Police Bhavan Kalaburagi

Police Bhavan Kalaburagi

Tuesday, September 9, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
          ದಿನಾಂಕ:-7-9-2014 ರಂದು ಸಂಜೆ 4-00 ಗಂಟೆ ಸುಮಾರಿಗೆ ಹಂಪನಾಳ ಸೀಮಾಂತರದಲ್ಲಿರುವ ಫಿರ್ಯಾದಿ ªÀĺÁAvÉñÀ vÀAzÉ CªÀÄgÀ¥Àà ¥ÀÆeÁj ªÀ: 45,   eÁ: PÀÄgÀħgï G: MPÀÌ®ÄvÀ£À ¸Á: ºÀA¥À£Á¼À FvÀನು ಪಾಲಿಗೆ ಮಾಡಿದ ಸೂರ್ಯಕಾಂತಿ ಬೀಜ ಬಿತ್ತಿದ ಹೊಲದಲ್ಲಿ ಆರೋಪಿತgÁzÀ ©ÃgÀ¥Àà vÀAzÉ ¤AUÀ¥Àà ºÁUÀÆ EvÀgÉ 8 d£ÀgÀÄ ಕುರಿಗಳನ್ನು ತುಳಿಸಿದ್ದು ಯಾಕೇ ಕುರಿಗಳನ್ನು ಬಿಟ್ಟಿದ್ದೀರಿ ಅಂತಾ ಕೇಳಲು ಬಂದ ಫಿರ್ಯಾದಿಗೆ ಆರೋಪಿತರು ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಂದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À ¥ÉưøÀ oÁuÉ UÀÄ£Éß £ÀA: 136/2014 PÀ®A 143, 147, 504, 323, 324, 506, gÉ/« 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

UÁAiÀÄzÀ ¥ÀæPÀgÀtzÀ ªÀiÁ»w:-
           ದಿನಾಂಕ:-8-9-2014 ರಂದು ಮುಂಜಾನೆ 8-30 ಗಂಟೆ ಸುಮಾರು ಫಿರ್ಯಾದಿ ²æÃ. §¸ÀªÀgÁeï vÀAzÉ ºÀ£ÀĪÀÄAvÀgÁAiÀÄ PÀgÀ§¢¤ß ªÀ: 24, eÁ: °AUÁAiÀÄvï G: MPÀÌ®ÄvÀ£À ¸Á: ºÀA¥À£Á¼À FvÀನು ಹಂಪನಾಳ ಸೀಮಾದಲ್ಲಿರುವ ತನ್ನ ಹೊಲದಲ್ಲಿರುವಾಗ ಆರೋಪಿತ£ÁzÀ ) ªÀÄAdtÚ@ ªÀÄAdÆ£ÁxÀ vÀAzÉ FgÀ¥Àà zÉêÀgÀªÀĤ   ªÀ: 25, eÁ: PÀÄgÀħgï G: MPÀÌ®ÄvÀ£À ¸Á: ºÀA¥À£Á¼À FvÀ£ÀÄ  ಅತೀಕ್ರಮವಾಗಿ ಪ್ರವೇಶಿಸಿ ಆತನ ಹೊಲದಲ್ಲಿರುವ ಬೇವಿನ ಗಿಡದ ತೊಪ್ಪಲವನ್ನು ಹರಿದುಕೊಂಡ ವಿಷಯದಲ್ಲಿ ಫಿರ್ಯಾದಿದಾರನು ಕೇಳಿದಕ್ಕೆ ಆರೋಪಿತನು ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À ¥ÉưøÀ oÁuÉ UÀÄ£Éß £ÀA: 135/2014 PÀ®A 504, 447, 323, 324, 506 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
           ದಿನಾಂಕ:-6-9-2014 ರಂದು ಮುಂಜಾನೆ 7-00 ಗಂಟೆ ಸುಮಾರು 1) ªÀĺÁAvÉñÀ vÀAzÉ CªÀÄgÀ¥Àà ¥ÀÆeÁj ¸Á: ºÀA¥À£Á¼À   2) ®ZÀĪÀÄ¥Àà vÀAzÉ CªÀÄgÉñÀ ¥ÀÆeÁj ¸Á: ºÀA¥À£Á¼À   3) ±ÀgÀuÉÃUËqÀ f£Àßgï ¸Á: ºÀA¥À£Á¼À EªÀgÀÄUÀ¼ÀÄ ಫಿರ್ಯಾದಿದಾರ£ÁzÀ ²æÃ. ©ÃgÀ¥Àà vÀAzÉ ¤AUÀ¥Àà zÉêÀgÀªÀÄ£É ªÀ:32, eÁ: PÀÄgÀħgï G: PÀÄjPÁAiÀÄĪÀÅzÀÄ, ¸Á: ºÀA¥À£Á¼À vÁ:¹AzsÀ£ÀÆgÀÄ FvÀ£À ಮನೆಯ ಹತ್ತಿರ ಹೋಗಿ ತಡೆದು ನಿಲ್ಲಿಸಿ ಅವರು ಮತ್ತು ಅವರ ದೂರು ಸಂಬಂಧಿಕರಿಗೆ ಅವಾಚ್ಯವಾದ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, 5 ಕುರಿಯನ್ನು ತೆಗೆದುಕೊಂಡು ಹೋಗಿ ದಿನಾಂಕ:-7-9-2014 ರಂದು ಸಂಜೆ 5-00 ಗಂಟೆ ಸುಮಾರು ಹಂಪನಾಳ ಗ್ರಾಮದ ಅಗಸಿಯಲ್ಲಿ 3 ಕುರಿಯನ್ನು ಕತ್ತರಿಸಿ ಬೀಸಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À ¥ÉưøÀ oÁuÉ, UÀÄ£Éß £ÀA: 134/2014 PÀ®A 341, 504, 323, 429, 506 gÉ/« 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ 08-09-2014 gÀAzÀÄ ¦üAiÀiÁð¢ü ªÀÄvÀÄÛ ²æà «ÃgÀ£ÀUËqÀ J.J¸ï.L. gÀªÀgÀÄ ¹AUÁ¥ÀÆgÀÄ UÁæªÀÄPÉÌ UÀuÉñÀ «¸Àdð£ÉAiÀÄ §AzÉÆç¸ÀÄÛ PÀÄjvÀÄ ºÉÆÃVzÀÄÝ, §AzÉÆç¸ÀÄÛ PÀvÀðªÀå ªÀÄÄV¹PÉÆAqÀÄ ªÁ¥À¸ï ¹gÀÄUÀÄ¥Àà ¹AzsÀ£ÀÆgÀÄ ªÀÄÄRå gÀ¸ÉÛAiÀÄ ªÉÄÃ¯É ¸ÀgÀPÁj ªÉÆÃmÁgÀ ¸ÉÊPÀ¯ï £ÀA.   PÉJ-36-f-249 £ÉÃzÀÝ£ÀÄß «ÃgÀ£ÀUËqÀ J.J¸ï.L. gÀªÀgÀÄ £ÀqɸÀÄwÛzÀÄÝ ¦üAiÀiÁð¢ü ±ÀgÀt¥Àà ¦.¹. ¸ÀzÀj ªÉÆÃmÁgÀ ¸ÉÊPÀ¯ï »AzÉ PÀĽwzÀÄÝ, ¹gÀÄUÀÄ¥Àà PÀqɬÄAzÀ ¹AzsÀ£ÀÆgÀÄ PÀqÉUÉ ¯Áj £ÀA. nJ£ï-52-r-0435 £ÉÃzÀÝgÀ ZÁ®PÀ ¯ÁjAiÀÄ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¸Á¸À®ªÀÄj PÁåA¥À ºÀwÛgÀ ªÀÄtÂPÀAoÀ ºÉÆÃmÉ¯ï ªÀÄÄAzÉ EgÀĪÀ gÉÆÃr£À°è AiÀiÁªÀÅzÉà ¸ÀÆZÀ£É PÉÆqÀzÉà MªÉÄä¯É ¨ÉæPï ºÁQzÀÝjAzÀ J.J¸ï.L. gÀªÀgÀÄ £ÀqɸÀÄwÛzÀÝ ªÉÄîÌAqÀ ªÉÆÃmÁgÀ ¸ÉÊPÀ¯ï ¯ÁjAiÀÄ »A¢£À ¨ÁrUÉ §rzÀÄ,   E§âgÀÆ ªÉÆÃmÁgÀ ¸ÉÊPÀ¯ï ¸ÀªÉÄÃvÀ PɼÀUÉ ©¢ÝzÀÝjAzÀ J.J¸ï.L. gÀªÀgÀ JqÀ¨sÁUÀzÀ PÀtÄÚ G©âUÉ ¨sÁj UÁAiÀĪÁV JqÀUÀtÂÚ£À PɼÀUÉ gÀPÀÛUÁAiÀĪÁVzÀÄÝ, ¦.¹. ±ÀgÀt¥Àà EªÀgÀ §® ªÉÆtPÁ°UÉ, JqÀªÉÆtPÉÊUÉ gÀPÀÛUÁAiÀĪÁVzÀÄÝ, ¯Áj ZÁ®PÀ ¯Áj ©lÄÖ Nr ºÉÆÃVgÀÄvÁÛ£É. UÁAiÀÄUÉÆAqÀ E§âgÀÆ G¥ÀZÁgÀ PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ §gÀÄwÛzÁÝUÀ ¹AzsÀ£ÀÆgÀÄ ¸ÀgÀPÁj D¸ÀàvÉæAiÀÄ ºÀwÛgÀ «ÃgÀ£ÀUËqÀ J.J¸ï.L. gÀªÀgÀÄ 09-09-2014 gÀAzÀÄ   01-15 UÀAmÉUÉ ªÀÄÈvÀ¥ÀnÖgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 211/2014 PÀ®A. 279, 338, 304 (J) L¦¹ & 187 L.JA.« DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.09.2014 gÀAzÀÄ  30 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   5,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                                       

BIDAR DISTRICT DAILY CRIME UPDATE 09-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-09-2014

alUÀÄ¥Áà ¥Éưøï oÁuÉ UÀÄ£Éß £ÀA. 119/2014, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 08-09-2014 gÀAzÀÄ ¦üAiÀiÁ𢠨sÀªÀ£À¹AUÀ vÀAzÉ »ÃgÁ¹AUï ¸Á: PÀÄqÀA§® gÀªÀgÀ aPÀÌ¥Àà£À ªÀÄUÀ£ÁzÀ ªÀÄ£ÉÆúÀgÀ¹AUï vÀAzÉ eÉʹAUÀ gÀd¥ÀÆvÀ ªÀAiÀÄ: 30 ªÀµÀð, eÁw: gÀd¥ÀÆvÀ, ¸Á: PÉÆqÀA§¯ï EvÀ£ÀÄ ªÀÄvÀÄÛ CªÀ£À UɼÉAiÀÄ£ÁzÀ alUÀÄ¥ÁàzÀ UÀÄAqÀ¥Áà E§âgÀÆ UɼÉAiÀÄ£À »ÃgÉÆà ºÉÆAqÁ ¸Éà÷èÃAqÀgÀ ªÉÆÃmÁgÀ ¸ÉÊPÀ¯ï £ÀA. PÉJ-32/Dgï-1387 £ÉÃzÀgÀ ªÉÄÃ¯É L£Á¥ÀÆgÀ UÁæªÀÄPÉÌ  ºÉÆÃV §gÀÄvÉÛãÉAzÀÄ ºÉý ºÉÆÃzÁUÀ gÁd¥Áà ¨sÁ¯ÉÌ gÀªÀgÀ ºÉÆ®zÀ ºÀwÛgÀ UÀÆqïì DmÉÆà £ÀA. PÉJ-39/J-8770 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß DmÉÆêÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÀÄ£ÉÆúÀ£À¹AUÀ FvÀ£ÀÄ ZÀ¯Á¬Ä¸ÀÄwÛzÀÝ ªÉÆÃmÁgÀ ¸ÉÊPÀ¯ïUÉ rQÌ ªÀiÁr vÀ£Àß DmÉÆà ¸ÀݼÀzÀ°èAiÉÄà ©lÄÖ NrºÉÆVgÀÄvÁÛ£É, ¸ÀzÀj rQ̬ÄAzÀ ªÀÄ£ÉÆúÀgÀ¹AUÀ FvÀ£À ºÀuÉUÉ ¨sÁj gÀPÀÛ UÁAiÀÄ ªÀÄvÀÄÛ JzÉUÉ UÀÄ¥ÀÛUÁAiÀĪÁVzÀÄÝ, ªÉÆÃmÁgÀ ¸ÉÊPÀ® »AzÉ PÀĽvÀ UÀÄAqÀ¥Áà FvÀ¤UÉ AiÀiÁªÀÅzÉà UÁAiÀĪÁVgÀĪÀ¢¯Áè, UÁAiÀÄUÉÆAqÀ ªÀÄ£ÉƺÀgÀ¹AUÀ FvÀ¤UÉ ºÉaÑ£À aQvÉì PÀÄjvÀÄ ºÉÊzÁæ¨Á¢£À ®°ÃvÁ UÁAiÀÄwæ D¸ÀàvÉæUÉ vÉUÉzÀÄPÉÆAqÀÄ ºÉÆÃV zÁR°zÁUÀ aQvÉì ¥ÀqÉAiÀÄÄwÛgÀĪÀ PÁ®PÉÌ ¢£ÁAPÀ 09-09-2014 gÀAzÀÄ ªÀÄÄAeÁ£É ®°ÃvÁ UÁAiÀÄwæ D¸ÀàvÉæAiÀÄ°è aQvÉì PÁ®PÉÌ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 114/2014, PÀ®A 279, 337, 338 L¦¹ :-
¢£ÁAPÀ 09-09-2014 gÀAzÀÄ £À¸ÀÄQ£À eÁªÀ 0400 UÀAmÉ ¸ÀĪÀiÁjUÉ ¦üAiÀiÁð¢ C¸ÀªÀÄvÀ C° vÀAzÉ C§Äâ® ªÁ»ÃzÀ ¯Áj £ÀA. JªÀiï.ºÉZï-06/J¹-4287 £ÉÃzÀgÀ QèãÀgÀ, ¸Á: E¯Á»zÉÃgÁ (AiÀÄÄ.¦) gÀªÀgÀÄ vÀªÀÄä ¯Áj £ÀA. JªÀiï.ºÉZï-06/J¹-4287 £ÉÃzÀgÀ°è ¯ÉÆÃqÀ vÀÄA©PÉÆAqÀÄ ºÉÊzÁæ¨ÁzÀ¢AzÀ ªÀÄÄA¨ÉÊUÉ ªÀqÀØ£ÀPÉÃgÁ UÁæªÀÄzÀ PÁæ¸À ºÀwÛgÀ J£ï.ºÉZï-9 gÉÆÃqÀ ªÉÄÃ¯É ºÉÆÃUÀĪÁUÀ ¸ÀzÀj ¯ÁjAiÀÄ ZÁ®PÀ£ÁzÀ DgÉÆæ ªÉƺÀäzÀ ¥sÀAiÀiÁd vÀAzÉ R°Ã® ªÀAiÀÄ: 25 ªÀµÀð, eÁw: ªÀÄĹèA, ¸Á: zÀÄUÁð¥ÀÆgÀ (AiÀÄÄ.¦) EvÀ£ÀÄ ¸ÀzÀj ¯ÁjAiÀÄ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹zÀÄÝ JzÀÄgÀÄUÀqɬÄAzÀ CAzÀgÉ ºÀĪÀÄ£Á¨ÁzÀ PÀqɬÄAzÀ ¯Áj £ÀA. JªÀiï.ºÉZï-20/JJ-9115 £ÉÃzÀgÀ ZÁ®PÀ£ÁzÀ E£ÉÆߧâ DgÉÆæ CªÀÄ£ÀįÁè ¥ÀoÁ£À vÀAzÉ gÀ²ÃzÀ ¥ÀoÁ£À ªÀAiÀÄ: 39 ªÀµÀð, ¸Á: £ÀªÀUÁAªÀ (JªÀiï.ºÉZï) EvÀ£ÀÄ vÀ£Àß ¯ÁjAiÀÄ£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀ ¥ÀjuÁªÀÄ JgÀqÀÄ ¯ÁjUÀ¼ÀÄ ªÀÄÄSÁªÀÄÄT rQÌAiÀiÁVzÀÝjAzÀ ¯ÁjAiÀÄ°èzÀÝ ¦üAiÀiÁð¢AiÀÄ ¨É¤ßUÉ UÀÄ¥ÀÛUÁAiÀÄ, ¥sÀAiÀiÁd EvÀ¤UÉ §®UÁ® »ªÀÄärUÉ ¨sÁj gÀPÀÛUÁAiÀÄ, vÀ¯ÉUÉ UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ CªÀÄ£ÀįÁè ¥ÀoÁ£À EvÀ¤UÉ §®UÁ°UÉ ¨sÁj gÀPÀÛUÁAiÀĪÁV ªÀÄÄj¢gÀÄvÀÛzÉ ªÀÄvÀÄÛ §®UÉÊUÉ ºÁUÀÆ vÀ¯ÉUÉ gÀPÀÛUÁAiÀĪÁVgÀÄvÀÛzÉ, ¸ÀzÀj ¯Áj QèãÀgÀ ±ÉÃPÀ C£ÁìgÀ vÀAzÉ ªÀĺɪÀÄÄzÀ ±ÉÃPÀ EvÀ¤UÉ ºÀuÉUÉ, JqÀUÀ®èPÉÌ, §®UÉÊUÉ gÀPÀÛUÁAiÀÄUÀ¼ÁVgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 281/2014, PÀ®A 279, 283, 304(J) L¦¹ :-
¢£ÁAPÀ 08-09-2014 gÀAzÀÄ ¦üAiÀiÁð¢ gÁd±ÉÃRgÀ ±ÀA¨sÀÄ vÀAzÉ ªÉÊf£ÁxÀ ±ÀA¨sÀÄ, ªÀAiÀÄ: 46 ªÀµÀð, eÁw: °AUÁAiÀÄvÀ, ¸Á: PÉÆüÁgÀ(PÉ) UÁæªÀÄ, vÁ: ©ÃzÀgÀ gÀªÀgÀÄ vÀªÀÄä ¢éZÀPÀæ ªÁºÀ£ÀzÀ ªÉÄÃ¯É ©ÃzÀgÀ-ºÀĪÀÄ£Á¨ÁzÀ ªÀiÁUÀðªÁV vÀªÀÄÆäjUÉ ºÉÆÃUÀĪÁUÀ EªÀgÀ ªÀÄÄAzÉ ªÀÄÄAzÉ MAzÀÄ ¢éZÀPÀæ ªÁºÀ£À ¸ÀA. PÉJ-32/E¹-5937 £ÉÃzÀgÀ ªÉÄÃ¯É M§â ªÀåQÛ ºÀĪÀÄ£Á¨ÁzÀ PÀqÉUÉ ºÉÆÃUÀÄwÛzÀÄÝ, vÀ£Àß ªÁºÀ£ÀªÀÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ gÀ¸ÉÛAiÀÄ ªÀÄzsÀåzÀ°è ¤AwzÀÝ ¯Áj £ÀA. PÉJ-17/J-9707 £ÉÃzÀPÉÌ rQÌ ºÉÆqÉzÀ£ÀÄ, ¦üAiÀiÁð¢AiÀĪÀgÀÄ C°è ºÉÆÃV £ÉÆÃqÀ¯ÁV ¢éZÀPÀæ ªÁºÀ£À ZÀ¯Á¬Ä¸ÀÄwÛzÀÝ ªÀåQÛUÉ ¸ÀzÀj C¥ÀWÁvÀ¢AzÀ vÀ¯ÉAiÀÄ°è ¨sÁj ¸ÀégÀÆ¥ÀzÀ gÀPÀÛUÁAiÀÄ DVzÀÄÝ, ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É, «ZÁj¸À¯ÁV ªÀÄÈvÀ¥ÀlÖ ªÀåQÛAiÀÄ ºÉ¸ÀgÀÄ «dAiÀÄPÀĪÀiÁgÀ vÀAzÉ gÉÃPÀÄ gÁoÉÆÃqÀ, ¸Á: UÉÆÃzÀ®¸ÉÃvÀ vÁAqÁ, vÁ: aAZÉÆý, f: UÀÄ®§UÁð, ¸ÀzÀå: £Ë¨ÁzÀ ©ÃzÀgï CAvÁ UÉÆvÁÛVgÀÄvÀÛzÉ, ¸ÀܼÀzÀ°è ¯Áj £ÀA. PÉJ-17/J-9707 £ÉÃzÀÄ ¤AwzÀÄÝ, ¸ÀzÀj ªÁºÀ£ÀzÀ ZÁ®PÀ£ÀÄ vÀ£Àß ¯ÁjAiÀÄ£ÀÄß gÀ¸ÉÛAiÀÄ°è ¤°è¹zÀÄÝ ¥ÁQðAUÀ ¯ÉÊl, j¥sÉèPÀÖgÀ, EArPÉÃlgï ¯ÉÊl ºÁPÀzÉà CwêÀ ¤®ðPÀëvÀ£À ªÀ»¹zÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 09-09-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 305/2014, PÀ®A 188 L¦¹ ªÀÄvÀÄÛ 15(J) 34, 38(J), 41 PÉ.E PÁAiÉÄÝ :-
¢£ÁAPÀ 08-09-2014 gÀAzÀÄ ¨sÁ°ÌAiÀÄ RAqÉæ UÀ°èAiÀÄ°è WÁ¼É¥Áà gÀƪÀiÁä gÀªÀgÀ ªÀÄ£ÉAiÀÄ°è CPÀæªÀĪÁV ¸ÀgÁ¬Ä ¸ÀAUÀ滹 ElÄÖ ªÀiÁgÁl ªÀiÁqÀÄwÛzÁÝgÉAzÀÄ J¸ï.JA.AiÀiÁ¼ÀV ¦J¸ïL  ¨sÁ°Ì £ÀUÀgÀ oÁuÉ gÀªÀjUÉ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨sÁ°Ì RAqÉæUÀ°èAiÀÄ°è ºÉÆÃV J®ègÀÆ ªÀÄgÉAiÀÄV ¤AvÀÄ £ÉÆqÀ®Ä C°è MAzÀÄ ªÀÄ£ÉAiÀÄ ªÀÄÄAzÉ DgÉÆævÀgÁzÀ 1) zsÀ£ÀgÁd @ ²ªÀgÁd vÀAzÉ ¥ÀArvÀ ¸ÀÄ®UÀÄAmÉ, 2) UÀÄgÀÄ @ gÁºÀÄ® vÀAzÉ WÁ¼É¥Áà gÀƪÀiÁä EªÀj§âgÀÄ ¤AvÀÄ ¸ÀgÁ¬Ä PÁl£ÀUÀ¼ÀÄ ªÀģɬÄAzÀ ºÉÆgÀUÉ vÀAzÀÄ ªÀiÁgÁl ªÀiÁqÀÄwÛgÀĪÀÅzÀ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁr »rzÀÄ vÀªÀÄä ºÀwÛgÀ ¸ÀgÁ¬Ä ªÀiÁgÁl ªÀiÁqÀ®Ä ¸ÀPÁðgÀ¢AzÀ ¥ÀqÉzÀ AiÀiÁªÀÅzÁzÀgÀÄ ¯ÉʸÀ£Àì EzÉAiÉÄ ºÁUÀÄ UÀuÉñÀ «¸Àðd£É EzÀÄÝ ªÀiÁ£Àå f¯Áè¢üPÁjUÀ¼ÀÄ ¸ÀgÁ¬Ä ªÀiÁgÁl ªÀiÁqÀĪÀzÀÄ ¤µÉâü¹gÀÄvÁÛgÉ vÁªÀÅ DzÉñÀ G®èAWÀ£É ªÀiÁr ¸ÀgÁ¬Ä KPÉ ªÀiÁgÁl ªÀiÁqÀÄwÛ¢Ýj JAzÀÄ ¥Àæ±Éß ªÀiÁrzÁUÀ CªÀj§âgÀÄ wý¹zÉÝ£ÉAzÀgÉ vÀªÀÄUÉ CA©æñÀ ªÉÊ£À ±Á¥À ªÀiÁ°PÀgÁzÀ DgÉÆæ 3) ¸ÀA¢Ã¥À vÀAzÉ D±ÉÆÃPÀ UÉÆmÉð gÀªÀgÀÄ ¸ÀgÁ¬Ä ¤µÉzsÁeÉÕ EzÉ ¸ÀgÁ¬Ä ªÀiÁgÁl ªÀiÁrzÀgÉ ºÉaÑ£À ¯Á¨sÀ §gÀÄvÀÛzÉ £Á£ÀÄ RAqÉæUÀ°èAiÀÄ°è DgÉÆæ 4) WÁ¼É¥Áà gÀƪÀiÁä gÀªÀgÀ eÉÆÃvÉ ªÀiÁvÀ£Ár CªÀgÀ ªÀÄ£ÉAiÀÄ°è ¸ÀgÁ¬Ä ¸ÀAUÀæºÀuÉ ªÀiÁr EnÖzÀÄÝ vÁªÀÅ ¸ÀgÁ¬Ä ªÀiÁgÁl ªÀiÁrj JAzÀÄ w½¹zÀPÉÌ £ÁªÀÅ £ÀªÀÄUÀÆ PÀÄqÁ ¯Á¨sÀªÁUÀÄvÀÛzÉ JAzÀÄ w½zÀÄ ªÀiÁgÁl ªÀiÁqÀÄwÛzÉݪÉ, ¸ÀzÀå £ÀªÀÄä ºÀwÛgÀ JgÀqÀÄ PÁl£À ¸ÀgÁ¬Ä EzÀÄÝ G½zÀ E£ÀÆß §ºÀ¼ÀµÀÄÖ ¸ÀgÁ¬Ä WÁ¼É¥Áà gÀƪÀiÁä gÀªÀgÀ ªÀÄ£ÉAiÀÄ gÀÆ«Ä£À°è EnÖzÉÝªÉ JAzÀÄ w½¹zÀgÀÄ, DUÀ ¦J¸ïL gÀªÀgÀÄ ¥ÀAZÀgÀ ¸ÀªÀÄPÀëªÀÄzÀ°è ªÉÆzÀ®Ä WÁ¼É¥Áà gÀƪÀiÁä EvÀ£ÀÄ ªÀÄ£ÉAiÀÄ ªÀÄÄAzÉ DgÉÆævÀgÀ ªÀ±ÀzÀ°èzÀÝ ¸ÀgÁ¬Ä PÁl£À ¥Àj²Ã°¹ £ÉÆqÀ®Ä CªÀÅ AiÀÄÄ.J¸ï «¹Ì EzÀÄÝ JgÀqÀÄ PÁl£À MAzÀÄ PÁl£ÀzÀ°è 90 JA.J¯ï£À ¨Ál®UÀ¼À EzÀÄÝ JgÀqÀÄ PÁl£ÀzÀ°è KtÂPÉ ªÀiÁqÀ®Ä CªÀÅUÀ¼À°è MAzÀÄ PÁl£ÀzÀ°è 96 ¨Ál®UÀ¼ÀÄ EzÀݪÀÅ, £ÀAvÀgÀ DgÉÆævÀgÉÆA¢UÉ WÁ¼É¥Áà gÀƪÀiÁä gÀªÀgÀ ªÀÄ£ÉAiÀÄ°è JzÀÄj£À gÀÆ«Ä£À°è ºÉÆÃV £ÉÆqÀ¯ÁV C°è §ºÀ¼ÀµÀÄÖ ¸ÀgÁ¬Ä PÁl£ÀUÀ¼ÀÄ ºÉÆA¢¹ EnÖzÀÄÝ ªÉÆzÀ®Ä PÁl£ÀUÀ¼ÀÄ KtÂÃPÉ ªÀiÁr £ÉÆqÀ®Ä 1) AiÀÄÄ.J¸ï «¹Ì 28 PÁl£ÀUÀ¼ÀÄ 90 JA. J¯ï ªÀżÀî MAzÉÆzÀÄÝ PÁl£ÀzÀ°è 96 ¨Ál®UÀ¼ÀÄ EgÀÄvÀÛªÉ CzÀgÀ MAzÀgÀ ¨ÉÃ¯É 24.15 ¥ÉÊ¸É EgÀÄvÀÛzÉ, 2) L.© 180 JªÀiï.J¯ï £À MAzÀÄ PÁl£À EzÀÄÝ CzÀgÀ°è MlÄÖ 48 ¨Ál®UÀ¼ÀÄ EgÀÄvÀÛªÉ MAzÀÄ ¨Ál°£À ¨ÉÃ¯É 115.64 ¥ÉÊ¸É EgÀÄvÀÛzÉ, 3) gÁAiÀÄ¯ï ¸ÁÖöåUï 180 JªÀiï.J¯ï, £À £À MAzÀÄ PÁl£À EzÀÄÝ CzÀgÀ°è MlÄÖ 48 ¨Ál®UÀ¼ÀÄ EzÀÄÝ CªÀÅUÀ¼À MAzÀgÀ ¨ÉÃ¯É 150.41 ¥ÉÊ¸É EgÀÄvÀÛzÉ, 4) ªÀiÁPïqÁ¯ï «¹Ì 180 JªÀiï.J¯ï £À MAzÀÄ PÁl£À EzÀÄÝ CzÀgÀ°è MlÄÖ 48 ¨Ál®UÀ¼ÀÄ EzÀÄÝ CªÀÅUÀ¼À MAzÀgÀ ¨ÉÃ¯É 115.64 ¥ÉÊ¸É EgÀÄvÀÛzÉ, 5) N.n 180 JªÀiï.J¯ï £À 10 PÁl£ÀUÀ¼ÀÄ EzÀÄÝ MAzÉÆAzÀgÀ°è 48 ¥ÁåPÉÃdUÀ¼ÀÄ EgÀÄvÀÛªÉ CªÀÅUÀ¼À MAzÀÄ ¥ÁåPÉÃd ¨ÉÃ¯É 56.61 ¥ÉÊ¸É EgÀÄvÀÛzÉ, 6) PÉ.J¥sï ¸ÁÖçAUï ©AiÀÄgï 330 JªÀiï.J¯ï £À 5 PÁl£À EzÀÄÝ MAzÀÄ PÁl£ÀzÀ°è 24 ¨Ál®UÀ¼ÀÄ EgÀÄvÀÛªÉ, CªÀÅUÀ¼À MAzÀgÀ ¨ÉÃ¯É 55 gÀÆ EgÀÄvÀÛzÉ, 7) PÉ.J¥sï ¸ÁÖçAUï ©AiÀÄgï 650 JA.J¯ï £À 10 PÁl£ÀUÀ¼ÀÄ EzÀÄÝ MAzÀÄ PÁl£ÀzÀ°è 12 ¨Ál®UÀ¼ÀÄ EgÀÄvÀÛªÉ CªÀÅUÀ¼À MAzÀÄ ¨Ál® ¨ÉÃ¯É 100 gÀÆ EgÀÄvÀÛzÉ »ÃUÉ ¸ÀzÀj DgÉÆævÀjAzÀ d¦Û ªÀiÁrzÀ ¸ÀgÁ¬ÄAiÀÄ MlÄÖ ¨ÉÃ¯É 1,31,966.10 ¥ÉÊ¸É EgÀÄvÀÛzÉ CAvÀ ¤ÃrzÀ d¦Û ¥ÀAZÀ£ÁªÉÄ DzsÁgÀzÀ ªÉÄÃgÉUÉ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 306/2014, PÀ®A 188 L¦¹ ªÀÄvÀÄÛ 15(J) 34, 38(J), 41 PÉ.E PÁAiÉÄÝ :-
ದಿನಾಂಕ 08-09-2014 ರಂದು ಭಾಲ್ಕಿಯ ಅಮರ ಚಿತ್ರ ಮಂದಿರ ಎದುರುಗಡೆ ಮೊರೆ ಕಾಂಪ್ಲೆಕ್ಸನಲ್ಲಿ ಒಬ್ಬ ವ್ಯಕ್ತಿ ಆಕ್ರಮವಾಗಿ ಅನಧಿಕ್ರತವಾಗಿ ಭಾಲ್ಕಿ ಪಟ್ಟಣದಲ್ಲಿ ಗಣೆಶ ವಿಸರ್ಜನೆ ಇದ್ದ ಕಾರಣ ಮಾನ್ಯ ಜಿಲ್ಲಧಿಕಾರಿಗಳು ಸರಾಯಿ ನಿಷಾಧಾಜ್ಞೆ ಮಾಡಿ ಆದೇಶ ಹೊರಡಿಸಿದರೂ ಕೂಡಾ ಆದೇಶ ಉಲ್ಲಂಘನೆ ಮಾಡಿ ಸರಾಯಿ ಮಾರಾಟ ಮಾಡುತ್ತಿದ್ದಾನೆAದು J¸ï.JA.AiÀiÁ¼ÀV ¦J¸ïL  ¨sÁ°Ì £ÀUÀgÀ oÁuÉ gÀªÀjUÉ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ಭಾಲ್ಕಿ ಸರ್ಕಾರಿ ಬಾಲಕರ ವಸತಿ ನಿಲಯದ ಹಿಂದುಗಡೆ ಮರೆಯಾಗಿ ನಿಂತು ನೊಡಲಾಗಿ ಅಲ್ಲಿ ಮೊರೆ ಕಾಂಪ್ಲೆಕ್ಸ್ ಹತ್ತಿರ DgÉÆæ 1) ¸ÀÄgÉñÀ vÀAzÉ ±ÀAPÀgÁªÀ ¥ÁåUÉ ಸಾ: ಅಶೊಕ ನಗರ ಭಾಲ್ಕಿ EvÀ£ÀÄ ತನ್ನ ಎದುರುಗಡೆ ಸರಾಯಿ ಕಾಟನಗಳು ಇಟ್ಟುಕೊಂಡು ಸರಾಯಿ ಮಾರಟ ಮಾಡುವುದನ್ನು ಖಚಿತ ಪಡಿಸಿಕೊಂಡು ಆತನ ಮೇಲೆ ದಾಳಿ ಮಾಡಿ ಹಿಡಿದು ಆತನಿಗೆ ನಿನ್ನ ಹತ್ತಿರ ಸರಾಯಿ ಮಾರಾಟ ªÀiÁಡಲು ¸ÀPÁðgÀದಿಂದ ಯಾವುದಾದರೂ ಲೈಸನ್ಸ EzÉAiÀiÁ ಹಾಗೂ ಭಾಲ್ಕಿ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಇದ್ದ ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಭಾಲ್ಕಿ ಪಟ್ಟಣದಲ್ಲಿ ಸರಾಯಿ ನಿಷಾಧಾಜ್ಞೆ ಮಾಡಿ ಆದೇಶ ಹೊರಡಿಸಿರುತ್ತಾರೆ ನಿನು ಆದೇಶ ಉಲಂಘನೆ ಮಾಡಿ ಸರಾಯಿ ಏಕೆ ಮಾರಟ ಮಾಡುತ್ತಿದ್ದಿ ಎಂದು ಪ್ರಶ್ನೆ ಮಾಡಿದಾಗ ಆತ ಅಂಬ್ರೀಶ ವೈನ ಶಾಪ ಮಾಲಿಕರಾದ DgÉÆæ 2) ಸಂದೀಪ ತಂದೆ ಅಶೋಕ ಗೊರಟೆ ರವರು ಸರಾಯಿ ನೀಷಧಾಜ್ಞೆ ಇದೆ ಇಂದು ಸರಾಯಿ ಮಾರಟ ಮಾಡಿದರೆ ಹೆಚಿನ ಲಾಭ ಬರುತ್ತದೆ ಎಂದು ಹೇಳಿದರಿಂದ ಮತ್ತು ಅವರು ಪ್ರಚೊದನೆ ಮಾಡಿದರಿಂದ ಅವರ ವೈನ ಶಾಪದಿಂದ ಸರಾಯಿ ತೆಗದುಕೊಂಡು ಬಂದು ಮಾರಟ ಮಾಡುತ್ತಿರುವದಾಗಿ ಹೇಳಿರುತ್ತಾನೆ, ಆಗ ¦J¸ïL gÀªÀgÀÄ ¥ÀAZÀgÀ ¸ÀªÀÄPÀëªÀÄ DgÉÆæAiÀÄ ಹತ್ತಿರ ಇದ್ದ ಸರಾಯಿ ಪರಿಸಿಲಿಸಿ ನೊಡಲಾಗಿ 1) N.¹ 90 JA.J¯ï 76 ಬಾಟಲಗಳು ಇದ್ದು ಅದರ ಬೆಲೆ ಬೆಲೆ 1835.40 ಪೈಸೆ ಇರುತ್ತದೆ, 2) N.¹ 180 JA.J¯ï 67 ಬಾಟಲಗಳು CzÀgÀ ಬೆಲೆ 4563.37 ಪೈಸೆ ಇರುತ್ತದೆ, 3) L.© 180 JA.J¯ï 6 ಬಾಟಲ CzÀರ ಬೆಲೆ 693.84 ಪೈಸೆ ಇರುತ್ತದೆ, 4) PÉ.J¥sï ¸ÁÖçAUï ©AiÀÄgï 330 JA.J¯ï 30 ಬಾಟಲಗಳು ಅದರ ಬೆಲೆ 1650.00 ಇರುತ್ತದೆ, 5) PÉ.J¥sï ¸ÁÖçAUï ©AiÀÄgï 650 JA.J¯ï 5 ¨Ál®UÀ¼ÀÄ Cದರ ಬೆಲೆ 500.00 ಇರುತ್ತದೆ, ªÀiÁåPïqÁ¯ï £ÀA. 1 ¸É¯É¨ÉæµÀ£ï 375 JA.J¯ï 2 ¨Ál°UÀ¼ÀÄ Cದರ ಬೆಲೆ 283.00 ಪೈಸೆ ಇರುತ್ತದೆ, 7) ªÀiÁåPïqÁ¯ï £ÀA. 1 «¹Ì 180 JA.J¯ï 3 ಬಾಟಲ Cದರ ಬೆಲೆ 231.00 ರೂಪಾಯಿ ಇರುತ್ತದೆ, 8) ¨ÁåUï ¥ÉÊ¥Àgï 180 JA.J¯ï 6 ಪ್ಯಾಕೆಜ ಅದರ ಬೆಲೆ 408.00 ಇರುತ್ತದೆ, 9) AiÀÄÄ.J¸ï 180 JA.J¯ï 15 ಬಾಟಲಗಳು Cದರ ಬೆಲೆ 724.00 ರೂಪಾಯಿ ಇರುತ್ತದೆ, 10) AiÀÄÄ.J¸ï 90 JA.J¯ï 48 ಬಾಟಲಗಳು ಅದರ ಬೆಲೆ 1159.00 ರೂಪಾಯಿ ಇರುತ್ತದೆ EzÀ£ÀÄß d¦Û ªÀiÁrPÉÆAqÀÄ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Gulbarga District Reported Crimes

ಕೊಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಬಸಮ್ಮ ಗಂಡ ಸೈದಪ್ಪ ಜೇವರಗಿ ಸಾ:  ಇಜೇರಿ ತಾ: ಜೇವರಗಿ ರವರು  ದಿನಾಂಕ 08.09.2014 ರಂದು ಬೆಳಗ್ಗೆ 08:15 ಗಂಟೆಯ ಸುಮಾರಿಗೆ ಎಂದಿನಂತೆ ಈ ದಿವಸ ಕೂಡ ನಮ್ಮೂರಲ್ಲಿ ಇದ್ದ ಖಾಜಾ ಅಮಿನೋದ್ದಿನ್ ದರ್ಗಾದಲ್ಲಿ ಇರುವ ನೀರಿನ ಟ್ಯಾಂಕಿಗೆ ನಾನು ಮತ್ತು ನನ್ನ ಮಗಳಾದ ತಾಯಮ್ಮ ಅಲ್ಲದೆ ನಮ್ಮ ಅಣ್ಣ-ತಮ್ಮಕೀಯ ಲಕ್ಷ್ಮಣ ತಂದೆ ಬೀಮರಾಯ ನೀರು ತರಲು ಹೋಗಿದ್ದೆವು. ಆಗ ವೇಳೆಗೆ ನಮ್ಮೂರ 1) ಖಾಸಿಂಸಾಬ್ ಲಾಡಜೀ 2) ಜಿಲಾನಿ ಅಂತರಗಂಗಿ ಅವನ ತಂದೆಯಾದ 3) ಗಫೂರ್ ಅಂತರಗಂಗಿ 4) ಬಾಬಾ ಮಡಕಿ, 5) ನಬಿಸಾಬ್ ಸೌದಾಗರ್ 6) ರಾಜಅಹ್ಮದ್ ತಂದೆ ಸೈಯದಸಾಬ ತಳ್ಳಮ್ ತೋಟ 7) ಮಹೀಬೂಬ ಸಾಬ್ ಲಾಡಜಿ ಇವರು ನಮ್ಮ ಹತ್ತಿರ ಬಂದು ನಮಗೆ ಇಲ್ಲಿ ಯಾಕೆ ನೀರಿಗೆ ಬರುತ್ತಿರಿ ಬ್ಯಾಡ ಸೂಳೆ ಮಕ್ಕಳೆ ಅಂತ ಹೊಲಸು ಶಬ್ದಗಳಿಂದ ಬೈದು ಅವರಲ್ಲಿ ಜಿಲಾನಿ ಅಂತರಗಂಗಿ ಮತ್ತು ಗಫೂರ್ ಅಂತರಗಂಗಿ ಇವರು ನನಗೆ ಮತ್ತು ಮಗಳಾದ ತಾಯಮ್ಮಳಿಗೆ ಎರಡು ಎಟು ಕೈಯಿಂದ ಹೊಡೆದರು. ಆಗ ಅಲ್ಲಿಯೆ ಇದ್ದ ಲಕ್ಷ್ಮಣ ಟಣಕೆದಾರ ಈತನು ನಮ್ಮ ಹೆಣ್ಣು ಮಕ್ಕಳಿಗೆ ಯಾಕೆ ಹೊಡೆಯುತ್ತಿರಿ ಅಂತ ಕೇಳಿದಾಗ ಖಾಸಿಂಸಾಬ್ ಲಾಡಜೀ ಬಾಬಾ ಮಡಕಿ, ನಬಿಸಾಬ್ ಸೌದಾಗರ್, ರಾಜಅಹ್ಮದ್ ತಂದೆ ಸೈಯದಸಾಬ ತಳ್ಳಮ್ ತೋಟ, ಮತ್ತು   ಮಹೀಬೂಬ ಸಾಬ್ ಲಾಡಜಿ ಇವರು ಲಕ್ಷ್ಮಣ ಈತನಿಗೆ ಏ ಬ್ಯಾಡ ಸೂಳೆ ಮಕ್ಕಳೆ 2 ತಿಂಗಳ ಹಿಂದೆ ನಮ್ಮಿಂದ ಎಟು ತಿಂದಿದ್ದಿರಿ ಮತ್ತೆ ನಮಗೆ ಎದುರು ಮಾತಾಡುವಸ್ಟು ಧೈರ್ಯ ಬಂತೆನು ಅಂತ ಅವನಿಗೆ ರಾಡು, ಕಲ್ಲು ಮತ್ತು ಬಡಿಗೆಯಿಂದ ತಲೆಗೆ ಮುಖಕ್ಕೆ ಮತ್ತು ಮೈಮೆಲೆ ಅಲ್ಲಲ್ಲಿ ಹೋಡೆಯ ತೊಡಗಿದರು, ಆಗ ಅವನು ಅಂಜಿ ಅಲ್ಲಿಂದ ಮನೆಯ ಕಡೆಗೆ ಓಡಿ ಹೋಗುತ್ತಿರುವಾಗ ಅವನ ಹಿಂದೆ ಮೇಲಿನವರೊಂದಿಗೆ ಇನ್ನು ಮುಸ್ಲೀಂ ಜನಾಂಗದವರಾದ 1. ರಾಜಅಹ್ಮದ್ ಟಾಕಿ ಮಡಕಿ 2. ಇಮಾಮಸಾಬ್ ಸಿಣಬುಡ್‌ ಮಡಕಿ 3. ಖಾಜಾಸಾಬ್ ಮದರಸಾಬ್ ಬಾಗವಾನ್ 4. ಅಮೀರ್ ಹಮ್ಜಾ ತಂದೆ ಬಾಷಾಸಾಬ್ ಲಖಣಾಪುರ 5. ಶಬ್ಬಿರ ಮಾಲಿಗೌಡ ಟಿಪ್ಪರ 6. ಸುಬಾನ ಮಾಲಿಗೌಡ್ 7. ಸದ್ದಾಂ ಹುಸೇನ್ ಸಾಹುಕಾರ್ ಮಡಕಿ 8. ಖಯುಂ ಸಾಬ್ ಸಿರವಾಳ ಅಂಗಡಿ 9. ರಜಾಕ್ ಮಾಲಿಗೌಡ  ಸ್ಟೇಷನರ್ ಅಂಗಡಿ 10. ಮಹಿಬೂಬ ಸೈಯದ್‌ ಸಾಬ್ ಬಾಗಬಾನ್ 11. ಅಬ್ದುಲ್ ಘನಿ ಅಂತರಗಂಗಿ 12. ರಹೀಮ ಸಾಹುಕಾರ್ ಮಡಕಿ 13. ಸೈಯದ್‌ ಸಾಬ್ ಖಾಸಿಂ ಸಾಬ್ ಗಾಣಗಾಪುರ 14. ಮೀರಾಜ ಪಟೇಲ್ ಚಿಕ್ಕಹಳ್ಳಿ 15. ಘನಿ ಕಂಡಕ್ಟರ್ 16. ಅಕ್ಬರ್ ಮಾಲಿಗೌಡ ಟಿಪ್ಪರ್ ಇವರೆಲ್ಲರು ಗುಂಪು ಕಟ್ಟಿಕೊಂಡು ಲಕ್ಷ್ಮಣ ಟಣಕೆದಾರ್ ಈತನು ಹೆದರಿ ಓಡಿಹೋಗುವಾಗ ಖಾಜಾಲಾಲ್ ಅಂತರಗಂಗೆ ಇವರ ಮನೆಯ ಮುಂದೆ ಹಿಡಿದು ನಿಲ್ಲಿಸಿ ತಗ್ಗಿನಲ್ಲಿ ಕೆಡವಿ ಖಾರದ ಪುಡಿಯನ್ನು ಮುಖದ ಮೇಲೆ ಚೆಲ್ಲಿ ರಾಡಿನಿಂದ, ಕಲ್ಲಿನಿಂದ ಮತ್ತು ಬಡಿಗೆಯಿಂದ ಲಕ್ಷ್ಮಣ ಟಣಕೆದಾರ ಈತನಿಗೆ ಹೊಡೆಯಹತ್ತಿದರು ಆಗ ನಾನು ಮತ್ತು ನನ್ನ ಮಗಳು ಚಿರಾಡುತ್ತಾ ಅವರ ಹಿಂದೆ ಓಡಿ ಬರುತ್ತಿದ್ದಗಾ ನನಗೆ ರಾಡಿನಿಂದ ರಾಜಅಹ್ಮದ್ ಟಾಕಿ ಮಡಕಿ ಈತನು ಕೊಲೆ ಮಾಡುವ ಉದ್ದೆಶದಿಂದ ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಕಾಲಿಗೆ ಹೊಡೆದು ಮರಣಾಂತಿಕ ಗಾಯಪಡಿಸಿದನು.  ರಾಡು, ಕಲ್ಲು ಬಡಿಗೆಯಿಂದ ಮತ್ತು ಕೈಯಿಂದ ತಲೆಗೆ, ಮುಖಕ್ಕೆ ಮತ್ತು ಬೆನ್ನಿಗೆ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಬಿಡಬ್ಯಾಡರಿ ಸೂಳಿ ಮಗನಿಗೆ ಖಲಾಸ್‌ ಮಾಡಿರಿ ಅಂತ ಬೈಯುತ್ತ ಕೆಕೆ ಹಾಕುತ್ತ ಓಡಿ ಹೋದರು. ಲಕ್ಷ್ಮಣನಿಗೆ ಅವರು ಸಿಕ್ಕಾಪಟ್ಟೆ ಹೊಡೆದಿದ್ದರಿಂದ ಆತನು ಭಾರಿ ಗಾಯಹೊಂದಿ  ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕಳ್ಳತನ ಮಾಡಿತ್ತಿದ್ದ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲಿಸ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 25-08-2014 ರಂದು ಘಾಟಗೇ ಲೇಔಟ ಬಡಾವಣೆ ಶ್ರೀ ಬಸಣ್ಣ ಸಿಂಪಿ ರವರ ಮನೆ ಕಳ್ಳತನವಾಗಿದ್ದು ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಮಾಡಲು ಶ್ರೀ ಅಮಿತಸಿಂಗ ಎಸ.ಪಿ ಗುಲಬರ್ಗಾ, ಶ್ರೀ ಬಿ. ಮಾಹಾಂತೇಶ ಅಪರ ಎಸ್.ಪಿ ಗುಲಬರ್ಗಾ, ಶ್ರೀ ಎಮ್.ಬಿ. ನಂದಗಾಂವಿ ಡಿ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಸುಧಾ ಆದಿ ಪಿ.ಐ, ಶ್ರೀ ಕೆ.ಎಸ್.ಕಲ್ಲದೇವರು ಪಿ.ಎಸ್.ಐ (ಕಾ.ಸು), ಶ್ರೀ ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಹಾಗು ಸಿಬ್ಬಂದಿ ಜನರಾದ 1) ಶಿವಪ್ರಕಾಶ ಪಿ.ಸಿ. 615, 2) ಜ್ಯೋತಿರ್ಲಿಂಗ ಪಿ.ಸಿ. 1159, 3) ಸುರೇಶ ಪಿ.ಸಿ. 534, 4) ಬಸವರಾಜ ಪಿ.ಸಿ. 765, 5) ಸಂಜೀವಕುಮಾರ ಪಿ.ಸಿ 245, ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿದ್ದು. ಈ ತಂಡವು ವೈಜ್ಞಾನಿಕ ತನಿಖೆಯಿಂದ ರಾತ್ರಿ ಮನೆ ಗಳ್ಳತನ ಮಾಡುವ ಪಾರದಿ ಜನಾಂಗದ ಆರೋಪಿತರಾದ 1) ಸನ್ನು @ ಸನ್ಯಾ ತಂದೆ ಮಾಣಿಕ ಕಾಳೆ  2) ರಾಜು @ ತಿತರಿ ತಂದೆ ನಾಗಪ್ಪ ಪವಾರ ಸಾ: ಇಬ್ಬರೂ ಸಾವಳಗಿ (ಬಿ) ಗ್ರಾಮ ರವರಿಗೆ ದಸ್ತಗಿರಿ ಮಾಡಿ ಒಟ್ಟು 6 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 2,10,000/- ರೂ ಮೌಲ್ಯದ 7 ವರೇ ತೊಲೆ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. 
ಹಲ್ಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಭಿಮರಾಯ ತಂದೆ ದೇವಪ್ಪ ಅಲ್ಲೂರ ಸಾ:ಕೊಡ್ಲಾ  ಇವರು ನಮ್ಮ ಗ್ರಾಮದ ನಮ್ಮ ಸಮಾಜದವರಾದ ಕೃಷ್ಣಪ್ಪ ತಂದೆ ದ್ಯಾವಪ್ಪ ತಳವಾರ ಇವರಿಗೂ ನಮಗೂ ಜಗಳವಾಗಿದ್ದು ಇತ್ತು. ಹೀಗಿದ್ದು ಇಂದು ದಿ:08-09-2014 ರಂದು ಸಾಯಂಕಾಲ 07-30 ಗಂಟೆಗೆ ನಮ್ಮ ಅಣ್ಣಂದಿರಾದ ಕಾಶಿನಾಥ ಮತ್ತು ಮಲ್ಲಪ್ಪ ಇವರಿಬ್ಬರಿಗೆ ಕೃಷ್ಣಪ್ಪ ತಂದೆ ದ್ಯಾವಪ್ಪ ತಳವಾರ ಹಾಗೂ ಇತರರು ಕೂಡಿ ನಮ್ಮೂರ ಗೇಟ್ ಹತ್ತಿರ ಜಗಳ ಮಾಡಿದ್ದರಿಂದ ನಾವು ಅಣ್ಣ ತಮ್ಮಂದಿರರು ಕೇಳಲು ಹೋಗಿದ್ದರಿಂದ ಅವರೆಲ್ಲರೂ ಕೂಡಿಕೊಂಡು ನಮಗೆ ಹಿಂದಿನ ಜಗಳದ ವೈಮನಸ್ಸಿನಿಂದ ಕೊಲೆ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಗುಂಪು ಕಟ್ಟಿಕೊಂಡು ಬಂದು ನಮಗೆ ಬಡಿಗೆ ಹಾಗೂ ಕಲ್ಲುಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ನನಗೂ ಹಾಗೂ ನಮ್ಮ ಅಣ್ಣ ತಮ್ಮಂದಿರರಿಗೂ ಸಾಧಾ ಹಾಗೂ ಭಾರಿ ರಕ್ತ ಮತ್ತು ಗುಪ್ತ ಗಾಯಗಳನ್ನು ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಫಾದರ್ ವಿಲ್ಸನ್ ತಂದೆ ಫ್ರಾನ್ಸಿಸ್ ಫರ್ನಾಂಡಿಸ್, ಸಾಃಹೊನ್ನಾವರ ಜಿಃಕಾರವಾರ ಸದ್ಯ ಗುಲಬರ್ಗಾ ರವರು ದಿನಾಂಕ:23/08/2014 ರಂದು 1200 ಗಂಟೆಗೆ ಬೀದರಗೆ ಹೋಗುವ ಸಲುವಾಗಿ ಬಸ್ ಸಂಃ ಕೆಎ38ಎಫ್749 ನೇದ್ದರಲ್ಲಿ ಕುಳಿತು ಹೋಗುವಾಗ ಫಿರ್ಯಾದಿಯ ಹತ್ತಿರ ಒಂದು ಕಪ್ಪು ಬಣ್ಣದ ಡೆಲ್ ಕಂಪನಿಯ ಲ್ಯಾಪ್‌ಟಾಪ್‌ ಅಂ.ಕಿಃ 25,000/-ರೂ. ಹಾಗು ಅದರ ಬ್ಯಾಗಿನಲ್ಲಿ 20,000/-ರೂ. ನಗದು ಇಟ್ಟುಕೊಂಡು ನಿದ್ದೆ ಬರುತ್ತಿದ್ದರಿಂದ ತನ್ನ ಹತ್ತಿರದ ಲ್ಯಾಪ್‌ಟಾಪ್ ಬ್ಯಾಗನ್ನು ಫಿರ್ಯಾದಿಯು ತಾನು ಕುಳಿತ ಮೇಲ್ಭಾಗದಲ್ಲಿ ಇಟ್ಟು ಮಲಗಿರುತ್ತಾರೆ. ಸುಮಾರು 1300 ಗಂಟೆಗೆ ಹಳ್ಳಿಖೇಡ(ಕೆ) ಗ್ರಾಮದ ಹತ್ತಿರ ಬಂದಾಗ ಫಿರ್ಯಾದಿಯು ಎಚ್ಚರವಾಗಿ ತಾನು ಇಟ್ಟಿದ್ದ ಬ್ಯಾಗ್ ನೋಡಲಾಗಿ ಅಲ್ಲಿ ಬ್ಯಾಗ್ ಇದ್ದಿರುವುದಿಲ್ಲಾ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಹಾಗು ನಿರ್ವಾಹಕನಾದ ಸಿದ್ದರಾಮಪ್ಪಾ ಹಾಗು ಚಾಲಕ ಸಂತೋಷ ರವರು ತಿಳಿಸಿದ್ದೇನೆಂದರೆ 'ಬಸ್ಸು ಹುಮನಾಬಾದವರೆಗೆ ನಾನ್ ಸ್ಟಾಪ್ ಇದ್ದು ಒಬ್ಬ ವ್ಯಕ್ತಿಯು ಗುಲಬರ್ಗಾದಿಂದ ಹುಮನಾಬಾದ ವರೆಗೆ ಟಿಕೆಟ್ ತೆಗೆಸಿದ್ದು ಕಮಲಾಪೂರದಲ್ಲಿ ಅತಿ ಜರೂರಿ ಕೆಲಸ ಇದೆ ಬಸ್ಸನ್ನು ನಿಲ್ಲಿಸಿ ಅಂತ ಅಂದಿದಕ್ಕೆ ನಾವು ಬಸ್ಸನ್ನು ನಿಲ್ಲಿಸಿದ್ದು ಆತನು ಕಮಲಾಪೂರದಲ್ಲಿ ಇಳಿದು ಹೋಗಿರುತ್ತಾನೆ' ಅಂತ ತಿಳಿಸಿದ್ದು ಕಾರಣ ಗುಲಬರ್ಗಾ ದಿಂದ ಕಮಲಾಪೂರದವರೆಗಿನ ಮಧ್ಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.