Police Bhavan Kalaburagi

Police Bhavan Kalaburagi

Friday, November 16, 2018

BIDAR DISTRICT DAILY CRIME UPDATE 16-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-11-2018

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 09/2018, PÀ®A. 174 ¹.Dgï.¦.¹ :-
¦üAiÀiÁ𢠸ÀÄzsÁgÁt UÀAqÀ ²ªÀPÀĪÀiÁgÀ ¸ÀdÓ£À ¸Á: aPï¥ÉÃmï UÁæªÀÄ gÀªÀgÀ UÀAqÀ£ÁzÀ ²ªÀPÀĪÀiÁgÀ vÀAzÉ ²gÉƪÀÄt ¸ÀdÓ£À ¸Á: aPï¥ÉÃmï EvÀ£ÀÄ »A¢¤AzÀ®Æ ¸ÀgÁ¬Ä PÀÄrAiÀÄĪÀ ZÀl G¼ÀîªÀ£ÁVzÀÄÝ, DUÁUÀ CwÃAiÀiÁV ¸ÀgÁ¬Ä PÀÄrzÀÄ ¨sÁªÉÇÃzÉéÃUÀzÀ°è ªÀÄ£À¹ìUÉ §AzÀAvÉ ªÀwð¸ÀÄwÛzÀÄÝ, CAvÀºÀ ¸ÀAzÀ¨sÀðzÀ°è CªÀgÀ£ÀÄß ¤AiÀÄAvÀæt ªÀiÁqÀĪÀÅzÉà PÀµÀÖ DUÀÄwÛvÀÄÛ, CwÃAiÀiÁzÀ ¸ÀgÁ¬Ä PÀÄrzÀ CªÀÄ°£À°è «£ÁB PÁgÀt CªÀgÀÄ £Á£ÀÄ ¸ÁAiÀÄÄvÉÛãÉ, EgÀĪÀÅ¢¯Áè, Nr ºÉÆÃUÀÄvÉÛÃ£É CAvÁ ªÀÄ£À¹ìUÉ §AzÀAvÉ ªÀwð¸ÀÄwÛzÀÝgÀÄ, »ÃVgÀĪÁUÀ ¢£ÁAPÀ 15-11-2018 gÀAzÀÄ UÀAqÀ CwÃAiÀiÁzÀ ¸ÀgÁ¬Ä PÀÄrzÀ CªÀÄ°£À°è vÀªÀÄä ªÀÄ£ÉAiÀÄ°è AiÀiÁgÀÆ E®èzÁUÀ ªÀÄ®UÀĪÀ PÉÆÃuÉAiÀÄ bÁªÀtÂUÉ C¼ÀªÀr¹zÀ ¥sÁå¤UÉ NqÀt¬ÄAzÀ PÉÆgÀ½UÉ £ÉÃtÄ ºÁQPÉÆAqÀÄ DvÀäºÀvÀå ªÀiÁrPÉÆArgÀÄvÁÛ£ÀgÉ, vÀ£Àß UÀAqÀ£À ¸Á«£À°è AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè CAvÁ PÉÆlÖ ¦üAiÀiÁðzÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀaAZÉÆý ¥Éưøï oÁuÉ AiÀÄÄ.r.Dgï ¸ÀA. 18/2018, PÀ®A. 174 ¹.Dgï.¦.¹ :-
ಬರ್ದಾಪೂರ-ಬರ್ದಾಪೂರ ಕ್ರಾಸ್ ವರೆಗೆ ರೊಡಿನ ಮದ್ಯ ರಾಜಕುಮಾರ ತಂದೆ ಬಸವಂತರಾವ ನಿಜಲಿಂಗೆ ರವರ ಹೊಲದ ಹತ್ತಿರ ಬ್ರೀಜ್ ಪಕ್ಕದಲ್ಲಿ ಒಂದು ಬೇಡಕೊಂಡು ತಿನ್ನುವ ಮಾನಸಿಕ ಅಸ್ತವ್ಯಸ್ತ 40 ರಿಂದ 50 ವರ್ಷದ ಅಪರಿಚಿತ ವ್ಯಕ್ತಿ ಇವನು 7-8 ದಿವಸಗಳಿಂದ ಫಿರ್ಯಾದಿ ಶಿವರಾಜ ತಂದೆ ಇಸ್ಮಾಲಪ್ಪಾ ಕಾಂಬಳೆ ವಯ: 60 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ಬರ್ದಾಪೂರ ರವರ ಗ್ರಾಮಕ್ಕೆ ಬಂದು ಬೇಡಕೊಂಡು ತಿಂದು ಮತ್ತೆ ಬ್ರೀಜ ಹತ್ತಿರ ಹೊಗಿ ಮಲಗುತ್ತಿದ್ದನು, ಸದರಿ ವ್ಯಕ್ತಿಯು ಹಿಂದು ಸಮಾಜದವನು ಇದ್ದಾನೆ, ಆತನ ಸೊಂಟಕ್ಕೆ ಕೆಂಪೂ ಬಣ್ಣದ ಉಡಧಾರಾ ಇದ್ದು, ಅವನು ನಿಲಿ ಬಣ್ಣದ ಚೌಕಡಾ ಶರ್ಟು ಮತ್ತು ಕಪ್ಪು ಬಣ್ಣದ ಪ್ಯಾಂಟು ಜೊತೆಗೆ ಒಂದು ಸುಜನಿ ಹಳದಿ ಬಣ್ಣದು ಇದ್ದು, ಅವನು ತೆಳ್ಳನೆ ಮೈಕಟ್ಟು ಗೋಧಿ ಮೈಬಣ್ಣ, ಗಟಾಯಿಗೆ ಸ್ವಲ್ಪ ಕಪ್ಪು ಮತ್ತು ಬೀಳಿ ಗಡ್ಡಾ ತಲೆಯಲ್ಲಿ ಕಪ್ಪು ಬಣ್ಣದ ಕುದಲು ಇರುತ್ತವೆ, ಹೀಗಿರುವಾಗ ದಿನಾಂಕ 15-11-2018 ರಂದು ಸದರಿ ವ್ಯಕ್ತಿ ಚಳಿ ಮತ್ತು ಬಿಸಿಲನ್ನು ತಾಳಲಾರದೇ ಮೃತ ಪಟ್ಟಿರಬಹುದು ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 31/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಲಕ್ಷ್ಮಣ @ ರಾಚಪ್ಪಾ ರಾಜಾಪೂರ, ವಯ: 62 ವರ್ಷ, ಜಾತಿ: ಲಿಂಗಾಯತ, ಸಾ: ತಾನೆವಾಡಿ ಗಲ್ಲಿ ಚಿಟಗುಪ್ಪಾ, ತಾ: ಹುಮನಾಬಾದ ರವರ ತಮ್ಮನ ಮಗನಾದ ಕಿರಣ ಇತನು ಆಗಾಗ ಸರಾಯಿ ಕುಡಿದು ಬಂದು ಕೆಲಸ ಮಾಡದೇ ತಕರಾರು ಮಾಡುತ್ತಿದ್ದನು, ಹೀಗಿರುವಾಗ ದಿನಾಂಕ 25-10-2018 ರಂದು ಪ್ರತಿನಿತ್ಯದಂತೆ ಅತ್ತಿಗೆ ಕರ್ತವ್ಯಕ್ಕೆ ಹೋದಾಗ ಮನೆಯಲ್ಲಿ ಕಿರಣ ಇತನು ತನ್ನ ಹೆಂಡತಿ ಲಕ್ಷ್ಮೀ ರವರೊಂದಿಗೆ ಇದ್ದಾಗ ಮನೆಯಲ್ಲಿ ನನಗೆ ಎಲ್ಲರೂ ಏನಾದರೂ ಕೆಲಸ ಮಾಡು ಅಂತಾ ಅನ್ನುತ್ತಿರುತ್ತಾರೆಂದು ತಿಳಿದು ಮನೆಯಲ್ಲಿದ್ದ ಸಿಮೇಎಣ್ಣೆ ಕುಡಿದು ಮೈಮೇಲೆ ಹಾಕಿಕೊಂಡು ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಿಕೊಂಡಾಗ ಅವನ ಹೆಂಡತಿ ನೋಡಿ ಪ್ರವೀಣನಿಗೆ ಹೇಳಿದಾಗ ಫಿರ್ಯಾದಿಹಾಗು ಪ್ರವೀಣ ಸದರಿ ಕಿರಣನಿಗೆ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗಯಲ್ಲಿ ಚಿಕಿತ್ಸೆ ಮಾಡಿಸಿ ಅಲ್ಲಿನ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಗೆ ತಂದು ದಾಖಲು ಮಾಡಿ ಚಿಕಿತ್ಸೆ ಮಾಡಿಸುತ್ತಿರುವಾಗ ಕಿರಣ ಇತನು ಚಿಕಿತ್ಸೆಯಿಂದ ಗುಣಮುಖವಾಗದೇ ದಿನಾಂಕ 15-11-2018 ರಂದು ಬೀದರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ, ಸದರಿಯವನ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 290/2018, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-11-2018 ರಂದು ಫಿರ್ಯಾದಿ ಭರತ ದತ್ತುರಾವ ಕುಟಮಲಗೆ ವಯ: 26 ವರ್ಷ, ಸಾ: ಧಾರಜವಾಡಿ ರವರ ಅಕ್ಕ ಬಬೀತಾ ಇವಳಿಗೆ ಔರಾದ ಶಹಾಜನಿ ಗ್ರಾಮದಲ್ಲಿ ಕೊಟ್ಟು ಮದುವೆ ಮಾಡಿದ್ದು ಹೋದ ದೀಪಾವಳಿ ಹಬ್ಬಕ್ಕೆ ತನ್ನ ಮಗಳಾದ ಸ್ವಾಮಿನಿಯೊಂದಿಗೆ ತವರು ಮನೆಗೆ ಬಂದಿದ್ದು, ತನ್ನ ಗಂಡನ ಮನೆಗೆ ಹೋಗುತ್ತಿದ್ದರಿಂದ ಅವಳಿಗೆ ಫಿರ್ಯಾದಿ ಮತ್ತು ಫಿರ್ಯಾದಿ ತಾಯಿ ಕರೆದುಕೊಂಡು ಧಾರಜವಾಡಿ ಗ್ರಾಮದಿಂದ ಭಾಲ್ಕಿ ಬೀದರ ರೋಡಿನ ಮೇಲೆ ಇರುವ ಬಸ್ಸ್ ನಿಲ್ದಾನದ ಹತ್ತಿರ ಬಂದು ರೋಡ ದಾಟುವಾಗ ಭಾಲ್ಕಿ ಕಡೆಯಿಂದ ಒಂದು ಅಪರಿಚೀತ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ರೋಡಿನ ಮೇಲೆ ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಸ್ವಾಮಿನಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಘಟನೆಯಲ್ಲಿ ಸ್ವಾಮಿಯ ತಲೆಯಲ್ಲಿ ರಕ್ತ ಮತ್ತು ಗುಪ್ತಗಾಯ ಹಾಗೂ ಬಲಗಾಲ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 96/2018, ಕಲಂ. 143 ಐಪಿಸಿ ಜೊತೆ 87 ಕೆ.ಪಿ ಕಾಯ್ದೆ :-
ದಿನಾಂಕ 15-11-2018 ರಂದು ಹಂಗರಗಾ ಗ್ರಾಮದ ವೈಜಿನಾಥ ಬೋನೆ ಇವರು ದನಗಳು ಕಟ್ಟುವ ಶೆಡ್ಡಿನ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಹಣ ಹಚ್ಚಿ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಶಿವಕುಮರ ಎಎಸ್ಐ ಹೊಕ್ರಾಣಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಂಗರಗಾ ಗ್ರಾಮದ ಅಹಿಲ್ಯಬಾಯಿ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ವೈಜಿನಥ ಬೋನೆ ಇವರ ತಗಡದ ಶೆಡ್ಡಿನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಮಾನ ಉದೇಶದಿಂದ ಸಜ್ಜಾಗಿ ಆರೋಪಿತರಾದ 1) ಶಿವಾಜಿ ತಂದೆ ನಾಮದೇವ ಥಗನಾರೆ ವಯ: 52 ವರ್ಷ, ಜಾತಿ: ಹಟಕಾರ, 2) ನಾರಾಯಣ ತಂದೆ ನಿವೃತ್ತಿ ಪೊಲೀಸ್ ಪಾಟೀಲ್ ವಯ: 65 ವರ್ಷ, ಜಾತಿ: ಹಟಕಾರ, 3) ಹುಲ್ಲೆಪ್ಪಾ ತಂದೆ ಮಾಧವ ಏನಗೂಲೆ ವಯ: 50 ವರ್ಷ, ಜಾತಿ: ಕೋಳಿ, 4) ದೇವಿದಾಸ ತಂದೆ ಪೀರಾಜಿ ತೆಲಂಗೆ ವಯ: 41 ವರ್ಷ, ಜಾತಿ: ಧೋಬಿ, 5) ಪದ್ಮಾಕರ @ ಭಾಗವತ ತಂದೆ ಪಾಂಡುರಂಗ ಮದನೆ ವಯ: 43 ವರ್ಷ, ಜಾತಿ: ಹಟಕಾರ ಹಾಗೂ 6) ಧನಾಜೀ ತಂದೆ ಯಾದವ ಕೋಕನಾರೆ ವಯ: 48 ವರ್ಷ, ಜಾತಿ: ಹಟಕಾರ, ಎಲ್ಲರೂ ಸಾ: ಹಂಗರಗಾ ಇವರೆಲ್ಲರೂ ಗುಂಪಾಗಿ ಕುಳಿತು ಹಣ ಹಚ್ಚಿ ಪಣತೊಟ್ಟು ಪರೇಲ ಎಂಬ ನಸೀಬಿನ ಜೂಜಾಟ ಆಡುವುದನ್ನು ಖಚಿತಪಡಿಸಿಕೊಂಡು ಎ.ಎಸ್ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೇ ಸದರಿ ಜೂಜಾಟಗಾರರ ಮೇಲೆ ದಾಳಿ ಮಾಡಿ 6 ಜನ ಆರೋಪಿತರಿಗೆ ಹಿಡಿದುಕೊಂಡು  ಅವರಿಂದ 52 ಇಸ್ಪೀಟ್ ಎಲೆಗಳು ಹಾಗೂ ನಗದು ಹಣ 1440/- ರೂಪಾಯಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.