Police Bhavan Kalaburagi

Police Bhavan Kalaburagi

Tuesday, November 7, 2017

BIDAR DISTRICT DAILY CRIME UPDATE 07-11-2017


       ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-11-2017

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 206/2017 ಕಲಂ ಮನುಷ್ಯ ಕಾಣೆ :-
ದಿನಾಂಕ-06/11/2017 ರಂದು 19:00 ಗಂಟೆಗೆ ಫಿರ್ಯಾಧಿ ಶ್ರೀ ರೇಖಾ ಗಂಡ ಹಣಮಂತ  ಇಟಗೆ ವಯ 24 ವರ್ಷ ಜಾತಿ ಮಾದಿಗ ಉದ್ಯೋಗ ಕೂಲಿ ಕೆಲಸ ಸಾ|| ಕಲ್ಲೂರ ಗ್ರಾಮ ರವರು ಠಾಣೆಗೆ ಹಾಜರಾಗಿ ತನ್ನ ಮೌಖಿಕ ಫಿರ್ಯಾದು ಹೇಳೀಕೆ ನೀಡಿದ್ದ ಸಾರಾಂಶವೆಂದರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಫಿರ್ಯಾದಿಗೆ ತನ್ನ ಸೊದರತ್ತೆಯ ಮಗನಿಗೆ ಮಧುವೆ ಮಾಡಿಕೊಟ್ಟಿದ್ದು  ಮಕ್ಕಳಾಗಿರುವುದಿಲ್ಲಾ ನಾಲ್ಕು ವರ್ಷಗಳಿಂದ ಗಂಡ ಹೆಂಡತಿ ಚೆನ್ನಾಗಿರುತ್ತೇವೆ. ನನ್ನ ಗಂಡ ಇತ್ತಿಚೆಗೆ ಮಾನಸಿಕನಾಗಿದ್ದು ಯಾರಿಗೂ ಹೇಳದೇ ಕೇಳದೇ ಅಲೆದಾಡುವುದು ಮಾಡುತ್ತಿದ್ದರು. ಹೀಗಿರುವಾಗ ದಿನಾಂಕ-30/10/2017 ರಂದು ಮುಂಜಾನೆ 08:00 ಗಂಟೆಯ ಸುಮಾರಿಗೆ ಫಿರ್ಯಾದಿಯ ಗಂಡನಾದ ಹಣಮಂತ ವಯ 26 ವರ್ಷ ರವರ ಮನೆಯಲ್ಲಿ ಚಹಾ ಕುಡಿದು ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ಸಾಯಂಕಾಲವಾದರು ಮನೆಗೆ ಬರದೆ ಇರುವುದರಿಂದ ಫಿರ್ಯಾದಿಯು ತನ್ನ ಹಿರಿಯ ಭಾವ ಶಿವರಾಜ ಅತ್ತೆ ಮಾವ ಹಾಗೂ ಇತರರು ಕೂಡಿಕೊಂಡು ಫಿರ್ಯಾದಿಯ ಗಂಡನಿಗೆ ಊರಲ್ಲಿ ಎಲ್ಲಾ ಕಡೆ ಹುಡುಕಿದರು ಸಿಕಿರುವುದಿಲ್ಲಾ ನಂತರ ಸಂಬಂಧಿಕರ ಊರುಗಳಲ್ಲಿ ಹುಡುಕಿದರು ಸಿಕಿರುವುದಿಲ್ಲಾ.                                              
ಕಾಣೆಯಾದ ಫಿರ್ಯಾದಿಯ ಗಂಡನ ಚಹರೆ ಪಟ್ಟಿ ವಿವರ:-
ಹೆಸರು ; ಹಣಮಂತ ತಂದೆ ತುಕಾರಾಮ ಇಟಗೆ, ವಯಸ್ಸು : 26 ವರ್ಷ, ಜಾತಿ : ಮಾದಿಗ  ಉದ್ಯೋಗ :ಕೊಲಿ ಕೆಲಸ ವಿಳಾಸ. : ಕಲ್ಲೂರ ಗ್ರಾಮ ತಾ-ಹುಮನಾಬಾದ ಜಿಲ್ಲಾ ಬೀದರ,                               
ಚಹರೆ ಪಟ್ಟಿ : ಸಾಧರಣ ಮೈಕಟ್ಟು, ಕಪ್ಪು ಬಣ್ಣ  ಬಲಕಣಿನಲ್ಲಿ ಹೂವು ಬಿದಿದ್ದು ವಕ್ರವಾಗಿದು,  5.4 ಅಡಿ ಎತ್ತರ
ಧರಿಸಿರುವ ಬಟ್ಟೆಗಳು : ಆಕಾಶ ನಿಲಿ ಬಣ್ಣದ ಫುಲ್ ಶರ್ಟ, ಕಡು ನಿಲಿ ಝಿನ್ಸ ಪ್ಯಾಂಟ 
ಮಾತನಾಡುವ ಭಾಷೆ : ಕನ್ನಡ ಭಾಷೆ ಮಾತನಾಡುತ್ತಾರೆ ಅಂತ ಕೊಟ್ಟ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


ಹುಮನಾಬಾದ ಪೊಲಿಸ್ ಠಾಣೆ ಅಪರಾಧ ಸಂ: 268/2017 ಕಲಂ 268/2017 ಕಲಂ 15 (J), 32,34 PÉ.E JPÀÖ :-
¢£ÁAPÀ 06/11/2017 gÀAzÀÄ ªÉƼÀPÉÃgÁ UÁæªÀÄzÀ CA¨ÉÃqÀÌgÀ ZËPÀ ºÀwÛgÀ GvÀÛgÀPÉÌ 100 «ÄÃlgÀ zÀÆgÀzÀ°è gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è M§â ºÉtÄÚ ªÀÄUÀ¼ÀÄ ºÁUÀÆ M§â ªÀåQÛ E§âgÀÆ ¸ÀgÀPÁgÀ¢AzÀ AiÀiÁªÀÅzÉ jÃwAiÀÄ ¯ÉʸÀ£Àì ¥ÀgÀªÁ¤UÉ ¥ÀqÉAiÀÄzÉ DPÀæªÀĪÁV ¸ÀgÁ¬Ä ªÀiÁgÁl ªÀiÁqÀÄwÛzÁÝgÉ CAvÀ RavÀ ¨Áwä ªÉÄÃgÉUÉ ¦J¸ïL gÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ ºÉÆV £ÉÆqÀ®Ä ¨Áwä ¤d EzÀÄÝ DPÀæªÀĪÁV ¸ÀgÁ¬Ä ªÀiÁgÁl ªÀiÁqÀÄwÛzÀÝ 1] gÁªÀÄZÀAzÀæ vÀAzÉ CuÉÚÃ¥Áà ¹AzsÉ, ªÀAiÀÄ 50 ªÀµÀð eÁw J¸À,¹ ºÉÆ°AiÀiÁ GzÉÆåÃUÀ MPÀÌ®ÄvÀ£À ¸Á// ªÉÆüÀPÉÃgÁ 2] PÀ¸ÀÆÛj¨Á¬Ä UÀAqÀ ªÀÄ°èPÁdÄð£À ¸ÀPÀÌgÉ£ÀÆgÀ, ªÀAiÀÄ 50 ªÀµÀð, eÁ. J¸ï.¹ ºÉÆðAiÀiÁ, G.PÀÆ°PÉ®¸À, ¸Á. ªÉÆüÀPÉÃgÁ EªÀgÀ ªÉÄÃ¯É zÁ½ ªÀiÁr »rzÀÄPÉÆAqÀÄ ºÁUÀÄ CªÀjAzÀ Old  Tavern  180 ML   zÀ 10 ¸ÀgÁ¬Ä ¥ÁPÉÃl EzÀÄÝ MAzÀgÀ CAzÁdÄ QªÀÄvÀÄÛ 68.56 gÀÆ¥Á¬Ä EzÀÄÝ C.Q. 685=60 ºÁUÀÄ  U.S WHISKY  90 M L zÀ 35 ¸ÀgÁ¬Ä ¨Ál® EzÀÄÝ MAzÀgÀ CAzÁdÄ QªÀÄvÀÄÛ 28.13 gÀÆ¥Á¬ÄzÀÄÝ EzÀÄÝ CAzÁdÄ QªÀÄvÀÄÛ 985=55 gÀÆ¥Á¬ÄzÀÄ EgÀÄvÀÛªÉ 5 ¥Áè¹ÖÃPÀ ¤ÃgÀÄ PÀÄrAiÀÄĪÀ SÁ° UÁè¸ÀUÀ¼ÀÄ, ºÁUÀÄ   Old  Tavern  180 ML  3 SÁ° ¸ÀgÁ¬Ä ¥ÁPÉÃlUÀ¼ÀÄ ªÀÄvÀÄÛ  U.S Wisky 90 ML zÀ 4 SÁ° ¸ÀgÁ¬Ä ¨Ál®UÀ¼ÀÄ ªÀÄvÀÄÛ MAzÀÄ ¥Áè¹ÖÃPÀ dUÀÎ ºÁUÀÄ ¥Áè¹ÖÃPÀ PÉÊ aî d¦Û ªÀiÁrPÉÆAqÀÄ ªÀÄgÀ½ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 263/2017 ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
.
x
ದಿನಾಂಕ:06/11/2017 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಸಂತೋಷಕುಮಾರ ತಂದೆ ಶಂಕರೆಪ್ಪಾ ಶಿವಮೂರ್ತಿ ವಯ:41 ಜಾ:ಲಿಂಗಾಯತ ಉ:ಸರಕಾರಿ ನೌಕರ ಸಾ:ಹಿಲಾಲಪೂರ ತಾ:ಹುಮನಾಬಾದ ರವರು ಠಾಣೆಗೆ ಹಾಜರಾಗಿ ದೂರು ಕೊಟ್ಟ ಸಾರಾಂಶವೆನೆಂದರೆ ನಾನು (ಫಿರ್ಯಾದಿ) ಈ ಮೂಲಕ ದೂರು ಸಲ್ಲಿಸುವುದೆನೆಂದರೆ  ದಿನಾಂಕ:05/11/2017 ರಂದು ಸಾಯಾಂಕಾಲ 6-00 ಗಂಟೆಗೆ ಫಿರ್ಯಾದಿಯ ಅಣ್ಣ ಬಸವರಾಜ ಇವರು ನ್ನ ತಂಗ್ಗಿ ಸವೀತಾ ಇವರನ್ನು ಬ್ಯಾಲಹಳ್ಳಿ(ಕೆ) ಗ್ರಾಮಕ್ಕೆ ಬಿಟ್ಟು ಬರಲು ಮೋಟಾರ್ ಸೈಕಲ ನಂ: ಕೆಎ-39 ಇ-7076 ನೇದರ ಮೇಲೆ ಹೋಗಿರುತ್ತಾರೆ. ಸೂಮಾರು 6-30 ಪಿ.ಎಮ್ ಗಂಟೆಗೆ ನನ್ನ ತಂಗ್ಗಿ ನನಗೆ ಫೋನ ಮಾಡಿ ಬೀದರ ಹುಮನಾಬಾದ ರೋಡಿನ ಕಾರಂಜಾ ಡ್ಯಾಂ ಹತ್ತಿರ ರೋಡಿನ ಮೇಲೆ ಒಬ್ಬ ಕಾರ್  ನಂ: ಕೆಎ-04 ಎಂಎಂ-6958  ನೇದರ ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಬ್ಯಾಲಹಳ್ಳಿ(ಕೆ) ಗ್ರಾಮದ ಕಡೆಯಿಂದ ನಡೆಸಿಕೊಂಡು ಬಂದು ನಮಗೆ ಡಿಕ್ಕಿ ಮಾಡಿರುತ್ತಾನೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಕಾಕನ ಮಗ ಆನಂದ ತಂದೆ ಸಿದ್ರಾಮಪ್ಪಾ ರವರು ಕೂಡಿಕೊಂಡು ಕಾರಂಜಾ ಡ್ಯಾಮ ಹತ್ತಿರ ಬಂದು ನೋಡಲು ಫಿರ್ಯಾದಿಯ ಅಣ್ಣ ಬಸವರಾಜ ಇವರಿಗೆ ಬಲಕಾಲು ತೊಡೆಗೆ, ಮೋಳಕಾಲಿಗೆ , ಮೋಳಕಾಲು ಕೇಳಗೆ ಭಾರಿ ರಕ್ತಗಾಯವಾಗಿ ಮೂಳೆ ಮೂರಿದು ಹೊರಗಡೆ ಬಂದಿರುತ್ತದೆ ಮತ್ತು ಬಲಮೊಳಕೈ, ಮುಂಗೈ ಹತ್ತಿರ ತರಚಿದ ರಕ್ತಗಾಯ ಹಾಗೂ ಹೋಟ್ಟೆಯ ಬಲಭಾಗದಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ. ತಕ್ಷಣ ನಾನು 108 ಅಂಬ್ಯುಲೆನ್ಸಗೆ ಕರೆಸಿ ಗಾಯಗೊಂಡ ಫಿರ್ಯಾದಿ ಅಣ್ಣನಿಗೆ ಚಿಕಿತ್ಸೆ ಕುರಿತು ಆರೋಗ್ಯ ಆಸ್ಪತ್ರೆ ಬೀದರ ಸೇರಿಕ ಮಾಡಿದ್ದು ವೈಧ್ಯಾಧಿಕಾರಿಯವರ ಸಲಹೆ ಮೇರೆಗೆ ಹೇಚ್ಚಿನ ಚಿಕಿತ್ಸೆ ಕುರಿತು ಸೋಲಾಪೂರದ ಗಂಗಾಮಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕ ಮಾಡಿರುತ್ತೆವೆ. ನನ್ನ ತಂಗ್ಗಿಗೆ ಸಣ್ಣ ಪುಟ್ಟ ಗಾಯಗಳಾಗದ್ದು ಆಸ್ಪತ್ರೆಗೆ ತೋರಿಸಿರುವುದಿಲ್ಲ. ಆದ್ದರಿಂದ ಸದರಿ ವಾಹನ ಚಾಲಕನ ಮೇಲೆ ಕ್ರಮಕೈಗೊಳಬೆಕೆಂದು ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬೇಮಳಖೇಡಾ ಪೊಲಿಸ್ ಠಾಣೆ ಅಪರಾಧ ಸಂ. 125/2017 ಕಲಂ 279, 338 ಐಪಿಸಿ :-
ದಿನಾಂಕ 06-11-2017 ರಂದು ಅರ್ಜಿದಾರರಾದ  ಶ್ರೀಮತಿ ಶ್ರೀದೇವಿ ಗಂಡ ವಿಶ್ವನಾಥ  ಮಾರಾಜವಾಡಿ ಸಾಃ ಕೋನಮ ತಾಃ ಭಾಲ್ಕಿ ಜಿಃ ಬೀದರ ಸದ್ಯ 09 ಕಿಸಾನಾಬಾದ ಹೈದ್ರಾಬಾದ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ ದಿನಾಂಕ 01-11-2017 ರಂದು ಫಿರ್ಯಾದಿಯ ಅಕ್ಕಳಾದ ಅಕ್ಕಳಾದ  ನೌಲಾವತಿ ಗಂಡ ಅಶೋಕ ಇವರು ತನ್ನ ತಾಯಿ ಈರಮ್ಮಾ ಕೂಡಿಕೊಂಡು ಚಾಂಗಲೇರಾ ವೀರಭದ್ರೆಶ್ವರ ಜಾತ್ರೆಗೆ ಹೋಗಿ ದೇವರ ದರ್ಶನ ಹಾಗೂ ಜಾತ್ರಾ ಮುಗಿಸಿಕೊಂಡು ಮರಳಿ ಊರಿಗೆ ಹೋಗಲು ಚಾಂಗಲೇರಾ ದೇವಸ್ಥಾನದ ಹತ್ತಿರ ನಿಂತುಕೊಂಡ ಬಸ್ ನಂ ಕೆಎ-32 ಎಫ್-1008 ದಲ್ಲಿ ಕುಳಿತರು, ನಂತರ ಬಸ್ ಚಾಲಕ ವಿಜಯಕುಮಾರ ಇತನು ಬಸನ್ನು ಚಲಾಯಿಸಿಕೊಂಡು ಚಾಂಗಲೇರಾದಿಂದ- ಮನ್ನಾಏಖೇಖೇಳ್ಳಿಗೆ ಹೋಗುವಾಗ ಬಸನ್ನು ಚಾಲಕ  ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ನಡೆಸಿಕೊಂಡು ವಿಠಲಪೂರ ಹತ್ತಿರ ರೋಡಿನ ಮೇಲೆ ಇದ್ದ ತಗ್ಗಿನಲ್ಲಿ (ಜಂಪನಲ್ಲಿ) ಹಾಯಿಸಿದ್ದರಿಂದ ಬಸ್ಸಿನ ಸೀಟಿನ ಮೇಲೆ ಕುಳಿತ ನಮ್ಮ ತಾಯಿ ಈರಮ್ಮಾಳು ಒಮ್ಮೇಲೆ ಸೀಟಿನ ಮೇಲಿಂದ ಕೆಳಗೆ ಬಸ್ಸಿನಲ್ಲಿಯೇ ಬಿದ್ದರಿಂದ ಇವಳ ಸೊಂಟಕ್ಕೆ ಭಾರಿ ಗುಪ್ತಗಾಯಗೊಂಡಿದ್ದರಿಂದ ಇವಳಿಗೆ ಮೇಲಕ್ಕೆ ಏಳಲು ಬರದ ಕಾರಣ ಇವಳಿಗೆ ಚಿಕಿತ್ಸೆ ಕುರಿತು ಇದೇ ಬಸ್ಸಿನಲ್ಲಿ ನಾನು ಮತ್ತು ಬಸ್ ಕಂಡಕ್ಟರ ಬಾಬುರಾವ ಚಾಲಕ ವಿಜಯಕುಮರ ಕೂಡಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಸಿರುತ್ತಾರೆ ಎಂದು ಮಾಹಿತಿ ತಿಳಿಸಿದರು ನಾನು ಸ್ವಲ್ಪ ಪೆಟ್ಟಾಗಿರಬೇಕೆಂದು ತಿಳಿದರಿಂದ ನಾನು ನಮ್ಮ ತಾಯಿ ಜೊತೆ ಫೋನ್ ನಲ್ಲಿ ಮಾತಾಡಿ ಮನೆಯಲ್ಲಿ ಉಳಿದು ಕೊಂಡಿರುತ್ತೇನೆ ನಂತರ ದಿನಾಂಕ 04-11-2017 ರಂದು 08:00 ಗಂಟೆಗೆ ಮತ್ತೆ ಫಿರ್ಯಾದಿಯ ಅಕ್ಕ ರಾಧಾ, ನೌಲಾಬಾಯಿ ಫೋನ್ ಮಾಡಿ ತಿಳಿಸಿದ್ದೇನೆಂದರೆ  ಅಮ್ಮ  ಈರಮ್ಮಳಿಗೆ ಇನ್ನು ನೋವು ಕಡಿಮೆಯಾಗಿಲ್ಲಾ ಏಳಲು ಕೂಡಲು ಮತ್ತು ಹೊಳ್ಳಲು ಬರುತ್ತಿಲ್ಲಾ ಭಾರಿ ನೆರಳುತ್ತಿದ್ದಾಳೆ ಅಂತ ತಿಳಿಸಿದ್ದರಿಂದ ನಾನು ಮತ್ತು ನನ್ನ ತಂಗಿ ನೀಲಾವತಿ ಹಾಗೂ ಸಂಬಂದಿ ಶ್ರೀಕಾಂತ ಕೂಡಿ ಹೈದ್ರಾಬಾದದಿಂದ ಬೀದರ ಸರಕಾರಿ ಆಸ್ಪತ್ರೆಗೆ ಬಂದು ನಮ್ಮ ತಾಯಿಗೆ ನೋಡಲು ನಮ್ಮ ತಾಯಿಯ ಸೊಂಟಕ್ಕೆ ಭಾರಿ ಗುಪ್ತಗಾಯವಾಗಿ ಮೇಲೆ ಏಳಲು ಬರುತ್ತಿದ್ದಿಲ್ಲಾ ಇವಳು ಬಹಳ ನೋವಿನಿಂದ ನೆರಳುತ್ತಿದ್ದಳು ಘಟನೆಯ ಬಗ್ಗೆ ನಾವು ಅಕ್ಕ ತಂಗಿಯರು ನಮ್ಮ ತಾಯಿಗೆ ವಿಚಾರ ಮಾಡಿ ಪೊಲೀಸ್ ಠಾಣೆಗೆ ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ನಡೆಸಿದ ಬಸ್ಸ್ ನಂ ಕೆಎ-32 ಎಫ್-1008 ಇದರ ಚಾಲಕ ವಿಜಯಕುಮಾರ ತಂದೆ ಗುಂಡಪ್ಪಾ ಸಾಃ ಸಾತೋಳಿ ಇತನ ವಿರುಧ್ದ ಕಾನೂನು ಕ್ರಮ ಕೈಕೊಳ್ಳಲು ಅರ್ಜಿಯ ಮುಲಕ ಕೋರಿಕೊಂಡ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 119/20174 PÀ®A 279, 338 L.¦.¹ eÉÆvÉ 187 LJA« PÁAiÉÄÝ ;-
ದಿನಾಂಕ: 06/11/2017 ರಂದು ಫಿರ್ಯಾದಿ ಶ್ರೀ ಅಬ್ದುಲ ರಶೀದ ತಂದೆ ಅಬ್ದುಲ ವಹೀದ ವಯ: 29 ವರ್ಷ, ಜಾತಿ: ಮುಸ್ಲಿಂ, : ಪ್ಲಂಬರ ಕೆಲಸ ಸಾ: ಮಲಗೊಂಡ ಕಾಲೋನಿ, ಚಿದ್ರಿ ರಿಂಗ ರೋಡ ಬೀದರ ಇವರು ತನ್ನ ಮೊಟಾರ ಸೈಕಲ ನಂ. ಕೆಎ38ಕ್ಯೂವ್ 4441 ನೇದ್ದನ್ನು ಚಲಾಯಿಸಿಕೊಂಡು ಮೊಹನ ಮಾರ್ಕೆಟ ಕಡೆಯಿಂದ ಶಿವಾಜಿ ಚೌಕ ಮೂಲಕ ನಯಾಕಮಾನ ಕಡೆಗೆ ಬರುತ್ತಿರುವಾಗ  ಬೀದರ ತಹಸೀಲ ಕಛೇರಿ ಹತ್ತಿರ ಬಂದಾಗ ಸಮಯ ರಾತ್ರಿ 22:00 ಗಂಟೆಯ ಸುಮಾರಿಗೆ ಹಿಂದಿನಿಂದ ಅಂದರೆ ಶಿವಾಜಿ ಚೌಕ ಕಡೆಯಿಂದ ಒಂದು ಕಾರ ನಂಬರ KA33M2806 ನೇದ್ದರ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನ್ನ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ. ಪರಿಣಾಮ ಫಿರ್ಯಾದಿಗೆ ತಲೆಯ ಎಡಭಾಗಕ್ಕ ಭಾರಿ ರಕ್ತಗಾಯ, ಬಲಗೈ ಹೆಬ್ಬೆರಳಿಗೆ ರಕ್ತಗಾಯ ಮತ್ತು ಎಡಗೈ ರಟ್ಟೆಯ ಮೇಲೆ ತರಚಿದ ಗಾಯವಾಗಿರುತ್ತದೆ. ಆಗ ಅಲ್ಲಿಯೇ ಇದ್ದ ಪರಿಚಯವಿರುವ ಮಹ್ಮದ ಅಜರ ತಂದೆ ಮಹ್ಮದ ಗುಲಾಬಖಾನ ಸಾ: ಮುಲ್ತಾನಿ ಕಾಲೋನಿ ಬೀದರ ಇವರು ಖಾಸಗಿ ವಾಹನದಲ್ಲಿ  ಕೂಡಿಸಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರಗೆ ತಂದು ಸೇರಿಸಿರುತ್ತಾರೆ. ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.