Police Bhavan Kalaburagi

Police Bhavan Kalaburagi

Saturday, April 4, 2015

Raichur District Reported Crimes

                                                         
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀtUÀ¼À ªÀÄ»w:-
¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ :03-04-2015 gÀAzÀÄ ¸ÁAiÀÄAPÁ® 17-00 UÀAmÉAiÀÄ ¸ÀĪÀiÁjUÉ CgÀPÉÃgÀ UÁæªÀÄzÀ ªÀiÁfÃzï ¸À¥ÁèAiÀÄgïì CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è DgÉÆæ £ÀA 01 §®ªÀAvÀ vÀAzÉ ºÀ£ÀĪÀÄAvÀ d°è, 50ªÀµÀð, £ÁAiÀÄPÀ, PÀÆ° PÉ®¸À, ¸Á: CgÀPÉÃgÀ.FvÀ£ÀÄ d£ÀjAzÀ ºÀt ¥ÀqÉzÀÄ CªÀjUÉ CzÀȵÀÖ ¸ÀASÉåAiÀÄ ªÀÄlPÁ £ÀA§gÀUÀ¼À£ÀÄß §gÉzÀÄ PÉÆqÀÄwÛgÀĪÀ §UÉÎ RavÀ ¥Àr¹PÉÆAqÀÄ ¥ÉÆ°Ã¸ï ¹§âA¢AiÀĪÀgÀÄ zÁ½  ªÀiÁr »rzÀÄ,  ¸ÀzÀj DgÉÆæ £ÀA. 01 FvÀ¤AzÀ ªÀÄlPÁ §gÉzÀÄPÉÆAqÀ ºÀt 260/gÀÆ  ªÀÄlPÁ aÃnAiÀÄ£ÀÄß ºÁUÀÆ MAzÀÄ ¨Á®¥É£ÀÄß ªÀ±ÀPÉÌ vÉUÀzÀÄPÉÆArzÀÄÝ, «ZÁj¸À¯ÁV ªÀÄlPÁ §gÉzÀÄPÉÆAqÀ ¥ÀnÖAiÀÄ£ÀÄß DgÉÆæ £ÀA02 gÁZÀAiÀÄå ¸Áé«Ä vÀAzÉ §¸ÀªÀgÁdAiÀÄå ¸Áé«Ä ¸Á: CgÀPÉÃgÁ FvÀ¤UÉ PÉÆqÀĪÀÅzÁV ºÉýzÀÄÝ ¸ÀzÀjAiÀĪÀ£À£ÀÄß ªÀ±ÀPÉÌ vÉUÉzÀÄPÉÆAqÀÄ zÁ½ ¥ÀAZÀ£ÁªÉÄAiÉÆA¢UÉ ªÀÄÄA¢£À PÀæªÀÄPÁÌV ¸ÀÆa¹zÀ ªÉÄÃgÉUÉ zÉêÀzÀÄUÁð oÁuÉ UÀÄ£Éß £ÀA. 69/2015. PÀ®A. 78(3) PÉ.¦ DåPïÖ. CrAiÀÄ°è ¥ÀæPÀgÀt zÁRÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ 03.04.2015 ರಂದು ಸಂಜೆ 06-30 ಗಂಟೆಗೆ ಪಿರ್ಯಾದಿ ಶ್ರೀಕಾಂತ ತಂದೆ ಚೋಕು ರಾಠೋಡ, ವಯಾ:26 ವರ್ಷ, ಜಾತಿ:ಲಂಭಾಣಿ, ಉದ್ಯೋಗ ಹೋಮ್ ಗಾರ್ಡ ಕೆಲಸ, ಸಾ.ಸರಕಾರಿ ಪ್ರೌಡ ಶಾಲೆ ಹತ್ತಿರ ಮುದಗಲ್ಲ FvÀ£ÀÄ ಒಂದು ಕಂಪ್ಯೂಟರ ಮಾಡಿಸಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೆನಂದರೆ, ದಿನಾಂಕ 03.04.2015 ರಂದು ಸಾಯಂಕಾಲ 17-30 ಗಂಟೆ ಸುಮಾರಿಗೆ, ಮುದಗಲ್-ಆಮದಿಹಾಳ ರಸ್ತೆಯ ಮೇಲೆ ಮಾನಪ್ಪ ದುಮ್ಮಡು ಇವರ ಹೊಲದ ಹತ್ತಿರ  ಒಬ್ಬ ಮೋಟಾಸೈಕಲ್ಲ ಸವಾರನು   ಮುದಗಲ್ಲ ಕಡೆಯಿಂದ ತನ್ನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ನಿಯಂತ್ರಣ ಮಾಡದೇ ಮುಂದೆ ಹೋಗುತ್ತಿದ್ದ ಮೋ ಸೈ ನಂ.ಕೆ..36/ ಆರ್.7849 ನೇದ್ದಕ್ಕೆ ಹಿಂದುಗಡೆಯಿಂದ ಟಕ್ಕಕೊಟ್ಟು ವಾಹನವನ್ನು ನಿಲ್ಲಿಸದೇ ಅತೀವೇಗವಾಗಿ ತನ್ನ ಮೋ.ಸೈ ನಿಲ್ಲಿಸದೆ ತೆಗೆದುಕೊಂಡು ಹೋಗಿದ್ದರಿಂದ ವಾಹನದ ಮೇಲಿದ್ದವರಿಗೆ ಭಾರಿ& ಸಾದಾ ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï  oÁuÉ  UÀÄ£Éß £ÀA: 57/2015 PÀ®A 279,337,338 L¦¹.sಸಹ ಕಲಂ 187 .ಎಮ.ವಿ.ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಾಗಿದೆ
    
J¸ï.¹./ J¸ï.n. ¥ÀæPÀgÀtzÀ ªÀiÁ»w:-
           ದಿನಾಂಕ  03-04-2015 ರಂದು  ಬೆಳಿಗ್ಗೆ  06-00 ಗಂಟೆ ಸುಮಾರಿಗೆ  ಫಿರ್ಯಾದಿ DAf£ÉÃAiÀÄå vÀAzÉ wªÀÄä¥Àà 25 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: «ÄÃgÁ¥ÀÆgÀÄUÁæªÀÄ FvÀ£À  ತಾಯಿಯಾದ ಶಾಂತಮ್ಮ ಇವಳು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಕಸ ಹೊಡೆಯುತ್ತೀರುವಾಗ 1) ²ªÀgÁd vÀAzÉ wªÀÄäAiÀÄå 2) ²ªÀ¥Àà vÀAzÉ wªÀÄäAiÀÄå 3) ±ÀAPÀæªÀÄä UÀAqÀ  ²ªÀgÁd 4) ®Qëà UÀAqÀ wªÀÄä¥Àà J®ègÀÆ eÁ:UÉÆ®ègÀÄ ¸Á; «ÄÃgÀ¥ÀÆgÀÄ UÁæªÀÄ EªÀgÀÄUÀ¼ÀÄ  ಬಂದು ಈ ಜಾಗೆಯನ್ನು ನಾವು ಖರೀದಿ ಮಾಡುತ್ತದ್ದೇವು ನಿನ್ನ ಗಂಡ ಯಾಕೆ ಈ ಜಾಗೆಯನ್ನು ಖರೀದಿ ಮಾಡಿದ ಸೂಳೆ ನಿನ್ನ ಗಂಡನನ್ನು ಕರಿ ಅಂತಾ ಅವಾಚ್ಯವಾಗಿ ಬೈದಾಡಿದಾಗ ಫಿರ್ಯಾದಿದಾರನು ಯಾಕೆ ನಮ್ಮ ತಾಯಿಗೆ ಹೊಡಿತೀರಿ ಅಂತಾ ಕೇಳಿದ್ದಕ್ಕೆ ಸೂಳೆ ಮಗನೆ ನೀನೇನು ಕೇಳೋಕೆ ಬರುತ್ತಯೇನಲೆ ನಮಗೆ ತಿಳಿಸದಂತೆ ನಿಮ್ಮ ತಂದೆ ನಮಗೆ ಮೋಸ ಮಾಡಿ ಜಾಗೆ ಖರೀದಿ ಮಾಡಿರುತ್ತಾನೆ ಅಂತಾ ಅವಾಚ್ಯವಾಗಿ  ಬೈದು ಹಿಡಿಗಾತ್ರದ ಕಲ್ಲಿನಿಂದ ಫಿರ್ಯಾದಿಯ ಹಣೆಗೆ ಮತ್ತು ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯಗೊಳಿಸಿ ದಿನಾಲು ಮನೆಯ ಮುಂದೆ ಮಂಚ ಹಾಕಿಕೊಂಡು ಕೂಡುತ್ತಿಯೇನಲೆ ಬ್ಯಾಡ ಜಾತಿ ಸೂಳೆ ಮಗನೆ ಅಂತಾ ಜಾತಿ ಎತ್ತಿ ಬೈದು ಜಾತಿ ನಿಂದನೆ ಮಾಡಿ, ಕೈಗಳಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. .ಅಂತಾ ಫಿರ್ಯಾದಿ  ನೀಡಿದ್ದು ಅದರ ಸಾರಂಶದ ಮೇಲಿಂದ  EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 27/15 PÀ®A: 323, 324,  504,506, gÉ/« 34 L.¦.¹ & 3(1)(10) J¸ï¹/J¸ïn PÁAiÉÄÝ 1989  CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-
                ದಿನಾಂಕ 03-04-2015 ರಂದು ಬೆಳಿಗ್ಗೆ 06-00 ಗಂಟೆ ಫಿರ್ಯಾದಿ ²ªÀgÁd vÀAzÉ wªÀÄäAiÀÄå ªÀAiÀiÁ:38 ªÀµÀð eÁ: UÉÆ®ègÀÄ G: MPÀÌ®ÄvÀ£À ¸Á: «ÄÃgÁ¥ÀÆgÀÄ FvÀನ ತಾಯಿಯಾದ ಶಾಂತಮ್ಮ ವಳು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಕಸಹೊಡೆಯುತ್ತೀರುವಾಗ ಆರೋಪಿತರೆಲ್ಲರು ಬಂದು ಶಾಂತಮ್ಮಳಿಗೆ ನಮ್ಮ ಜಾಗೆಯಲ್ಲಿ ಕಸಹೊಡೆದು ಯಾಕೆ ದಬ್ಬುತ್ತಿದ್ದಿ ಸೂಳೆ ಅಂತಾ ಅವಾಚ್ಯವಾಗಿ ಬೈದಾಡಿ ಶಾಂತಮ್ಮಳಿಗೆ ಹೊಡೆಬಡೆ  ಮಾಡುತ್ತಿರುವಾಗ  ಬಿಡಿಸಲು ಬಂದ ಫಿರ್ಯಾದಿಯ  ಹಣೆಗೆ ಮತ್ತು ತಲೆಯ ಹಿಂಭಾಗದಲ್ಲಿ  ಹೊಡೆದು ರಕ್ತಗಾಯಗೊಳಿಸಿ ಜೀವದಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಫಿರ್ಯಾದಿ ನೀಡಿದ್ದು ಅದರ ಸಾರಂಶದ ಮೇಲಿಂದ  EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 28/2015  PÀ®A: 323, 324,504,506, gÉ/« 34 L.¦.¹  CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
ºÀÄqÀÄV PÁuÉ ¥ÀæPÀgÀtzÀ ªÀiÁ»w:_

             ದಿನಾಂಕ:03-04-2015 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾದಿ UÀAUÀªÀÄä UÀAqÀ ¥Àæ¨sÀÄ, 43ªÀµÀð, PÀÄgÀħgÀ, PÀÆ°, ¸Á:¸ÉÊzÁ¥ÀÆgÀ gÀªÀರು ಠಾಣೆಗೆ ಬಂದು ಗಣಕೀಕೃತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರಿಗೆ 1) ನಾಗವೇಣಿ 2) ಮಹೇಶ ಹೀಗೆ ಇಬ್ಬರು ಮಕ್ಕಳಿದ್ದು ನಾಗವೇಣಿ ಈಕೆಯು 4 ವರ್ಷದ ಹಿಂದೆ ಡಿಪ್ಲೋಮಾ ಮೆಕಾನಿಕಲ್ ಮಾಡಲೆಂದು ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿಕೊಂಡಿದ್ದು ಫಿರ್ಯಾದಿಯ ತಮ್ಮನಾದ ಬಸವರಾಜ ಈತನು ಅಸಿಸ್ಟೆಂಟ್ ಇಂಜಿನಿಯರ್ ಅಂತಾ ಶಕ್ತಿ ನಗರದಲ್ಲಿ ಕೆಲಸ ಮಾಡುತ್ತಿದ್ದು ಅವರ ಮನೆಯಲ್ಲಿ ಇದ್ದು ಕಾಲೇಜಿಗೆ ಹೋಗಿ ಬರುವದು ಮಾಡುತ್ತಿದ್ದು, ಡಿಪ್ಲೋಮಾ ಮುಗಿದ ನಂತರ ಒಂದು ವರ್ಷದ ಹಿಂದೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಯರಮರಸ್ ನಲ್ಲಿ 4 ನೇ ಸಮಿಸ್ಟರನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಶಕ್ತಿ ನಗರದಿಂದ ಬಸ್ಸಿಗೆ ಹೋಗಿ ಬರುವದು ಮಾಡುತ್ತಿದ್ದು, ದಿನಾಂಕ;21/22-03-2015 ರಂದು ಯುಗಾದಿ ಹಬ್ಬ ಇದ್ದ ಕಾರಣ ಸೈದಾಪೂರಕ್ಕೆ ಬಂದಿದ್ದು ಹಬ್ಬ ಮುಗಿದ ನಂತರ ದಿನಾಂಕ:23-03-2015 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಇಂಟರ್ ಸಿಟಿಗೆ ರಾಯಚೂರಿನ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಬಂದಿದ್ದು ಇಲ್ಲಿಯವರೆಗೆ ಫಿರ್ಯಾದಿಯ ತಮ್ಮನ ಮನೆಗೂ ಹೋಗದೆ, ಫಿರ್ಯಾದಿಯ ಮನೆಗೂ ಸಹ ಬಂದಿರುವದಿಲ್ಲ. ನಂತರ ಅಲ್ಲಲ್ಲಿ ಹುಡುಕಾಡಿದ್ದು ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಚಾರಿಸಿದಾಗ ದಿನಾಂಕ:23-03-2015 ರಂದು ಮಧ್ಯಾಹ್ನ 12-30 ಗಂಟೆಗೆ ಡಿಪ್ಲೋಮಾ ಅವಾರ್ಡ ಸರ್ಟಿಫಿಕೇಟ್ ಸಲುವಾಗಿ ಅರ್ಜಿ ಸಲ್ಲಿಸಿದ್ದು ನಂತರ ಇಲ್ಲಿಂದ ಎಲ್ಲಿಗೆ ಹೋದಳೆಂದು ಗೊತ್ತಿರುವದಿಲ್ಲ. ಆಕೆಯ ಬಳಿ ಇರುವ ಫೋನ್ ನಂಬರ್ 9008159157 ನೇದ್ದಕ್ಕೆ ಕರೆ ಮಾಡಲಾಗಿ ಸ್ವಿಚ್ ಆಫ್ ಆಗಿರುತ್ತದೆ. ಸಂಬಂಧಿಕರು ಮತ್ತು ಇತರೆ ಕಡೆಗಳಲ್ಲಿ ಹುಡುಕಾಡಲು ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಇಂದು ತಡವಾಗಿ ಠಾಣೆಗೆ ಬಂದು ಗಣಕೀಕೃತ ಫಿರ್ಯಾದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.32/2015 ಕಲಂ ಹುಡುಗಿ ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    
          CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- 

           ದಿನಾಂಕ 04.04.2015 ರಂದು 00.40 ಗಂಟೆಗೆ ಕೃಷ್ಣ ನದಿ ತಟದಿಂದ ಕಾಡ್ಲೂರು ಗ್ರಾಮಕ್ಕೆ ಬರುವ ರಸ್ತೆಯಲ್ಲಿ ಟ್ರಾಕ್ಟರ ಚಾಲಕ ಅಂಜನೇಯ ತಂದೆ ಹುಲಿಗೆಪ್ಪ ಸಾ: ಶಕ್ತಿನಗರ ಟ್ರ್ಯಾಕ್ಟರ ನಂ. ಎಪಿ.21 ಎಫ್. 1677 ಮತ್ತು ನಂಬರ ಇಲ್ಲದ ಟ್ರಾಲಿ FvÀ£ÀÄ vÀ£Àß  ಟ್ರಾಕ್ಟರ ನಂ.ಎ.ಪಿ.21 ಎ.ಎಫ್.1677 ಮತ್ತು ಅದಕ್ಕೆ ಜೋಡಿಸಿದ ನಂಬರ ಇಲ್ಲದ ಟ್ರಾಲಿಯಲ್ಲಿ ಕೃಷ್ಣ ನದಿಯಿಂದ ಸುಮಾರು 2 ಕ್ಯೂಬಿಕ್ ಮೀಟರ್ ಮೌಲ್ಯ ರೂ. 1400/- ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ಯಾವುದೇ ಮಾಹಿತಿ ನೀಡದೇ ಮತ್ತು ರಾಜಧನ ಪಾವತಿ ಮಾಡದೇ ಕಳ್ಳತನದಿಂದ ಮರಳು ತುಂಬಿಕೊಂಡು ಕಳ್ಳತನದಿಂದ ಸಾಗಾಣಿಕೆ ಮಾಡಿಕೊಂಡು  ಬರುತ್ತಿದ್ದಾಗ್ಗೆ ರಾಯಚೂರು ತಾಲೂಕಿನ ಅಕ್ರಮ ಮರಳು ಸಾಗಣೆಕೆ ಚಲಿತ ದಳದ ತಂಡದ ಫಿರ್ಯಾದಿ ಶ್ರೀ. ಎಂ. ವಿಶ್ವನಾಥ ತಂದೆ ಮಾದಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಯಚೂರು gÀªÀರು ಮತ್ತು ಸದಸ್ಯರೊಂದಿಗೆ ಚೆಕ್ ಮಾಡಿ,ಮರಳು ಸಮೇತ ಟ್ರ್ಯಾಕ್ಟರ /ಟ್ರಾಲಿಯನ್ನು ವಶಪಡಿಸಿಕೊಂಡು ಠಾಣೆಗೆ ಹಾಜರ ಪಡಿಸಿ ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:  82/2015  ಕಲಂ 379 ಭಾ.ದಂ.ಸಂ. 3, 42,43,44 ಕರ್ನಾಟಕ ಉಪಖನಿಜ ನಿಯಾಮ ಮತ್ತು 4(1), 4(1),21 ಎಂ.ಎಂ.ಡಿ.ಅರ್.ಯಾಕ್ಟ್ 1957.ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.04.2015 gÀAzÀÄ   87 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.