Police Bhavan Kalaburagi

Police Bhavan Kalaburagi

Tuesday, March 3, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

AiÀÄÄ.r.Dgï. ¥ÀæPÀgÀtzÀ ªÀiÁ»w:-

          ಮೃvÀ eÁªÉzï CºÀäzï  vÀAzÉ ªÀĺÀäzÀ±À¦ü  ªÀAiÀiÁ-28 eÁw-ªÀÄĹèA  ¸Á|| °AUÀ¸ÀÆUÀÆgÀ FvÀ£ÀÄ  ದಿನಾಂಕ 26-02-2015 ರಂದು ಬೆಳಿಗ್ಗೆ 10.30 ಗಂಟೆಗೆ ತನ್ನ ಗ್ಯಾರೆಜಿಗೆ ಹೋಗಿ ಬರುವುದಾಗಿ  ಹೇಳಿದವನು  ದಿನಾಂಕ 02-03-2015 ರವರೆಗೆ ಬಾರದೇ ಇರುವುದರಿಂದ  ಲಿಂಗಸೂಗೂರ ಠಾಣೆಯಲ್ಲಿ ದಿನಾಂಕ 02-03-2015 ರಂದು ಕಾಣೆಯಾದ ಬಗ್ಗೆ ದೂರ ದಾಖಲಿಸಿದ್ದು ದಿನಾಂಕ 03-03-2015 ರಂದು ಮುಂಜಾನೆ 09.00 ಗಂಟೆ ಸುಮಾರಿಗೆ ಕರಡಕಲ್ ಕೆರೆಯಲ್ಲಿ ಯಾವುದೋ ಒಂದು ಶವ ತೇಲಿದೆ ಅಂತಾ ವಿಷಯ ತಿಳಿದ ಫಿರ್ಯುದಿ ªÀĺÀäzÀ ±À¦ü vÀAzÉ ªÉÄʧƧ¸Á§ mÉîgï ªÀAiÀiÁ-54 eÁw-ªÀÄĹèA G-mÉîgï  ¸Á|| gÁd¨sÀPÁëzÀUÁð °AUÀ¸ÀÆUÀÆgÀ EªÀgÀÄ ಹಾಗೂ ಅವರ ಸಂಭಂದಿಕರು ಹೋಗಿ ನೋಡಲು  ಶವದ ಮೇಲೆ ಇರುವ ಬಟ್ಟೆಗಳನ್ನು ಪರಿಶಿಲಿಸಿ ನೋಡಲು ಸದರಿ ಶವವು ನಮೂದಿತ ಫಿರ್ಯಾದಿದಾರನ ಮಗನದ್ದೆ ಇದ್ದು ಮೃತನು ಯಾವುದೇ ಅಲೋಚನೆಯಿಂದ ನೊಂದುಕೊಂಡು ಮನಸ್ಸಿಗೆ ಬೇಜಾರು ಮಾಡಿಕೊಂಡು ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ತಿಳಿಸಿ ಆತನ ಮರಣದಲ್ಲಿ ಬೇರೆ ಯಾವುದೇ ತರಹದ ಸಂಶಯವಿರುವುದಿಲ್ಲಾ  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ. °AUÀ¸ÀÆUÀÄgÀÄ oÁuÉ AiÀÄÄ>r.Dgï. £ÀA:    07/2015  PÀ®A. 174 ¹.Dgï.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

     

BIDAR DISTRICT DAILY CRIME UPDATE 03-03-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-03-2015

UÁA¢üUÀAd ¥ÉưøÀ oÁuÉ UÀÄ£Éß £ÀA. 34/2015, PÀ®A 380 L¦¹ :-
¢£ÁAPÀ 02-03-2015 gÀAzÀÄ ¦üAiÀiÁð¢ C±ÉÆÃPÀ §®ªÁ¤ vÀAzÉ ¯ÁzÁ gÁªÀÄ ªÀAiÀÄ: 58 ªÀµÀð, eÁw: ¹A¢, G: ¸À¨ï ¥ÉÆøÀÖ ªÀiÁ¸ÀÖgÀ UÁA¢üUÀAd CAZÉ PÀZÉÃj ©ÃzÀgÀ, ¸Á: ªÀÄ£É £ÀA. 1-3-115/116 G¸Áä¤AiÀiÁ ªÀÄfÓÃzÀ ºÀwÛgÀ ©ÃzÀgÀ gÀªÀgÀÄ ©ÃzÀgÀ ªÀÄÄRå CAZÉ PÀbÉÃjUÉ ºÉÆÃV ªÀĤ DqÀðgÀ(E.JªÀiï.N) ºÀAZÀ®Ä UÁA¢üUÀAd CAZÉ PÀZÉÃjUÉ 6 ®PÀë gÀÆ PÀ¼ÀÄ»¹ PÉÆrj CAvÀ ¥ÀvÀæ PÉÆlÄÖ §A¢zÀÄÝ, £ÀAvÀgÀ ªÀÄzÁåºÀß CAzÁdÄ 1245 UÀAmÉ ¸ÀĪÀiÁjUÉ ©ÃzÀgÀ ªÀÄÄRå CAZÉ PÀZÉÃjAiÀÄ ªÀÄÄRå ºÉqÀ ¥ÉÆøÀÖ ªÀiÁå£À FgÀtÚ vÀAzÉ ©üêÀÄgÁªÀ EªÀgÀÄ UÁA¢üUÀAd CAZÉ PÀbÉÃjUÉ §AzÀÄ £ÀUÀzÀÄ 6 ®PÀë ºÀt (1000*300), (500*400), (100*1000) »ÃUÉ MlÄÖ 6,00,000/- gÀÆ vÀAzÀÄ ¦üAiÀiÁð¢UÉ PÉÆnÖzÀÄÝ, CzÀ£ÀÄß ¦üAiÀiÁð¢AiÀÄÄ vÁ£ÀÄ PÀĽvÀÄ PÉ®¸À ªÀiÁqÀĪÀ mÉç® qÁæzÀ°è ºÁQgÀÄvÁÛgÉ, D ¸ÀªÀÄAiÀÄzÀ°è UÁA¢üUÀAd CAZÉ PÀbÉÃjAiÀÄ°è PÀvÀðªÀå ¤ªÀð»¸ÀÄwÛgÀĪÀ 16 d£À ¹§âA¢AiÀĪÀgÀÄ ¸ÀºÀ ºÁdjzÀÄÝ vÀªÀÄä vÀªÀÄä ¸ÀܼÀzÀ°è PÀĽvÀÄPÉÆAqÀÄ PÀvÀðªÀå ¤ªÀð»¸ÀÄwÛzÀÝgÀÄ, £ÀAvÀgÀ ¦üAiÀiÁð¢AiÀÄÄ PÀvÀðªÀå ¤ªÀð»¸ÀĪÀ mÉ箢AzÀ JzÀÄÝ C¯Éè ¥ÀPÀÌzÀ°è CzÉà gÀƪÀÄzÀ°èzÀÝ ºÀµÁð ¦.J gÀªÀgÀ ºÀwÛgÀ ºÉÆÃV ºÉZï.PÀÆå ¢AzÀ §AzÀ ºÀtªÀ£ÀÄß ©.N UÀ½UÉ ºÁQj CAvÀ ºÉýzÀÄÝ DUÀ ºÀµÁð ¦.J gÀªÀgÀÄ PÀA¥ÀÆålgÀ ¸ÀjAiÀiÁV PÉ®¸À ªÀiÁqÀÄwÛ¯Áè ¸Àé®à vÀqÀ ªÀiÁr §¤ß CAvÀ ºÉýgÀÄvÁÛgÉ, DUÀ ¦üAiÀiÁð¢AiÀÄÄ ¥ÀÄ£ÀB §AzÀÄ vÁ£ÀÄ PÉ®¸À ªÀiÁqÀĪÀ ¸ÀܼÀPÉÌ §AzÀÄ mÉç® qÁæ zÀ°è ºÀtªÀ£ÀÄß £ÉÆÃqÀ¯ÁV ¸ÀzÀj 6 ®PÀë gÀÆ¥Á¬ÄUÀ¼À°è 3 ®PÀë gÀÆ¥Á¬ÄUÀ¼ÀÄ EzÀÄÝ ªÀÄvÀÄÛ E£ÀÄß 3 ®PÀë gÀÆ¥Á¬ÄUÀ¼ÀÄ (1000*300) £ÉÃzÀªÀÅUÀ¼ÀÄ qÁæzÀ°è EgÀ¯ÁgÀzÀ PÁgÀt ¦üAiÀiÁðEzÀAiÀĪÀgÀÄ PÀbÉÃjAiÀÄ°è PÉ®¸À ªÀiÁqÀĪÀ J¯Áè ¹§âA¢AiÀĪÀjUÉ «ZÁj¸À¯ÁV ¸ÀzÀjAiÀĪÀgÀÄ £ÁªÀÅ AiÀiÁªÀÅzÉà ºÀt vÉUÉzÀÄPÉÆArgÀĪÀÅ¢¯Áè ºÀtzÀ §UÉÎ £ÀªÀÄUÉ UÉÆwÛ¯Áè CAvÀ w½¹zÀÝjAzÀ £ÀAvÀgÀ PÀbÉÃjAiÀÄ°è J¯ÁèPÀqÉ ºÀÄqÀÄPÁrzÀgÀÆ ¸ÀºÀ ¸ÀzÀj 3 ®PÀë gÀÆ¥Á¬Ä ºÀt ¹UÀ°è¯Áè, ¸ÀzÀj 3 ®PÀë gÀÆ¥Á¬ÄUÀ¼ÀÄ UÁA¢üUÀAd CAZÉ PÀbÉÃjAiÀÄ°è PÉ®¸À ªÀiÁqÀĪÀ ¹§âA¢AiÀĪÀgÀ°è AiÀiÁgÁzÀgÀÆ PÀ¼ÀîvÀ£À ªÀiÁrPÉÆAqÀÄ ºÉÆÃVgÀ§ºÀÄzÉAzÀÄ ¦üAiÀiÁð¢UÉ ¸ÀA±ÀAiÀÄ EgÀÄvÀÛzÉ, ¸ÀzÀj WÀl£ÉAiÀÄÄ ªÀÄzÁåºÀß 1300 UÀAmɬÄAzÀ 1345 UÀAmÉAiÀÄ ªÀÄzsÀå CªÀ¢üAiÀÄ°è £ÀqÉ¢gÀÄvÀÛzÉ CAvÀ ¦üAiÀiÁð¢AiÀĪÀgÀÄ PÀ£ÀßqÀzÀ°è UÀtQÃPÀÈvÀ Cfð ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26-01-15 ರಂದು ಮಧ್ಯರಾತ್ರಿ ಬೆಳಗಿನ 1-45 ಗಂಟೆ ಸುಮಾರಿಗೆ ಕುಮಾರಿ  ಇವಳಿಗೆ ಓಂಕಾರೇಶ್ವರ ಇತನು ತನ್ನ ಮಾವನ ಮನೆಯಲ್ಲಿ ರುದ್ರಾಭಿಷೇಕ ಇದೆ ಅಂತಾ ಹೇಳಿ  ಕಾರಿನಲ್ಲಿ, ಅವನ ಜೊತೆಯಲ್ಲಿ  2. ಓಂಪ್ರಕಾಶ ಕಮಲಾಪೂರಕರ  3.ಮಾಯಾ ಕಮಲಾಪೂರಕರ  4.ಕಿರಣಕುಮಾರ  5. ರಾಜಪ್ಪಾ  6. ಶ್ರೀಶೈಲ 7. ಕುಮಾರ 8. ಒಂಕಾರೇಶ್ವರ ಸೋದರ ಮಾವಂದಿರು 9. ಓಮಾಕಾರೇಶ್ವರ ಅಜ್ಜ ಮತ್ತು ಅಜ್ಜಿ ಹಾಗು ಇತರರು ಸಾ : ಎಲ್ಲರು ರೇವಣಸಿದ್ಏಶ್ವರ ಕಾಲನಿ ಕಲಬುರಗಿ  ಇವರೊಂದಿಗೆ ಸೋಲಾಪೂರಕ್ಕೆ ಕರೆದುಕೊಂಡು ಹೋಗಿ ಸೋಲಾಪೂರದ ಒಂದು ಲಾಡ್ಜನಲ್ಲಿ ಓಂಕಾರೇಶ್ವರನು ಜಬರಿ ಸಂಭೋಗ ಮಾಡಿರುತ್ತಾನೆ.  ಮತ್ತು ಒತ್ತಾಯಪೂರ್ವಕವಾಗಿ ಸೋಲಾಪೂರದ ಸಂಬಂಧಿಕರ ಮನೆಯಲ್ಲಿ ಬೆದರಿಸಿ ಇಟ್ಟಿದ್ದರು. ನಂತರ ದಿನಾಂಕ ದಿನಾಂಕ 29-01-15 ರಂದ  ಜಾಲಾನಾ ಆರ್ಯ ಸಮಾಜದಲ್ಲಿ  ಮದುವೆ ಮಾಡಿಕೊಂಡಿದ್ದು, ನಂತರ  ಅವಳ ಹತ್ತಿರವಿದ್ದ  1)ನಗದು ಹಣ 25000/- ರೂ.2)ಬಂಗಾರದ ಬಳೆಗಳು, 3)ಬಂಗಾರ ಪ್ಲಾಟಲಿಗಳು 4)ಬಂಗಾರದ ಬಿಲ್ವಾರಗಳು 5)ಬಂಗಾರದ ಲಾಕೇಟ, 6)ಬಂಗಾರದ ನೆಕ್ಕಲೇಸ 7)ಬಂಗಾರದ ಉಂಗುರುಗಳು ಓಂಕಾರೇಶ್ವರ  ಮತ್ತು ಅವನ ತಂದೆ, ತಾಯಿ ಜಬರದಸ್ತಿಯಿಂದ ಕಸಿದುಕೊಂಡರು, ಮತ್ತು ಫಿರ್ಯಾದಿದಾರಳ ಕಡೆಯಿಂದ  ತಮ್ಮಿಬ್ಬರ ವಿವಾಹ ಸ್ವಇಚ್ಫೆಯಿಂದ ಆಗಿದೆ ಎಂದು ಅಂಜಿಸಿ ಅಫಿಡೆವಿಟ್ ಬರೆಯಿಸಿ, ಜೀವ ಬೆದರಿಕೆ ಹಾಕಿ ಸಹಿ ಮಾಡಿಸಿ ಪೋಸ್ಟ ಮುಖಾಂತರ  ಮಾನ್ಯ ಎಸ್.ಪಿ. ಸಾಹೇಬ ಕಲಬುರಗಿ ಮತ್ತು ಸರ್ಕಲ ಇನ್ಸಪೆಕ್ಟರ, ಹಾಗೂ ಔರಂಗಬಾದ ಮುಖ್ಯ ಪೊಲೀಸ ಅಧಿಕಾರಿಗಳಿಗೆ ಕಳುಹಿಸಿರುತ್ತಾರೆ.  ದಿನಾಂಕ 09-02-15 ರಂದು ಸಂಜೆ ಕಲಬುರಗಿ ಬಿಟ್ಟು ಎಲ್ಲರೂ ಪರಾರಿಯಾಗಿರುತ್ತಾರೆ.  ಮತ್ತು ನನ್ನ ಇಚ್ಫೆಯ ವಿರುದ್ಧ ಹಾಗೂ ಜೀವ ಬೆದರಿಕೆ ಹಾಕಿ ಹಾಗೂ ನನ್ನ ಬೆತ್ತೆಲೆ ಪೋಟೋಗಳನ್ನು ತೋರಿಸಿ ವಂಚಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಸೂರ್ಯಕಾಂತ ತಂದೆ ಬಸಣ್ಣಾ ಮಾಳಿ@ಯಳಸಂಗಿ ಸಾ; ಸರಸಂಬಾ ರವರು ದಿನಾಂಕ:05/12/2014 ರಂದು ಪಿರ್ಯಾದಿಯು ತನ್ನ ಅಣ್ಣನಾದ ಮಹಾದೇವ ಇತನ ಮನೆಗೆ ಹೋಗಿ ಮನೆಯ ಜಾಗದ ಹಂಚಿಕೆಯ ವಿಷಯದ ಬಗ್ಗೆ ಕೇಳಿದ್ದಾಗ ನಾಲ್ಕು ಮಂದಿಯ ಮಧ್ಯ ಹಂಚಿಕೊಳ್ಳೊಣಾ ಅಂತಾ ಹೇಳಿ ನನಗೆ ಕಳುಹಿಸಿದ್ದು ನಂತರ ಅದೇ ದಿವಸ ಮದ್ಯಾಹ್ನ 01:00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ನಿಂತಾಗ ನನ್ನ ಅಣ್ಣಾನಾದ ಮಹಾದೇವ ಇತನು ಬಂದು ನನಗೆ ನೋಡಿ ಏ ರಂಡೀ ಮಗನೇ ನಿನ್ನ ಅವ್ವನ್ನ ತುಲ ಹಡಾ ನನ್ನ ಮನೆಯ ಕಟ್ಟಡ ನಿಲ್ಲಿಸುತ್ತಿಯಾ ರಂಡೀ ಮಗನೇ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಕಪ್ಪಾಳದ ಮೇಲೆ ಹೊಡೆದನು ನಂತರ ಬಸವರಾಜ ಇತನು ಓಡಿ ಬಂದು ನನಗೆ ಕೈಹಿಡಿದು ಕೆಳಗೆ ಹಾಕಿ ಬೂಟ ಕಾಲಿನಿಂದ ಹೊಟ್ಟೆಯ ಮೇಲೆ ಹೊಡೆದು ಒಳಪೆಟ್ಟು ಮಾಡಿ ಕೈಮುಷ್ಠಿ ಮಾಡಿ ಮುಖದ ಮೇಲೆ ಹೊಡೆದಿದ್ದು ಅಲ್ಲಿಯೇ ಇದ್ದ ಯುವರಾಜ ಇತನು ಈ ರಂಡೀ ಮಗನಿಗೆ ಇವತ್ತು ಬೀಡ ಬೇಡಿರಿ ಸರಿಯಾಗಿ ಸಿಕ್ಕಿ ಬಿದ್ದಿದ್ದಾನೆ ಮುಗಿಸಿಯೇ ಬಿಡೋಣಾ ಅಂತಾ ಅವಾಚ್ಯ ಶಬ್ಬಗಳಿಂದ ಬೈದು ಕಟ್ಟಿಗೆಯಿಂದ ಬೇನ್ನಿನ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು ನನ್ನ ಅತ್ತಿಗೆ ಪಾವರ್ತಿ ಇವಳು ಈ ನನ್ನ ಹಟ್ಯಾನ ಮಗನಿಗೆ ಬಹಳ ಸೊಕ್ಕು ಬಂದಿದೆ ಜೀವ ಸಹಿತ ಬೀಡ ಬೇಡಿರಿ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಗುರುಲಿಂಗಪ್ಪಾ ತಂದೆ ಬಸವಣಪ್ಪಾ ಬಮ್ಮದೆ ಸಾ; ಕಿಣ್ಣಿ ಅಬ್ಬಾಸ ರವರು ದಿನಾಂಕ:10/02/2015 ರಂದು ಮುಂಜಾನೆ 10 ಗಂಟೆಯಿಂದ ದಿನಾಂಕ: 13/02/2015 ರವರೆಗೆ ಗಂಟೆಯವರೆಗೆ ನನಗೆ ಕಿಣ್ಣಿ ಅಬ್ಬಾಸ ಗ್ರಾಮದ ನನ್ನ ಮನೆಯಲ್ಲಿ ನನ್ನ ಆಸ್ತಿಯನ್ನು ಕಬಳಿಸಬೇಕು ಅನ್ನುವ ಉದ್ದೇಶದಿಂದ ಆರೋಪಿತರೆಲ್ಲರೂ ನನಗೆ ಮನೆಯಲ್ಲಿ ಅಕ್ರಮವಾಗಿ ಮನೆಯಲ್ಲಿ ಇಟ್ಟಿರುತ್ತಾರೆ. ದಿ:13/02/2015 ರಂದು ಮುಂಜಾನೆ 11 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ಉಪನೊಂದಣಿ ಅಧಿಕಾರಿಗಳು ಆಳಂದರವರ ಕಾರ್ಯಾಲಯದಲ್ಲಿ ನನಗೆ ಜೀವದ ಭಯ ಹಾಕಿ ನನ್ನ ಆಸ್ತಿಯನ್ನು ಕಾಣಿಕೆ ಪತ್ರ ಅಂತಾ ನನ್ನ ಮೊಮ್ಮಗಳ ಹೆಸರಿಗೆ ನೊಂದಣಿ ಮಾಡಿಸಿರುತ್ತಾರೆ. ನಂತರ ನನಗೆ 13/02/2015 ರಿಂದ 25/02/2015 ರವರೆಗೆ ನನ್ನ ಸೊಸೆಯ ತವರು ಮನೆಯಾದ ಗಿಲಿಗಿಲಿ[ಗಿಲಕಿ] ತಾ: ಬಸವಕಲ್ಯಾಣದಲ್ಲಿ ಇಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದುರು ಸಾರಾಂಸದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 43/2015 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 01-03-2015 ರಂದು ಪಿರ್ಯಾದುದಾರರ ತಮ್ಮನಾದ ಮಂಜುನಾಥ ಈತನು ತನ್ನ ಟಂಟಂ. ವಾಹನ ನಂ. ಕೆ.ಎ.37/ಎ.5080 ನೇದ್ದರಲ್ಲಿ ಜಬ್ಬಲಗುಡ್ಡ ಗ್ರಾಮದ ಹತ್ತಿರ ಇವರು ದೊಡ್ಲಾ ಹಾಲಿನ ಡೈರಿಗೆ ಹಾಲು ಹಾಕಲು ಹೋಗಿ ಡೈರಿಯಿಂದ ವಾಪಾಸ ಟಂಟಂ ವಾಹನ ನಂ.ಕೆ.ಎ.37/ಎ.5038 ನೇದ್ದರಲ್ಲಿ ವಾಪಸ ಊರಿಗೆ ಬರುತ್ತಿರುವಾಗ ಗಂಗಾವತಿ - ಕೊಪ್ಪಳ ರಸ್ತೆಯ ಮೇಲೆ ಬೂದೇಶ್ಡರ ಕ್ರಾಸ ಹತ್ತಿರ ಯಾವುದೋ ವಾಹನ ಚಾಲಕನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಂಟಂ ವಾಹನಕ್ಕೆ ಎದರುಗಡೆಯಿಂದ ಠಕ್ಕರ್ ಕೊಟ್ಟು ಅಪಘಾತ ಮಾಡಿ ವಾಹನವನ್ನು ನಿಲ್ಲಿಸದೆ ಹೋಗಿರುತ್ತಾನೆ.ಸದರಿ ಅಪಘಾತದಲ್ಲಿ ಪಿರ್ಯಾದುದಾರರ ತಮ್ಮನಾದ ಮಂಜುನಾಥನಿಗೆ ಸಾದಾ ಮತ್ತು  ಬಾರಿ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಳ್ಳಲಾಗಿದೆ.
2)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 16/2015 ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 02-03-2015 ರಂದು ರಾತ್ರಿ 9-45 ಗಂಟೆಗೆ ಠಾಣೆಯ ಹೆಚ್.ಸಿ 148 ರುದ್ರಯ್ಯ ರವರು ಗಂಗಾವತಿಯ ಶ್ರೀ ಮಲ್ಲನಗೌಡ್ರು ಆಸ್ಪತ್ರೆಯಿಂದ ವಾಪಾಸು ಬಂದು ಅಲ್ಲಿ ರಸ್ತೆ ಅಫಘಾತದಲ್ಲಿ ಗಾಯಗೊಂಡು ಇಲಾಜು ಪಡೆಯುತ್ತಿದ್ದ ಗಾಯಾಳು ಫಿರ್ಯಾದಿದಾರರಾದ ಶ್ರೀ ಬಸವರಾಜರೆಡ್ಡಿ ತಂದೆ ಮುದ್ದಣ್ಣರೆಡ್ಡಿ ರೆಡ್ಡೆರ್, ವಯ: 35 ವರ್ಷ, ಜಾತಿ: ಲಿಂಗಾಯತ, ಉ: ವ್ಯವಸಾಯ, ಸಾ: ಪುರಾ ರವರ ನುಡಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ: 01-03-2015 ರಂದು ಫಿರ್ಯಾದಿದಾರರು ಮತ್ತು ಅವರ ಅಳಿಯ ನಾಗನಗೌಡ ಕೋಳುರು ಇಬ್ಬರು ಕೂಡಿ ಸಂಜೆ 5-30 ಗಂಟೆ ಸುಮಾರಿಗೆ ನಾಗನಗೌಡನ ಹೊಂಡಾ ಸೈನ್ ಮೋಟಾರು ಸೈಕಲ್ ನಂ: ಕೆ.ಎ-36/ಇಡಿ-6561 ನೇದ್ದನ್ನು ತೆಗೆದುಕೊಂಡು ಹೋಗಿ ಪುರಾ ಗ್ರಾಮ ಸೀಮಾದಲ್ಲಿರುವ ತಮ್ಮ ಹೊಲವನ್ನು ನೋಡಿಕೊಂಡು ವಾಪಾಸು ಯತ್ನಟ್ಟಿ-ಪುರಾ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯ ತಿರುವಿನಲ್ಲಿ  ನಾಗನಗೌಡನು ತನ್ನ ಮೋಟಾರು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋಗಿದ್ದು ದಾರಿಯಲ್ಲಿ ಒಮ್ಮೇಲೆ ಒಂದು ಎಮ್ಮೆ ಬಲಗಡೆಯಿಂದ ಅಡ್ಡ ಬಂದಿದ್ದು ನಾಗನಗೌಡನು ತನ್ನ ಮೋಟಾರು ಸೈಕಲ್ ಎಮ್ಮೆಗೆ ಠಕ್ಕರು ಮಾಡಿದ್ದರಿಂದ ಇಬ್ಬರು ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ನೋಡಲಾಗಿ  ಮೋಟಾರು ಸೈಕಲ ಹಿಂದೆ ಕುಳಿತಿದ್ದ ಫಿರ್ಯಾದಿದಾರರಿಗೆ ಎಡಗಾಲ ಮೋಣಕಾಲಿಗೆ ಭಾರಿ ಒಳಪೆಟ್ಟು ಮತ್ತು ಬಲಗಾಲ ಮೋಣಕಾಲಿಗೆ ಭಾರಿ ಒಳಪೆಟ್ಟು ಮತ್ತು  ರಕ್ತಗಾಯವಾಗಿದ್ದು, ಮೋಟಾರು ಸೈಕಲ್ ನ್ನು ನಡೆಸಿದ ನಾಗನಗೌಡ ತಂದೆ ಬಸನಗೌಡ ಕೋಳುರು ಈತನಿಗೆ ಯಾವುದೇ ರೀತಿಯ ಗಾಯಗಳು ಆಗಿರಲ್ಲಿಲ್ಲ, ಸದರಿ ಘಟನೆ ನಡೆದಾಗ ದಿನಾಂಕ: 01-03-2015 ರಂದು ಸಂಜೆ 06-00 ಗಂಟೆಯಾಗಿರಬಹುದು. ನಂತರ ಫಿರ್ಯಾದಿದಾರರ ಅಳಿಯ ಯಾವುದೋ ಒಂದು ಖಾಸಗಿ ವಾಹನದಲ್ಲಿ ಫಿರ್ಯಾದಿದಾರರನ್ನು ಮಲ್ಲನಗೌಡ್ರು ಆಸ್ಪತ್ರೆ ಗಂಗಾವತಿಗೆ ಇಲಾಜು ಕುರಿತು ಸೇರಿಕೆ ಮಾಡಿದ್ದು ಅಂತಾ ಮುಂತಾಗಿ ನೀಡಿದ ನುಡಿ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 16/2015 ಕಲಂ: 279, 337, 338 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.

Yadgir District Reported Crimes



Yadgir District Reported Crimes 

¸ÉÊzÁ¥ÀÆgÀ ¥Éưøï oÁuÉ AiÀÄÄ.r.Dgï. £ÀA. 26/2015 PÀ®A 323,324,325,448,354,504,506 L¦¹:- ¢£ÁAPÀ: 01-03-2015 gÀAzÀÄ gÁwæ 10 UÀAmÉAiÀÄ ¸ÀĪÀiÁjUÉ ¸ÀAvÉÆõÀªÀÄä  UÀAqÀ ¢.PÁAvÀgÁd EªÀ¼ÀÀ JgÀqÀ£ÉAiÀÄ ªÀÄUÀ¼À UÀAqÀ£À CtÚ£ÁzÀ ±ÀAPÀæ¥Àà vÀAzÉ ©üêÀıÀ¥Àà ¸ÀAzÀįï FvÀ£ÀÄ £ÀªÀÄä ªÀÄ£ÉAiÉƼÀUÉ §AzÀÄ £À£ÀUÉ “K ¨ÉÆøÀr gÀAr ¤Ã£Éà £À£Àß vÀªÀÄä¤UÉ ¤£Àß ªÀÄUÀ¼À eÉÆvÉ ªÀÄzÀÄªÉ ªÀiÁr J°èUÉ PÀ½¹PÉÆnÖ¢ÝÔ CAvÁ CAzÀ£ÀÄ. DUÀ ¦ÃAiÀiÁð¢ CAUÁåPÀ ªÀiÁvÁ£ÁqÀÄwÛ ¤ªÀÄä vÀªÀÄä ªÀÄvÀÄÛ ¤£Àß vÀªÀÄä£À ºÉAqÀw J°èUÉ ºÉÆVzÁÝgÉÆ K£ÀÄ £À£ÀUÉãÀÄ UÉÆvÀÄÛ CAvÁ CAzÁUÀ K ¨ÉÆøÀr J°èUÉ ºÉÆVzÁÝgÉÆ CAw gÀAr CAvÁ CAzÀªÀ£Éà vÀ£Àß PÉÊAiÀÄ°è EzÀÝ PÀnÖUɬÄAzÀ £À£ÀUÉ §® ¨sÀÄdPÉÌ, §®UÉÊ ªÀÄÄAUÉÊUÉ, ¨É¤ßUÉ ºÉÆqÉzÀÄ £À£Àß ¹ÃgÉ PÀÆzÀ®Ä »rzÀÄ dUÁÎqÀÄwzÀÝ£ÀÄ, DUÀ £À£Àß »jAiÀÄ ªÀÄUÀ¼ÁzÀ ¸ÀÄgÉÃSÁ EªÀ¼ÀÄ £À£ÀUÉ ºÉÆqÉAiÀÄĪÀzÀ£ÀÄß ©r¹PÉƼÀî®Ä §AzÀgÉ CªÀ½UÀÆ ¸ÀºÀ ¨ÉÆøÀr gÀAr ¤Ã AiÀiÁPÉ CqÀØ §gÀÄwÛ CAvÁ CAzÀªÀ£Éà CzÉà §rUɬÄAzÀ £À£Àß ªÀÄUÀ¼À JqÀUÉÊ ªÀÄtÂPÀnÖ£À »AzÉ ºÉÆqÉzÀÄ ¨sÁj UÀÄ¥ÀÛ UÁAiÀÄ ¥Àr¹zÀ£ÀÄ. ¸ÀzÀj £À£Àß ªÀÄUÀ¼À PÉÊ ¨ÁªÀÅ §AzÀAvÉ PÀAqÀħgÀÄvÀÛzÉ ªÀÄvÀÄÛ vÀ£Àß PÉʬÄAzÀ £À£Àß ªÀÄUÀ¼À ¨É¤ßUÉ ºÉÆqÉzÀ£ÀÄ DUÀÀ £Á£ÀÄ ªÀÄvÀÄÛ £À£Àß ªÀÄUÀ¼ÀÄ aÃgÁqÀĪÀ ªÀÄvÀÄÛ C¼ÀĪÀ ¸À¥Àà¼À PÉý ªÀÄ£ÉAiÀÄ ¥ÀPÀÌzÀªÀgÁzÀ eÁ£À¥Àà vÀAzÉ ºÀtªÀÄAvÀÄ, ¥ÀÄvÀæ¥Àà vÀAzÉ ZÀAzÀæ¥Àà UÀAmÉÆüï, CA§ªÀé UÀAqÀ £ÀgÀ¸À¥Àà EªÀgÀ §AzÀÄ £À£ÀUÉ ªÀÄvÀÄÛ £À£Àß ªÀÄUÀ½UÉ ºÉÆqÉAiÀÄÄzÀ£ÀÄß ©r¹PÉÆAqÀgÀÄ. DUÀ ±ÀAPÀæ¥Àà ¸ÀzÀjAiÀĪÀgÀÄ §AzÀÄ ©r¹PÉÆAqÀgÀÄ CAvÁ G½zÀÄPÉÆAr¢Ýj, E®è¢zÀÝgÉ ¤ªÀÄUÉ PÉÊPÁ®Ä ªÀÄÄjzÀÄ R¯Á¸ï ªÀiÁqÀÄwzÉÝ CAvÁ fêÀzÀ ¨ÉzÀjPÉ ºÁQzÀ£ÀÄ.CAvÀ ¦AiÀiÁð¢UÉ CªÁZÀåªÁV ¨ÉÊzÀÄ PÉʬÄAzÀ ºÉÆqɧqÉ ªÀiÁrzÀ §UÉÎ ¦AiÀiÁð¢.

PÉA¨sÁ« ¥Éưøï oÁuÉ UÀÄ£Éß £ÀA. 21/2015 PÀ®A 143 147 148 323 354 506 380 357 L¦¹:- ದಿನಾಂಕ 02/03/2015 ರಂದು 6 ಪಿ ಎಂ ಕ್ಕೆ  ಕೊರ್ಟ ಕರ್ತವ್ಯದ ಪಿ ಸಿ ನಂ 252 ಮೈಹಿಬೂಬ ಅಲಿ  ಇವರು ಸುರಪೂರ ನ್ಯಾಯಾಲಯದಿಂದ ಮಾನ್ಯ ನ್ಯಾಯಾಲಯದ ಖಾಸಗಿ ದಾವೆ ನಂ 28/2015 ನೇದ್ದನ್ನು ತೆಗೆದುಕೊಂಡು ಬಂದು ಹಾಜರ ಮಾಡಿದ್ದು  ಸದರಿ  ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದಿ ನೀಡಿದ ಪಿರ್ಯಾದಿ ನಿಂಗಪ್ಪ ತಂದೆ ಮಾಳಪ್ಪ  ಸಾ|| ಪತ್ತೆಪೂರ ಇವರು ಮಾನ್ಯ ನ್ಯಾಯಾಲಯದಲ್ಲಿ ನೀಡಿದ ಪಿರ್ಯಾದಿ ಸಂಕ್ಷಿಪ್ತ ಸಾರಾಂಶವೇನಂದರೆ  ಪಿರ್ಯಾದಿದಾರನ ಹೊಲ ಕೆಂಬಾವಿ ಸಿಮಾಂತರದಲ್ಲಿ ಸವರ್ರ ನಂ 518;2 5 ಏಕರೆ 6 ಗುಂಟೆಯ ಹೊಲದಲ್ಲಿ  ಆರೋಪಿತರು ಹೋಗಿ ಬಂದು ಅಕ್ರಮವಾಗಿ ಬಂದು ಟ್ರಕ್ಟರ ಹಾಗು ರಾಶಿ ಮಶಿನ ತಂದು ಪಿರ್ಯಾದಿ ಹೊಲದಲ್ಲಿ ಹಾಕಿದ ಬೆಳೆ ತೊಗರಿ ಬೆಳೆಯನ್ನು ದಿನಾಂಕ 01/01/2015 ರಂದು 2 ಪಿ ಎಂ ಕ್ಕೆ ರಾಶಿ ಮಾಡಿದ್ದು  ಪಿರ್ಯಾದಿದಾರ ಹಾಗು ಅವನ ಹೆಂಡತಿ ಕೇಳಲು ಹೊದಾಗ ಪಿರ್ಯಾದಿಗೆ ಕೈಯಿಂದ ಆರೋಪಿತರು ಹೊಡೆ ಬಡೆ ಮಾಡಿದ್ದು  ಆಗ ಜಗಳ ಬಿಡಿಸಲು ಹೋದ ಪಿರ್ಯಾದಿ ಹೆಂಡತಿ ಆರೋಪಿತರು ಹೊಡೆ ಬಡೆ ಮಾಡಿದ್ದು ಮಾನಬಂಗ ಮಾಡಿದ್ದು  ಜೀವದ ಬೆದರಿಕೆಯನ್ನು  ಹಾಕಿ ಪಿರ್ಯಾದಿ ಹೊಲದಲ್ಲಿ ಇದ್ದ ಸುಮಾರಿ 1.20000=00  ಬೆಳೆಯನ್ನು ಕದ್ದುಕೊಂಡು ರಾಸಿಮಾಡಿಕೊಂಡು  ಹೋಗಿದ್ದು ಸುಕ್ತ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಖಾಸಗಿ ದಾವೆಯ ಸಾರಾಂಶ

UÉÆÃV ¥Éưøï oÁuÉ AiÀÄÄ.r.Dgï. £ÀA. 15/2015 PÀ®A 379 L¦¹:-¢£ÁAPÀ: 01-03-2015gÀAzÀÄ ¨É½UÉÎ 6-00 UÀAmÉUÉ £Á£ÀÄ ªÀÄvÀÄÛ £ÀªÀÄÆägÀ ²æäªÁ¸À gÉrØ ªÀÄvÀÄÛ ¸ÁAiÀħtÚ vÀAzÉ ªÀÄ®è¥Àà EªÀgÉ®ègÀÆ PÀÆr £ÀªÀÄä PÀªÀ½ ºÉÆ®PÉÌ ºÉÆÃV ºÉÆ®zÀ°è PÀªÀ½ UÀzÉÝUÉ ¤ÃgÀÄ ©qÀ®Ä ¥ÀA¥À¸Émï £ÀÄß ZÁ®Ä ªÀiÁqÀ®Ä ºÉÆÃUÀ¨ÉÃPÉ£ÀÄߪÀµÀÖgÀ°è £ÀªÀÄä ºÉÆ®zÀ°è £ÁªÀÅ PÀÆr¹zÀ ¥ÀA¥À¸Émï EgÀ°¯Áè DUÀ £ÁªÀÅ UÁ§jAiÀiÁV £ÀªÀÄä ºÉÆ®zÀ°è J¯Áè ºÀÄqÀÄPÁrzɪÀÅ J°èAiÀÄÆ EgÀ°¯Áè AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ: 28-02-2015 gÀAzÀÄ ¢£ÁAPÀ: 01-03-2015 gÀ ªÀÄzÀågÁwæ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ PÀAqÀÄ §A¢vÀÄ. C.Q.22,500,00 gÀÆ. DUÀÄvÀÛzÉ.  


£ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA. 10/2015 PÀ®A 279 338 L¦¹ & 187 L.JªÀiï.« DPïÖ:- ¢£ÁAPÀ: 28/02/2015 gÀAzÀÄ gÁwæ 10.00 UÀAmÉ ¸ÀĪÀiÁjUÉ £Á£ÀÄ ªÀÄvÀÄÛ £ÀªÀÄä aPÀÌ¥Àà£ÁzÀ ªÉÄʧƧC° vÀAzÉ ªÀıÁPÀ¸Á§ ªÀÄÄ£À¹ E§âgÀÄ PÀÆr ªÀÄ£ÉAiÀÄ ¸ÁªÀiÁ£ÀÄ Rjâ ªÀiÁr ºÀħâ½î¬ÄAzÀ mÁmÁ K¸ï PÉ.J 25 JJ 0913 £ÉÃzÀÝgÀ°è ¸ÁªÀiÁ£ÀÄ ºÁQPÉÆAqÀÄ ZÁ®PÀ ±À©âÃgÀC° vÀAzÉ C§ÄÝ®UÀt §rß ¸Á: ºÀħâ½î (PÁ£ÀlPÀnÖ ¸ÀPÀð¯ï ºÀwÛgÀ) ¸Á: ºÀ¼ÉúÀħâ½î FvÀ£ÉÆA¢UÉ gÁwæ 10.00 UÀAmÉUÉ ºÀħâ½î ©lÄÖ ºÀÄt¸ÀV PÀqÉUÉ ºÉÆgÀmɪÀÅ, §gÀĪÁUÀ ªÁºÀ£ÀªÀ£ÀÄß ±À©âgÀC° FvÀ£ÀÄ £ÀqɸÀÄwÛzÀÄÝ DvÀ£ÉÆA¢UÉ M¼ÀUÀqÉ ªÉÄʧƧC° PÀĽvÀÄPÉÆArzÀÝgÀÄ £Á£ÀÄ mÁmÁ K¸ï »AzÉ PÀĽvÀÄPÉÆArzÉÝ£ÀÄ. ¢£ÁAPÀ: 01/03/2015 gÀAzÀÄ ¨É¼ÀV£À eÁªÀ 06.00 UÀAmÉ ¸ÀĪÀiÁjUÉ ¸ÀzÀj ªÁºÀ£À ZÁ®PÀ£ÀÄ £ÁgÁAiÀÄt¥ÀÆgÀ zÁnzÀ £ÀAvÀgÀ vÀ£Àß ªÁºÀ£ÀªÀ£ÀÄß CwªÉÃUÀªÁV C®PÀëvÀ£À¢AzÀ £ÀqɹPÉÆAqÀÄ ºÉÆgÀlÄ PÉÆÃmÉUÀÄqÀØ zÁnzÀ £ÀAvÀgÀ gÉÆÃr£À JqÀ¨sÁUÀPÉÌ EzÀÝ MAzÀÄ zÉÆqÀØ UÀÄArUÉ ¤AiÀÄAvÀæ vÀ¦à¹ C¥ÀWÁvÀ ªÀiÁrzÀ£ÀÄ. £À£ÀUÉ K£ÀÆ UÁAiÀÄ DUÀzÀÝjAzÀ PɼÀUÉ E½zÀÄ £ÉÆÃqÀ¯ÁV £À£Àß aPÀÌ¥Àà ªÉÄʧƧC° FvÀ¤UÉ ºÀuÉAiÀÄ ªÉÄÃ¯É ªÀÄvÀÄÛ ªÀÄÆV£À ºÀwÛgÀ, JqÀUÀtÂÚUÉ, JqÀPÀ¥Á¼ÀzÀ ªÉÄïÉ, vÀ¯ÉAiÀÄ ªÉÄÃ¯É JqÀPÉÌ ¨sÁj UÁAiÀĪÁV gÀPÀÛ §gÀÄwÛvÀÄÛ ªÀÄvÀÄÛ JqÀªÉÆtPÁ® ¥ÁzÀzÀ ºÀwÛgÀ vÀgÀazÀ UÁAiÀĪÁVvÀÄÛ, ZÁ®PÀ¤UÉ AiÀiÁªÀÅzÉà UÁAiÀÄ DVgÀ°¯Áè. PÀÆqÀ¯Éà £Á£ÀÄ ºÀÄt¸ÀVUÉ ¥sÉÆÃ£ï ªÀiÁr MAzÀÄ ªÁºÀ£À vÀgɹ CzÀgÀ°è ªÉÄʧƧC° FvÀ¤UÉ £ÉÃgÀªÁV «eÁ¥ÀÆgÀzÀ ¸ÀAfë¤ D¸ÀàvÉæUÉ vÀAzÀÄ G¥ÀZÁgÀ PÀÄjvÀÄ zÁR°¹zÉ£ÀÄ. £ÀAvÀgÀ F ¢£À 02/03/2015 gÀAzÀÄ vÁªÀÅ §AzÀÄ £À£ÀUÉ «ZÁgÀuÉ ªÀiÁrzÀÄÝ C¥ÀWÁvÀ £ÀqÉzÀ §UÉÎ EzÀÝ «µÀAiÀĪÀ£ÀÄß £À£Àß ºÉýPÉ ªÀÄÆ®PÀ ¸ÀzÀj ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¦ügÁå¢ EgÀÄvÀÛzÉ.