Police Bhavan Kalaburagi

Police Bhavan Kalaburagi

Monday, May 18, 2015

Raichur District Reported Crimes


                                 
¥ÀwæPÁ ¥ÀæPÀluÉ
                       
gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ :

     PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ: 12.11.2014gÀ ¥ÀæPÁgÀ gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀªÀÅ EzÉà ¢£ÁAPÀ: 23.05.2015gÀAzÀÄ ªÀÄzsÁåºÀß 3:00UÀAmÉUÉ ªÀiÁ£Àå f¯Áè¢üPÁjUÀ¼ÀÄ, gÁAiÀÄZÀÆgÀÄ f¯ÉègÀªÀgÀ PÁAiÀiÁð®AiÀÄzÀ°è zÀÆgÀÄ ¥Áæ¢üPÁgÀzÀ ¥ÀæxÀªÀÄ ¸À¨sÉAiÀÄ£ÀÄß PÀgÉAiÀįÁVzÀÄÝ, zÀÆgÀÄ ¥Áæ¢üPÁgÀzÀ CzsÀåPÀëgÁzÀ ªÀiÁ£Àå ¥ÁæzÉòPÀ DAiÀÄÄPÀÛgÀÄ PÀ®§ÄgÀVgÀªÀgÀÄ ¸À¨sÉAiÀÄ£ÀÄß £ÀqɸÀĪÀªÀjzÀÄÝ, D PÁ®PÉÌ ¸ÁªÀðd¤PÀgÀÄ vÀªÀÄä zÀÆgÀÄUÀ¼ÀÄ EzÀÝ°è ¸À¨sÉUÉ ºÁdgÁV ¸À°è¸À§ºÀÄzÀÄ ºÁUÀÆ FUÁUÀ¯Éà zÀÆgÀÄ ¸À°è¹zÀÝgÉ, ¸ÀzÀj ¢ªÀ¸À ¸À¨sÉUÉ vÀªÀÄä ¸ÀÆPÀÛ zÁR¯ÁwUÀ¼ÉÆA¢UÉ ºÁdgÁV «ZÁgÀuÉUÉ ¸ÀºÀPÀj¸À®Ä F ªÀÄÆ®PÀ ¥Éưøï zÀÆgÀÄ ¥Áæ¢üPÁgÀzÀ PÁAiÀÄðzÀ²ðUÀ¼ÁzÀ ªÀiÁ£Àå f¯Áè ¥Éưøï C¢üPÀëPÀgÀÄ, gÁAiÀÄZÀÆgÀÄgÀªÀgÀÄ ¸ÁªÀðd¤PÀgÀ°è PÉÆÃjgÀÄvÁÛgÉ.
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ:17.05.2015 ರಂದು ಪಿರ್ಯಾದಿ ²æà µÀjÃ¥À¸Á§  vÀAzÉ SÁeÁ¸Á§ ¨sÉÆÃUÁ¥ÀÆgÀ 35 ªÀµÀð qÉæöʪÀgÀ PÉ®¸À ¸Á: ªÉAPÀmÉñÀégÀ PÁåA¥À ¹AzÀ£ÀÆgÀ ªÀÄvÀÄÛ ಆತನ ಅಳಿಯ ಸಲೀಂ ಪಾಷಾ ಹಾಗೂ ಪಿರ್ಯಾದಿಯ ತಮ್ಮನಾದ ಸಲೀಂ ಸಾಬ ಮೂರು ಜನ ಕೂಡಿಕೊಂಡು ತೃಪ್ತಿಡಾಬಾಕ್ಕೆ ಊಟಕ್ಕೆ ಹೋದಾಗ ಪಿರ್ಯಾದಿಯ ಅಳಿಯನು ಮೋಟರ್ ಸೈಕಲ್ ನಂ.ಕೆ.ಎ 36/ಕ್ಯೂ 1108 ನೇದ್ದನ್ನು ತೆಗೆದುಕೊಂಡು ಒಂದು ಸುತ್ತು ನಡೆಸಿಕೊಂಡು ಹೋಗಿ ಬರುವುದಾಗಿ ಹೇಳಿ ಮೋಟರ್ ಸೈಕಲನ್ನು ತೆಗೆದುಕೊಂಡು ಲಿಂಗಸಗೂರು ಮುದಗಲ್ಲ ರಸ್ತೆಯ ಮೇಲೆ ಮಧ್ಯಹ್ನ 3.30 ಗಂಟೆ ಸುಮಾರಿಗೆ ಕತ್ತಿ ಹಳ್ಳದ ಹತ್ತಿರ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಸ್ಕಿಡ್ ಮಾಡಿ ಮೋ.ಸೈಕಲ್ ಮೇಲಿಂದ ಬಿದ್ದು ತಲೆಗೆ ತೀವ್ರ ರಕ್ತಗಾಯ ಹಾಗೂ ಕಿವಿಗೆ ರಕ್ತ ಬಂದು ಎಡಗಾಲು ಮತ್ತು ಎಡಗೈಗೆ ತೆರೆಚಿದ ಗಾಯವಾಗಿದ್ದು ಇರುತ್ತದೆ.ಮೈಗೆ ಅಲ್ಲಲ್ಲಿ ತೆರೆಚಿದ ಗಾಯವಾಗಿ ಲಿಂಗಸಗೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ, ಸಂಜೆ 4 .00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ನೀಡಿದ ಲಿಖಿತ ಪಿರ್ಯದಿಯ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 83/2015 PÀ®A 279,304 () L¦¹  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
     PÉÆ¯É ¥ÀæPÀgÀtzÀ ªÀiÁ»w:-
         ಮೃತ ಆನಂದಸಾಗರ ಈತನು ಆರೋಪಿ ನಂ: 1) ವಿರುಪಾಕ್ಷಪ್ಪ ಗೌಡ ಜಾ: ಲಿಂಗಾಯತ ಸಾ: ಯರಮರಸ್ ಈತನ ಮಗಳು ಬಸವರಾಜೇಶ್ವರಿಯನ್ನು ಒಬ್ಬರಿಗೊಬ್ಬರು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಇದೇ ದ್ವೇಷದಿಂದ G½zÀ  2) ಅಪ್ಪಣ್ಣ ತಂ: ವಿರುಪಾಕ್ಷಪ್ಪ ಗೌಡ ಜಾ:ಲಿಂಗಾಯತ 3) ಶಿವು ತಂ: ಸಾಯಬಣ್ಣ 4) ರಾಜು ತಂ: ಮಲ್ಲನಗೌಡ 5) ಪ್ರಭು ತಂ: ಮಲ್ಲನಗೌಡ 6) ಸುಭಾಷ ಮಾಸ್ಟರ್ 7) ಸಾಯಬಣ್ಣ ಗೌಡ  ತಂ: ಬಸನಗೌಡ  ಹಾಗೂ ಇತರೆ ಇಬ್ಬರು. ¸ÉÃj ಅಕ್ರಮ ಕೂಟ ರಚಿಸಿಕೊಂಡು ಮೃತನಿಗೆ ಕೊಲೆ ಮಾಡುವ ಉದ್ದೇಶಕ್ಕೊಳಗಾಗಿ ದಿನಾಂಕ: 17.05.2015 ರಂದು ರಾತ್ರಿ 9.50 ಗಂಟೆಯ ಸುಮಾರಿಗೆ ಯರಮರಸ ಗ್ರಾಮದ ಬಸ್ ನಿಲ್ದಾಣದಲ್ಲಿ ಮೃತನಿಗೆ ಆರೋಪಿ ನಂ: 4 ರಿಂದಾ 9 ಮಂದಿಯ ಪ್ರಚೋದನೆಯ ಮೇರೆಗೆ ಆರೋಪಿ ನಂ: 1 ರಿಂದಾ 3 ರವರು ಮೃತನಿಗೆ ಕಟ್ಟಿಗೆಯಿಂದ ಹೊಡೆದು ತಲೆಗೆ ಸಿಮೆಂಟ್ ಇಟ್ಟಂಗಿ ಎಳ್ಳೆಯಿಂದ ಜಜ್ಜಿ ಕೊಲೆ ಮಾಡಿದ್ದು ಹಾಗೂ ಘಟನೆ ಕಾಲಕ್ಕೆ ಅಲ್ಲಿಗೆ ಹೋದ ಮೃತನ ಸಹೋದರ ರವಿಕುಮಾರನಿಗೆ ಆರೋಪಿ ನಂ: 1 ಮತ್ತು 2 ರವರು ಹೊಡೆದು ದುಃಖಾಪಾತಗೊಳಿಸಿದ್ದಲ್ಲದೇ ಆರೋಪಿ ನಂ: 6 ಈತನು ಫಿರ್ಯಾದಿದಾರರಿಗೆ ಸೂಳೆಮಗನೇ ನೀನು ಬಂದಿಯೇನಲೇ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದು ಇರುತ್ತದೆ ಅಂತಾ ಮಾರೆಪ್ಪ ತಂ: ಯಂಕಪ್ಪ ವಯ: 65 ವರ್ಷ, ಜಾ: ಉಪ್ಪಾರ ಉ: ನಿವೃತ್ತ ಜೀವನ. ಸಾ: ಯರಮರಸ್ ತಾ:ಜಿ: ರಾಯಚೂರು gÀªÀgÀÄ PÉÆlÖ   ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 118/2015  PÀ®A 143, 147, 148, 323, 302, 109 ¸À»vÀ 149 L¦¹CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
           ಗಾಂಧಿನಗರ ಗ್ರಾಮದ ಪಶು ಚಿಕಿತ್ಸೆ ಆಸ್ಪತ್ರೆ ಮುಂದಿನ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ  ¢£ÁAPÀ:- 17-05-2015 gÀAzÀÄ 3-30 ¦.JAPÉÌ 1 «.ªÀÄÄAUÀgÁd vÀAzÉ ªÉAPÀlgÁªï ¸À: vÁAiÀĪÀÄä PÁåA¥ï ºÁUÀÆ EvÀgÉ 6 d£ÀgÀÄ ಸೇರಿ ಕೋಳಿ ಪಂದ್ಯದಲ್ಲಿ ತೊಡಗಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಹಣದ ಪಂಥ ಕಟ್ಟಿ ಜೂಜಾಟದಲ್ಲಿ ತೊಡಗಿದಾಗ  ಮಾನ್ಯ ಪಿ.ಎಸ್.ಐ  ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ  7- ಜನ ಆರೋಪಿತನ್ನು ದಸ್ತಗೀರಿ ಮಾಡಿ ಅವರಿಂದ 4 ಹುಂಜಗಳು  ಅ.ಕಿ .1200 ರೂ ಮತ್ತು ನಗದು ಹಣ .5000 ರೂ ಗಳನ್ನು ಜಪ್ತಿ ಮಾಡಿ ಮುಂದಿನ ಕ್ರಮಕ್ಕಾಗಿ ವಿವರವಾದ ಪಂಚನಾಮೆ ವರದಿಯನ್ನು ನೀಡಿದ್ದರ ಸಾರಾಂಶದ  ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 60/2014 PÀ®A 87 PÉ.¦.AiÀiÁåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                   ದಿನಾಂಕ 18-05-2015 ರಂದು ಅರಗಿನಮರ ಕ್ಯಾಂಪಿನಲ್ಲ 1) ನಿಜಗುಣಯ್ಯಸ್ವಾಮಿ ತಂದೆ ಗುಂಡಯ್ಯಸ್ವಾಮಿ ವಯ 40 ವರ್ಷ ಜಾ: ಜಂಗಮ ಸಾ : ಅರಗಿನಮರ ಕ್ಯಾಂಪ್. 2) ಮೋತಿಲಾಲ ಲಮಾಣಿ ಸಾ: ಬಾದರ್ಲಿ ಬಸನಗೌಡ ಕ್ಯಾಂಫ್ (ಪರಾರಿ) gÀªÀgÀÄ ಅದೃಷ್ಟ ಸಂಖ್ಯೆ ಮಟಕಾ ನಂಬರ್ ಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt ¥Éưøï oÁuÉಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಬೆಳಗ್ಗೆ 9-45 ಗಂಟೆಗೆ ದಾಳಿ ಮಾಡಿ ಆರೋಪಿ ನಂ1 ಈತನಿಂದ ನಗದು ಹಣ ರೂ. 110/-, ಮಟಕಾ ಚೀಟಿ, ಒಂದು ಬಾಲ ಪೆನ್ನು ಮತ್ತು ಒಂದು ಮೊಬೈಲ್ ಫೋನ್ ಅ.ಕಿ.ರೂ. 500/- ಬೆಲೆಬಾಳುವುದನ್ನು ಜಪ್ತು ಮಾಡಿಕೊಂಡಿದ್ದು, ಜಪ್ತಿ ಪಂಚನಾಮೆ ಮುದ್ದೆಮಾಲನ್ನು ಹಾಜರ್ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 133/2015 ಕಲಂ 78(111) ಕೆ.ಪಿ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                ದಿನಾಂಕ;-17/05/2015 ರಂದು ¦.J¸ï.L. §¼ÀUÁ£ÀÆgÀÄ gÀªÀgÀÄ ಮತ್ತು ಸಿಬ್ಬಂಧಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗೌಡನಬಾವಿ ಗ್ರಾಮಕ್ಕೆ ಹಳ್ಳಿ ಬೇಟಿ ಕುರಿತು ಹೋಗಿರುವಾಗ  ಉಟುಕನೂರು ಹಳ್ಳದಿಂದ ಎರಡೂ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಉಸುಕನ್ನು ತುಂಬಿಕೊಂಡು ಬುದ್ದಿನ್ನಿ ಕಡೆಗೆ ಹೋಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಕೂಡಲೇ ಬುದ್ದಿನ್ನಿ ಕಡೆಗೆ ಬರುತ್ತಿರುವಾಗ ನಮ್ಮ ಜೀಪನ್ನು ನೋಡಿ 1).ಸ್ವಾರಾಜ ಟ್ರಾಕ್ಟರ್ ನಂ.ಕೆ..36-ಟಿಬಿ-7782 ರ ಚಾಲಕ 2).ಮಹಿಂದ್ರಾ 575 -D1 ಟ್ರಾಕ್ಟರ್ ಇಂಜೀನ ನಂಬರ್ ZKBCO3015 ರ ಚಾಲಕ ಇಬ್ಬರು ಚಾಲಕರುಗಳ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ EªÀgÀÄಗಳು ಬುದ್ದಿನ್ನಿ ಕ್ರಾಸದಲ್ಲಿ ತಮ್ಮ ಟ್ರಾಕ್ಟರಗಳನ್ನು ಬಿಟ್ಟು ಓಡಿ ಹೋಗಿದ್ದು ಆಗ ಅಲ್ಲಿಗೇ ಇಬ್ಬರು ಪಂಚರನ್ನು  ಬರಮಾಡಿಕೊಂಡು ಜಪ್ತಿ ಪಂಚನಾಮೆ ಮಾಡಿಕೊಂಡಿದ್ದು ಇರುತ್ತದೆ ಎರಡೂ ಟ್ರಾಕ್ಟರಗಳ ಚಾಲಕರುಗಳು ತಮ್ಮ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮತ್ತು ಅನಧೀಕೃತವಾಗಿ ಕಳ್ಳತನದಿಂದ ಮರಳನ್ನು ಸಾಗಾಣೀಕೆ ಮಾಡಿದ್ದು ಕಂಡುಬಂದಿರುತ್ತದೆ. ಸದರಿ ಟ್ರಾಕ್ಟರ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ಉಸುಕು ತುಂಬಿದ ಟ್ರಾಕ್ಟರಗಳ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ  §¼ÀUÁ£ÀÆgÀÄ ಠಾಣಾ ಗುನ್ನೆ ನಂ.55/2015.ಕಲಂ.379 ಐಪಿಸಿ ಮತ್ತು 43-KMMCR RULE-1994ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ,

                   ದಿನಾಂಕ 17-05-2015 ರಂದು 5 ಪಿಎಂ ಸುಮಾರು ಬೆಳಗುರ್ಕಿ ಹಳ್ಳದಲ್ಲಿ ಅಕ್ರಮವಾಗಿ ಅನಧಿಕ್ರತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-3703 ಹಾಗೂ ನಂಬರ್ ಇರಲಾರದ ಟ್ರಾಲಿಯ ಮಾಲೀಕ ತನ್ನ ಮಂಜುನಾಥ ತಂದೆ ಮುದುಕಪ್ಪ, ವಯಾ:20 ವರ್ಷ, ಜಾ:ಕರುಬರ, ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-3703 ಹಾಗೂ ನಂಬರ್ ಇರಲಾರದ ಟ್ರಾಲಿ ನೇದ್ದರ ಚಾಲಕ ಸಾ:.ಜೆ.ಉಬ್ದಾಳ FvÀ¤UÉ ಉಸುಗನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕನು ಬೆಳಗುರ್ಕಿ ಹಳ್ಳದಲ್ಲಿ  ಉಸುಕನ್ನು ಟ್ರ್ಯಾಲಿಯಲ್ಲಿ ತುಂಬಲು ನಿಲ್ಲಿಸಿದ್ದಾಗ ಎ.ಎಸ್..(ಎಂ) ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಜಪ್ತಿ ಮಾಡಿಕೊಂಡು ಆರೋಪಿಯೊಂದಿಗೆ ಮುಂದಿನ ಕ್ರಮಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಸದರಿ ಮರಳು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 131/2015 ಕಲಂ 43 KARNATAKA MINOR MINERAL CONSISTENT RULE 1994 ಮತ್ತು ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
            ದಿನಾಂಕ: 18-05-2015 ರಂದು 05-00  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಸ್ವರಾಜ 735 475 FE ಕಂಪೆನಿ ಟ್ರ್ಯಾಕ್ಟರ್ ಇಂಜಿನ್ ನಂ.39 1354/BL0080/6A ಹಾಗು ಚೆಸ್ಸಿ ನಂ.WRTL31419024925  ಇದ್ದು ಅದರ ಜೊತೆಗಿದ್ದ ಟ್ರ್ಯಾಲಿಯ ನಂಬರ್ ಕೆ.ಎ 36 824 ಅಂತಾ ಇದ್ದು ಸದರಿ ಟ್ರ್ಯಾಲಿಯಲ್ಲಿ ಪರಿಶೀಲಿಸಿ ನೋಡಲು ಟ್ಯಾಕ್ಟರ್ ನಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ನ್ನು  ಹಾಗು ಚಾಲಕನನ್ನು ತಂದು ²æà ಮಂಜುನಾಥ ಜಿ ಹೂಗಾರ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.64/2015 PÀ®A:   4(1A) , 21 MMRD ACT  &  379 IPC. CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

                    ದಿನಾಂಕ: 18-05-2015 ರಂದು 05-30  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಸ್ವರಾಜ 735 475 FE ಕಂಪೆನಿ ಟ್ರ್ಯಾಕ್ಟರ್ ಇಂಜಿನ್ ನಂ.39 1350 /SPA008425 ಹಾಗು ಚೆಸ್ಸಿ ನಂ.WWTA316/9026196 ಇದ್ದು ಅದರ ಜೊತೆಗಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಸದರಿ ಟ್ರ್ಯಾಲಿಯಲ್ಲಿ ಪರಿಶೀಲಿಸಿ ನೋಡಲು ಟ್ಯಾಕ್ಟರ್ ನಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ನ್ನು  ತಂದು ²æà ಮಂಜುನಾಥ ಜಿ ಹೂಗಾರ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.65/2015 PÀ®A:   4(1A) , 21 MMRD ACT  &  379 IPC. CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ

PÀ¼ÀÄ«£À ¥ÀæPÀgÀtzÀ ªÀiÁ»w:-
            ದಿ;-12-05-2015 ರಂದು ಸುಮಾರು 0255 ಗಂಟೆಗೆ  ಯಾರೋ ಕಳ್ಳರು ಸದರಿ ಸ್ಟೋರ್ ಯಾರ್ಡಿನ ಸಿ ಯಾರ್ಡ ನಿಂದ ತಂತಿ ಬೇಲಿ ಕಟ್ ಮಾಡಿ ಒಳ ಬಂದ ಯಾರೋ ಕಳ್ಳರು ಸ್ಟೀಲ್  ಉಪಕರಣಗಳನ್ನು ಕಳವು ಮಾಡಲೆತ್ನಿಸಿದ್ದು ಆಗ ಸೆಕ್ಯೂರಿಟಿ ಸಿಬ್ಬಂದಿಯವರು  ಸ್ಥಳಕ್ಕೆ ಧಾವಿಸಲಾಗಿ ಸದರಿ ದುಷ್ಕರ್ಮಿಗಳು ಕಳವು ಮಾಡಿದ  ಕೆಲ   ಉಪಕರಣಗಳನ್ನು  ಅಲ್ಲೆ ಬಿಟ್ಟು ತಂತಿ ಬೇಲಿ ಜಿಗಿದು ಓಡಿ ಸೆಕ್ಯೂರಿಟಿ  ಸಿಬ್ಬಂದಿಗಳ ಮೇಲೆ  ಕಲ್ಲು ಎಸೆದು ಓಡಿ ಹೋಗಿದ್ದು ಇರುತ್ತದೆ. ಘಟನೆಯ ತರುವಾಯ ಸದರಿ ಸ್ಟೀಲ್ ಉಪಕರಣಗಳ ಸ್ಟಾಕ್ ದಾಖಲೆಗಳನ್ನು ಪರಿಶೀಲಿಸಲಾಗಿ ಸದರಿ ಸ್ಟೋರ್ ಯಾರ್ಡ ದಿಂದ ಸುಮಾರು 5,97,000/- ಮೌಲ್ಯದ ಸ್ಟೀಲ್ ಮತ್ತು ಕೇಬಲ್ ಉಪಕರಣಗಳ ಕಳುವು ಆಗಿದ್ದು ಕಂಡು ಬಂದಿದ್ದು, ದಿನಾಂಕ. 12-5-2015 ಪೂರ್ವದಲ್ಲಿ ಸದರಿ ದ್ಯುಷ್ಕರ್ಮಿಗಳು ಯಾರೋ ಕಳ್ಳರು ಅವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮಧುಕರ್ ಬೋರ್ಗೀಕರ್  ಹಿರಿಯ ವ್ಯವಸ್ಥಾಪಕರು ಬಿಹೆಚ್ ಇಎಲ್ (ಎಸ್ ಪಿ ಎಲ್) ಕಂಪನಿ ರಾಯಚೂರು gÀªÀgÀÄ ನೀಡಿದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ 117/2015  ಕಲಂ 379 ಭಾ.ದಂ.ಸಂ. CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂrgÀÄvÁÛgÉ.                                   
ªÀÄ»¼ÉAiÀÄgÀ ªÉÄð£À zÀédð£Àå ¥ÀæPÀgÀtzÀ ªÀiÁ»w:-
             ದಿನಾಂಕ: 30-12-2004 ರಂದು ²æêÀÄw ªÀÄÄ©£Á UÀAqÀ ¸ÉÊAiÀÄåzï dįï¥sÉÃPÀgï ªÀAiÀÄ: 29 ªÀµÀð eÁ:  ¸Á|| GªÀÄgÀ £ÀUÀgÀ ªÀÄAUÀ¼ÀªÁgÀ ¥ÉÃmÉ ¥ÉÃmÁè§Ädð ºÀwÛgÀ   gÁAiÀÄZÀÆgÀÄ  ಪರಕೋಟಾ ಏರಿಯಾದ ¸ÉÊAiÀÄåzï dįï¥sÉÃPÀgï G: mÉîjAUï PÉ®¸À¸Á||GªÀÄgÀ £ÀUÀgÀ  ªÀÄAUÀ¼ÀªÁgÀ ¥ÉÃmÁè §Ädð ºÀwÛgÀ gÁAiÀÄZÀÆgÀÄ   ಈತನೊಂದಿಗೆ ಮದುವೆ ಮಾಡಿಕೊಂಡಿದ್ದು ತನಗೆ 3 ಜನ ಹೆಣ್ಣು ಮಕ್ಕಳು, ಒಂದು ಗಂಡು ಮಗು ಇದ್ದು ತನ್ನ ಗಂಡ ಆಗಾಗ ಕುಡಿದು ಬಂದು ಸಣ್ಣ ಪುಟ್ಟ ವಿಷಯಗಳಿಗೆ ಬಾಯಿ ಮಾತಿನಿಂದ ಜಗಳ ಮಾಡುತ್ತಿದ್ದು ದಿನಾಂಕ: 17-05-2015 ರಂದು ರಾತ್ರಿ 11.00 ಗಂಟೆಗೆ ತನ್ನ ಗಂಡನು ಮನೆಗೆ ಕುಡಿಯುವ ಬಾಟಲ್ ತೆಗೆದುಕೊಂಡು ಬಂದು ಕುಡಿದು ತನಗೆ ಖುಬ್ ಸುರತ್ ಇಲ್ಲಾ ಲಾಯಕ್ ಇಲ್ಲಾ ಮನಸ್ಸಿಗೆ ನೋವಾಗುವಂತೆ ಹೇಳಿದ್ದು ತಾನು ಬೇಜಾರು ಮಾಡಿಕೊಂಡು ಈ ದಿವಸ ದಿನಾಂಕ: 18-05-2015 ರಂದು 01.00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದ ಸೀಮೆ ಎಣ್ಣೆಯ ದೀಪವನ್ನು ತೆಗೆದುಕೊಂಡು ಅದರಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು ಇದರಿಂದ ತನ್ನ ದೇಹದ ಮೇಲೆ ಸುಟ್ಟ ಗಾಯಗಳಾಗಿದ್ದು ಮನೆಯಲ್ಲಿದ್ದ ತನ್ನ  ಗಂಡ ನೀರು ಹಾಕಿ ಬೆಂಕಿ ಆರಿಸಿದ್ದು ನಂತರ ತನ್ನ ಗಂಡನ ಅಕ್ಕಳಾದ ಶಬಾನಾ ಬೇಗಂ ಮತ್ತು ತನ್ನ ಗಂಡ, ತನ್ನ ಅಕ್ಕ ಜಹೀದಾ ಬೇಗಂ ಮತ್ತು ತಮ್ಮ ಅಲ್ಲಾಭಕ್ಷ ಕೂಡಿಕೊಂಡು ಆಟೋದಲ್ಲಿ ಹಾಕಿಕೊಂಡು ಆಸ್ಪತ್ರೆಗೆ 03.00 ಗಂಟೆಗೆ ಸೇರಿಕೆ ಮಾಡಿದ್ದು ತನ್ನ ಗಂಡನ ವಿರುದ್ದ ಕಾನೂನು ಪ್ರಕಾರ ಕ್ರ ಜರುಗಿಸಲು ವಿನಂತಿ ಅಂತಾ ಇದ್ದ ಮುಂತಾಗಿ ಹೇಳಿಕೆ ನೀಡಿದ್ದು ಸದರಿಯವಳ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 8.45 ಗಂಟೆಗೆ ವಾಪಸ್ ಠಾಣೆಗೆ ಬಂದು ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 99/2015 ಕಲಂ: 498(), 504 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.. 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.05.2015 gÀAzÀÄ  169 ¥ÀææPÀgÀtUÀ¼À£ÀÄß ¥ÀvÉÛ ªÀiÁr  25700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.