Police Bhavan Kalaburagi

Police Bhavan Kalaburagi

Friday, September 19, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w:-
                     ದಿನಾಂಕ 12-09-2014 ರಂದು ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ  : ªÉAPÀlgÉrØ vÀAzÉ §¸ÀªÀgÁd ªÀAiÀĸÀÄì 21 ªÀµÀð eÁw  °AUÁAiÀÄvï G: °AUÀ¸ÀÆUÀÆgÀzÀ ²æà ªÀÄ°èPÁdÄð£À ¥sÉÊ£Á£ïìzÀ°è PÉ®¸À ¸Á: ªÀlUÀ¯ï FvÀನು ತಾನು  ಕೆಲಸ ಮಾಡುತ್ತಿರುವ ಫೈನಾನ್ಸ್ ಮಾಲಿಕರವರು ಹೇಳಿದಂತೆ ಆರೋಪಿ  ನಂ.1 ಭೀಮಣ್ಣ ಈತನ ಮೋಟಾರ್ ಸೈಕಲ್ ನ್ನು ಕಂತು ಕಟ್ಟಲಾರದಕ್ಕೆ ತಡೆಹಿಡಿದಿದ್ದರಿಂದ  ಆರೋಪಿತgÁzÀ 1) ಭೀಮಣ್ಣ ನಾಯಕ್, ತಂದೆ ಹನುಮಂತ 30 ವರ್ಷ ಜಾತಿ ನಾಯಕ್ ಉ: ಸಮಜಸೇವೆ ಸಾ:  ಕಾಚಾಪೂರು ºÁUÀÆ EvÀgÉ 12 d£ÀgÀÄ PÀÆr ದಿನಾಂಕ 13-09-2014 ರಮದು ರಾತ್ರಿ 7-00 ಗಂಟೆಗೆ ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದವರೇ ಫಿರ್ಯಾದಾರನನ್ನು ಮತ್ತು ಆತನ ಜೊತೆಗೆ ಇದ್ದವರನ್ನು  ತಡೆದು ನಿಲ್ಲಿಸಿ, ಜಗಳ ತೆಗೆದು ಅವಾಚ್ಯಶಬ್ದಗಳಿಂದ ಬೈದಾಡಿ , ಕೈಗಳಿಂದ ,ಹೊಡೆ ಬಡಿ ಮಾಡಿ ಕಾಲಿನಿಂದ ಒದ್ದು ದುಖಾ:ಪಾತಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಫಿರ್ಯಾದಿದಾರು ನೀಡಿದ  ದೂರಿನ ಸಾರಂಶದ  ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 100/2014 ಕಲಂ; 143.147.341.323. 504.506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದು ಇರುತ್ತದೆ.
J¸ï. ¹. / J¸ï.n. ¥ÀæPÀgÀtzÀ ªÀiÁ»w:-
                ಫಿರ್ಯಾದಿದಾರ£ÁzÀ «±Á® vÀAzÉ £ÁUÀ¥Àà, 20 ªÀµÀð, eÁ: J¸ï.¹(ªÀiÁ¢UÀ), ¸Á: gÁVªÀiÁ£ÀUÀqÀØ ¸ÉÖõÀ£ï KjAiÀiÁ gÁAiÀÄZÀÆgÀÄ FvÀ£ÀÄ  ಆರೋಪಿ ನಂ. 02 QµÀ£ï gÁªï vÀAzÉ £ÁUÉÆÃf, G: «ÄãÀÄ ªÁå¥ÁgÀ ಇವರ ಮೀನಿನ ವ್ಯಾಪಾರದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದುತನ್ನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಆರೋಪಿ ನಂ. 02 ರವರ ಹತ್ತಿರ 20,000/- ರೂಗಳನ್ನು ಮುಂಗಡವಾಗಿ ಪಡೆದುಕೊಂಡಿದ್ದು, ತನ್ನ ತಂದೆಯು ಅನಾರೋಗ್ಯದಿಂದ ಬಳುತ್ತಿದ್ದರಿಂದ ಚಿಕಿತ್ಸೆಗೆಂದು 10 ತಿಂಗಳ ಸಂಬಳವನ್ನು ತೆಗೆದುಕೊಳ್ಳದೇ ಆರೋಪಿ ನಂ. 02 ರವರಲ್ಲಿ ಬಿಟ್ಟಿದ್ದು, ನಂತರ ತನ್ನ ತಂದೆಯ ಆರೋಗ್ಯವು ಚಿಂತಾಜನಕವಾಗಿದ್ದರಿಂದ ತಾನು ಜಮಾ ಇಟ್ಟಿದ್ದ 10 ತಿಂಗಳ ಸಂಬಳವನ್ನು ಆರೋಪಿ ನಂ. 02 ರವರಿಗೆ ಕೇಳಿದಾಗ, ಆತನು ಫಿರ್ಯಾದಿಗೆ ನೀನು ಮುಂಗಡವಾಗಿ 20,000/- ರೂಗಳನ್ನು ಹಿಂತಿರುಗಿಸಿದರೆ ಮಾತ್ರ ನೀನು ದುಡಿದ ಹಣವನ್ನು ಲೆಕ್ಕ ಕೊಡುತ್ತೇನೆ ಅಂತಾ ಹೇಳಿದ್ದು, ದಿನಾಂಕ: 16-09-2014 ರಂದು ಬೆಳಗ್ಗೆ 0800 ಗಂಟೆಗೆ ಫಿರ್ಯಾದಿ ಕೆಲಸಕ್ಕೆ ಬಷೀರುದ್ದೀನ್ ಇವರ ಮನೆಯ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದಾಗ, ಆರೋಪಿ ನಂ. 01 ರವರು ಮುಂಗಡವಾಗಿ ಪಡೆದುಕೊಂಡಿದ್ದ ಹಣವನ್ನು ವಾಪಾಸ್ಸು ಕೇಳಿದಾಗ, ಫಿರ್ಯಾದಿಯು ನಿಮ್ಮಿಂದಲೇ ನನಗೆ ಹಣ ಬರಬೇಕು ಅಂತಾ ಹೇಳಿದಾಗ, ಫಿರ್ಯಾದಿಗೆ ನೀನು ದುಡಿದ ಹಣ ಎಲ್ಲಿದೆ ಮಗನೇ ಅವಾಚ್ಯವಾಗಿ ಬೈದಿದ್ದು, ಆಗ ಫಿರ್ಯಾದಿಯು ಆತನಿಗೆ ನೀವು ಏಕೆ ಬೈಯುತ್ತೀರಿ ಅಂತಾ ಕೇಳಿದ್ದಕ್ಕೆ, ಆರೋಪಿ ನಂ. 02 ಈತನು ಫಿರ್ಯಾದಿಗೆ ಲೇ ಮಾದಿಗ ಸೂಳೇ ಮಗನೇ, ನನಗೆ ಎದುರು ಮಾತಾಡುತ್ತೀಯೇನಲೇ ಮಗನೇ ಅಂತಾ ಅಂದು ಹಲ್ಲೇ ಮಾಡಿದ್ದು, ಆಗ ಫಿರ್ಯಾದಿ ಚೀರಾಡಿದಾಗ, ಆರೋಪಿಯ ಮನೆಯಲ್ಲಿದ್ದ ಆರೋಪಿ ನಂ. 02 ರಿಂದ 04 ರವರು ಬಂದು ಫಿರ್ಯಾದಿಗೆ ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿ, ನಿನ್ನನ್ನು ಸೀಳಿ ಕೊಲ್ಲುತ್ತೇವೆಂದು ಜೀವದ ಬೆದರಿಕೆ ಹಾಕಿದ್ದು, ಈ ಬಗ್ಗೆ ನಾನು ಸಂಬಂದಿಕರಲ್ಲಿ ವಿಚಾರ ಮಾಡಿ ಇಂದು ತಡವಾಗಿ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ 157/2014 ಕಲಂ 323, 504, 506 ಸಹಿತ 34 ಐಪಿಸಿ ಮತ್ತು ಕಲಂ 3(i) (x) ಎಸ್.ಸಿ/ಎಸ್.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.09.2014 gÀAzÀÄ  171 ¥ÀæPÀÀgÀtUÀ¼À£ÀÄß ¥ÀvÉÛ ªÀiÁr     31,000-/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                         


BIDAR DISTRICT DAILY CRIME UPDATE 19-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-09-2014

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 143/2014, PÀ®A 279, 304 (J) L¦¹ eÉÆvÉ 187 L.JA.« PÁAiÉÄÝ :-
¢£ÁAPÀ 18-09-2014 ರಂದು ಫಿರ್ಯಾದಿ ಸೈಯದ ಆಸೀಫ ಸಾ: ಹುಮನಾಬಾದ gÀªÀj ಮತ್ತು ¦üAiÀiÁð¢AiÀĪÀgÀ ಗೆಳಯನಾದ ಬಾಬಾಮಿಯಾ ಭಂಗಿ ಸಾ: ಓತಗಿ, ಸದ್ಯ: ಹುಮನಾಬಾದ ಇಬ್ಬರು ಕೂಡಿಕೊಂಡು ಹುಮನಾಬಾದ ಬೀದರ ರೋಡಿನ ಮುಖಾಂತರ ಧುಮ್ಮನಸೂರ ಕಡೆಗೆ ವಾಯು ವಿಹಾರಕ್ಕೆ ಹೋಗಿದ್ದು ಮರಳಿ ನಡೆದುಕೊಂಡು ಹುಮನಾಬಾದ ಕಡೆಗೆ ಬರುತ್ತಿರುವಾಗ ಬೀದರ ಹುಮನಾಬಾದ ರೋಡ ಮೇಲೆ ಮಾಣಿಕಕ ನಗರ ಬ್ರೀಜ ಕಿಂತ ಸ್ವಲ್ಪ ಮುಂದೆ ರೋಡಿನ ಪಕ್ಕ ಹುಲ್ಲಿನಲ್ಲಿ ಪಶ್ಚಿಮ ದಿಕ್ಕಿನಲ್ಲಿ ಒಂದು ಮೃತ ದೇಹ ಬಿದ್ದಿದ್ದು ಕಂಡು ಬಂದಿರುತ್ತದ, ಅದನ್ನು ಪರಿಶೀಲಿಸಿ ನೋಡಲು ಒಂದು ಅಪರಿಚಿತ ಗಂಡು ಮೃತ ದೇಹ ಇದ್ದು ವಯ: ಅಂದಾಜ 35 ರಿಂದ 40 ವರ್ಷ ಇರಬಹುದು ಮೃತನ ಬಲUÉÊ ಮೇಲೆ ಹಚ್ಚಿನ ಗುರುತಿನ ಹನುಮಾನ ಚಿನ್ಹೆ ಇದ್ದು ಹಿಂದಿಯಲ್ಲಿ ಸಂತೋಷ ಅಂತ ಬರೆದಿದ್ದು ಇರುತ್ತದೆ, ಸದರಿಯವನು ¢£ÁAPÀ 18-09-2014 ರಂದು ರಾತ್ರಿ 0300 ಗಂಟೆಯ ಸುಮಾರಿಗೆ  ನಡೆದುಕೊಂಡು ಹೋಗುವಾಗ ಯಾವುದೊ ಅಪರಿಚಿತ ವಾಹನ ನೇದರ ಚಾಲಕನು ತನ್ನ ವಾಹನವನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಅವನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿದ್ದರಿಂದ ಅವನು ರೋಡಿನ ಪಕ್ಕದಲ್ಲಿ ಬಿದ್ದಿದ್ದರಿಂದ ಅವನ ಬಲ ಮೇಲುಕಿನ ಮೇಲೆ ಗುಪ್ತಗಾಯ, ಬಲ ತಲೆಯ ಮೇಲೆ ರಕ್ತಗಾಯ, ಬಲ ಭುಜದ ಮೇಲೆ, ಬಲ ಎದೆಯ ಮೇಲೆ, ¸ÉÆAlzÀ ಮೇಲೆ ಗುಪ್ತಗಾಯ ತರಚಿದ ಗಾಯಗಳಾಗಿದ್ದರಿಂದ ಸ್ಧಳದಲ್ಲೆ ಮೃತಪಟ್ಟಿದ್ದು ಕಂಡು ಬಂದಿರುತ್ತದೆ CAvÀ ¦üAiÀiÁð¢AiÀĪÀgÀÄ UÀtPÀAiÀÄAvÀæzÀ°è mÉÊ¥ï ªÀiÁr ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥Éưøï oÁuÉ UÀÄ£Éß £ÀA. 124/2014, PÀ®A 269, 278, 290 eÉÆvÉ 34 L¦¹ :-
alUÀÄ¥Áà, ¨É¼ÀPÉÃgÁ, ±ÁªÀÄvÁ¨ÁzÀ ªÀÄvÀÄÛ PÀ¥ÀàgÀUÁAªÀ UÁæªÀÄUÀ¼À°è ¸ÀĪÀiÁgÀÄ 1 ªÀµÀð¢AzÀ zÀĪÁð¸À£É ©ÃgÀÄwÛzÀÄÝ, ¸ÀzÀj zÀĪÁð¸À£ÉAiÀÄÄ PÀjêÀÄ£Á¯ÁzÀ ºÀwÛgÀ £ÀqÉAiÀÄÄwÛzÀÝ J®Ä©£À zÀAzsɬÄAzÀ DUÀÄwÛzÀÄÝ F §UÉÎ J®Ä©£À zÀAzsÉ £ÀqɸÀÄwÛzÀÝ DgÉÆæ CvÁªÀůÁè vÀAzÉ ±ÉÃR vÀ¥sÀÄÓ¯ï ªÀAiÀÄ: 40 ªÀµÀð, eÁw: ªÀÄĹèA, ¸Á: £ÀAiÀiÁ°, vÁ: f¯Áè: PàlPï, Mj¸Áì gÁdå EvÀ£ÀÄ ªÀÄvÀÄÛ ªÀĺÀäzÀ ªÁfÃzÀ UÀÄvÉÛÃzÁgÀ gÀªÀgÀÄ ¸ÉÃjPÉÆAqÀÄ ªÀiÁqÀÄwÛzÀÄÝ, F §UÉÎ ¸ÀzÀjAiÀĪÀjUÉ ªÁ¸À£É §gÀÄwÛzÉ ¥ÀgÀªÁ¤UÉ ¥ÀqÉzÀÄ PÁ£ÀƤ£À ¥ÀæPÁgÀ ¥ÀgÀªÁ¤UÉ ¥ÀqÉzÀÄ £ÀqɸÀ®Ä w½¹zÀgÀÄ ¸ÀºÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV J®Ä©£À zÀAzsÉ £ÀqɬĹ ¸ÀÄvÀÛ°£À ªÁvÁªÀgÀt PÉqɹ zÀĪÁð¸À£É §gÀ®Ä PágÀtgÁVgÀÄvÁÛgÉ, PÁgÀt ¸ÀÄvÀÛ°gÀĪÀ gÉÊvÀgÀÄ ªÀåªÀ¸ÁAiÀÄ ªÀiÁqÀ®Ä DUÀÄw¯Áè, PÁgÀt C£À¢üPÀÈvÀªÁV J®Ä©£À zÀAzsÉ ªÀiÁr ªÁvÁªÀgÀtzÀ zÀĪÁð¸À£É §gÀĪÀAvÉ ªÀiÁr ¸ÁªÀðd¤PÀgÀ DgÉÆÃUÀåPÉÌ ªÀiÁgÀPÀ gÉÆÃUÀ ºÀgÀqÀĪÀavÉ ªÀiÁrgÀÄvÁÛgÉ ¢£ÁAPÀ 18-09-2014 gÀAzÀÄ ¦üAiÀiÁ𢠪ÀĺÀäzÀ ±À¦ü vÀAzÉ ªÀĺÀäzÀ¸Á§ ©gÁzÁgÀ ªÀAiÀÄ: 40 ªÀµÀð, eÁw: ªÀÄĹèA, ¸Á: ±ÁªÀÄvÁ¨ÁzÀ gÀªÀgÀÄ °TvÀªÁV ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 320/2014, PÀ®A 153(J) L¦¹ :-
¢£ÁAPÀ 18-09-2014 gÀAzÀÄ ¸ÀA¨sÁf ¥Ánî ±Á¸ÀPÀgÀÄ ¨É¼ÀUÁ« £ÀUÀgÀ PÉëÃvÀæ ªÀÄvÀÄÛ JA.E.J¸À £ÁAiÀÄPÀ gÀªÀgÀÄ ¨sÁ°Ì £ÀUÀgÀPÉÌ §AzÀÄ ¸ÀĪÀiÁgÀÄ 30 jAzÀ 40 d£À ªÀÄgÁoÁ ¨sÁ¶PÀ ªÀÄÄRAqÀgÀ£ÀÄß §gÀªÀiÁrPÉÆAqÀÄ ¨É¼ÀUÁ« f¯ÉèAiÀÄ UÀr ¨sÁUÀzÀ AiÉļÀÆîgÀ UÁæªÀÄzÀ°è PÀ£ÁðlPÀ gÀPÀëuÁ ªÉâPÉAiÀĪÀgÀÄ ªÀĺÁgÁµÀÖç gÁdå JA§ £Á¥sÀ ¥sÀ®PÀ PÉwÛ ºÁQgÀÄvÁÛgÉ EzÀgÀ §UÉÎ PÉÃAzÀæ ¸ÀPÁðgÀ DAiÉÆÃUÀªÀ£Àß £ÉëĹzÉ D PÁgÀt¢AzÀ PÀ£ÁðlPÀ ªÀÄvÀÄÛ ªÀĺÁgÁµÀÖçzÀ UÀr ¨sÁUÀzÀ°ègÀĪÀ ªÀÄgÁp ¨sÁ¶PÀjUÉ EzÀgÀ §UÉÎ vÀªÀÄä C©ü¥ÁæAiÀĪÀ£ÀÄß ¤ÃqÀ¨ÉÃPÀÄ ªÀÄvÀÄÛ F ªÉÆzÀ®Ä ¸ÀévÀAvÀæªÁzÁUÀ ¸ÀgÀºÀ¢Ý£À°è ¸ÀPÁðj PÀbÉÃj ºÁUÀÄ ±Á¯ÉUÀ¼À°è DqÀ½vÀ ¨sÁµÉ ªÀÄgÁp ¨sÁµÉ EvÀÄÛ EwÛZÀUÉ PÀ£ÁðlPÀ ¸ÀPÁðgÀ PÀ£ÀßqÀ ¨sÁµÉ PÀqÁØAiÀÄ ªÀiÁrzÉ DzÀÝjAzÀ ªÀÄgÁp ¨sÁ¶PÀjUÉ C£Á£ÀÄPÀÆ®vɪÁVzÉ CAvÁ ¨sÁµÉ DzsÁgÀ ªÉÄðAzÀ ªÀÄgÁp ¨sÁ¶PÀjUÉ ¨sÁµÉ DzsÁgÀzÀ ªÉÄÃ¯É ªÉʪÀÄ£À¸ÀÄì ¨É¼ÉAiÀÄĪÀ ªÀiÁvÀÄUÀ¼À£ÀÄß ªÉÄîÌAqÀ ¸ÀܼÀzÀ°è ªÀiÁvÀ£ÁrzÀÝjAzÀ CªÀgÀ «gÀÄzÀÞ ¦üAiÀiÁð¢ eÉÆåÃw°ðAUÀ.ZÀ.ºÉÆ£ÀPÀnÖ ¥ÉưøÀ ¤jÃPÀëPÀgÀÄ £ÀUÀgÀ ¥ÉưøÀ oÁuÉ ¨sÁ°Ì gÀªÀgÀÄ PÀ£ÀßqÀzÀ°è °TvÀ zÀÆgÀÄ ªÀgÀ¢ ¤ÃrzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಕಳವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ನಾಗೇಂದ್ರ ತಂದೆ ಬಸವರಾಜ ಪೊಲೀಸ್ ಪಾಟೀಲ ಸಾ: ಗೌನಳ್ಳಿ ಇವರು ದಿನಾಂಕ: 17-9-14 ರಂದು ರಾತ್ರಿ 9-30 ಗಮಟೆಯಿಂದ ದಿ: 18-9-14 ರಂದು ಬೆಳಗಿನ ಜಾವ 03-00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮಾಳಗಿಯ ಮೇಲಿಂದ ಮನೆಯೊಳಗೆ ಬಂದು ಮನೆ ಬಾಗಿಲದ ಕೊಂಡಿ ತಗೆದು ಮನೆಯೊಳಗೆ ಹೋಗಿ ಅಲಮಾರದಲ್ಲಿದ್ದ ಬಂಗಾರದ ಆಭರಣಗಳು ಹಾಗು ನಗದು ಹಣ ಒಟ್ಟು 1.90.000/- ಕಿಮ್ಮತಿನವುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.