Police Bhavan Kalaburagi

Police Bhavan Kalaburagi

Wednesday, May 13, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ 12.05.2015 ರಂದು ಫಿರ್ಯಾದಿ ²æà PÉƼÀî¥Àà vÀAzÉ ªÀÄ®ètÚ ªÀAiÀiÁ: 32 ªÀµï eÁ: °AUÁAiÀÄvÀ G: ªÁå¥ÁgÀ & MPÀÌ®ÄvÀ£À ¸Á: vÀªÀUÀ FvÀ£À  ಚಿಕ್ಕಮ್ಮಳಾದ ಶೇಖಮ್ಮ ಇವಳು  ಫಿರ್ಯಾದಿAiÀÄ ಹೆಂಡತಿಗೆ ಮಾತನಾಡಿಸಿಕೊಂಡು ಹೋಗಬೇಕೆಂದು ತವಗ ಗ್ರಾಮಕ್ಕೆ ಸೈಕಲ್ ಮೋಟಾರ್ ನಂ ಕೆ.ಎ 33 ಕೆ 3334 ನೇದ್ದರ ಹಿಂದೆ ಕುಳಿತುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 2.30 ಗಂಟೆ ಸುಮಾರಿಗೆ ತವಗ ಸೀಮಾದ ಸಂಗಪ್ಪನ ಗದ್ದಿಗಿ ಹತ್ತಿರ ಎದುರುಗಡೆಯಿಂದ ಸೈಕಲ್ ಮೋಟಾರ್ ನಂ ಕೆ.ಎ 36 ಎಲ್ 1115 ನೇದ್ದರ ಚಾಲಕ ºÀÄ®UÀ¥Àà vÀAzÉ ¸ÁégÉÃ¥Àà ¸Á: gÉÆÃqÀ®§AqÁ ಈತನು ತನ್ನ ಸೈಕಲ್ ಮೋಟಾರ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಧಾನವಾಗಿ ಹೋಗುತ್ತಿದ್ದ ಸೈಕಲ್ ಮೋಟಾರ್ ನಂ ಕೆ.ಎ 33 ಕೆ 3334 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯ ಚಿಕ್ಕಮ್ಮಳ ತಲೆಗೆ ತೀವ್ರ ಸ್ವರೂಪದ ಗಾಯ ಮತ್ತು ಆರೋಪಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತವೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 61/2015 PÀ®A : 279.337.338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ;-12/05/2015 ರಂದು ಯಮನೂರಪ್ಪ ತಂದೆ ಅಯ್ಯಪ್ಪ 23 ವರ್ಷ,ಜಾ:-ಕುರುಬರು,ಉ;-ಹಿರೋ ಹೋಂಡಾ ಡಿಲಕ್ಸ್ ಮೋಟಾರ್ ಸೈಕಲ್ ನಂಬರ್ ಕೆ.ಎ.36-ಇಬಿ-3145 ರ ಚಾಲಕ ಸಾ;-ಮಸ್ತನಕ್ಯಾಂಪ್ ಸಿಂಧನೂರು ಈತನು ತನ್ನ ಮೋಟಾರ್ ಸೈಕಲ್ ನಂಬರ್ ಕೆ.ಎ.36-ಇಬಿ-3145 ನೇದ್ದರಲ್ಲಿ ಹಿಂದೂಗಡೆ ಗಾಯಾಳು ರಮೇಶ ಈತನನ್ನು ಕೂಡಿಸಿಕೊಂಡು ಸಿಂಧನೂರಿನಿಂದ ಪೋತ್ನಾಳಕ್ಕೆ ಹೋಗುತ್ತಿರುವಾಗ ಸಿಂಧನೂರ-ಪೋತ್ನಾಳ ಮುಖ್ಯ ರಸ್ತೆಯ ಗಾಳಿ ದುರುಗಮ್ಮ ದೇವಸ್ಥಾನದ ಹತ್ತಿರ ರಸ್ತೆಯ ಮೇಲೆ ಯಮನೂರಪ್ಪ ಈತನು ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದು, ಅದೇ ವೇಳೆಗೆ ಪೋತ್ನಾಳ ಕಡೆಯಿಂದ ಸಿಂಧನೂರು ಕಡೆಗೆ ಲಾರಿ ನಂಬರ್ ಕೆ.ಎ.36-8268 ನೇದ್ದರ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ನಿಯಂತ್ರಣಗೊಳಿಸದೆ ಪಲ್ಟಿಗೊಳಿಸಿದ್ದು,ಅದರ ಹಿಂದೆ ಡಿಸಕವರಿ ಮೋಟಾರ್ ಸೈಕಲ್ ನಂಬರ್ ಕೆ.ಎ.34-ಇಸಿ-3667 ನೇದ್ದರ ಚಾಲಕ ಬಸವನಗೌಡ ಈತನು ಸಹ ಮಾನ್ವಿ ಕಡೆಯಿಂದ ಸಿಂಧನೂರು ಕಡೆಗೆ ತನ್ನ ಮೊಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಇಬ್ಬರು ಮೋಟಾರ್ ಸೈಕಲ್ ಚಾಲಕರುಗಳು ಮುಖಾಮುಖಿಯಾಗಿ ಟಕ್ಕರಪಡಿಸಿದ್ದು ಇದರಿಂದ ಇಬ್ಬರು ಮೋಟಾರ್ ಸೈಕಲ್ ಚಾಲಕರುಗಳಿಗೆ ಕೈಕಾಲುಗಳಿಗೆ ತೀವ್ರ ಸಾದಾ ಸ್ವರೂಪದ ರಕ್ತಗಾಯವಾಗಿದ್ದು ಅಲ್ಲದೆ ಪಿರ್ಯಾದಿದಾರನಿಗೂ  ಸಹ ಕಾಲುಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಇರುತ್ತದೆ.ಘಟನೆಯ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಮೂವರು ಚಾಲಕರುಗಳ ನಿರ್ಲಕ್ಷತನದಿಂದ ಈ ಅಪಘಾತ ಜರುಗಿದ್ದು ಇರುತ್ತೆದೆ. ಕಾರಣ ಮೂವರ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À ªÉÄðAzÀ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 51/2015.ಕಲಂ,279,337,338 ಐಪಿಸಿ 187 ಐಎಂವಿ ಕಾಯಿದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ: 12-05-2015 ರಂದು 09-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಸಿಂಧು ಹೋಟೆಲ್ ಹತ್ತಿರ ಫಿರ್ಯಾದಿ ಸೈಯದ್ ಬಾಬು ತಂದೆ ಸೈಯದ್ ಅಹ್ಮದ್ ಇಟಗಿ, ವಯ: 56 ವರ್ಷ, ಜಾ: ಮುಸ್ಲಿಂ ಉ: ಡೆಪ್ಯೂಟಿ ತಹಶೀಲ್ದಾರ ಕುನ್ನಟಗಿ, ಸಾ: ಇಟಗಿ ತಾ: ಯಲಬುರ್ಗಾ, ಹಾವ: ಜಿ ವೆಂಕಟರಾವ್ ಕಾಲೋನಿ ಸಿಂಧನೂರು. FvÀ£ÀÄ ತನ್ನ ಮೋಟಾರ್ ಸೈಕಲ್ ನಂ KA-37 W-9342 ನೇದ್ದರ ಹಿಂದುಗಡೆ ರಾಮಣ್ಣ ಹೊಸಮನಿ ಇವರನ್ನು ಕೂಡಿಸಿಕೊಂಡು ಮಸ್ಕಿ ರಸ್ತೆಯಿಂದ ಸಿಂಧನೂರು ನಗರದ ಕಡೆಗೆ ಬರುವಾಗ ಆರೋಪಿತನು ತನ್ನ ಟ್ಯಾಂಕರ್ ಲಾರಿ ನಂ MH-04 GC-9837 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಇಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗೆ  ಬಿದ್ದು, ಫಿರ್ಯಾದಿಗೆ ಎಡಗೈ ಹೆಬ್ಬೆರಳಿಗೆ ರಕ್ತಗಾಯ, ಎಡಗಾಲು ಮೊಣಕಾಲು ಹತ್ತಿರ ತರಚಿದ ಗಾಯ ಮತ್ತು ಒಳಪೆಟ್ಟಾಗಿದ್ದು, ರಾಮಣ್ಣ ಹೊಸಮನಿ ಇವರಿಗೆ ಎಡಗಾಲು ಮೊಣಕಾಲು ಹತ್ತಿರ ಬಲವಾದ ರಕ್ತಗಾಯವಾಗಿದ್ದು, ಎಡಗಾಲು ಹೆಬ್ಬೆರಳಿಗೆ ರಕ್ತಗಾಯ ಮತ್ತು ಎಡಗಣ್ಣಿನ ಹತ್ತಿರ ಮತ್ತು ಮುಂಗೈ ಗಳಿಗೆ  ತರಚಿದ ಗಾಯಗಳಾಗಿದ್ದು ಆರೋಪಿತನು ಟಕ್ಕರ್ ಕೊಟ್ಟ ನಂತರ ವಾಹನವನ್ನು ನಿಲ್ಲಿಸದೆ ಹಾಗೆಯೇ ಮುಂದಕ್ಕೆ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ನಗರ ಠಾಣೆ  . ಗುನ್ನೆ ನಂ .77/2015 ಕಲಂ:279, 337, 338 .ಪಿ.ಸಿ & 187 .ಎಮ್.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
           ದಿನಾಂಕ 05-05-2015 ರಂದು 6.30 ಪಿಎಂ ಸುಮಾರಿಗೆ ಫಿರ್ಯಾದಿ ಶರಣಪ್ಪ ನಾಯಕ ತಂದೆ ಮಲ್ಲಿಕಾರ್ಜುನ, ವಯಾ : 28 ವರ್ಷ, ಜಾ: ನಾಯಕ, ಉ: ಒಕ್ಕಲುತನ ಸಾ: ಶಾಂತಿನಗರ (ಹಂಚಿನಾಳ ಕ್ಯಾಂಪ್) FvÀ£ÀÄ ತನ್ನ ಮನೆಯ ಮುಂದೆ ಇರುವ ರಸ್ತೆಯನ್ನು ದಾಟಿಕೊಂಡು ಮನೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಭರಣಿ ಪ್ರಸಾದ ತಂದೆ ಭರಣಿ ಕ್ರಷ್ಣ, ಸಾ: ಶಾಂತಿನಗರ (ಹಂಚಿನಾಳ ಕ್ಯಾಂಪ್)FvÀ£ÀÄ  ತನ್ನ ಟಿ.ವಿ.ಎಸ್ ಮೋಟಾರು ಸೈಕಲ್ ನಂ. ಕೆಎ-34-ವಿ-173 ನೇದ್ದನ್ನು ಗಂಗಾವತಿಯಿಂದ ಸಿಂಧನೂರು ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯ ಎಡಗಾಲಿನ ಮೂಳೆ ಮುರಿದಿದ್ದು, ತಲೆಯ ಹಿಂಭಾಗದಲ್ಲಿ ರಕ್ತಗಾಯ ಮತ್ತು ಮೈಯಲ್ಲಾ ತೆರಚಿದ ಗಾಯಗಳಾಗಿದ್ದು ಹಾಗೂ ಕೈಬೆರಳುಗಳು ಮುರಿದಿರುತ್ತವೆ. ಮೋಟಾರು ಸೈಕಲ್ ಸವಾರನಿಗೂ ಸಹ ಗಾಯಗಳಾಗಿದ್ದು ಅಪಘಾತದ ನಂತರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. CAvÁ PÉÆlÖ zÀÆj£À ಮೇಲಿಂದ ¹AzsÀ£ÀÆgÀUÁæ«ÄÃt¥ÉưøïoÁuÉ.ಗುನ್ನೆ ನಂ. 128/2015 ಕಲಂ 279, 338 ಐಪಿಸಿ ಮತ್ತು 187 ಐಎಂವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-
             ದಿನಾಂಕ  12-5-2015 ರಂದು ರಾತ್ರಿ 7-00 ಗಂಟೆಗೆ ಪಿ.ಎಸ್.ಐ.(ಅ.ವಿ), ಮಾನವಿ, ಹಾಗೂ ಸಿಬ್ಬಂದಿಯವರು ಸಿಪಿಐ ªÀiÁ£À«  ರವರ ನೇತೃತ್ವದಲ್ಲಿ ಮಟ್ಕಾ ಜೂಜಾಟ ದಾಳಿ ಮಾಡಿದ ಪಂಚನಾಮೆ ಹಾಗೂ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿದ್ದು, ಸದ್ರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ ಮಾನವಿ ಪಟ್ಟಣದ ಅಂಬೇಡ್ಕನಗರದ ಆರೋಪಿ £ÁUÀ¥Àà vÀAzÉ ºÀ£ÀĪÀÄAvÀ¥Àà  ªÀAiÀiÁ 51 ªÀµÀð eÁw ºÀqÀ¥ÀzÀ G: PÀÄ®PÀ¸ÀÄ§Ä ¸Á: d£ÀvÁ PÁ¯ÉÆä ªÀiÁ£À«.ಈತನ ಕಟಿಂಗ ಶಾಪ್ ಮುಂದೆ ಸಾರ್ವಜನಿಕ  ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಭಾತ್ಮೀ ಬಂದಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಅಲ್ಲಿಗೆ ಹೋಗಿ ಸಿಪಿಐ ಸಾಹೇಬರ ನೇತೃತ್ವದಲ್ಲಿ ದಾಳಿ ಮಾಡಿ  ಹಿಡಿದು ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ 3) UÉÆÃ¥Á® vÀAzÉ £ÁUÀ¥Àà ªÀAiÀiÁ 26 ªÀµÀð eÁw ºÀqÀ¥ÀzÀ G: PÀÄ®PÀ¸ÀÄ§Ä ¸Á: d£ÀvÁ PÁ¯ÉÆä ªÀiÁ£À«.(Nr ºÉÆÃzÀªÀ£ÀÄ)4) LªÀÄvï @ ZÉÆAZÀ eÁw ªÀÄĹèA ¸Á: ¹nÖ£À zÉêÀgÀ ªÀĹâ ºÀwÛgÀ PÉÆãÁ¥ÀÆgÀÄ ¥ÉÃmÉ ªÀiÁ£À«.( Nr ºÉÆÃzÀªÀªÀ£ÀÄ)EªÀgÀÄUÀ¼ÀÄ ಓಡಿ ಹೋಗಿದ್ದು, ಹಣ ಪಡೆಯುತ್ತಿದ್ದ, 1] £ÁUÀ¥Àà vÀAzÉ ºÀ£ÀĪÀÄAvÀ¥Àà  ªÀAiÀiÁ 51 ªÀµÀð eÁw ºÀqÀ¥ÀzÀ G: PÀÄ®PÀ¸ÀÄ§Ä ¸Á: d£ÀvÁ PÁ¯ÉÆä ªÀiÁ£À«.2) F±ÀégÀ vÀAzÉ «ÃgÀ¨sÀzÀæ¥Àà ªÀAiÀiÁ 60 ªÀµÀð eÁw eÁqÀgï G: ºÉÆÃmɯï PÉ®¸À ¸Á: »gÉèsÁ« ºÀwÛgÀ ªÀiÁ£À«.EªÀgÀÄ ಸಿಕ್ಕಿ ಬಿದ್ದಿದ್ದು, ಸದ್ರಿಯವರಿಂದ ಮಟ್ಕಾ ಜೂಜಾಟದ ಹಣ ರೂ 8,650/- ಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಸದ್ರಿ ಆರೋಪಿತರು ಜನರು ಬರೆಯಿಸಿದ ನಂಬರಿಗೆ ಹಣ ಹತ್ತಿದರೆ ಬೇರೆ ನಂಬರಿಗೆ ಹತ್ತಿದೆ ಅಂತಾ ಮೋಸ ಮಾಡಿ ಬರೆಯಿಸಿದ ನಂಬರಿಗೆ ಹತ್ತಿದ ಹಣವನ್ನು ಕೊಡದೇ ತಾವೇ ತೆಗೆದುಕೊಳ್ಳುತ್ತಾ ಜನರಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.131/15 ಕಲಂ 78(3) ಕೆ.ಪಿ. ಕಾಯ್ದೆ ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
        ದಿನಾಂಕ:12/5/2015ರಂದು19-00ಗಂಟೆಯ ಸುಮಾರಿಗೆ ಆರೋಪಿತನಾದ ಶಿವಪುತರ ತಂದೆ ಚಂದಪ್ಪ,ಮಡಿವಾಳರ,24ವರ್ಷ, ಜಾ:ಮಡಿವಾಳ,:ಒಕ್ಕಲುತನ, ಸಾ:ಬೆಂಚಮರಡಿ, ತಾ:ಮಾನವಿ ಇತನು ಬೆಂಚಮರಡಿ ಗ್ರಾಮದ ಬಸ್‌‌ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಠದಲ್ಲಿ ತೊಡಗಿ  ಮಟಕಾ ನಂಬರ್‌‌ ಹತ್ತಿರದವರಿಗೆ ಒಂದು ರೂಪಾಯಿಗೆ 80/-ರೂ ಕೊಡುವುದಾಗಿ ನಂಬಿಸಿ, ನಂತರ ಮಟಕಾ ನಂಬರ್‌‌ ಹತ್ತಿದವರಿಗೆ ಹಣವನ್ನು ನೀಡದೇ ಮೋಸಮಾಡಿ ಅವರೊಂದಿಗೆ ಜಗಳ ತೆಗೆದುಕೊಂಡಿದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ PÀ«vÁ¼À & ಸಿಬ್ಬಂದಿಯವರು ದಾಳಿ ಮಾಡಿ ಆತನ ವಶದಿಂದ 1] ನಗದು ಹಣ 2160/- 2] 2 ಮಟಕಾ ನಂಬರ್‌‌ ಬರೆದ ಪಟ್ಟಿಗಳು [ ಒಂದು 380/-ರೂ & ಇನ್ನೊಂದು 1780/- ರೂ.ಗಳದ್ದು] 3]  ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಪಡಿಸಿಕೊಂಡು , ಆರೋಪಿತನನ್ನು ದಸ್ತಗಿರಿಪಡಿಸಿ ಮುದ್ದೇಮಾಲುದೊಂದಿಗೆ ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌  ಠಾಣೆಯ ಗುನ್ನೆ ನಂ:47/2015 ಕಲಂ:78[3] ಕೆ.ಪಿ.ಯಾಕ್ಟ & 420 ಐಪಿಸಿ ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
 ²æà PÉÆlæAiÀÄå  vÀAzÉ  CªÀÄgÀAiÀÄå ¹gÀªÁgÀ ªÀÄoÀ ªÀAiÀÄB 45 ªÀµÀð eÁwB dAUÀªÀÄ GB MPÀÄÌ®ÄvÀ£À ¸ÁB ¨ÁåUÀªÁl vÁB ªÀiÁ£À« ªÀÄvÀÄÛ «ÃgÀ¨sÀzÀæAiÀÄå ¸ÁB ¨ÁåUÀªÁl E§âgÀÄ £É°è£À ºÀwÛgÀ PÁAiÀÄÄvÀÛ ªÀÄ®VPÉÆArzÉݪÀÅ. ¢£ÁAPÀ 13-05-2015 gÀAzÀÄ ¨É¼ÀV£À eÁªÀ 3-00 UÀAmÉ ¸ÀĪÀiÁjUÉ £Á£ÀÄ ªÀÄvÀÄÛ «ÃgÀ¨sÀzÀæAiÀÄå ªÀÄ£ÉUÉ ºÉÆÃzɪÀÅ. «ÃgÀ¨sÀzÀæAiÀÄå£ÀÄ £ÀPÀÄÌA¢ PÁåA¦£À° ªÁ¸ÀªÁVgÀÄvÁÛ£É. £ÀªÀÄä £É®Äè gÁ²UÉ ªÀÄvÀÄÛ «ÃgÀ§zÀæAiÀÄå ºÁQzÀ JgÀqÀÄ PÀÄA¥É £É®Äè gÁ²UÉ ¨ÉAQ ºÀwÛ ºÉÆUÉ §gÀÄwÛgÀĪÀÅzÀ£ÀÄß £ÉÆÃr §¸ÀìAiÀÄå£ÀÄ ¨É½UÉÎ 6-30 UÀAmÉUÉ C°èAzÀ¯Éà £À£ÀUÉ ¥ÉÆãÀ ªÀiÁr w½¹ PÀÆqÀ¯Éà §gÀĪÀAvÉ w½¹zÀÝPÉÌ £Á£ÀÄ UÁ§jAiÀiÁV C°è £ÉgÉzÀ d£ÀjUÉ w½¹zÁUÀ UÁæªÀĸÀÜgÀÄ ¸ÀĪÀiÁgÀÄ 30 ªÉÆÃmÁgÀ ¸ÉÊPÀ®UÀ¼À ªÉÄÃ¯É E§â©âgÀAvÉ ¸ÀܼÀPÉÌ §A¢zÀÄÝ J®ègÀÆ PÀÆr ¨Éë£À vÉÆ¥À஢AÀzÀ ¨ÉAQAiÀÄ£ÀÄß ºÁj¹ ¸ÀÄlÖAvÀ £É®è£ÀÄß ¨ÉÃ¥Àðr¹zÀgÀÄ. £ÉÆÃqÀ®Ä £À£Àß gÁ²AiÀÄ° ¸ÀĪÀiÁgÀÄ 245 aîzÀµÀÄÖ PÁªÉÃj ¸ÉÆãÀ £É®Ä ¸ÀÄlÄÖ §Æ¢AiÀiÁVzÀÄÝ ¸ÀzÀå ªÀiÁPÉðl ¨É¯É MAzÀÄ aîPÉÌ 1000/- gÀÆ EzÀÄÝ 2,45,000/- £ÀµÀÄÖ £É®Äè ¸ÀÄlÄÖ ®ÄPÁì£À DVzÀÄÝ CzÉà jÃw «ÃgÀ§zÀæAiÀÄå£À JgÀqÀÄ PÀÄA¥É £É®Ä gÁ²AiÀÄ°è MlÄÖ 160 aîzÀµÀÄÖ PÁªÉÃj ¸ÉÆãÀ £É° ¸ÀÄlÄÖ §Æ¢AiÀiÁVzÀÄÝ ¸ÀzÀå ªÀiÁPÉðl ¨É¯É MAzÀÄ aîPÉÌ 1000/- gÀÆ EzÀÄÝ 1,60,000/- £ÀµÀÄÖ £É®Äè ¸ÀÄlÄÖ ®ÄPÁì£À DVgÀÄvÀÛzÉ. F §UÉÎ £ÀªÀÄUÉ AiÀiÁgÀ ªÉÄÃ¯É ¸ÀA±ÀAiÀÄ EgÀĪÀ¢®è. F WÀl£ÉAiÀÄÄ DPÀ¹äPÀ dgÀÄVzÀÄÝ CAvÁ EzÀÝ ¦üAiÀiÁ𢠪ÉÄðAzÀ ªÀiÁ£À« ¥ÉưøÀ oÁuÉ DPÀ¹äPÀ ¨ÉAQ C¥ÀWÁvÀ ªÀgÀ¢ ¸ÀASÉå 01/2015 CrAiÀÄ°è ¥ÀæPÀgÀt  zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                  ದಿನಾಂಕ : 13/05/15 ರಂದು ಸಿಪಿಐ ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಮೂರು ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರಾಲಿಗಳನ್ನು ಹಾಗೂ ಒಬ್ಬ ಆರೋಪಿತನೊಂದಿಗೆ ಜಪ್ತು ಪಂಚನಾಮೆ ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ '' ದಿನಾಂಕ : 13/05/15 ರಂದು ಬೆಳಗಿನ ಜಾವ 04-00 ಗಂಟೆ ಸುಮಾರಿಗೆ ಜುಕೂರು ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 1)    ಮುನಿಸ್ವಾಮಿ ತಂದೆ ಹನುಮಯ್ಯ ವ-22 ವರ್ಷ ಜಾ-ನಾಯಕ ಉ- ಟ್ರಾಕ್ಟರ್ ನಂ.ಕೆಎ-36/ಟಿಸಿ-1247 ಟ್ರಾಲಿ ನಂ.ಕೆಎ-36/ಟಿ-8498 ನೇದ್ದರ ಚಾಲಕ ಸಾ-ರಾಜೋಳ್ಳಿ ತಾ-ಮಾನವಿ 2] ಹನುಮಯ್ಯ ತಂದೆ ಶಿವಣ್ಣನಾಯಕ ಉ- ಕೆಎ-36/ಟಿಸಿ-1562 ಟ್ರಾಲಿ ನಂ.ಕೆಎ-36/ಟಿಸಿ-1728 ನೇದ್ದರ ಚಾಲಕ ಸಾ-ರಾಜೋಳ್ಳಿ ತಾ-ಮಾನವಿ3] ಉರುಕುಂದಪ್ಪ ತಂದೆ ಶಿವರಡ್ಡಿ ನಾಯಕ ಉ- ಕೆಎ-36/ಟಿಸಿ-1562 ಟ್ರಾಲಿ ನಂ.ಕೆಎ-36/ಟಿಸಿ-1728 ನೇದ್ದರ ಮಾಲೀಕ ಸಾ-ರಾಜೋಳ್ಳಿ F ಮೂರು ಟ್ರಾಕ್ಟರಗಳನ್ನು ತಡೆದು ನಿಲ್ಲಿಸಿದ್ದು, ಅದರಲ್ಲಿ ಎರಡು ಟ್ರಾಕ್ಟರ ಚಾಲಕರು ಓಡಿ ಹೋಗಿದ್ದು, ಒಬ್ಬ ಟ್ರಾಕ್ಟರನ ಚಾಲಕನ ವಿಚಾರಿಸಿದಾಗ ತನ್ನ ಹೆಸರು ಮುನಿಸ್ವಾಮಿ ತಂದೆ ಹನುಮಯ್ಯ ಸಾ-ರಾಜೋಳ್ಳಿ ಅಂತಾ ತಿಳಿಸಿದ್ದು, ನಾವುಗಳು ಟ್ರಾಕ್ಟರಗಳ ಮಾಲೀಕರು ತಿಳಿಸಿದಂತೆ ರಾಜೋಳ್ಳಿ ಸೀಮಾದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದಿರುವುದಾಗಿ  ತಿಳಿಸಿದ್ದು, ಮರಳಿಗೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇಲ್ಲದೇ ಸರಕಾರಕ್ಕೆ ರಾಜಧನ ಪಾವತಿ ಮಾಡದೇ ಅನಧೀಕೃತವಾಗಿ ಕಳ್ಳತನದಿಂದ ಮಾರಾಟ ಮಾಡಲು ಸಾಗಾಣಿಕೆ ಮಾಡುವುದಾಗಿ ತಿಳಿಸಿದ್ದು ಇರುತ್ತದೆ. ಸದ್ರಿ ಟ್ರಾಕ್ಟರಗಳಲ್ಲಿ ಮರಳನ್ನು ಲೋಕೋಪಯೋಗಿ ಇಲಾಖೆಯಿಂದ ಅಳತೆ ಮಾಡಿಸಿದ್ದು, ಪ್ರತಿ ಟ್ರಾಲಿಯಲ್ಲಿ 2.75  ಘನ ಮೀಟರ್ ಮರಳು ಇದ್ದು, ಒಟ್ಟು 8.25 ಘನ ಮೀಟರ ಮರಳಿದ್ದು, ಅಂದಾಜು ಕಿಮ್ಮತ್ತು 5,250/- ರೂ ಇರುತ್ತದೆ. ನಂತರ ಸದ್ರಿ  ಮೂರು ಟ್ರಾಕ್ಟರಗಳನ್ನು ಮತ್ತು  ಅದರಲ್ಲಿದ್ದ ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರಾಕ್ಟರಗಳ ಚಾಲಕರ/ಮಾಲೀಕರ  ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಪಂಚನಾಮೆಯನ್ನು ನೀಡಿದ್ದರಿಂದ ಮಾನವಿ ಠಾಣಾ ಗುನ್ನೆ ನಂ.132/15 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
ದಿನಾಂಕ 13-05-2015 ರಂದು 9 ಎಎಂ ಸುಮಾರು ಕೆಂಗಲ್ ಗ್ರಾಮದ ತುಂಗಭದ್ರಾ ನದಿಯಲ್ಲಿ  ಅಕ್ರಮವಾಗಿ ಪರ್ಮಿಟ್ ಇಲ್ಲದೇ ಕಳ್ಳತನದಿಂದ ಟ್ರ್ಯಾಕ್ಟರ್ ನಂ. ಕೆಎ-36-ಟಿಬಿ-1982 ಹಾಗೂ ನಂಬರ್ ಇರಲಾರದ ಟ್ರಾಲಿಯ ಮಾಲೀಕ ತನ್ನ ಚಾಲಕನಿಗೆ ಉಸುಗನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕನು ತುಂಗಭದ್ರಾ ನದಿಯಲ್ಲಿ  ಉಸುಕನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಬರುತ್ತಿದ್ದಾಗ ಎ.ಎಸ್.ಐ.(ಎಂ)¹AzsÀ£ÀÆgÀÄ UÁæ«ÄÃt  ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಚಾಲಕನು ತನ್ನ ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಬಿಟ್ಟು ಓಡಿ ಹೋಗಿದ್ದು ಸದರಿ ಟ್ರ್ಯಾಕ್ಟರ್ ಟ್ರಾಲಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ, ಟ್ರ್ಯಾಕ್ಟರ್ ಮತ್ತು ಉಸುಗು ತುಂಬಿದ ಟ್ರ್ಯಾಲಿಯನ್ನು ಠಾಣಗೆ ತಂದು ಹಾಜರುಪಡಿಸಿದ್ದು ಸದರಿ ಮರಳು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ. ಗುನ್ನೆ ನಂ. 127/2015 ಕಲಂ 43 KARNATAKA MINOR MINERAL CONSISTENT RULE 1994,  ಮತ್ತು ಕಲಂ 379 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.05.2015 gÀAzÀÄ  91 ¥ÀææPÀgÀtUÀ¼À£ÀÄß ¥ÀvÉÛ ªÀiÁr  12,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.