಿ ನನ್ನ ಹತ್ತಿರ  ಇದ್ದ 1 ಲಕ್ಷ ರೂಪಾಯಿ ಹಣ ನನ್ನ ಪ್ಯಾಂಟಿನ ಜೇಬಿನಲ್ಲಿದ್ದವು. ನಂತರ ರಾತ್ರಿ 9:30 ಗಂಟೆಯ ಸುಮಾರಿಗೆ ನಾನು ಬಿ. ಗುಡಿಯಲ್ಲಿ ಬಸ್ ಇಳಿದ ನಂತರ ನನ್ನ ಜೇಬಿನಲ್ಲಿದ್ದ ಹಣ ನೋಡಲು ಇದ್ದಿರುವದಿಲ್ಲ. ಬಸ್ ಇಳಿಯುವ ಸಮಯದಲ್ಲಿ ಯಾರೋ ಕಳ್ಳರು ನನ್ನ ಪ್ಯಾಂಟಿನ ಜೇಬನ್ನು ಕತ್ತರಿಸಿ 1 ಲಕ್ಷ ರುಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೆಕು ಅಂತಾ ಕೊಟ್ಟ ಫಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಅಶೋಕ ನಗರ ಠಾಣಾ ಗುನ್ನೆ ನಂ 20/2016 ಕಲಂ 379 ಐಪಿಸಿ ದಾಖಲಾಗಿದ್ದು .EgÀÄvÀÛzÉ.ºÀ¢ÝAiÀÄ DzsÁgÀzÀ ªÉÄðAzÀ ©üÃ.UÀÄr oÁuÉUÉ ªÀUÁðªÀuÉAiÀiÁV §A¢zÀÄÝ oÁuÉ UÀÄ£Éß £ÀA 13/2016 PÀ®A 379 L¦¹ £ÉÃzÀÝgÀrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉƼÀî¯ÁVzÉ CAvÀ ªÀiÁ£ÀågÀªÀgÀ°è ²ÃWÀæ ªÀgÀ¢ ¸À°è¸À¯ÁVzÉ.
ºÀÄt¸ÀV ¥Éưøï oÁuÉ UÀÄ£Éß £ÀA: 04/2016 41(r), 102 ¹Dg惡 & 379  L¦¹ :- ¢£ÁAPÀ: 30/01/2016 gÀAzÀÄ ¥ÀæPÀgÀtzÀ ¦AiÀiÁ𢠸ÀAUÀqÀ ¦¹-290, ¦¹-288 gÀªÀgÉÆA¢UÉ ºÀ½î ªÀ¸Àw ªÀÄÄV¹PÉÆAqÀÄ ªÀÄgÀ½ oÁuÉUÉ §gÀĪÁUÀ ºÀÄt¸ÀV D±ÀæAiÀÄ PÁ¯ÉÆä  ºÀwÛgÀ MAzÀÄ ªÉÆÃmÁgï ¸ÉÊPÀ® ªÉÄêÉÄ E§âgÀÄ ªÀåQÛUÀ¼ÀÄ ¥ÉưøÀ fÃ¥À£ÀÄß £ÉÆÃr ªÀÄÄR ªÀÄgÉ ªÀiÁZÀÄvÁÛ ªÉÆÃmÁgï ¸ÉÊPÀ® vÁ½PÉÆÃn gÉÆÃqÀ£ÀÄß ©lÄÖ PÀ£ÀPÀzÁ¸À ªÀÈvÀÛzÀ PÀqÉUÉ ºÉÆgÀ½¹PÉÆAqÀÄ ºÉÆgÀmÁUÀ ¦AiÀiÁð¢UÉ PÀ¼ÀĪÁzÀ ªÉÆÃmÁgï ¸ÉÊPÀ® EgÀħºÀÄzÉAzÀÄ §®ªÁzÀ ¸ÀA±ÀAiÀÄ §AzÀÄ ¨É£ÀÄß ºÀwÛ »rzÀÄ «ZÁj¸À®Ä, DgÉÆævÀgÀÄ ªÉÆÃmÁgï ¸ÉÊPÀ® §UÉÎ AiÀiÁªÀÅzÉà ¸ÀªÀÄ¥ÀPÀðªÁzÀ zÁR¯ÉAiÀÄ£ÀÄß ºÁdgÀ¥Àr¹zÉ EzÀÄÝzÀPÉÌ PÀ¼ÀĪÁzÀ ªÉÆmÁgï ¸ÉÊPÀ¯ï EgÀ§ºÀÄzÉAzÀÄ ¦AiÀiÁð¢ E§âgÀÆ ¥ÀAZÀjUÉ §gÀªÀiÁrPÉÆAqÀÄ DgÉÆæüvÀgÀÄ ºÁdgÀ¥Àr¹zÀ ªÉÆÃmÁgï ¸ÉÊPÀ®£ÀÄß d¦Û ¥ÀAZÀ£ÁªÉÄ ªÀÄÆ®PÀ ªÀ±À¥Àr¹PÉÆAqÀÄ ªÀÄgÀ½ oÁuÉUÉ §AzÀÄ ¸ÀgÀPÁj vÀ¥Éð ¦AiÀiÁð¢AiÀiÁV PÀæªÀÄ dgÀÄV¹zÀÄÝ EgÀÄvÀÛzÉ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 27/2016 PÀ®A: 354J(1)(ii),323 504 506 ¸ÀA 34 L¦¹ ¸ÀAUÀqÀ PÀ®A:12 ¥ÉƸÉÆÌà DPÀÖ 2012 :- ದಿನಾಂಕ:30/01/2016 ರಂದು ಪಿರ್ಯಾಧಿದಾರಳು ಕಂಪ್ಯೂಟರ ಕಲಿಯಲು ಹೋಗಿ ಮರಳಿ  ªÀÄzÁåºÀß 12.00 ಗಂಡೆಯ ಸುಮಾರಿಗೆ ತಿಮ್ಮಾಪೂರ ಬಸ್ ನಿಲ್ದಾಣದಿಂದ್ದ ಇಳಿದು ಮನಗೆ ಹೋಗುತ್ತಿದ್ದಾ ಗ ಎಸಿಸಿ ಸಿಂಮೇಟ ಅಂಗಡಿ ಹತ್ತಿರ ಹೋಗುತ್ತಿದ್ದಾಗ ಆರೀಫಿತನಂ ಸೋಮಶೇಖರ ಇತನು ಪಿರ್ಯಾಧಿಗೆ ಎ ಬಾರಳೇ ಎಂದು ಕರೆದನು ಆಗ ದೇವಪ್ಪ ಇತನು ಅವಳ ಕೈಕಾಲು ಕಟ್ಟಿ ಎತ್ತಿಕೋಂಡು ಹೋಗುತ್ತೇನೆ ಅಂತಾ ಹೇದರಿಸಿದನು. ಆಗ ಪಿಐರ್ಆಧಿ ಯ್ಯಾಕೆ ಅಂತಾ ಕೇಳಿದಾಗ ಸೋಮಶೇಖರನು ಕೈಹಿಡು ಮಾನಭಂಗ ಮಾಡಲು ಬಂದನು .ಕಪಾಳಕ್ಕ ಹೊಡೆದನು. ಬಸವರಾಜ ಇತನು ಚುಡಿದಾರ ಹಿಡಿದ್ದು ಜಗ್ಗಾಡಿದನು ಅಂತಾ ವಿವಿರವಿದ್ದ ಪಿರ್ಯಾಧಿ ಅರ್ಜೀ ಸಾರಾಂಶವಿದೆ ಇರುತ್ತದೆ. §
PÉÆÃqÉPÀ®è ¥Éưøï oÁuÉ UÀÄ£Éß £ÀA: 04/2016 PÀ®A:78 (111) PÉ ¦ DPÀÖ & 420 L¦¹ :- ¢£ÁAPÀ:30.01.2016 gÀAzÀÄ 14.30 UÀAmÉUÉ ¦.J¸ï.L gÀªÀgÀÄ vÁªÀÅ ¥ÀÆgÉʹzÀ C¸À® ªÀÄlPÁ d¦Û ¥ÀAZÀ£ÁªÉÄ ªÀÄvÀÄÛ eÁÕ¥À£Á ¥ÀvÀæ ºÁUÀÄ DgÉÆæ ªÀÄvÀÄÛ DgÉÆævÀ¤AzÀ d¦Û ªÀiÁrzÀ ªÀÄÄzÉÝêÀiÁ®£ÀÄß ªÀÄÄA¢£À PÀæªÀÄ dgÀÄV¸ÀĪÀ PÀÄjvÀÄ ºÁdgÀÄ¥Àr¹zÀÄÝ, ¦.J¸ï.L gÀªÀgÀÄ ºÁdgÀÄ¥Àr¹zÀ ¥ÀAZÀ£ÁªÉÄ ªÀÄvÀÄÛ eÁÕ¥À£Á ¥ÀvÀæ ¸ÁgÁA±ÀªÉ£ÉAzÀgÉ,  PÀPÉÌÃgÁ UÁæªÀÄzÀ CA¨ÉÃqÀPÀgÀ ªÀÈvÀÛzÀ ºÀwÛgÀ §£ÀzÉÆrØ PÁæ¸ïzÀ°è ¸ÁªÀðd¤PÀ gÀ¸ÉÛAiÀÄ ªÉÄÃ¯É M§â ªÀåQÛ ¤AvÀÄ vÀ£Àß ¯Á¨sÀPÁÌV 1 gÀÆ UÉ 80/- gÀÆ PÉÆqÀÄvÉÛÃ£É CAvÁ ªÉÆøÀ ªÀiÁr PÀ¯Áåt ªÀÄlPÁ dÆeÁl §gÉzÀÄPÉƼÀÆîwÛzÁÝ£É CAvÁ RavÀ ¨sÁwäà §AzÀ ªÉÄÃgÉUÉ ¥ÀAZÀjUÉ oÁuÉUÉ PÀgɬĹ ¸ÀzÀjAiÀĪÀjUÉ ªÀÄlPÁ dÆeÁlzÀ zÁ½ ªÀiÁqÀĪÀ¢zÉ ¥ÀAZÀ£ÁªÉÄ PÁ®PÉÌ ºÁdjzÀÄÝ zÁ½UÉ ¸ÀºÀPÀj¸À¨ÉÃPÀÄ CAvÁ w½¹ ¥ÀAZÀgÀÄ ªÀÄvÀÄÛ £Á£ÀÄ ºÁUÀÄ ¹§âA¢AiÀĪÀjUÉ fæ£À°è ºÉÆgÀlÄ ¨sÁwäà §AzÀ ¸ÀܼÀPÉÌ ºÉÆÃV ªÀÄlPÁ dÆeÁl £ÀqÉ¢zÀÝ£ÀÄß SÁvÀj¥Àr¹PÉÆAqÀÄ zÁ½ ªÀiÁr ªÀÄlPÁ §gÉzÀÄPÉƼÀÄîwÛzÀÝ ¨Á§Ä¯Á® vÀAzÉ UÉêÀgÀZÀAzï eÉÊ£ï ªÀAiÀÄ:65 G:QgÁt ªÁå¥ÁgÀ, eÁ:eÉÊ£ï ¸Á:zÀÄAzÁqÀ, vÁ:®ÆtÂ, f:eÉÆÃzÀ¥ÀÆgÀ vÁ:gÁdå¸ÁÜ£ï ºÁ:ªÀ: PÀPÉÌÃgÁ vÁ:¸ÀÄgÀ¥ÀÆgÀ, FvÀ¤UÉ »rzÀÄ ¸ÀzÀjAiÀĪÀ£À ªÀ±À¢AzÀ dÆeÁlPÉÌ §¼À¹zÀ 1 ¨Á¯ï ¥Á¬ÄAmï ¥É£ï, 4 ªÀÄlPÁ aÃn, 2470/- gÀÆ £ÀUÀzÀÄ ºÀt £ÉÃzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ¥ÀAZÀ£ÁªÉÄ ªÀiÁqÀĪÀ ªÀÄÆ®PÀ d¦Û ªÀiÁr DgÉÆævÀ£ÁzÀ ¨Á§Ä¯Á® vÀAzÉ UɪÀgÀZÀAzï eÉÊ£ï ªÀAiÀÄ:65 G:QgÁt ªÁå¥ÁgÀ, eÁ:eÉÊ£ï ¸Á:zÀÄAzÁqÀ, vÁ:®ÆtÂ, f:eÉÆÃzÀ¥ÀÆgÀ vÁ:gÁd¸ÁÜ£ï ºÁ:ªÀ: PÀPÉÌÃgÁ vÁ:¸ÀÄgÀ¥ÀÆgÀ, ºÁUÀÄ d¦Û ªÀiÁrzÀ ªÀÄÄzÉݪÀiÁ°£ÉÆA¢UÉ oÁuÉUÉ §AzÀÄ £Á£ÀÄ ¥ÀÆgÉʹzÀ ¥ÀAZÀ£ÁªÉÄ ¤ªÀÄUÉ F eÁÕ¥À£Á ¥ÀvÀæzÉÆA¢UÉ ºÁdgÀÄ¥Àr¹zÀÄÝ F §UÉÎ DgÉÆævÀ£À ªÉÄÃ¯É PÁ£ÀÆ£ÀÄ PÀæªÀÄ PÉÊPÉƼÀÄî®Ä ¸ÀÆa¸À¯ÁVzÉ CAvÁ EzÀÄÝ, ¸ÀzÀgÀ ¥ÀAZÀ£ÁªÉÄ ªÀÄvÀÄÛ eÁÕ¥À£À ¥ÀvÀæzÀ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA:04/2016 PÀ®A:78(111) PÉ.¦ DPïÖ ¸ÀAUÀqÀ 420 L¦¹ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 23/2016 PÀ®A 279.337.338.L¦¹ :- ಮಾನ್ಯರೆ B- ಇಂದು ದಿನಾಂಕ:30/01/2016 ರಂದು ಸಾಯಾಂಕಾಲ 7.30 ಗಂಟೆ ಸುಮಾರಿಗೆ ಪಿರ್ಯಾದಿ ಶ್ರೀ ದೊಡ್ಡ ಮರೆಪ್ಪ ತಂದೆ ಚಂದಪ್ಪ ತಳ್ವಾರ ವಯಾ||50 ಜಾ|| ಕಬ್ಬಲಿಗಾ ಸಾ|| ಮಡ್ನಾಳ ಇವರು ಠಾಣೆಗೆ ಬಂದು ಹೇಳಿಕೆ ಇರ್ಯಾದಿ ನೀಡಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ:30/01/2016 ರಂದು ನಾನು ಮತ್ತು ನಮ್ಮ ಻ಳಿಯನಾದ ಸಿದ್ದಪ್ಪ ತಂದೆ ಸಾಯಿಬಣ್ಣ ತಳ್ವಾರ ಿಬ್ಬರು ಕೂಡಿ ಆತನ ಸೈಕಲ್ ಮೋ. ನಂ. ಕೆಎ-32-ಇಡಿ-2597 ನೇದ್ದರ ಮೇಲೆ ಶಹಾಪೂರ ದಿಂದ ನಮ್ಮ ಕೆಲಸ ಮುಗಿಸಿಕೊಂಡು ಮಡ್ನಾಳ ಕಡೆಗೆ ಹೋಗುತ್ತಿರುವಾಗ ಮೇನ್ ಕೆನಾಲ ದಾಟಿ ನಮ್ಮ ಊರ ಕಡೆಗೆ ಹೋಗುತ್ತಿರುವಾಗ ಸೈ.ಮೋ. ನಂ. ಕೆ-16 ಆರ್-8902 ನೇದ್ದರ ಚಾಲಕನು ತನ್ನ ಸೈಕಲ್ ಮೋಟಾರನ್ನು ಅತೀ ವೇಗೆ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಶಹಾಪೂರ ಶಿರವಾಳ ರಸ್ತೆಯ ಮೆಲೆ ನಮ್ಮ ಹೊಲದ ಹತ್ತಿರ ಒಬ್ಬರಿಗೊಬ್ಬರು ಸೈಡ್ ಕೊಡದೆಮುಖಾಮುಖಿ ಡಿಕ್ಕಿಪಡಿಸಿದ್ದರಿಂದ ನಮ್ಮ ಅಳಿಯ ಸಿದ್ದಪ್ಪನಿಗೆ ತಲೆಗೆ ತೀವೃತರವಾದ ರಕ್ತಗಾಯಾ ಹಾಗೂ ಇನ್ನೊಬ್ಬ ಮೋ.ಸೈ ಚಾಲಕನಿಗೆ ಮುಖಕ್ಕೆ ಮತ್ತು ಕೈಕಾಲಿಗೆ ರಕ್ತಗಾಯಾವಾಗಿದ್ದು ಇಬ್ಬರು ಗಾಯಾಳುಗಳನ್ನು ನಾನು ಮತ್ತು ರಮೇಶ ತಂದೆ ಬಸ್ಸಣ್ಣ ಹಂಚಿನಾಳ, ಕಾಶಪ್ಪ ಹೊನ್ನಪ್ಪ ಹೈಯ್ಯಾಳ್ಕರ, ಮಲ್ಲಿಕಾರ್ಜುನ ತಂದ ಬೀಮರಾಯ ರೊಟ್ನಡಗಿ, ನಾಗಪ್ಪ ತಂದೆ ಬೀಮಪ್ಪ ರೊಟ್ನಡಗಿ, ರಾಮು ತಂದೆ ಮಾನಪ್ಪ ರೊಟ್ನಡಗಿ ಎಲ್ಲರೂ ಕೂಡಿ ಒಂದು ವಾಹನದಲ್ಲಿ ಉಪಚಾರ ಕುರಿತು ಶಹಾಪೂರ ಜಿಜಿಹೆಚ್. ಗೆ ತಂದೆ ಸೇರಿಕೆ ಮಾಡಿರುತ್ತೇವೆ ಎರಡು ಸೈ.ಮೋ. ಚಾಲಕರು ತಮ್ಮ ಮೋಟಾರ ಸೈಕಲಗಳನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಒಬ್ಬರಿಗೊಬ್ಬರು ಸೈಡ್ ಕೊಡದೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಮೋ.ಸೈ. ಗಳ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿ ಹೇಳಿಕೆ ನೀಡಿದ್ದರ ಸಾರಾಂಸದ ಮೇಲಿಂದ ಠಾಣೆಗ ಗುನ್ನೆ ನಂ.23/2016 ಕಲಂ.279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


KALBURAGI DISTRICT REPORTED CRIMES.

ಮುಧೋಳ  ಠಾಣೆ : ದಿನಾಂಕ: 30.01.2016 ರಂದು ಮಧ್ಯಾಹ್ನ 1230 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಫೀರ್ಯಾದಿ ಬಸ್ಸಮ್ಮ ಗಂಡ ಬಿಚ್ಚಪ್ಪಾ ವ: 58 ಜಾ: ಮಾದಿಗ ಸಾ: ಪಾಕಲ ಗ್ರಾಮ ಇವಳು ಕನ್ನಡದಲ್ಲಿ ಬರೆದ ಫೀರ್ಯಾದಿ ಅರ್ಜಿ ಸಾರಂಶವೆನೆಂದರೆ, ನನ್ನ ಗಂಡ ಬಿಚ್ಚಪ್ಪ ತಂದೆ ದೇವಪ್ಪ ವ: 60 ಇದ್ದು, ಪಿಕೆಜಿಬಿ ಬ್ಯಾಂಕ ಯಾನಾಗುಂದಿ ಯಲ್ಲಿ 53 ಸಾವಿರ ರೂಪಾಯಿ ಬೆಳೆ ಸಾಲ ತೆಗೆದುಕೊಂಡಿದ್ದು ಮತ್ತು ನಮ್ಮ ಪಾಕಲ ಊರಿನ ಗುರುನಾಥ ರೆಡ್ಡಿ ಪಾಟೀಲ ಇವರ ಹತ್ತಿರ ಸಾಲವನ್ನು ತೆಗೆದುಕೊಂಡಿರುತ್ತಾರೆ. ಗುರುನಾಥ ರೆಡ್ಡಿ ಇವರು ದಿನನಿತ್ಯಾ ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದರು. ಅಲ್ಲದೆ ಗುರುನಾಥ ರೆಡ್ಡಿ ಇವರು ದಿನಾಂಕ: 28.01.2016 ರಂದು ಬೆಳಗ್ಗೆ 0830 ಗಂಟೆಗೆ ನಮ್ಮ ಮನೆಗೆ ಬಂದು ನನ್ನ ಗಂಡನಾದ ಬಿಚ್ಚಪ್ಪ ಇತನಿಗೆ ಮಾದಿಗ ಸೂಳ್ಯಾ ಮಗನೆ ನನ್ನ ಹತ್ತಿರ ತೆಗೆದುಕೊಂಡಿರುವ ಸಾಲವನ್ನು ನೀಡಿದ್ದರೆ, ನಿನಗೆ ಕೊಲೆ ಮಾಡುತ್ತೇನೆ ಎಂದು ಜಾತಿನಿಂದನೆ ಮತ್ತು ಜೀವದ ಬೇದರಿಕೆ ಹಾಕಿರುತ್ತಾನೆ. ದಿನಾಂಕ: 29-01-2016 ರಂದು ನನ್ನ ಗಂಡ ದಿನ ನಿತ್ಯ ಹೊಲಕ್ಕೆ ಹೊಗುವಂತೆ ಈ ಸದರಿ ದಿನಾಂಕದಂದ್ದು, ಬೆಳಗ್ಗೆ ಹೊಲಕ್ಕೆ ಹೊಗಿರುತ್ತಾನೆ. ಹೊಲದಿಂದ ಬರಲು ತಡವಾದ ಕಾರಣ ನನ್ನ ಮಗನಾದ ತಿಪ್ಪಣ್ಣ ತಂದೆ ಬಿಚ್ಚಪ್ಪ ಇತನು ನಿನ್ನೆ ಮುಂಜಾನೆ 1040 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ನನ್ನ ಗಂಡ ವಿಷ ಸೇವಿಸಿ ನೇಲಕ್ಕೆ ಬಿದಿದ್ದು ಕಂಡು ಬಂದು ನನ್ನ ಮಗನು ಓಡಿ ಹೋಗಿ ನನ್ನ ಗಂಡನಿಗೆ ಉಪಚಾರ ಕುರಿತು ಮುಧೋಳ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ತೋರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ತರಲಾಯಿತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 29-01-2016 ರಂದು 1030 ಗಂಟೆಗೆ ನನ್ನ ಗಂಡನು ಮೃತ ಪಟ್ಟಿದ್ದು, ಇದ್ದಕ್ಕೆ ಮೂಲ ಕಾರಣ ಗುರುನಾಥ ರೆಡ್ಡಿ ಯವರು ಜಾತಿನಿಂದನೆ ಹಾಗು ಮಾನಸಿಕ ಕಿರುಕುಳ ನೀಡಿದ್ದರಿಂದ ನನ್ನ ಗಂಡ ವಿಷ ಸೇವಿಸಿ ಸಾವನ್ನಪ್ಪಿರುತ್ತಾನೆ. ಆದ ಕಾರಣ ಇವರ ಮೇಲೆ ಕಾನೂನಿನ  ಕ್ರಮ ಕೈಕೊಂಡು ನಮಗೆ ನ್ಯಾಯ ದೋರಕಿಸಿಕೊಡಬೇಕು ಅಂತಾ ಫೀರ್ಯಾದಿ ಅರ್ಜಿ ಕೊಟ್ಟಿದ್ದನ್ನು ಲಕ್ಷ್ಮಿಕಾಂತ ಎ.ಎಸ್.ಐ ಮುದೋಳ ಠಾಣೆ ರವರು ಸರಕಾರಿ ಆಸ್ಪತ್ರೆ ಕಲಬರಗಿ ರವರಲ್ಲಿ ಪಡೆದುಕೊಂಡು ಪಿಸಿ 340 ಅಂಬಾರಾಯ ಇವರ ಮುಖಾಂತರ ಠಾಣೆಗೆ ಕಳುಹಿಸಿದ್ದು, ಸದರಿ ಪಿಸಿ ರವರು ಇಂದು 02:30 ಗಂಟೆಗೆ ಕಲಬುರಗಿ ಆಸ್ಪತ್ರೆಯಿಂದ ಸದರಿ ಫಿರ್ಯಾದಿ ಅರ್ಜಿಯನ್ನು ಠಾಣೆಗೆ ತಂದು ಹಾಜರ ಪಡಿಸಿದ್ದರ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮುಧೋಳ  ಠಾಣೆ : ದಿನಾಂಕ: 30.01.2016 ರಂದು ಸಾಯಂಕಾಲ 1600 ಗಂಟೆಗೆ ಫೀರ್ಯಾದಿ ಶ್ರಿಮತಿ ವೆಂಕಟಮ್ಮ ಗಂಡ ವೆಂಕಟಪ್ಪ ಸಿವಾಪ್ಪೋಳ ಸಾ: ಬುರುಗಪಲ್ಲಿ ತಾ: ಸೇಡಂ. ಇವಳು ಠಾಣೆಗೆ ಹಾಜರಾಗಿ ಹೇಳಿಕೆ ಫೀರ್ಯಾದಿ ಕೊಟ್ಟ ಸಾರಂಶವೆನೆಂದರೆ, ನನಗೆ ಇಬ್ಬರು ಗಂಡಸು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳು ಇರುತ್ತಾಳೆ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರ ಹೆಸರಿನಿಂದ ಒಂದುವರೆ ಎಕರೆ ಹೊಲವಿದ್ದು ಈ ಹೊಲದ ಮೇಲೆ ಇಗ 5-6 ವರ್ಷಗಳ ಹಿಂದೆ ಪಿ.ಕೆ.ಜೇ.ಬಿ ಬ್ಯಾಂಕ ಯಾನಾಗುಂದಿ ಶಾಖೆಯಲ್ಲಿ 15000/- ರೂ ಸಾಲ ಮಾಡಿದ್ದು ಮಳೆ ಸರಿಯಾಗಿ ಆಗದೆ ಬೇಳೆ ಆಗದಿದ್ದರಿಂದ ಇದುವರೆಗೆ ಬ್ಯಾಂಕಿನ ಸಾಲಾ ತಿರಿಸಿರುವದಿಲ್ಲಾ ಸಾಲಾ ಹಾಗು ಬಡ್ಡಿ ಹಾಗೆ ಇರುತ್ತದೆ  ನನ್ನ ಮಗಳು ಕವೀತಾ 8 ವರ್ಷ ಇವಳಿಗೆ ಇಗ 6 ತಿಂಗಳ ಹಿಂದೆ ಮೈಯಲ್ಲಿ ಆರಾಮ ಇಲ್ಲದ್ದರಿಂದ ಇವಳಿಗೆ ಹೈದ್ರಾಬಾದನಲ್ಲಿ ದವಖಾನೆಗೆ ತೊರಿಸಿದ್ದು ಇವಳ ದವಖಾನೆಖರ್ಚು ಸುಮಾರು 2 ಲಕ್ಷ ರೂ ಆಗಿದ್ದು ಈ 2 ಲಕ್ಷ ರೂ ಯನ್ನು ನಮ್ಮ ಅಣ್ಣನಾದ ಮೊಗಲಪ್ಪಾ ತಂದೆ ಕಾಶಪ್ಪಾ ಗುಂಡನೋಳ ಸಾ|| ಮೊಗಲಮಡಕಾ ಇವರ ಹತ್ತಿರ ತಂದು ದವಖಾನೆಯ ಬಿಲ್ ಕಟ್ಟಿದ್ದು  ಇರುತ್ತದೆ.ನನ್ನ ಗಂಡನು ಒಕ್ಕಲುತನ ಹಾಗು ಕೂಲಿ ಕೆಲಸ ಮಾಡಿಕೊಂಡು ಊರಲ್ಲಿ ಇರುತಿದ್ದು ಇಗ 2-3 ತಿಂಗಳಿಂದ ನನ್ನ ಗಂಡನು ನಮಗೆ ಬಾಕಿ ಜಾಸ್ತಿಯಾಗಿದೆ ನಾವು ಸಾಲ ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡು ದಿನಾಲು ಚಿಂತೆ ಮಾಡುತಿದ್ದನು ಇಗ 8 ದಿನಗಳಿಂದ ನನ್ನ ಗಂಡ ಕೆಲಸಕ್ಕೆ ಹೊಗದೆ ಮನೆಯಲ್ಲಿ ಮಲಗಿಕೊಂಡಿದ್ದನು ನಾನು ನನ್ನ ಗಂಡನಿಗೆ ಯಾಕೆ? ಚಿಂತೆ ಮಾಡುತ್ತಾ ಮಲಗಿದ್ದಿ ಎನು ಚಿಂತೆ ಮಾಡಬೇಡ ಕೂಲಿ ನಾಲಿ ಮಾಡಿ ಬಾಕಿ ಕಟ್ಟೋಣ ಅಂತಾ ದೈರ್ಯ ಹೇಳುತಿದ್ದೆನು. ದಿನಾಂಕ 30-01-2016 ರಂದು ಬೇಳಗ್ಗೆ 11-30 ಗಂಟೆ ಸುಮಾರಿಗೆ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಶಿವಪ್ಪೋಳ ಇವರು ನಮ್ಮ ಅಡುಗೆ ಮನೆಯಲ್ಲಿ ಮಲಗಿಕೊಂಡಿದ್ದರು.ನಮ್ಮುರಲ್ಲಿ ಇಂದು ನಮ್ಮ ಕುಲದವರು ಸತ್ತಿದ್ದರಿಂದ ನಾನು ಸತ್ತವರ ಮನೆಗೆ ಹೊಗಿದ್ದೆನು ಇಂದು ಮದ್ಯಾನ 1-30 ಗಂಟೆ ಸುಮಾರಿಗೆ ನಾನು ತಿರುಗಿ ಮನೆಗೆ ಬಂದಾಗ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರು ನಮ್ಮ ಅಡುಗೆ ಮನೆಯಲ್ಲಿ ಮೇಲೀನ ತೊಲೆಗೆ ಇದ್ದ ಕಬ್ಬಿಣದ  ಕೊಂಡಿಗೆ ಸೆಲ್ಲಾ[ ಟಾವಲದಿಂದ] ಕುತ್ತಿಗೆಗೆ ಊರುಲು ಹಾಕಿಕೊಂಡು ಜೊತುಬಿದ್ದಿದ್ದು ಇದನ್ನು ನೋಡಿ ನಾನು ಚಿರುತ್ತಾ ಹೊರಗೆ ಬಂದಾಗ ಅಲ್ಲೆ ಇದ್ದು ನಮ್ಮ ಮನೆಯ ಅಕ್ಕಪಕ್ಕದವರಾದ ಪೆಂಟಪ್ಪಾ ತಂದೆ ಮೊಗಲಪ್ಪಾ ದೊಡ್ಡಬುಗ್ಗೋಳ, ಮತ್ತು ಬುಗ್ಗಪ್ಪಾ ತಂದೆ ಸಾಬಣ್ಣಾ ದೊಡ್ಡಬುಗ್ಗೋಳ, ಮೊಗಲಪ್ಪಾ ತಂದೆ ಕಾಶಪ್ಪಾ ಪಿಲ್ಲಿಗುಂಡ್ಲಾ, ಹಾಗು ವೆಂಕಟಪ್ಪಾ ತಂದೆ ರಾಮಪ್ಪಾ ಗಿದ್ದಬಾವಿ ಇವರುಗಳು ಓಡಿ ಬಂದು ನನ್ನ ಗಂಡ ಜೀವಂತ ಇರಬಹುದು ಅಂತಾ ಉರುಲು ಹಾಕಿಕೊಂಡಿದ್ದನ್ನು ಕುಡುಗೊಲುದಿಂದ ಕೊಯ್ದು ಕೇಳಗೆ  ಹಾಕಿ ನೊಡಲಾಗಿ ನನ್ನ ಗಂಡನು ಮೃತ ಪಟ್ಟಿದ್ದನು .ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರು ಬ್ಯಾಂಕಿನಲ್ಲಿ ಹಾಗು ಖಾಸಗಿ ಸಾಲಾ ಜಾಸ್ತಿಯಾಗಿದೆ ಅಂತಾ ಚಿಂತೆ ಮಾಡಿ ಮಾನಸಿಕ ಮಾಡಿಕೊಂಡು ಅದೆ ಕೊರಗಿನಲ್ಲಿ  ಇಂದು ದಿನಾಂಕ 30-01-2016 ರಂದು ಮದ್ಯಾನ 1-30 ಗಂಟೆ ಸುಮಾರಿಗೆ ಮನೆಯಲ್ಲಿ ಊರುಲು ಹಾಕಿಕೊಂಡು ಮೃತಟ್ಟಿದ್ದು ನಾನು ನಮ್ಮೂರ ಹಿರಿಯರಾದ ಸತ್ಯಾನಾರಾಯಣರೆಡ್ಡಿ ಪಾಟೀಲ ಇವರ ಜೊತೆಯಲ್ಲಿ ಇಂದು  ಠಾಣೆಗೆ ಬಂದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಹೇಳಿಕೆ ಫೀರ್ಯಾದಿ ಕೊಟ್ಟ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.