Police Bhavan Kalaburagi

Police Bhavan Kalaburagi

Friday, March 16, 2018

Yadgir District Reported Crimes Updated on 16-03-2018


                                            Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 51/2018 ಕಲಂ 323, 324, 504 ಐ.ಪಿ.ಸಿ;- ದಿನಾಂಕ.14/03/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ಪಿರ್ಯಾದಿಯು ಹತ್ತಿಕುಣಿ ಕ್ರಾಸಿನಲ್ಲಿ ನಿಂತಾಗ ಆರೋಪಿತನು ಪಿರ್ಯಾದಿಯ ಹತ್ತಿರ ಬಂದು ಏ ಬೋಸಡಿ ಮಗನೇ ನನ್ನ ಗಾಡಿಯ ಹತ್ತಿರ ನಿಂತಿದ್ದಿ ನಾನು ಗಾಡಿ ಚಾವಿ ಇದಕ್ಕೆಬೊಟ್ಟಿದ್ದೇನೆ ನೀನು ನನ್ನ ಗಾಡಿ ಚಾವಿ ತೆಗೆದುಕೊಂಡಿದ್ದಿಯಾ ಅಂತಾ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಅವಾಛ್ಯ ಶಬ್ದಗಳಿಂದ ಬೈದು ರಕ್ತಗಾಯ ಗುಪ್ತಗಾಯಗೊಳಿಸಿದ್ದು ಪಿರ್ಯಾದಿದಾರರು ತಮ್ಮ ಮನೆಯಲ್ಲಿ ವಿಚಾರಿಸಿ ಇಂದು ದಿನಾಂಕ.15/03/2018 ರಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಕೊಟ್ಟಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.51/2018 ಕಲಂ.323,324,504,ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 52/2018 ಕಲಂ 32, 34 ಕೆ ಇ ಆಕ್ಟ;- 15.03.2018 ರಂದು 3 ಪಿಎಂಕ್ಕೆ ಪಿ.ಎಸ್.ಐ ಸಾಹೆಬರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಜ್ಞಾಪನ ದೊಂದಿಗೆ ಒದಗಿಸಿದ್ದರ ಸಾರಾಂಶವೆನೆಂದರೆ ಕೊಡುವುದೇನಂದರೆ, ಇಂದು ದಿನಾಂಕ.15.03.2018 ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಗಂಜ ಕ್ರಾಸ ಹತ್ತಿರ  ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ನಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಕುರಿತು ಠಾಣೆಯಿಂದ  ನಮ್ಮ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋಗಿ 1-45 ಪಿಎಂಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಿದಾಗ ತನ್ನ ಹೆಸರು ಭರತ ತಂದೆ ಚಂದ್ರಕಾಂತ ಮಡಿವಾಳ ವಯ; 24 ಉ; ಕೂಲಿ ಜಾ; ಮಡಿವಾಳ ಸಾ: ಬಂಡಿಗೇರಾ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಒಂದು ಪ್ಲಾಸ್ಟಿಕ ಚೀಲದಲ್ಲಿ ಒಟ್ಟು 32 ಯುಎಸ್ ವಿಸ್ಕಿ 90 ಎಂಎಲ್ದ ಪ್ಲಾಸ್ಟಿಕ ಬಾಟಲಿಗಳು ಒಂದಕ್ಕೆ 28.13 ರೂ.ದಂತೆ ಒಟ್ಟು 900.06 ರೂ. ಕಿಮತ್ತಿನವುಗಳಿದ್ದು ಸದರಿಯವನಿಗೆ ಕ್ವಾರ್ಟರಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇದ್ದರೆ ಹಾಜರುಪಡಿಸು ಅಂತಾ ವಿಚಾರಿಸಲೂ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಇದ್ದ 32 ಯುಎಸ್ ವಿಸ್ಕಿ 90 ಎಂಎಲ್ದ ಪ್ಲಾಸ್ಟಿಕ ಬಾಟಲಿಗಳಲ್ಲಿ ಶ್ಯಾಂಪಲ್ಗಾಗಿ ಒಂದು ಯುಎಸ್ ವಿಸ್ಕಿ 90 ಎಮ್.ಎಲ್ ನೇದ್ದನ್ನು ಎಫ್.ಎಸ್.ಎಲ್. ಪರೀಕ್ಷೇ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ನಾವು ಪಂಚರ ಸಹಿಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.  ಉಳಿದ ಎಲ್ಲಾ ಮಧ್ಯದ ಬಾಟಲಿಗಳನ್ನು ಮುಂದಿನ ಪುರಾವೆ ಕುರಿತು ಪ್ಲಾಸ್ಟಿಕ ಚೀಲದಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು 1-45 ಪಿಎಂ ದಿಂದ 2-45 ಪಿಎಂ ದವರೆಗೆ ಕೈಕೊಂಡು ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 03 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆಯನ್ನು ಜ್ಞಾಪನಾ ಪತ್ರದೊಂದಿಗೆ ಒಪ್ಪಿಸುತ್ತಿದ್ದು  ಠಾಣೆ ಗುನ್ನೆ ನಂ.52/2018 ಕಲಂ.32, 34 ಕೆ.ಇ ಆ್ಯಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ 379 ಐಪಿಸಿ;- ದಿನಾಂಕ 15.03.2018 ರಂದು ಸಮಯ 00-10 ಗಂಟೆಗೆ ಆರೋಇ ಸಂತೋಷ ಪವ್ಹಾರ ಇತನ ಎ-2 ಭೀಮು ನಾಯಕ ಈತನು ಹೇಳಿದಂತೆ ಟ್ರ್ಯಾಕ್ಟರ ನಂ: ಕೆಎ-33-ಟಿಎ-8041 ಮತ್ತು ಟ್ರ್ಯಾಲಿ ನಂ: ಕೆಎ-33-ಟಿ-7116 ನೇದ್ದರಲ್ಲಿ ಕೊಂಕಲ್ ಹಳ್ಳದಲ್ಲಿ ಅಕ್ರಮವಾಗಿ ಕಳ್ಳತನಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ಸಂತೋಷ ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 60/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 61/2018 ಕಲಂ 279, 337, 338  ಐಪಿಸಿ ಸಂ. 134(ಎ)&(ಬಿ), 187 ಐ,ಎಂ.ವಿ ಆಕ್ಟ್;- ದಿನಾಂಕ 14.03.2018 ರಂದು ರಾತ್ರಿ 11.30 ಪಿ.ಎಂ ಸುಮಾರಿಗೆ ಪಿರ್ಯಾದಿ ಮತ್ತು ಗಾಯಾಳುದಾರರು ಕೂಡಿಕೊಂಡು ಗಾಜರಕೋಟ ಗ್ರಾಮದಲ್ಲಿ ನಿಶ್ಚಿತಾರ್ತ ಕಾಯರ್ಾಕ್ರಮ ಮುಗಿಸಿಕೊಂಡು ಮರಳಿ ಕಂದಕೂರ ಗ್ರಾಮಕ್ಕೆ ಜೀಪ ನಂ. ಎಪಿ-07-ಎಹೆಚ್-4825ನೆದ್ದರಲ್ಲಿ ಬರುತ್ತಿದ್ದಾಗ ಆರೋಪಿತನು ತನ್ನ ಜೀಪನ್ನು ಗಾಜರಕೋಟ-ಚೆಪೆಟ್ಲಾ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಲಕ್ಷ್ಮೀ ಗುಡಿ ಹತ್ತಿರ ರೋಡಿನ ಮೇಲೆ ಚಾಲನ ಮೇಲೆ ನಿಯಂತ್ರಣ ಕಳೆದುಕೊಂಡು ಜೀಪನ್ನು ಒಮ್ಮೆಲೆ ಕಟ್ ಮಾಡಿ ರೊಡಿನ ಕೆಳಗೆ ಬಿಳಿಸಿ ಅಪಘಾತಪಡಿಸಿದ್ದರಿಂದ ಪಿರ್ಯಾದಿಗೆ ಮತ್ತು ಜೀಪನಲ್ಲಿದ್ದ ಇನ್ನಿತರರಿಗೆ ಭಾರಿ ಮತ್ತು ಸಾಧಾರಣ ರಕ್ತಗಾಯವಾಗಿದ್ದು ಇರುತ್ತದೆ. ಆರೋಪಿ ಗುಂಜಲಪ್ಪ ಈತನು ಅಪಘಾತಪಡಿಸಿ ಜೀಪನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಅಪರಾಧ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 56/2018 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ;- ದಿನಾಂಕ:15-03-2018 ರಂದು 7-15 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ  ಶ್ರೀ ಶ್ರೀ ಎಸ್ ಪಾಂಡುರಂಗ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ಪ್ರಭಾರ ಸುರಪೂರ ಉಪ-ವಿಭಾಗ ಇವರು ಠಾಣೆಗೆ ಬಂದು ವರದಿ ಸಲ್ಲಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15-03-2018 ರಂದು 4 ಪಿ.ಎಮ್ ಸುಮಾರಿಗೆ ಉಪ-ವಿಭಾಗ ಸುರಪುರ ಕಛೆರಿಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಸುರಪುರ ಪೊಲೀಸ್ ಠಾಣೆ ಹದ್ದಿಯ ಮುಸ್ಟಳ್ಳಿ   ಯಿಂದ ಯಾರೋ ತಮ್ಮ ಟಿಪ್ಪರಗಳಲ್ಲಿ ಮರಳನ್ನು ಒಂದು ಎಮ್ಡಿಪಿ ಪಡೆದು ಈಗಾಗಲೆ ಖಾಲಿ ಮಾಡಿ ಪುನ: ಬಂದು ಎರಡನೆ ಟ್ರಿಪ್ ಆದರೆ ಮೊದಲಿನ ಎಮ್ಡಿಪಿಯನ್ನು ಇಟ್ಟುಕೊಂಡು ಮರಳನ್ನು ಅಕ್ರಮವಾಗಿ ತಮ್ಮ ಟಿಪ್ಪರಗಳಲ್ಲಿ  ಮುಷ್ಠಳ್ಳಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ನನ್ನ ಜೀಪ ಚಾಲಕನಾದ ಸುಭಾಸ ಎಪಿಸಿ-108  ಇವನೊಂದಿಗೆ ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-127 ನೇದ್ದರ ವಾಹನದಲ್ಲಿ ಕಛೆರಿಯಿಂದ 4-15 ಪಿ.ಎಂ.ಕ್ಕೆ ಹೊರಟು ಶೇಳ್ಳಗಿ ಪೊಲೀಸ್ ಚೆಕ್ಕಪೊಸ್ಟ ಅಂದಾಜು 100 ಗಜ ಅಂತರದ ಮುಂಚೆ ರೋಡಿನಲ್ಲಿ ನಾವು ಹೋಗುತ್ತಿದ್ದಂತೆ 4-45 ಪಿ.ಎಂ.ಕ್ಕೆ ಮುಷ್ಠಳ್ಳಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ನೋಡಿ ಅದನ್ನು ನಾನು ನನ್ನ ಜೀಪ ಇಳಿದು ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಟಿಪ್ಪರ ನಂಬರ ಕೆಎ-33 ಎ-7965 ನೇದ್ದು ಇದ್ದು ಟಿಪ್ಪರ ಚಾಲಕನಿಗೆ ಕೆಳಗೆ ಇಳಿಯಲು ಹೇಳಿದೆನು. ಆಗ ಅವನು ಕೆಳಗೆ ಬಂದು ತನ್ನ ಹೆಸರು ವೆಂಕೋಬ ತಂದೆ ಹಣಮಂತ ಭುದನಿ ವಯಾ:33 ವರ್ಷ ಜಾ:ಉಪ್ಪಾರ ಉ:ಟಿಪ್ಪರ ಚಾಲಕ ಸಾ:ಲಿಂಗದಳ್ಳಿ ಅಂತಾ ತಿಳಿಸಿದನು. ಟಿಪ್ಪರ ಚಾಲಕನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು ಅವನು ತನ್ನ ಹತ್ತಿರ ಇದ್ದ ಎಮ್ಡಿಪಿ ತೋರಿಸಿದ್ದು ಅದನ್ನು ನಾನೇ ಖುದ್ದಾಗಿ ಪರೀಶಿಲಿಸಲಾಗಿ ಖಂಓಆ(ಮರಳು) ಮೇಲೆ ಬರೆದಿದ್ದು ಅದರ ಪಕ್ಕದಲ್ಲೆ ಕನರ್ಾಟಕ ಸತ್ಯಂ ಮೇವ ಜಯಂತಿಯ ಕನರ್ಾಟಕ ಸರಕಾರದ ಚಿನ್ನೆ ಇದ್ದು ಚಿನ್ನೆಯ ಕೆಳಗೆ ಉಔಗಿಇಖಓಒಇಓಖಿ ಔಈ ಏಂಖಓಂಖಿಂಏಂ  ಆಜಠಿಚಿಡಿಣಟಜಟಿಣ ಠಜಿ ಟಟಿಜ ಚಿಟಿಜ ಉಜಠಟಠರಥಿ- ಙಚಿಜರಡಿ ಅಂತಾ ಬರೆದಿದ್ದು ಇರುತ್ತದೆ. ಅದರ ಕೆಳಗೆ ಒಜಟಿಜಡಿಚಿಟ ಆಠಿಚಿಣಛಿ ಕಜಡಿಟಣ 15/03/2018 01:27 .08 ಠಿಟ ಅಂತಾ ಇರುತ್ತದೆ. ಎಮ್ಡಿಪಿ ನಂಬರ ಙಉಖಓಖಂಔಖಔ400000034 ಖಐ ಓಔ 000034 ನೇದ್ದು ಇದ್ದು ಅದರ ಅವಧಿ ದಿ:15/03/2018 1:25 ಪಿಎಮ್ ದಿಂದ 16/03/2018 1:25 ಪಿಎಮ್ ದವರೆಗೆ ಇರುತ್ತದೆ, ಸದರಿ ಎಮ್ಡಿಪಿ ಯಲ್ಲಿ ಪೊಲೀಸ್ ಚೆಕ್ಕ ಸಿಬ್ಬಂದಿಯಾದ ಪಿಸಿ-175 ಚಂದ್ರಾಮ ಕುಂಬಾರ ಇವರು ತಮ್ಮ ಸಹಿಯನ್ನು ಮಾಡಿ 15/03/2018 2-20 ಪಿ.ಎಂ. ಅಂತಾ ಬರೆದಿರುತ್ತದೆ. ಇನ್ನು ಕೆಳಗೆ ನೋಡಲಾಗಿ ಖಿಠಣಚಿಟ ಗಿಠಟಣಟಜ ಃಡಿಜಚಿಜಣ 13,500 ಟಜಣಡಿಛಿ ಣಠಟಿ ಅಂತಾ ಇರುತ್ತದೆ. ಆದರೆ ಸದರಿ ಟಿಪ್ಪರನಲ್ಲಿ ತುಂಬಿದ ಮರಳು ನೋಡಲಾಗಿ ಇನ್ನು ಹೆಚ್ಚಿಗೆ ತುಂಬಿದಂತೆ ಕಂಡು ಬಂದಿರುತ್ತದೆ. ಪುನಹ: ಸದರಿ ಪರಮೀಟನ ಎಡಬಾಗದಲ್ಲಿ ಪರೀಶಿಲಿಸಲಾಗಿ ಪೊಲೀಸ್ ಚೆಕ್ಕ ಶೇಳ್ಳಗಿ ಸಿಬ್ಬಂಧಿಯವರು ಚೆಕ್ಕಡ್ ಬಸವರಾಜ ಅಂತಾ ಬರೆದು 15/03/2018 5:25 ಪಿ.ಎಂ. ಅಂತಾ ಬರೆದಿರುತ್ತಾರೆ. ಚೆಕ್ಕ ಪೋಸ್ಟ ಸಿಬ್ಬಂಧಿಗಳಾದ  ಸಿಪಿಸಿ-207 ಬಸವರಾಜ ಹಾಗೂ  ಸಿಪಿಸಿ-175 ಚಂದ್ರಾಮ ಸೂರಪೂರ ಠಾಣೆ ರವರು ಹತ್ತಿರದಲ್ಲಿಯೇ ಇದ್ದು ಅವರಿಗೆ ಕರೆದು ಅವರ ಹತ್ತಿರ ಇರುವ ಪುಸ್ತಕವನ್ನು ಹಾಜರು ಪಡಿಸಲು ಸೂಚಿಸಿದಂತೆ ಸದರಿಯವರು ಮರಳು ತುಂಬಿಕೊಂಡು ಹೋಗುವ ವಾಹನಗಳ ಸಂಖ್ಯೆಗಳನ್ನು ನಮೂಧಿಸಿದ ಪುಸ್ತಕವನ್ನು ಹಾಜರು ಪಡಿಸಿದರು. ಅದನ್ನು ನಾನು ಪರೀಶಿಲಿಸಲಾಗಿ ಸದರಿ ವಾಹನ ಕೆಎ-33 ಎ-7965 ನಾನು 3 ಪಿ.ಎಂ.ಕ್ಕೆ ಇದೆ ದಿನ ಸದರಿ ಪುಸ್ತಕವನ್ನು ಚೆಕ್ಕ ಮಾಡಿದ್ದಕ್ಕಿಂತ ಮುಂಚೆಯೇ ಸದರಿ ವಾಹನ ಮರಳನ್ನು ತುಂಬಿಕೊಂಡು ಹೋದ ಬಗ್ಗೆ ಸದರಿ ಪುಸ್ತಕದಲ್ಲಿ ನಮೂದಾದಿರುತ್ತದೆ. ಪುನ:  ಎರಡನೆ ಟ್ರಿಪ್ ಕೆಎ-33 ಎ-7965 5:30 ಪಿ.ಎಂ ಅಂತಾ ನಮೂಧಿಸಿರುತ್ತದೆ. ಈ ಬಗ್ಗೆ ಸದರಿ ಚಾಲಕನಿಗೆ ಕೇಳಲಾಗಿ ತಾನು ಮೊದಲನೆಯ ಸಲ ಈ ದಿನ ತುಂಬಿದ ಮರಳು ಟ್ರಿಪ್ಪಿಗೆ ಮುಷ್ಠಳ್ಳಿಯಿಂದ ಎಮ್ಡಿಪಿ ಕೊಡುವ ಕಛೆರಿಯಲ್ಲಿ ಇಂದು ದಿನಾಂಕ:15/03/2018 ರಂದು 1:25 ಪಿ.ಎಂ.ಕ್ಕೆ  ಪಡೆದುಕೊಂಡು ಹೋಗಿ ಕಿರದಳ್ಳಿಯಲ್ಲಿ ಗಿರಾಕಿಕೆ ಹಾಕಿ ಪುನ: ಈಗ 4-45 ಪಿ.ಎಂ.ಕ್ಕೆ ಬಂದು ಅದೆ ಎಮ್ಡಿಪಿ ಇಟ್ಟುಕೊಂಡು ನೇರವಾಗಿ ಮುಷ್ಠಳ್ಳಿಯ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಸದರಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು 5:30 ಪಿ.ಎಂ.ಕ್ಕೆ ನಾನು ಸಹ ಚೆಕ್ಕ ಮಾಡಿ ನನ್ನ ಸಹಿಯನ್ನು ಹಾಕಿ ಪಿಸಿ-207 ಬಸವರಾಜ ಈತನಿಗೆ ಸದರಿ ಚಾಲಕ ಹಾಗೂ ವಾಹನವನ್ನು ವಶಕ್ಕೆ ಕೊಟ್ಟು ನಾನು ಬರುವವರೆಗೂ ಸೂರಪೂರ ಠಾಣಾ ಆವರಣದಲ್ಲಿ ವಾಹನವನ್ನು ನಿಲ್ಲಿಸಲು ಹಾಗೂ ಚಾಲಕನನ್ನು ತನ್ನ ವಶಸಲ್ಲಿಟ್ಟುಕೊಳ್ಳಲು ಸೂಚಿಸಿದೆನು. ನಂತರ ನಾನು 7 ಪಿ.ಎಂ.ಕ್ಕೆ ನನ್ನ ಕಛೇರಿಗೆ ಬಂದೆನು ಆಗ ಸದರಿ ಪಿಸಿ-207 ಬಸವರಾಜ ಈತನು ನಾನು ಈಗಾಗಲೆ ಆತನೊಂದಿಗೆ ಕಳಿಸಿದ ವಾಹನ ಸಂಖ್ಯೆ ಕೆಎ-33 ಎ-7965 ಮತ್ತು ಚಾಲಕನಾದ ವೆಂಕೋಬಾ ಈತನನ್ನು ಹಾಜರು ಪಡಿಸಿದರು.ನಾನು ಸದರಿ ವಾಹನವನ್ನು ಸುರಪುರ ಠಾಣಾ ಆವರಣದಲ್ಲಿ ನಿಲ್ಲಿಸಿ ಚಾಲಕನನ್ನು ಸುರಪುರದ ನನ್ನ ಕಛೇರಿಗೆ ಕರೆದುಕೊಂಡು ಬಂದೆನು. ನಂತರ ನಮ್ಮ  ತನಿಖಾ ಗಣಕಯಂತ್ರ ಸಹಾಯಕರಾದ ಹೆಚ್ಸಿ- 187 ಸಿದ್ದಪ್ಪ ಇವರಿಂದ ಗಣಕಯಂತ್ರದಲ್ಲಿ ಟೈಪ ಮಾಡಿಸಿ ಚಾಲಕ ಹಾಗೂ ಸದರಿ ಟಿಪ್ಪರ ಮತ್ತು ಶೇಳ್ಳಗಿ ಪೊಲೀಸ ಚೆಕ್ಕ ಪೋಸ್ಟನಲ್ಲಿ ಮರಳು ತುಂಬಿ ಹೋಗುವ ವಾಹನಗಳ ಸಂಖ್ಯೆಗಳನ್ನು ಬರೆದಿರುವ ಪುಸ್ತಕವನ್ನು ನಿಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಟಿಪ್ಪರನಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/-ರೂಗಳು ಆಗುತ್ತದೆ. ಈ ರೀತಿ ಸದರಿ ಟಿಪ್ಪರನಲ್ಲಿ ಒಂದು ಎಮ್ಡಿಪಿ ಇಟ್ಟುಕೊಂಡು ಅಕ್ರಮವಾಗಿ ಕಳ್ಳತನದಿಂದ ಎರಡನೆ ಟ್ರಿಪ್ ಮರಳನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ  ಸದರಿ ಚಾಲಕ ಹಾಗೂ ಟಿಪ್ಪರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ಇಂದು ದಿನಾಂಕ: 15/03/2018 ರಂದು 7-15 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಇರುತ್ತದೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 42/2018 ಕಲಂ: 143,147,148,504,324,323,354, 326,307,506 ಸಂ 149 ಐಪಿಸಿ;- ದಿನಾಂಕ: 10/03/2018 ರಂದು ಹೊಲದಲ್ಲಿಯ ಟಿ.ಸಿ ಯಿಂದ ಕರೆಂಟ್ ತೆಗೆದುಕೊಳ್ಳುವ ವಿಷಯದಲ್ಲಿ ಆರೋಪಿತರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಬಂದು ಫಿರ್ಯಾಧಿದಾರರ ಮನೆಗೆ ಬಂದು ಅವಾಚ್ಯ ಬೈದು ಕಟ್ಟಿಗೆ ಮತ್ತು ರಾಡಿನಿಂದ ಹೊಡೆಬಡೆ ಮಾಡಿ, ತೆಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಪ್ರಯತ್ನಿಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ಸಾರಾಂಶದ ಮೇಲಿಂದ ಈ ಮೇಲ್ಕಂಡಂತೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 57/2018 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ;- ದಿನಾಂಕ:15-03-2018 ರಂದು 7-30 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ  ಶ್ರೀ ಎಸ್ ಪಾಂಡುರಂಗ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ಪ್ರಭಾರ ಸುರಪೂರ ಉಪ-ವಿಭಾಗ ಇವರು ಠಾಣೆಗೆ ಬಂದು ವರದಿ ಸಲ್ಲಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15-03-2018 ರಂದು 4 ಪಿ.ಎಮ್ ಸುಮಾರಿಗೆ ಉಪ-ವಿಭಾಗ ಸುರಪುರ ಕಛೆರಿಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಸುರಪುರ ಪೊಲೀಸ್ ಠಾಣೆ ಹದ್ದಿಯ ಮುಸ್ಟಳ್ಳಿ   ಯಿಂದ ಯಾರೋ ತಮ್ಮ ಟಿಪ್ಪರಗಳಲ್ಲಿ ಮರಳನ್ನು ಒಂದು ಎಮ್ಡಿಪಿ ಪಡೆದು ಈಗಾಗಲೆ ಖಾಲಿ ಮಾಡಿ ಪುನ: ಬಂದು ಎರಡನೆ ಟ್ರಿಪ್ ಆದರೆ ಮೊದಲಿನ ಎಮ್ಡಿಪಿಯನ್ನು ಇಟ್ಟುಕೊಂಡು ಮರಳನ್ನು ಅಕ್ರಮವಾಗಿ ತಮ್ಮ ಟಿಪ್ಪರಗಳಲ್ಲಿ  ಮುಷ್ಠಳ್ಳಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ನನ್ನ ಜೀಪ ಚಾಲಕನಾದ ಸುಭಾಸ ಎಪಿಸಿ-108  ಇವನೊಂದಿಗೆ ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-127 ನೇದ್ದರ ವಾಹನದಲ್ಲಿ ಕಛೆರಿಯಿಂದ 4-15 ಪಿ.ಎಂ.ಕ್ಕೆ ಹೊರಟು ಶೇಳ್ಳಗಿ ಪೊಲೀಸ್ ಚೆಕ್ಕಪೊಸ್ಟ ದಾಟಿ ಅಂದಾಜು 100 ಗಜ ಅಂತರದ ರೋಡಿನಲ್ಲಿ 5 ಪಿ.ಎಂ.ಕ್ಕೆ ಹೋಗುತ್ತಿದ್ದಂತೆ ಮುಷ್ಠಳ್ಳಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ನೋಡಿ ಅದನ್ನು ನಾನು ನನ್ನ ಜೀಪ ಇಳಿದು ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಟಿಪ್ಪರ ನಂಬರ ಕೆಎ-33 ಎ-7830 ನೇದ್ದು ಇದ್ದು ಟಿಪ್ಪರ ಚಾಲಕನಿಗೆ ಕೆಳಗೆ ಇಳಿಯಲು ಹೇಳಿದೆನು. ಆಗ ಅವನು ಕೆಳಗೆ ಬಂದು ತನ್ನ ಹೆಸರು ಮೈನೊದ್ದಿನ ತಂದೆ ಪೀರಸಾಬ ಜಮಾದಾರ ವಯಾ: 30 ವರ್ಷ ಉ: ಡ್ರೈವರ ಜಾತಿ: ಮುಸ್ಲಿಂ ಸಾ:ಅಸ್ಕಿ ತಾ:ಸಿಂದಗಿ ಅಂತಾ ತಿಳಿಸಿದನು. ಟಿಪ್ಪರ ಚಾಲಕನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು ಅವನು ತನ್ನ ಹತ್ತಿರ ಇದ್ದ ಎಮ್ಡಿಪಿ ತೋರಿಸಿದ್ದು ಅದನ್ನು ನಾನೇ ಖುದ್ದಾಗಿ ಪರೀಶಿಲಿಸಲಾಗಿ ಖಂಓಆ(ಮರಳು) ಮೇಲೆ ಬರೆದಿದ್ದು ಅದರ ಪಕ್ಕದಲ್ಲೆ ಕನರ್ಾಟಕ ಸತ್ಯಂ ಮೇವ ಜಯಂತಿಯ ಕನರ್ಾಟಕ ಸರಕಾರದ ಚಿನ್ನೆ ಇದ್ದು ಚಿನ್ನೆಯ ಕೆಳಗೆ ಉಔಗಿಇಖಓಒಇಓಖಿ ಔಈ ಏಂಖಓಂಖಿಂಏಂ  ಆಜಠಿಚಿಡಿಣಟಜಟಿಣ ಠಜಿ ಟಟಿಜ ಚಿಟಿಜ ಉಜಠಟಠರಥಿ- ಙಚಿಜರಡಿ ಅಂತಾ ಬರೆದಿದ್ದು ಇರುತ್ತದೆ. ಅದರ ಕೆಳಗೆ ಒಜಟಿಜಡಿಚಿಟ ಆಠಿಚಿಣಛಿ ಕಜಡಿಟಣ 15/03/2018 10:58 .08 ಚಿಟ ಅಂತಾ ಇರುತ್ತದೆ. ಎಮ್ಡಿಪಿ ನಂಬರ ಙಉಖಓಖಂಔಖಔ400000025 ಖಐ ಓಔ 000025 ನೇದ್ದು ಇದ್ದು ಅದರ ಅವಧಿ ದಿ:15/03/2018 10:50 ಎಎಮ್ ದಿಂದ 16/03/2018 05:50 ಎಎಮ್ ದವರೆಗೆ ಇರುತ್ತದೆ, ಇನ್ನು ಕೆಳಗೆ ನೋಡಲಾಗಿ ಖಿಠಣಚಿಟ ಗಿಠಟಣಟಜ ಃಡಿಜಚಿಜಣ 13,500 ಟಜಣಡಿಛಿ ಣಠಟಿ ಅಂತಾ ಇರುತ್ತದೆ. ಆದರೆ ಸದರಿ ಟಿಪ್ಪರನಲ್ಲಿ ತುಂಬಿದ ಮರಳು ನೋಡಲಾಗಿ ಇನ್ನು ಹೆಚ್ಚಿಗೆ ತುಂಬಿದಂತೆ ಕಂಡು ಬಂದಿರುತ್ತದೆ. ಚೆಕ್ಕ ಪೋಸ್ಟ ಸಿಬ್ಬಂಧಿಗಳಾದ  ಸಿಪಿಸಿ-207 ಬಸವರಾಜ ಹಾಗೂ  ಸಿಪಿಸಿ-175 ಚಂದ್ರಾಮ ಸೂರಪೂರ ಠಾಣೆ ರವರಿಂದ ಈಗಾಗಲೆ ಮರಳು ತುಂಬಿಕೊಂಡು ಹೋಗುವ ವಾಹನಗಳ ಸಂಖ್ಯೆಗಳನ್ನು ನಮೂಧಿಸಿದ ಪುಸ್ತಕವನ್ನು ನಾನು ಪರೀಶಿಲಿಸಲಾಗಿ ಸದರಿ ವಾಹನ ಕೆಎ-33 ಎ-7830 ನಾನು 3 ಪಿ.ಎಂ.ಕ್ಕೆ ಇದೆ ದಿನ ಸದರಿ ಪುಸ್ತಕವನ್ನು ಚೆಕ್ಕ ಮಾಡಿದ್ದಕ್ಕಿಂತ ಮುಂಚೆಯೇ ಸದರಿ ವಾಹನ ಮರಳನ್ನು ತುಂಬಿಕೊಂಡು ಹೋದ ಬಗ್ಗೆ ಸದರಿ ಪುಸ್ತಕದಲ್ಲಿ ನಮೂದಾದಿರುತ್ತದೆ. ಪುನ:  ಎರಡನೆ ಟ್ರಿಪ್ ಕೆಎ-33 ಎ-7830 4:15 ಪಿ.ಎಂ ಅಂತಾ ನಮೂಧಿಸಿರುತ್ತದೆ. ಈ ಬಗ್ಗೆ ಸದರಿ ಚಾಲಕನಿಗೆ ಕೇಳಲಾಗಿ ತಾನು ಮೊದಲನೆಯ ಸಲ ಈ ದಿನ ತುಂಬಿದ ಮರಳು ಟ್ರಿಪ್ಪಿಗೆ ಮುಷ್ಠಳ್ಳಿಯಿಂದ ಎಮ್ಡಿಪಿ ಕೊಡುವ ಕಛೆರಿಯಲ್ಲಿ ಇಂದು ದಿನಾಂಕ:15/03/2018 ರಂದು 10:58 ಎ.ಎಂ.ಕ್ಕೆ  ಪಡೆದುಕೊಂಡು ಹೋಗಿ ಸುರಪೂರದ ಗಿರಾಕಿಕೆ ಹಾಕಿ ಪುನ: ಈಗ 5 ಪಿ.ಎಂ.ಕ್ಕೆ ಬಂದು ಅದೆ ಎಮ್ಡಿಪಿ ಇಟ್ಟುಕೊಂಡು ನೇರವಾಗಿ ಮುಷ್ಠಳ್ಳಿಯ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾನೆ.     ಸದರಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು 5:45 ಪಿ.ಎಂ.ಕ್ಕೆ ನಾನು ಚೆಕ್ಕ ಮಾಡಿ ನನ್ನ ಸಹಿಯನ್ನು ಹಾಕಿ ಪಿಸಿ-175 ಚಂದ್ರಾಮ ಈತನಿಗೆ ಸದರಿ ಚಾಲಕ ಹಾಗೂ ವಾಹನವನ್ನು ವಶಕ್ಕೆ ಕೊಟ್ಟು ನಾನು ಬರುವವರೆಗೂ ಸೂರಪೂರ ಠಾಣಾ ಆವರಣದಲ್ಲಿ ವಾಹನವನ್ನು ನಿಲ್ಲಿಸಲು ಹಾಗೂ ಚಾಲಕನನ್ನು ತನ್ನ ವಶಸಲ್ಲಿಟ್ಟುಕೊಳ್ಳಲು ಸೂಚಿಸಿದೆನು. ನಂತರ ನಾನು 7 ಪಿ.ಎಂ.ಕ್ಕೆ ನನ್ನ ಕಛೇರಿಗೆ ಬಂದೆನು ಆಗ ಸದರಿ ಪಿಸಿ-175 ಚಂದ್ರಾಮ ಈತನು ನಾನು ಈಗಾಗಲೆ ಆತನೊಂದಿಗೆ ಕಳಿಸಿದ ವಾಹನ ಸಂಖ್ಯೆ ಕೆಎ-33 ಎ-7830 ಮತ್ತು ಚಾಲಕನಾದ ಮೈನುದ್ದಿನ ಈತನನ್ನು ಹಾಜರು ಪಡಿಸಿದನು. ನಾನು ಸದರಿ ವಾಹನವನ್ನು ಸುರಪುರ ಠಾಣಾ ಆವರಣದಲ್ಲಿ ನಿಲ್ಲಿಸಿ ಚಾಲಕನನ್ನು ಸುರಪುರದ ನನ್ನ ಕಛೇರಿಗೆ ಕರೆದುಕೊಂಡು ಬಂದೆನು. ನಂತರ ನಮ್ಮ  ತನಿಖಾ ಗಣಕಯಂತ್ರ ಸಹಾಯಕರಾದ ಹೆಚ್ಸಿ- 187 ಸಿದ್ದಪ್ಪ ಇವರಿಂದ ಗಣಕಯಂತ್ರದಲ್ಲಿ ಟೈಪ ಮಾಡಿಸಿ ಚಾಲಕ ಹಾಗೂ ಸದರಿ ಟಿಪ್ಪರ ಹಾಜರು ಪಡಿಸಿದ್ದು ಸದರಿ ಟಿಪ್ಪರನಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/-ರೂಗಳು ಆಗುತ್ತದೆ. ಈ ರೀತಿ ಸದರಿ ಟಿಪ್ಪರನಲ್ಲಿ ಒಂದು ಎಮ್ಡಿಪಿ ಇಟ್ಟುಕೊಂಡು ಅಕ್ರಮವಾಗಿ ಕಳ್ಳತನದಿಂದ ಎರಡನೆ ಟ್ರಿಪ್ ಮರಳನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ  ಸದರಿ ಚಾಲಕ ಹಾಗೂ ಟಿಪ್ಪರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ಇಂದು ದಿನಾಂಕ: 15/03/2018 ರಂದು 7-30 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 58/2018 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ;- ದಿನಾಂಕ:15-03-2018 ರಂದು 7-30 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ  ಶ್ರೀ ಎಸ್ ಪಾಂಡುರಂಗ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ಪ್ರಭಾರ ಸುರಪೂರ ಉಪ-ವಿಭಾಗ ಇವರು ಠಾಣೆಗೆ ಬಂದು ವರದಿ ಸಲ್ಲಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15-03-2018 ರಂದು 4 ಪಿ.ಎಮ್ ಸುಮಾರಿಗೆ ಉಪ-ವಿಭಾಗ ಸುರಪುರ ಕಛೆರಿಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಸುರಪುರ ಪೊಲೀಸ್ ಠಾಣೆ ಹದ್ದಿಯ ಮುಸ್ಟಳ್ಳಿ   ಯಿಂದ ಯಾರೋ ತಮ್ಮ ಟಿಪ್ಪರಗಳಲ್ಲಿ ಮರಳನ್ನು ಒಂದು ಎಮ್ಡಿಪಿ ಪಡೆದು ಈಗಾಗಲೆ ಖಾಲಿ ಮಾಡಿ ಪುನ: ಬಂದು ಎರಡನೆ ಟ್ರಿಪ್ ಆದರೆ ಮೊದಲಿನ ಎಮ್ಡಿಪಿಯನ್ನು ಇಟ್ಟುಕೊಂಡು ಮರಳನ್ನು ಅಕ್ರಮವಾಗಿ ತಮ್ಮ ಟಿಪ್ಪರಗಳಲ್ಲಿ  ಮುಷ್ಠಳ್ಳಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ನನ್ನ ಜೀಪ ಚಾಲಕನಾದ ಸುಭಾಸ ಎಪಿಸಿ-108  ಇವನೊಂದಿಗೆ ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-127 ನೇದ್ದರ ವಾಹನದಲ್ಲಿ ಕಛೆರಿಯಿಂದ 4-15 ಪಿ.ಎಂ.ಕ್ಕೆ ಹೊರಟು ಶೇಳ್ಳಗಿ ಪೊಲೀಸ್ ಚೆಕ್ಕಪೊಸ್ಟ ದಾಟಿ ಅಂದಾಜು 100 ಗಜ ಅಂತರದ ರೋಡಿನಲ್ಲಿ 5 ಪಿ.ಎಂ.ಕ್ಕೆ ಹೋಗುತ್ತಿದ್ದಂತೆ ಮುಷ್ಠಳ್ಳಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ನೋಡಿ ಅದನ್ನು ನಾನು ನನ್ನ ಜೀಪ ಇಳಿದು ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಟಿಪ್ಪರ ನಂಬರ ಕೆಎ-33 ಎ-7966 ನೇದ್ದು ಇದ್ದು ಟಿಪ್ಪರ ಚಾಲಕನಿಗೆ ಕೆಳಗೆ ಇಳಿಯಲು ಹೇಳಿದೆನು. ಆಗ ಅವನು ಕೆಳಗೆ ಬಂದು ತನ್ನ ಹೆಸರು ಅಶೋಕ ತಂದೆ ಬಸಣ್ಣ ಸಂಗಣ್ಣಿ ವಯಾ:40 ಉ: ಡ್ರೈವರ ಜಾತಿ:ಲಿಂಗಾಯತ ಸಾ:ಹೇಮನೂರ ಅಂತಾ ತಿಳಿಸಿದನು. ಟಿಪ್ಪರ ಚಾಲಕನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು ಅವನು ತನ್ನ ಹತ್ತಿರ ಇದ್ದ ಎಮ್ಡಿಪಿ ತೋರಿಸಿದ್ದು ಅದನ್ನು ನಾನೇ ಖುದ್ದಾಗಿ ಪರೀಶಿಲಿಸಲಾಗಿ ಖಂಓಆ(ಮರಳು) ಮೇಲೆ ಬರೆದಿದ್ದು ಅದರ ಪಕ್ಕದಲ್ಲೆ ಕನರ್ಾಟಕ ಸತ್ಯಂ ಮೇವ ಜಯಂತಿಯ ಕನರ್ಾಟಕ ಸರಕಾರದ ಚಿನ್ನೆ ಇದ್ದು ಚಿನ್ನೆಯ ಕೆಳಗೆ ಉಔಗಿಇಖಓಒಇಓಖಿ ಔಈ ಏಂಖಓಂಖಿಂಏಂ  ಆಜಠಿಚಿಡಿಣಟಜಟಿಣ ಠಜಿ ಟಟಿಜ ಚಿಟಿಜ ಉಜಠಟಠರಥಿ- ಙಚಿಜರಡಿ ಅಂತಾ ಬರೆದಿದ್ದು ಇರುತ್ತದೆ. ಅದರ ಕೆಳಗೆ ಒಜಟಿಜಡಿಚಿಟ ಆಠಿಚಿಣಛಿ ಕಜಡಿಟಣ 15/03/2018 01:53.29ಠಿಟ ಅಂತಾ ಇರುತ್ತದೆ. ಎಮ್ಡಿಪಿ ನಂಬರ ಙಉಖಓಖಂಔಖಔ400000038 ಖಐ ಓಔ 000038 ನೇದ್ದು ಇದ್ದು ಅದರ ಅವಧಿ ದಿ:15/03/2018 1:47 ಪಿಎಮ್ ದಿಂದ 16/03/2018 1:47 ಪಿಎಮ್ ದವರೆಗೆ ಇರುತ್ತದೆ, ಸದರಿ ಎಮ್ಡಿಪಿ ಯಲ್ಲಿ ಪೊಲೀಸ್ ಚೆಕ್ಕ ಪೋಸ್ಟ ಸಿಬ್ಬಂದಿಯಾದ ಪಿಸಿ-207 ಬಸವರಾಜ ಇವರು ತಮ್ಮ ಸಹಿಯನ್ನು ಮಾಡಿ 15/03/2018 2-10 ಪಿ.ಎಂ. ಅಂತಾ ಬರೆದಿರುತ್ತದೆ. ಇನ್ನು ಕೆಳಗೆ ನೋಡಲಾಗಿ ಖಿಠಣಚಿಟ ಗಿಠಟಣಟಜ ಃಡಿಜಚಿಜಣ 13,500 ಟಜಣಡಿಛಿ ಣಠಟಿ ಅಂತಾ ಇರುತ್ತದೆ. ಆದರೆ ಸದರಿ ಟಿಪ್ಪರನಲ್ಲಿ ತುಂಬಿದ ಮರಳು ನೋಡಲಾಗಿ ಇನ್ನು ಹೆಚ್ಚಿಗೆ ತುಂಬಿದಂತೆ ಕಂಡು ಬಂದಿರುತ್ತದೆ. ಪುನಹ: ಸದರಿ ಪರಮೀಟನ ಬಲಬಾಗದಲ್ಲಿ ಪರೀಶಿಲಿಸಲಾಗಿ ಪೊಲೀಸ್ ಚೆಕ್ಕ ಶೇಳ್ಳಗಿ ಸಿಬ್ಬಂಧಿಯವರು ಚೆಕ್ಕಡ್ ಪಿಸಿ-175  ಅಂತಾ ಬರೆದು 15/03/2018 5:30 ಪಿ.ಎಂ. ಅಂತಾ ಬರೆದಿರುತ್ತಾರೆ. ಚೆಕ್ಕ ಪೋಸ್ಟ ಸಿಬ್ಬಂಧಿಗಳಾದ  ಪಿಸಿ-207 ಬಸವರಾಜ ಹಾಗೂ  ಸಿಪಿಸಿ-175 ಚಂದ್ರಾಮ ಸೂರಪೂರ ಠಾಣೆ ರವರಿಂದ ಮರಳು ತುಂಬಿಕೊಂಡು ಹೋಗುವ ವಾಹನಗಳ ಸಂಖ್ಯೆಗಳನ್ನು ನಮೂಧಿಸಿದ ಪುಸ್ತಕವನ್ನು ನಾನು ಪರೀಶಿಲಿಸಲಾಗಿ ಸದರಿ ವಾಹನ ಕೆಎ-33 ಎ-7966 ನಾನು 3 ಪಿ.ಎಂ.ಕ್ಕೆ ಇದೆ ದಿನ ಸದರಿ ಪುಸ್ತಕವನ್ನು ಚೆಕ್ಕ ಮಾಡಿದ್ದಕ್ಕಿಂತ ಮುಂಚೆಯೇ ಸದರಿ ವಾಹನ ಮರಳನ್ನು ತುಂಬಿಕೊಂಡು ಹೋದ ಬಗ್ಗೆ ಸದರಿ ಪುಸ್ತಕದಲ್ಲಿ ನಮೂದಾದಿರುತ್ತದೆ. ಪುನ:  ಎರಡನೆ ಟ್ರಿಪ್ ಕೆಎ-33 ಎ-7966 5:30 ಪಿ.ಎಂ ಅಂತಾ ನಮೂಧಿಸಿರುತ್ತದೆ. ಈ ಬಗ್ಗೆ ಸದರಿ ಚಾಲಕನಿಗೆ ಕೇಳಲಾಗಿ ತಾನು ಮೊದಲನೆಯ ಸಲ ಈ ದಿನ ತುಂಬಿದ ಮರಳು ಟ್ರಿಪ್ಪಿಗೆ ಮುಷ್ಠಳ್ಳಿಯಿಂದ ಎಮ್ಡಿಪಿ ಕೊಡುವ ಕಛೆರಿಯಲ್ಲಿ ಇಂದು ದಿನಾಂಕ:15/03/2018 ರಂದು 1:52 ಪಿ.ಎಂ.ಕ್ಕೆ  ಪಡೆದುಕೊಂಡು ಹೋಗಿ ಸುರಪೂರದಲ್ಲಿಯ ಗಿರಾಕಿಕೆ ಹಾಕಿ ಪುನ: ಈಗ 4-45 ಪಿ.ಎಂ.ಕ್ಕೆ ಬಂದು ಅದೆ ಎಮ್ಡಿಪಿ ಇಟ್ಟುಕೊಂಡು ನೇರವಾಗಿ ಮುಷ್ಠಳ್ಳಿಯ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾನೆ.     ಸದರಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಎಪಿಸಿ-108 ಸುಭಾಸ ಈತನ ವಶಕ್ಕೆ ಕೊಟ್ಟು ಠಾಣೆ ತಗೆದುಕೊಂಡು ಹೋಗಲು ತಿಳಿಸಿ ನಾನು ಸರಕಾರಿ ಜೀಪನ್ನು ಚಾಲನೆ ಮಾಡಿಕೊಂಡು 7 ಪಿ.ಎಂ.ಕ್ಕೆ ನನ್ನ ಕಛೇರಿಗೆ ಬಂದೆನು ಆಗ ಸದರಿ ಎಪಿಸಿ-108 ಸುಭಾಸ ಈತನು ನಾನು ಈಗಾಗಲೆ ಆತನೊಂದಿಗೆ ಕಳಿಸಿದ ವಾಹನ ಸಂಖ್ಯೆ ಕೆಎ-33 ಎ-7966 ಮತ್ತು ಚಾಲಕನಾದ ಅಶೋಕ ಈತನನ್ನು ಹಾಜರು ಪಡಿಸಿದರು.ನಾನು ಸದರಿ ವಾಹನವನ್ನು ಸುರಪುರ ಠಾಣಾ ಆವರಣದಲ್ಲಿ ನಿಲ್ಲಿಸಿ ಚಾಲಕನನ್ನು ಸುರಪುರದ ನನ್ನ ಕಛೇರಿಗೆ ಕರೆದುಕೊಂಡು ಬಂದೆನು. ನಂತರ ನಮ್ಮ  ತನಿಖಾ ಗಣಕಯಂತ್ರ ಸಹಾಯಕರಾದ ಹೆಚ್ಸಿ- 187 ಸಿದ್ದಪ್ಪ ಇವರಿಂದ ಗಣಕಯಂತ್ರದಲ್ಲಿ ಟೈಪ ಮಾಡಿಸಿ ಚಾಲಕ ಹಾಗೂ ಸದರಿ ಟಿಪ್ಪರ ನಿಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಟಿಪ್ಪರನಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/-ರೂಗಳು ಆಗುತ್ತದೆ. ಈ ರೀತಿ ಸದರಿ ಟಿಪ್ಪರನಲ್ಲಿ ಒಂದು ಎಮ್ಡಿಪಿ ಇಟ್ಟುಕೊಂಡು ಅಕ್ರಮವಾಗಿ ಕಳ್ಳತನದಿಂದ ಎರಡನೆ ಟ್ರಿಪ್ ಮರಳನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ  ಸದರಿ ಚಾಲಕ ಹಾಗೂ ಟಿಪ್ಪರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ಇಂದು ದಿನಾಂಕ: 15/03/2018 ರಂದು 7-45 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಇರುತ್ತದೆಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
 

BIDAR DISTRICT DAILY CRIME UPDATE 16-03-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 16-03-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 51/2018, PÀ®A. 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 15-03-2018 gÀAzÀÄ PÉƼÁgÀ(PÉ) UÁæªÀÄzÀ §¸À ¤¯ÁÝtzÀ JzÀÄgÀÄUÀqÉ M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ¨ÁA¨É ªÀÄmÁÌ JA§ £À¹Ã©£À ªÀÄmÁÌ aÃn £ÀqɸÀÄvÁÛ ¸ÁªÀðd¤PÀjUÉ ªÉƸÀ ªÀiÁqÀÄwÛzÁÝ£ÉAzÀÄ ²ªÀ¥Àà J.J¸ï.L £ÀÆvÀ£À £ÀUÀgÀ ¥Éưøï oÁuÉ ©ÃzÀgÀ gÀªÀjUÉ §AzÀ RavÀ ¨Áwä ªÉÄÃgÉUÉ J.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É PÉƼÁgÀ(PÉ) UÁæªÀÄzÀ §¸À ¤¯ÁÝtzÀ ºÀwÛgÀ EgÀĪÀ ¨ÉÃPÀjAiÀÄ ªÀÄgÉAiÀÄ°è ªÀÄgÉAiÀiÁV ¤AvÀÄ £ÉÆÃqÀ¯ÁV ¨ÉÃPÀj ªÀÄÄAzÉ ¸ÁªÀðd¤PÀ ¸ÀܼÀzÀ°è M§â ªÀåQÛ ¸ÁªÀðd¤PÀjUÉ ªÀÄmÁÌ £À¹Ã©£À dÆeÁl 01 gÀÆ. UÉ 08 CAvÀ®Æ ªÀÄvÀÄÛ 10 gÀÆ. UÉ 80 gÀÆ. CAvÁ ºÉüÀÄvÁÛ ¸ÁªÀðd¤PÀjAzÀ zÀÄqÀÄØ ¥ÀqÉzÀÄPÉƼÀÄîvÁÛ CªÀjUÉ ªÀÄmÁÌ aÃn §gÉzÀÄPÉÆqÀÄvÁÛ ¸ÁªÀðd¤PÀjUÉ ªÉÆøÀ ªÀiÁr CªÀjAzÀ ºÀt ®¥ÀmÁ¬Ä¸ÀÄwÛzÀÄÝzÀÝ£ÀÄß £ÉÆÃr J.J¸ï.L gÀªÀgÀÄ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆæUÉ »rzÀÄ «ZÁj¸À¯ÁV ªÀÄlPÁ aÃn §gÉzÀÄPÉƼÀÄîwÛzÀÝ ªÀåQÛAiÀÄ ºÉ¸ÀgÀÄ eÉÊ»Azï vÀAzÉ ±ÀAPÀgÀ ªÀgÀªÀnÖ, ªÀAiÀÄ: 34 ªÀµÀð, eÁw: J¸ï.n UÉÆAqÀ, ¸Á: PÉƼÁgÀ(PÉ) JAzÀÄ ªÀÄvÀÄÛ ªÀÄlPÁ aÃn §gɸÀÄwÛzÀÝ ªÀåQÛAiÀÄ ºÉ¸ÀgÀÄ ªÀÄ°èPÁdÄð£À vÀAzÉ ±ÀgÀt¥Àà ªÉÄÊ®ÆgÉ, ªÀAiÀÄ: 52 ªÀµÀð, eÁw: °AUÁAiÀÄvÀ, ¸Á: zsÀ£ÀÆßgÀ, ¸ÀzÀå: £Ë¨ÁzÀ ©ÃzÀgÀ JAzÀÄ w½¹zÀÄÝ EªÀgÀÄUÀ¼À CAUÀ gÀhÄrÛ ªÀiÁqÀ¯ÁV CªÀgÀÄUÀ¼ÀÀ ºÀwÛgÀ MlÄÖ 3700/-gÀÆ. £ÀUÀzÀÄ ºÀt, 5 ªÀÄmÁÌ aÃnUÀ¼ÀÄ, ªÀÄlPÁ £ÀA§gÀ §gÉAiÀÄĪÀ MAzÀÄ £ÉÆÃl§ÄPï, MAzÀÄ ¨Á¯ï ¥É£ï ªÀÄvÀÄÛ JgÀqÀÄ ¸ÁåªÀĸÀAUï ªÉÆèÉÊ¯ï ¥sÉÆãï C.Q. 10,000/-gÀÆ. zÉÆgÀQzÀÄÝ, J®èªÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÉÄúÀPÀgÀ ¥ÉÆ°¸À oÁuÉ C¥ÀgÁzsÀ ¸ÀA. 36/2018, PÀ®A. 457, 380 L¦¹ :-
¢£ÁAPÀ 15-03-2018 gÀAzÀÄ gÁwæ ¦üAiÀiÁ𢠸ÀAvÉÆõÀ vÀAzÉ gÀÄzÀæªÀÄt ¥ÁAZÁ¼À ªÀAiÀÄ: 28 ªÀµÀð, eÁw: ¥ÁAZÁ¼À, ¸Á: ªÉÄúÀPÀgÀ gÀªÀgÀÄ ºÁUÀÆ ¦üAiÀiÁ¢AiÀÄ ªÀÄ£ÉAiÀĪÀgÉ®ègÀÄ ªÀÄ£ÉAiÀÄ°è ªÀÄ®VgÀĪÁUÀ AiÀiÁgÉÆà C¥ÀjavÀ PÀ¼ÀîgÀÄ ªÀÄ£ÉAiÀÄ E£ÉÆßAzÀÄ PÉÆuÉAiÀÄ°è£À C®ªÀiÁgÀ vÉgÉzÀÄ CzÀgÀ°ènÖzÀ 1) JgÀqÀÄ §AUÁgÀzÀ ¨ÉÆÃgÀªÀiÁ¼À ¸ÀgÀ vÀ¯Á 1 vÉÆÃ¯É vÀÆPÀzÀÄÝ MlÄÖ 2 vÉÆÃ¯É vÀÆPÀzÀÄÝ C.Q 48,000/- gÀÆ., 2) MAzÀÄ §AUÁgÀzÀ JgÀqÀÄ ¥ÀzÀj£À ¸ÀgÀ 2 vÉÆÃ¯É vÀÆPÀzÀÄÝ C.Q 48,000/- gÀÆ. 3) §AUÁgÀzÀ QëAiÀÄ°è£À gÀhÄĪÀÄPÁ 5 UÁæªÀÄ vÀÆPÀzÀÄÝ C.Q 10,000/- gÀÆ., 4) JgÀqÀÄ §AUÁgÀzÀ GAUÀÄgÀ vÀ¯Á 5 UÁæªÀÄ vÀÆPÀzÀÄÝ MlÄÖ 1 vÉÆÃ¯É vÀÆPÀzÀÄÝ C.Q 19,000/- gÀÆ. »ÃUÉ MlÄÖ 1,25,000/- gÀÆ. ¨É¯É ¨Á¼ÀĪÀ §AUÁgÀzÀ D¨sÀgÀtUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 15-03-2018 gÀAzÀÄ 2200 UÀAmɬÄAzÀ 2355 UÀAmɪÀgÉUÉ PÀ¼ÀîvÀ£À ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀÄ ¤ÃrzÀ zÀÆj£À ªÉÄÃgÉUÉ ¢£ÁAPÀ 16-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಆರೀಫಾ ತಹಸೀನ್ ಗಂಡ ಅಖೀಲ ಅಹ್ಮದ ಸಾ: ನೊರಾನಿ ಮಹೊಲ್ಲಾ ಹಾಗರಗಾ ರೋಡ ಹಾ:ವ: ಮದಿನ ಕಾಲೋನಿ ಕಲಬುರಗಿ ಇವರು ದಿನಾಂಕ 13.03.2018 ರಂದು ಮದೀನಾ ಕಾಲೋನಿಯಲ್ಲಿರುವ ನಮ್ಮ ತಾಯಿಯ ಮನೆಯಿಂದ ರಾತ್ರಿ 9:30 ಗಂಟೆಗೆ ನಾನುನಮ್ಮ ತಂದೆ ತಾಯಿನನ್ನ ಗಂಡನನ್ನ ತಂಗಿ ಖೂದ್ದಸಿಯಾ ಮತ್ತು ಅವಳ ಗಂಡ ಸೈಯದ ಫಾರುಕ ಕೂಡಿಕೊಂಡು ಇನೊವಾ ಕಾರನಲ್ಲಿ ಹೈದ್ರಬಾದಕ್ಕೆ ಹೋಗಿದ್ದು ಹೈದ್ರಾಬಾದ ಎರ್ ಪೋರ್ಟನಲ್ಲಿ ನಮ್ಮ ತಂದೆ ತಾಯಿಯವರನ್ನು ಬಿಟ್ಟು ದಿನಾಂಕ 14.03.2018 ರಂದು ಬೆಳ್ಳಿಗ್ಗೆ 3:00 ಗಂಟೆಗೆ ಹೈದ್ರಾಬಾದ ಬಿಟ್ಟು ಬೆಳ್ಳಿಗ್ಗೆ 6:30 ಗಂಟೆಗೆ ನಾನು ನಮ್ಮ ತಾಯಿಯ ಮೇನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಒಳಗಿನಿಂದ ಹಾಕಿದ್ದು ನಂತರ ನಾನು ಮನೆಯ ಹಿಂದುಗಡೆ ಹೋಗಿ ಹಿಂದಿನ ಬಾಗಿಲು ನೋಡಲು ಬಾಗಿಲ ತೆರೆದಿದ್ದು ಮನೆಯ ಒಳಗೆ ಹೋಗಿ ನೋಡಲು ಮನೆಯಲ್ಲಿ ಇದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಮತ್ತು ಮನೆಯಲ್ಲಿ ಇದ್ದ ಎಲ್ಲಾ ಅಲಮಾರಿಗಳು ತೆಗೆದು ಅದರಲ್ಲಿ ಇದ್ದ ಸಾಮಾನುಗಳು ಹೊರಗೆ ಬಿಸಾಡಿದ್ದು. ನಾವು ಹೈದ್ರಾಬಾದಕ್ಕೆ ಹೋದಾಗ ಯಾರೊ ಕಳ್ಳರು ನಮ್ಮ ಮನೆ ಬಾಗೀಲ ಕೀಲಿ ಮುರಿದು ಮನೆ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ನಾನು ನನ್ನ ಗಂಡ ಮತ್ತು ನನ್ನ ತಂಗಿ ಹಾಗೂ ಅವಳ ಗಂಡ ಕೂಡಿಕೊಂಡು ಮನೆಯನ್ನು ಪರಿಶೀಲಿಸಿ ನೋಡಲು ಅಲಮಾರಿಯಲ್ಲಿ ಇಟ್ಟಿದ ನನ್ನ ತೋಲೆ ಬಂಗಾರದ ನಕ್ಲೇಸ್‌‌ ಮತ್ತು ಕೀವಿ ಓಲೆಗಳುಒಂದುವರೆ (1.5) ತೋಲೆ ಬಂಗಾರ ಎರಡು ಬಳೆಗಳುಒಂದು ಎರಡುವರೆ (2.5) ತೋಲೆ ಬಂಗಾರದ ಉದ್ದನೆಯ ಹಾರತಲಾ ಗ್ರಾಂ ತೋಕದ ಉಂಗುರಗಳು ನನ್ನ ತಂಗಿಯಾದ ನಾಜಿಯಾ ನೌಸಿನ್ ಇವಳ ತೋಲೆ ಬಂಗಾರದ ನಕ್ಲೇಸ, 5 ತೋಲೆ ಬಂಗಾರದ ಉದ್ದನೆಯ ಹಾರಅಲಮಾರಿಯಲ್ಲಿಟ್ಟಿದ್ದು ಕಳ್ಳತನವಾಗಿದ್ದು ಇರುತ್ತದೆ. ಕಳ್ಳರು ಕಳ್ಳತನ ಮಾಡಿದ ಅಲಮಾರಿಯಲ್ಲಿ ನಮ್ಮ ತಾಯಿಯವರ ಬಂಗಾರದ ಆಭರಣಗಳು ಇದ್ದು ಅವರ ಎಷ್ಟು ಬಂಗಾರ ಆಭರಣ ಕಳ್ಳತನ ಮಾಡಿದೆ ಎನ್ನುವದು ಸಧ್ಯ ನನಗೆ ಗೊತ್ತಿರುವದಿಲ್ಲ ದಿನಾಂಕ 13.03.2018 ರಂದು ರಾತ್ರಿ 9:30 ಗಂಟೆಯಿಂದ ದಿನಾಂಕ 14.03.2018 ರಂದು ಬೆಳ್ಳಿಗ್ಗೆ 6:30 ಗಂಟೆಯ ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ತಾಯಿ ಮನೆಯ ಬಾಕಿ ಕೀಲಿ ಮೂರಿದು ಮನೆಯಲ್ಲಿ ಇಟ್ಟಿದ ಸುಮಾರು 16.5 ತೋಲೆ ಅಂದಾಜ ಕಿಮ್ಮತ್ತು 5,00,000/- ರೂ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಡಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 13/03/2018 ರಂದು ರಾತ್ರಿ ಕಲಬುರಗಿ ಆಳಂದ ರೋಡಿಗೆ ಇರುವ ಸುಂಟನೂರ ಕ್ರಾಸ ಹತ್ತಿರ ಮೃತ ಅಂಜನಾಬಾಯಿ ಗಂಡ ರಾಮು ಚವ್ಹಾಣ ಸಾ:ಸುಂಟನೂರ ತಾ:ಆಳಂದ ಜಿ:ಕಲಬುರಗಿ ಇವಳು ಕಲಬುರಗಿ ಬರುವ ಕುರಿತು ರಾತ್ರಿ 08:15 ಗಂಟೆ ಸುಮಾರಿಗೆ ಸುಂಟನೂರ ಗ್ರಾಮದ ಕ್ರಾಸ ದಾಟುತ್ತಿದ್ದಾಗ ಅದೇ ವೇಳೆಗೆ ಆಳಂದ ರೋಡ ಕಡೆಯಿಂದ ಕೆ.ಎಸ್.ಆರ್.ಟಿ.ಸಿ  ಬಸ್ ನಂ KA-32 F-5127 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಮೃತ ಅಂಜನಾಬಾಯಿ ಇವಳಿಗೆ ಜೋರಾಗಿ ಅಪಘಾತ ಪಡಿಸಿ ಬಸ್ಸನ್ನು ಸ್ವಲ್ಪ ನಿಲ್ಲಿಸದಂತೆ ಮಾಡಿ ನಿಲ್ಲಿಸದೇ ಹಾಗೆಯೇ ಓಡಿಸಿಕೊಂಡು ಹೋಗಿದ್ದು ಇದರಿಂದ್ದ ಮೃತ ಅಂಜನಾಬಾಯಿ ಇವಳಿಗೆ ತಲೆಗೆ ಮತ್ತು ಬಲಗೈಗೆ ಹಾಗು ಇತರೇ ಕಡೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ ಈ ಮೇಲ್ಕಂಡ ಕೆ.ಎಸ್.ಆರ್.ಟಿ.ಸಿ  ಬಸ್ ನಂ KA-32 F-5127 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಬಹದ್ದೂರ ತಂದೆ ರಾಮು ಚವ್ಹಾನ ಸಾ : ಸುಂಟನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ವಿಠಲ್ ತಂದೆ ತಿಪ್ಪಣ್ಣ ಬಂದಗೆ ಸಾ||ವಾಗ್ದರಗಿ ರವರು ತಮ್ಮೂರಿನಲ್ಲಿ ನಾನು ಕೆಲವು ದಿವಸಗಳ ಹಿಂದೆ ಸಿಸಿ ರಸ್ತೆ ಕೆಲಸ ಮಾಡಿಸುತ್ತಿರುವಾಗ ನಮ್ಮ ಜಾತಿಯವರಾದ ರೇವಪ್ಪ ತಂದೆ ಭುಜಂಗಪ್ಪ ಬಂದಗೆ ಇವರುಗಳು ರಸ್ತೆಯ ಅಗಲಿಕರಣ ಮಾಡಿ ಕೆಲಸ ಮಾಡಬೇಕೆಂದು ನನ್ನೊಂದಿಗೆ ತಕರಾರು ಮಾಡಿದ್ದು ಅದಕ್ಕೆ ನಾನು ಎಷ್ಟು ರಸ್ತೆ ಅಗಲ ಮಾಡಬೇಕೆಂದು ನಿಗದಿಪಡಿಸಿದೇಯೋ ಅಸ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿರುತ್ತೇನೆ. ಅದಕ್ಕೆ ಅವರು ಹಾಗೂ ಅವರ ಕಡೆಯವರು ಕೂಡಿ ನನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ಅವರು ನನ್ನ ಮೇಲೆ ಧ್ವೇಷ ಸಾದಿಸುತ್ತಾ ಬಂದಿದ್ದು ದಿನಾಂಕ : 14/03/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಸುಮಿತ್ರಾಬಾಯಿ ತಾಯಿಯಾದ ರತ್ನಮ್ಮ ಗಂಡ ತಿಪ್ಪಣ್ಣಾ ಬಂದಗೆ ಮಕ್ಕಳಾದ ಆನಂದತಿಪ್ಪಣ್ಣಜೈಭೀಮರಾಹುಲ ಮತ್ತು ಶಾರದಾಬಾಯಿ ಗಂಡ ಅನೀಲಕುಮಾರ ಸಂಗೋಳಗಿ ರವರೆಲ್ಲರೂ ನಮ್ಮ ಹೊಸ ಮನೆಯ ಕೊಟ್ಟಿಗೆಯಾ ಹತ್ತಿರ ಮಾತನಾಡುತ್ತಾ ಕುಳಿತಿರುವಾಗ ನಮ್ಮ ಗ್ರಾಮದ ನಮ್ಮ ಜಾತಿಯವರೆಯಾದ 1)ರೇವಪ್ಪ ತಂದೆ ಭುಜಂಗಪ್ಪ ಬಂದಗೆ, 2)ಗುಂಡಪ್ಪ ತಂದೆ ಭುಜಂಗಪ್ಪ ಬಂದಗೆ, 3)ಭುಜಂಗಪ್ಪ ಹಣಮಂತ ತಂದೆ ರೇವಪ್ಪ ಬಂದಗೆ, 4)ಮಹಾದೇವ ತಂದೆ ಗುಂಡಪ್ಪ ಬಂದಗೆ, 5)ರಾಜಕುಮಾರ ತಂದೆ ಗುಂಡಪ್ಪ ಬಂದಗೆ, 6)ಜೈಭೀಮ ತಂದೆ ಗುಂಡಪ್ಪ ಬಂದಗೆ, 7)ಪ್ರಭುಲಿಂಗ ತಂದೆ ಕಳಸಪ್ಪ ಬಂದಗೆ, 8)ಪ್ರಕಾಶ ತಂದೆ ರೇವಪ್ಪ ಬಂದಗೆ, 9)ಪ್ರಭುಲಿಂಗ ತಂದೆ ರೇವಪ್ಪ ಬಂದಗೆ. 10)ರವಿಕುಮಾರ ತಂದೆ ಕಳಸಪ್ಪ ಬಂದಗೆ, 11)ಶರಣಪ್ಪ ತಂದೆ ಸೂರ್ಯಕಾಂತ ಬಂದಗೆ, 12)ಹಣಮಂತರಾಯ ತಂದೆ ಸೂರ್ಯಕಾಂತ ಬಂದಗೆ, 13)ಸೂರ್ಯಕಾಂತ ತಂದೆ ಹಣಮಂತರಾಯ ಬಂದಗೆ, 14)ಸತೀಶ ತಂದೆ ಶ್ರೀಮಂತ ಬಂದಗೆ, 15)ಆಕಾಶ ತಂದೆ ಹಣಮಂತರಾಯ ಬಂದಗೆ, 16)ಅನೀಲಕುಮಾರ ತಂದೆ ಹಣಮಂತರಾಯ ಬಂದಗೆ, 17)ಅಶೋಕ ತಂದೆ ಹಣಮಂತರಾಯ ಬಂದಗೆ, 18)ಪ್ರಕಾಶ ತಂದೆ ತಿಪ್ಪಣ್ಣ ಕಾಂಬಳೆ, 19)ಸುರೇಶ ತಂದೆ ತಿಪ್ಪಣ್ಣ ಕಾಂಬಳೆ, 20)ಸಂತೋಷ ತಂದೆ ಶ್ರೀಮಂತ ಸಿಂಗೆ, 21)ಕಮಲಾಬಾಯಿ ಗಂಡ ರೇವಪ್ಪ ಬಂದಗೆ, 22)ಅಂದಮ್ಮ ಗಂಡ ಗುಂಡಪ್ಪ ಬಂದಗೆ, 23)ಆಶಾ ಗಂಡ ರಾಜಕುಮಾರ ಬಂದಗೆ, 24)ಆಶಾ ಗಂಡ ಮಹಾದೇವ ಬಂದಗೆ, 25)ತುಳಜಬಾಯಿ ಗಂಡ ಪ್ರಕಾಶ ಬಂದಗೆ, 26)ಅಂಬಿಕಾ ಗಂಡ ಪ್ರಭುಲಿಂಗ ಬಂದಗೆ, 27)ರೇಷ್ಮ ಗಂಡ ಪ್ರಭುಲಿಂಗ ಬಂದಗೆ, 28)ಶಾಂತಬಾಯಿ ಗಂಡ ಸೂರ್ಯಕಾಂತ ಬಂದಗೆ, 29)ಲಕ್ಷ್ಮೀ ತಂದೆ ರೇವಪ್ಪ ಬಂದಗೆ ಮತ್ತು 30)ಶೋಭಾ ಗಂಡ ಹಣಮಂತ ಬಂದಗೆ ಇವರೆಲ್ಲರೂ ಕೂಡಿಕೊಂಡು ಬಂದು ಅವರಲ್ಲಿ ರೇವಪ್ಪಗುಂಡಪ್ಪಭುಜಂಗಪ್ಪ ರವರುಗಳು ಏ ಬೋಸಡಿ ಮಗನೆ ನಾವು ಹೇಳಿದ ಹಾಗೆ ಸಿಸಿ ರಸ್ತೆ ಕೆಲಸ ಮಾಡುವುದಿಲ್ಲ ಅಂತಿಯಾ ಎಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಮಹಾದೇವ ರಾಜಕುಮಾರ ಜೈಭೀಮ ರವರುಗಳು ಬಡಿಗೆಯಿಂದಕಬ್ಬಿಣದ ರಾಡಿನಿಂದ ನನಗೆ ಹಾಗೂ ನನ್ನ ಮಕ್ಕಳಾದ ಆನಂದತಿಪ್ಪಣ್ಣಾ ರವರಿಗೆ ಹೊಡೆದಿದ್ದರಿಂದ ನನ್ನ ಹಣೆಯ ಬಲಗಡೆ ರಕ್ತಗಾಯ ಮತ್ತು ಮೇಲಿನ ಮುಂಭಾಗದ ಒಂದು ಹಲ್ಲು ಮುರಿದು ಬಿದ್ದಿದ್ದು ನನ್ನ ಮಗ ಆನಂದನ ತಲೆಯ ಬಲಗಡೆಗೆ ಮತ್ತು ಬಲಗೈ ಮೊಳಕೈಗೆ ಗಾಯವಾಗಿದ್ದು ತಿಪ್ಪಣ್ಣನ ಎಡಗೈ ರಟ್ಟಿಗೆ ಒಳಪೆಟ್ಟಿ ಆಗಿರುತ್ತದೆ. ಪ್ರಭುಲಿಂಗಪ್ರಕಾಶಪ್ರಭುಲಿಂಗರವಿಕುಮಾರುಗಳು ನನ್ನ ಮಗಳಾದ ಶಾರದಾಬಾಯಿ ಗಂಡು ಮಕ್ಕಳಾದ ಜೈಭೀಮ ಮತ್ತು ರಾಹುಲ ಇವರಿಗೆ ಕಬ್ಬಿಣದ ರಾಡು ಚಾಕು ಮತ್ತು ಬಡಿಗೆಯಿಂದ ಹೊಡೆದಿದ್ದರಿಂದ ನನ್ನ ಮಗಳ ತಲೆಗೆ ಭಾರಿ ರಕ್ತಗಾಯ ಎಡಗೈ ಮುಂಗೈಗೆ ಒಳಪೆಟ್ಟು ಜೈಭೀಮನಿಗೆ ತಲೆಯ ಹಿಂಭಾಗಗಕ್ಕೆ ರಕ್ತಗಾಯ ಬಲಗಡೆ ಬೆನ್ನಿಗೆ ಎಡಗೈ ರಟ್ಟಿಗೆ ಒಳಪೆಟ್ಟಾಗಿ ಬಾವು ಬಂದಿರುತ್ತದೆರಾಹುಲನ ಗದ್ದಕ್ಕೆ ರಕ್ತಗಾಯವಾಗಿ ಎದೆಗೆ ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ರವಿಕುಮಾರಶರಣಪ್ಪ  ಹಣಮಂತರಾಯಸೂರ್ಯಕಾಂತ ರವರುಗಳು ನನ್ನ ತಾಯಿಯಾದ ರತ್ನಮ್ಮ ಹಾಗೂ ಹೆಂಡತಿಯಾದ ಸುಮೀತ್ರಾಬಾಯಿ ಇವರಿಗೆ ಕಬ್ಬಿಣದ ರಾಡು ಮತ್ತು ಬಡಿಗೆಯಿಂದ ಹೊಡೆದಿದ್ದರಿಂದ ನನ್ನ ತಾಯಿಯ ಎಡಗೈ ರಟ್ಟಿಗೆ ಭಾರಿಗಾಯವಾಗಿ ತಲೆಯ ಹಿಂಭಾಗಗಕ್ಕೆ ಒಳಪೆಟ್ಟಾಗಿರುತ್ತದೆ. ಅಲ್ಲದೇ ನನ್ನ ಹೆಂಡತಿಯ ಬಲಗೈ ರಟ್ಟಿಗೆ ಭಾರಿಗಾಯವಾಗಿ ನ್ನಿಗೆ ಒಳಪೆಟ್ಟಾಗಿರುತ್ತದೆ. ಸತೀಶಆಕಾಶಅನೀಲಕುಮಾರಅಶೋಕಪ್ರಕಾಶಸುರೇಶಸಂತೋಷ ರವರುಗಳು ಕೂಡಿ ನನಗೆ ಹಾಗು ನಮ್ಮ ಮಕ್ಕಳಿಗೆ ನೆಲಕ್ಕೆ ಕೆಡವಿ ಬಡಿಗೆಯಿಂದ ಅಡ್ಡಾದಿಡ್ಡಿಯಾಗಿ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿ ಇವತ್ತು ನೀವು ಉಳಿದ್ದಿರಿ ಮಕ್ಕಳೆ ಮುಂದೆ ಒಂದಾಲ್ಲೊಂದು ದಿವಸ ನಿಮಗೆ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಮಹಾದೇವ ತಂದೆ ಗುಂಡಪ್ಪ ಸಾ||ವಾಗ್ದರಗಿ ರವರ  ಜಾತಿಯವರಾದ ವಿಠಲ್ ತಂದೆ ತಿಪ್ಪಣ್ಣ ಬಂದಗೆ ಇವರ ಹೊಸಮನೆಯು ನಮ್ಮ ಊರಿನ ಸರ್ಕಾರಿ ಶಾಲೆಯ ಹತ್ತಿರ ವಿದ್ದು ಅವರ ಮನೆಯ ಅಥವಾ ಕೊಟ್ಟಿಗೆಯ ಮುಂದಿನಿಂದಲೇ ನಮ್ಮ ಹಾಗೂ ನಮ್ಮ ಅಣತಮಕಿಯವರಾದ ಭುಜಂಗಪ್ಪ ತಂದೆ ರೇವಪ್ಪ ಬಂದಗೆ ರವರ ಮನೆಗಳಿಗೆ ಹೋಗಿಬರಲು ರಸ್ತೆ ಇರುತ್ತದೆ. ಆದರೆ ವಿಠಲ್ ಇವರು ಆ ರಸ್ತೆಯಿಂದ ನಮಗೆ ಹೋಗಿಬರಲು ಬಿಡಬಾರದೆಂದು ನಮ್ಮೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿರುತ್ತಾರೆ. ದಿನಾಂಕ:14/03/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನಾನು ಮತ್ತು ಭುಜಂಗಪ್ಪ ತಂದೆ ರೇವಪ್ಪ ಬಂದಗೆ ರವರುಗಳು ಸಂಡಾಸಕ್ಕೆ ಹೋಗಿ ವಿಠಲ್ ಇವರ ಕೊಟ್ಟಿಗೆಯ ಮುಂದಿನ ರಸ್ತೆಯಿಂದ ವಾಪಸ್ಸ ನಮ್ಮ ಮನೆಗೆ ಹೋಗುವಾಗ ವಿಠಲ್ ಬಂದಗೆ ಈತನು ನನಗೆ ಹಾಗೂ ಭುಜಂಗಪ್ಪ ಇವರಿಗೆ ಏ ಸೂಳೆ ಮಕ್ಕಳೆ ಇಲ್ಲಿಂದ ಹೋಗಬೇಡ ಅಂದರು ಸಹ ಏಕೆ ಹೊಗುತ್ತಿದ್ದಿರಿ ಎಂದು ಅವಾಚ್ಯವಾಗಿ ಬೈಯುತ್ತಾ ನಮ್ಮೊಂದಿಗೆ ಜಗಳ ತಗೆದಿದ್ದು ಅಷ್ಟರಲ್ಲಿಯೇ ನಮ್ಮ ಸಂಬಂದಿಕರಾದ ಪ್ರಕಾಶ ತಂದೆ ರೇವಪ್ಪ ಬಂದಗೆರಾಜಕುಮಾರ ತಂದೆ ಗುಂಡಪ್ಪ ಬಂದಗೆಗುಂಡಪ್ಪ ತಂದೆ ಭುಜಂಗಪ್ಪ ಬಂದಗೆಪ್ರಭುಲಿಂಗ ತಂದೆ ಕಳಸಪ್ಪ ಬಂದಗೆಕಮಲಾಬಾಯಿ ಗಂಡ ರೇವಪ್ಪ ಬಂದಗೆಅಂದಮ್ಮ ಗಂಡ ಗುಂಡಪ್ಪ ಬಂದಗೆ ಹಾಗೂ ನಮ್ಮ ಒಣೆಯ ಪ್ರಕಾಶ ತಂದೆ ತಿಪ್ಪಣ್ಣ ಕಾಂಬಳೆ ರವರುಗಳು ಬಂದು ವಿಠಲ್ ಇವರಿಗೆ ಈ ರೀತಿ ಬೈಯುವುದು ಸರಿಅಲ್ಲಾ ಎಂದು ಹೇಳುತ್ತಿರುವಾಗ ವಿಠಲನ ಪರವಾಗಿ ಜೈಭೀಮ ತಂದೆ ವಿಠಲ್ ಬಂದಗೆರಾಹುಲ್ ತಂದೆ ವಿಠಲ್ ಬಂದಗೆಆನಂದ ತಂದೆ ವಿಠಲ್ ಬಂದಗೆಪ್ರಕಾಶ ತಂದೆ ವಿಠಲ್ ಬಂದಗೆರತ್ನಾಬಾಯಿ ಗಂಡ ತಿಪ್ಪಣ್ಣ ಬಂದಗೆಸುಮಿತ್ರಾಬಾಯಿ ಗಂಡ ವಿಠಲ್ ಬಂದಗೆಶಾರಾದಾಬಾಯಿ ತಂದೆ ವಿಠಲ್ ಬಂದಗೆಗೌತಮ್ಮ ತಂದೆ ನಾಮದೇವ ಸಿಂಗೆಸಂಜುಕುಮಾರ ತಂದೆ ನಾಮದೇ ಸಿಂಗೆಮಲ್ಲಿಕಾರ್ಜುನ ತಂದೆ ನಾಮದೇವ ಸಿಂಗೆ ಹಾಗೂ ವಿಠಲ್ ತಂದೆ ಚಂದಪ್ಪ ಬಂದಗೆ ರವರೆಲ್ಲರೂ ಕೂಡಿಕೊಂಡು ಬಂದು ಬಡಿಗೆಕಬ್ಬಿಣದ ರಾಡು ಮತ್ತು ಕಲ್ಲಿನಿಂದ ನನಗೆಭುಜಂಗಪ್ಪಪ್ರಭುಲಿಂಗಗುಂಡಪ್ಪರಾಜಕುಮಾರಪ್ರಕಾಶ ಬಂದಗೆಪ್ರಕಾಶ ಕಾಂಬಳೆ ರವರುಗಳಿಗೆ ಹೊಡೆಬಡೆ ಮಾಡಿದ್ದರಿಂದ ನನಗೆ ಕುತ್ತಿಗೆಯ ಕೆಳಭಾಗಕ್ಕೆ ರಕ್ತಗಾಯ ಭುಜಂಗಪ್ಪ ಇವರಿಗೆ ಬಲಗಡೆ ಸೊಂಡಕ್ಕೆಎಡಗಡೆ ಮೇಲುಕಿನ ಹತ್ತಿರ ಒಳಪೆಟ್ಟು ಪ್ರಭುಲಿಂಗ ಬಂದಗೆ ಇವರಿಗೆ ಹೊಟ್ಟೆಗೆ ಒಳಪೆಟ್ಟು ಗುಂಡಪ್ಪ ಬಂದಗೆ ಇವರಿಗೆ ಎಡಗೈ ಮೊಳಕೈಗೆ ಹಾಗೂ ತಲೆಗೆ ರಕ್ತಗಾಯ ರಾಜಕುಮಾರ ಇವರಿಗೆ ಎಡಗೈ ರಟ್ಟೆಗೆ ತಲೆಗೆ ರಕ್ತಗಾಯ ಪ್ರಕಾಶ ಬಂದಗೆ ಇವರಿಗೆ ಬಲಗಡೆ ಬೆನ್ನಿಗೆ ಒಳಪೆಟ್ಟು ಪ್ರಕಾಶ ಕಾಂಬಳೆ ಇವರಿಗೆ ಹೊಟ್ಟೆಗೆ ಒಳಪೆಟ್ಟು ಆಗಿದ್ದು ಅಲ್ಲದೇ ವಿಠಲ್ ಈತನು ನನ್ನ ಬಲಗಡೆ ಭುಜದ ಹತ್ತಿರ ಮತ್ತು ಭುಜಂಗಪ್ಪ ಇವರ ಎಡಗೈ ತೋರುಬೆರಳಿಗೆ ಹಲ್ಲಿನಿಂದ ಕಚ್ಚಿದ್ದರಿಂದ ರಕ್ತಗಾಯಗಳಾಗಿರುತ್ತವೆ. ಕಮಲಾಬಾಯಿ ಮತ್ತು ಅಂದಮ್ಮ ಇವರಿಗೆ ವಿಠಲ್ ಹಾಗೂ ಪ್ರಕಾಶ ಮತ್ತು ಜೈಭೀಮ ರವರು ನೆಲ್ಲಕ್ಕೆ ನೂಕಿಸಿ ಕಾಲಿನಿಂದ ಒದ್ದಿದ್ದರಿಂದ ಮೊಳಕಾಲಿಗೆ ತರಿಚದ ಗಾಯಗಳಾಗಿ ದೇಹಕ್ಕೆ ಒಳಪೆಟ್ಟಾಗಿರುತ್ತೆವ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.