Police Bhavan Kalaburagi

Police Bhavan Kalaburagi

Monday, January 7, 2019

BIDAR DISTRICT DAILY CRIME UPDATE 07-01-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-01-2019

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 05-06-2019 ರಂದು ಫಿರ್ಯಾದಿ ವಿಮಲಾಬಾಯಿ ಗಂಡ ಬಸವರಾಜ ಮಂಠಾಳೆ ವಯ: 45 ವರ್ಷ, ಜಾತಿ: ಗೊಂಡ, ಸಾ: ಮಿರ್ಜಾಪುರ ರವರ ಗಂಡ ಸಿಮೆಂಟ ತುಂಬಲು ತಾಂಡೂರ ಚೆಟ್ಟಿನಾಡ್ ಕಂಪನಿಗೆ ಹೋಗಿ 2000 ಗಂಟೆಗೆ ಗಂಡ ಕರೆ ಮಾಡಿ ನನಗೆ ಎದೆ ನೋವು ಕಾಣಿಸುತ್ತಿದೆ ಬೇಗ ಬನ್ನಿ ಅಂತ ತಿಳಿಸಿದಾಗ ಫಿರ್ಯಾದಿ ಮತ್ತು ಅಳಿಯ ಬೀರಪ್ಪಾ ತಂದೆ ಮಾಣಿಕ ಮೇತ್ರೆ ಸಾ: ಸಸ್ತಾಪುರ ಇಬ್ಬರೂ ತಾಂಡೂರಕ್ಕೆ ಹೋದಾಗ ಅಲ್ಲಿ ಲಾರಿಯಲ್ಲಿ ಮಲಗಿದ ಗಂಡ ತಿಳಿಸಿದೆನೆಂದರೆ ಕಂಪನಿಯಲ್ಲಿ ಸಿಮೆಂಟ ತುಂಬಿಸುವಾಗ ನನಗೆ ಎದೆ ನೋವು ಬಂದಿದ್ದು ನನಗೆ ಎಳಲು ಬರುತ್ತಿಲ್ಲಾ ಅಂತ ತಿಳಿಸಿದರು, ನಂತರ ಫಿರ್ಯಾದಿಯು ತನ್ನ ಗಂಡನಿಗೆ ತಾಂಡೂರಿನ ತೆಲಂಗಾಣ ವೈದ್ಯ ವಿಧಾನ ಪರಿಷತ್ತು ಆಸ್ಪತ್ರೆಗೆ ಸೆರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಒಂದು ಖಾಸಗಿ ಅಂಬುಲೆನ್ಸದಲ್ಲಿ ಹಾಕಿಕೊಂಡು ಸೋಲಾಪುರಕ್ಕೆ ಹೋಗುತ್ತಿರುವಾಗ ರಾಜೇಶ್ವರ ದಾಟಿದ ನಂತರ ತಡೋಳಾ ಗ್ರಾಮದ ಹತ್ತಿರ ಬಂದಾಗ ಗಂಡ ನೋವಿನಿಂದ ತಡಪಪಡಿಸಿ ದಿನಾಂಕ 06-01-2019 ರಂದು 1030 ಗಂಟೆಗೆ ಮರಣ ಹೊಂದಿರುತ್ತಾರೆ, ಫಿರ್ಯಾದಿಯವರ ಗಂಡ ಎದೆ ನೋವಿನಿಂದ ಹೃದಯಾಘಾತವಾಗಿ ಮರಣ ಹೊಂದಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೂ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯ ಲಿಖಿತ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 07/2019, PÀ®A. 454, 380 L¦¹ :-
¢£ÁAPÀ 06-01-2019 gÀAzÀÄ 1100 UÀAmÉUÉ ¦üAiÀiÁð¢ eÉÆÃAiÀÄ® eÉÊgÁd vÀAzÉ vÀÄPÀÌ¥Áà ¸Á: eÉÃgÀĸÀ¯ÉêÀÄ PÁ¯ÉÆä ©ÃzÀgÀ gÀªÀgÀÄ ¥ÁæxÀð£É UÉÆøÀÌgÀ ªÀģɬÄAzÀ vÀ£Àß ºÉAqÀw ªÀÄvÀÄÛ ªÀÄUÀ 03 d£À ¸ÉÃjPÉÆAqÀÄ ªÀÄAUÀ®¥ÉÃl ZÀZÀðUÉ ºÉÆÃUÀ¨ÉÃPÁzÀgÉ ªÀÄ£ÉUÉ ©ÃUÀ ºÁQPÉÆAqÀÄ ªÀģɬÄAzÀ J®ègÀÆ ºÉÆÃV 03 d£ÀgÀÄ ¥ÁæxÀð£ÉAiÀÄ£ÀÄß ªÀÄÄV¹PÉÆAqÀÄ 1400 UÀAmÉUÉ vÀªÀÄä ªÀÄ£ÉUÉ ªÀÄgÀ½ §AzÁUÀ ªÀÄ£ÉAiÀÄ ªÀÄÄA¢£À ¨ÁV°£À PÉÆAr ªÀÄÄj¢zÀÄÝ ¨ÁV®Ä vÀgÉ¢zÀÄÝ CµÀÖgÀ°è ¦üAiÀiÁð¢AiÀÄÄ ªÀiÁvÀ£ÁqÀĪÀ ±À§Ý PÉý N¼ÀUÀqɬÄAzÀ 02 d£ÀgÀÄ ¦üAiÀiÁð¢UÉ £ÀÆQ Nr ºÉÆÃzÀgÀÄ, DUÀ ¦üAiÀiÁð¢AiÀÄÄ ªÀÄ£ÉAiÀÄ°è ºÉÆÃV £ÉÆÃqÀ®Ä vÀªÀÄä ªÀÄ£ÉAiÀÄ ¨Éqï gÀÆ«Ä£À°ègÀĪÀ 02 C®ªÀiÁj vÉgÉ¢vÀÄÛ, C®ªÀiÁjAiÀÄ°è£À ¸ÁªÀiÁ£ÀÄUÀ¼ÀÄ ZɯÁ覰èAiÀiÁVzÀÄÝ ¥Àj²Ã°¹ £ÉÆÃqÀ®Ä C®ªÀiÁjAiÀÄ°ènÖzÀÝ §AUÁgÀzÀ MqÀªÉUÀ¼ÁzÀ 1) MAzÀÄ PÉÆÃgÀ¼À°è PÀnÖPÉƼÀÄîªÀ vÁ½ 10 UÁæA C.Q 30,000/- gÀÆ., 2) 10 UÁæA 04 ¸ÀÄvÀÄÛAUÀÄgÀ MlÄÖ 40 UÁæA. C.Q 1,20,000/- gÀÆ., 3) UÀÄAr£À ªÀÄt 5 UÁæA. C.Q 15,000/- gÀÆ., ªÀÄvÀÄÛ 4) ªÀÄPÀ̼À jAUÀ 12 UÁæA. C.Q 40,000/- gÀÆ., 5) 03 UÁæA. jAUÀ C.Q 9000/- gÀÆ., 6) £ÀUÀzÀÄ ºÀt 700/- gÀÆ., 7) MAzÀÄ  ªÉÄÊPÉÆæêÀiÁPÀì ªÉÆèÉʯï C.Q 1000/- gÀÆ., ªÀÄvÀÄÛ MAzÀÄ ¸ÁªÀĸÀAUÀ UÁ®Qì ªÉÆèÉʯï C.Q 4000/- gÀÆ., »ÃUÉ MlÄÖ 2,19,700/- gÀÆ. ¨É¯É ¨Á¼ÀĪÀ §AUÁgÀzÀ MqÀªÉ ºÁUÀÆ £ÀUÀzÀÄ ºÀtªÀ£ÀÄß AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ªÀÄÄA¢£À ¨ÁV°£À PÉÆAr ªÀÄÄjzÀÄ ªÀÄ£ÉAiÀÄ M¼ÀUÉ ¥ÀæªÉñÀ ªÀiÁr PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 07/2019, ಕಲಂ. 323, 504, 506 ಜೊತೆ 34 ಐಪಿಸಿ ಮತ್ತು ಕಲಂ. 3(1) (ಆರ್) (ಎಸ್), 3(2) (5ಎ) ಎಸ್.ಸಿ/ಎಸ್.ಟಿ ಪಿ.ಎ ಕಾಯ್ದೆ 1989 :-
ದಿನಾಂಕ 06-01-2019 ರಂದು ಹುಣಜಿ(ಕೆ) ಗ್ರಾಮದಲ್ಲಿ ಅಂಬೇಡ್ಕರ ಭವನದ ಹತ್ತಿರ ಫಿರ್ಯಾದಿ ಅಮೃತ ತಂದೆ ಸಿದ್ದಪ್ಪಾ ಗುನಾಳೆ ವಯ: 45 ವರ್ಷ, ಜಾತಿ:  ಎಸ್.ಸಿ ಹೊಲಿಯಾ, ಸಾ: ಹುಣಜಿ(ಕೆ) ರವರ ಮನೆಯ ಇರುತ್ತದೆ, ಅಂಬೇಡ್ಕರ ಭವನದ ಗೋಡೆಗೆ ಹೊಂದಿಕೊಂಡು ತಮ್ಮೂರ ಕಾಶಿನಾಥ ತಂದೆ ಭೀಮಣ್ಣ  ಉಪಾರ ರವರ ಮನೆ ಇರುತ್ತದೆ, ಕೆಲವು ದಿನಗಳ ಹಿಂದೆ ಕಾಶಿನಾಥ ಇವರು ಸಮಾಜದ ಅಂಬೇಡ್ಕರ  ಭವನದ ಕಂಪೌಂಡ ಮೇಲೆ ತನ್ನ ಮನೆ ಗೋಡೆ ನಿರ್ಮಿಸಿದಾಗ ಫಿರ್ಯಾದಿ ಮತ್ತು ತಮ್ಮೂರಿನ ಜನರು ವೀರೋಧಿಸಿ ಕಂಪೌಂಡ ಮೇಲೆ ಕಟ್ಟಿದ ಗೋಡೆಯನ್ನು ಕೆಡವಲು ಹೇಳಿದಾಗ ಸ್ವಲ್ಪ ಗೊಡೆ ತೆಗೆದಿರುತ್ತಾನೆ ಆದ್ದರಿಂದ ಕಾಶಿನಾಥ ಇತನ ಮಗನಾದ ಮಹಾಂತೇಶ ಉಪ್ಪಾರ ರವರು ಫಿರ್ಯಾದಿಯ ವಿರುದ್ದ  ದ್ವೇಶಗೊಂಡಿರುತ್ತಾನೆ, ಹೀಗಿರುವಾಗ ದಿನಾಂಕ 06-01-2019 ರಂದು ಮಹಾಂತೇಶ ಉಪ್ಪಾರ ಇತನು  ಫಿರ್ಯಾದಿಯ ಓಣಿಗೆ ಬರುವ ನೀರಿನ ಪೈಪನ್ನು ತೆಗೆಯುತ್ತಿದ್ದಾಗ ಅದನ್ನು ಫಿರ್ಯಾದಿ ಮತ್ತು ಓಣಿಯ ಜನರು ಮಹಾಂತೇಶನಿಗೆ ನಮಗೆ ಬರುವ ನೀರಿನ ಪೈಪ್ ಏಕೆ ತೆಗೆಯುತ್ತಿದ್ದಿ ಅಂತ ಕೇಳಲು ಹೋದಾಗ  ಮಹಾಂತೇಶ  ಇತನು ಎಲ್ಲರಿಗೂ ನಮ್ಮ ಮನೆಯ ಗೋಡೆ ಕೆಡವಿಸಿದ್ದಿರಿ ನಿಮಗೆ ಈ ಊರಲ್ಲಿ ವಾಸಿಸಲು  ಬಿಡುವದಿಲ್ಲ ಅಂತ ಅವಾಚ್ಯವಾಗಿ ಬೈಯುತ್ತಾ ಬೆದರಿಕೆ ಹಾಕಿದನು ಮತ್ತು ನಿಮಗೆ ಒಂದು ಕೈ ನೋಡಿಕೊಳ್ಳುತ್ತೆನೆ ಅಂತ ಹೇಳುತ್ತಾ ತನ್ನ ಮನೆಗೆ ಹೋಗಿರುತ್ತಾನೆ, ನಂತರ ಫಿರ್ಯಾದಿಯು ತಮ್ಮ ಮನೆಗೆ ಹೋಗಿ ಅಂಗಳದಲ್ಲಿ ಕುಳಿತಾಗ ಮಹಾಂತೇಶ ಇತನು ಅವಾಚ್ಯವಾಗಿ ಜಾತಿ ನಿಂದನೆ ಮಾಡುತ್ತ ನಿಮಗೆ ಬಿಡೊದಿಲ್ಲ ಅಂತ ತನ್ನ ಬಲಗಾಲಿನಿಂದ ಫಿರ್ಯಾದಿಯ ಹೊಟ್ಟೆಯ ಬಲಗಡೆ ಒದ್ದು ಗುಪ್ತಗಾಯ ಪಡಿಸಿರುತ್ತಾನೆ, ಆತನ ಜೊತೆಯಲ್ಲಿ ಬಂದ ಆತನ ತಮ್ಮ ಮಹೇಶ ಇತನು ಕೈಯಿಂದ ಬೆನ್ನ ಮೇಲೆ  ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಆತನ ಅಣ್ಣ ಲೋಕೇಶ ಇತನು ಕೈಯಿಂದ ಎದೆಯಲ್ಲಿ  ಹೊಡೆದು  ಗುಪ್ತಗಾಯ ಪಡಿಸಿರುತ್ತಾನೆ, ಫಿರ್ಯಾದಿಯ ಹೆಂಡತಿ ಪಾರ್ವತಿಬಾಯಿಗೆ ಮಹಾನಂದ ಗಂಡ ಮಹಾಂತೇಶ  ಹೊಟ್ಟೆಗೆ ಒದ್ದು ಹೊಡೆದಿರುತ್ತಾರೆ ಮತ್ತು ಅನುಸಯ್ಯಾ ಗಂಡ ಕಾಶಿನಾಥ ಇವರು ನಿಮ್ದು ಯಾಕೋ ಜಾಸ್ತಿ ಆಯ್ತು ಅಂತ ಎಲ್ಲರು ಸೇರಿ ಮನೆಗೆ ಬಂದು ಹಲ್ಲೆ ಮಾಡಿರುತ್ತಾರೆ ಹಾಗು ಮಹಾನಂದಾಗ ಇವಳು ಹೆಂಡತಿಗೆ  ನೂಕಿದಾಗ ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ, ಈ ಜಗಳವನ್ನು ನೋಡಿದ ತಮ್ಮೂರ  ಭೀಮಶಾ ತಂದೆ ಮಾರುತಿ ಕಕ್ಕರೆ, ಕಮಳಬಾಯಿ ಗಂಡ ಲಕ್ಷ್ಮಣ, ಮಲ್ಲಪ್ಪ ಬಬಚೆಡೆ ಹಾಗು ಇತರೆ ಜನರು ನೋಡಿ ಬಿಡಿಸಿರುತ್ತಾರೆ, ನಂತರ 108 ಅಂಬ್ಯುಲೆನ್ಸನಲ್ಲಿ  ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 01/2019, ಕಲಂ. 363 ಐಪಿಸಿ :-
ಸುಮಾರು 6 ತಿಂಗಳ ಹಿಂದೆ ಔರಾದ ಪಟ್ಟಣದ ನಾಗನಾಥ ತಂದೆ ಸುಭಾಷ ಇತನು ಫಿರ್ಯಾದಿ ರವೀಂದ್ರ ತಂದೆ ಬಸವಣಪಪಾ ಬಿರಾದಾರ ಸಾ: ಔರಾದ(ಬಿ) ರರ ಮನೆಯ ಮುಂದಿನಿಂದ ಓಡಾಡುತ್ತಿದ್ದ, ಫಿರ್ಯಾದಿಯವರ ಮಗಳಾದ ಸುರೇಖಾ ವಯ: 18 ವರ್ಷ 11 ತಿಂಗಳು ಇಕೆಗೆ ಕೈ ಸನ್ನೆ ಮಾಡುತ್ತಿದ್ದನು ಅವಳಿಗೆ ಆಗಾಗ ಹಿಂಬಾಲಿಸುತ್ತಿದ್ದನು ಇದನ್ನು ಫಿರ್ಯಾದಿಯು ಅಷ್ಟೋಂದು ಗಮನ ಹರಿಸಿರಲಿಲ್ಲಾ, ಯಾವುದೋ ಕಾರಣಕ್ಕೆ ಒಡಾಡುತ್ತಿದ್ದರಬಹುದೆಂದು ಅಂದುಕೊಂಡಿದ್ದು, ಹೀಗಿರುವಾಗ ದಿನಾಂಕ 03-01-2019 ರಂದು ರಾತ್ರಿ ಫಿರ್ಯಾದಿಯು ಊಟ ಮಾಡಿ ಮಲಗಿಕೊಂಡಿದ್ದು, ದಿನಾಂಕ 04-01-2019 ರಂದು 0300 ಗಂಟೆ ಸುಮಾರಿಗೆ ಎಚ್ಚರವಾದಾಗ ಮಗಳು ಸುರೇಖಾ ಇವಳು ಮಲಗಿಕೊಂಡಿದ್ದು, ಪುನಃ 0730 ಗಂಟೆಗೆ ಎದ್ದಾಗ ಮನೆಯಲ್ಲಿ ಮಗಳು ಸುರೇಖಾ ಇವಳು ಇರಲಿಲ್ಲ, ಈ ವಿಷಯ ಫಿರ್ಯಾದಿಯು ತನ್ನ ಹೆಂಡತಿ ಇಬ್ಬರೂ ಯೋಚಿಸಿ ಔರಾದ ಪಟ್ಟಣದಲ್ಲಿ ಹುಡುಕಾಡಿದ್ದು ಮಗಳು ಸುರೇಖಾ ಇವಳು ಎಲ್ಲಿಯು ಕಂಡು ಬಂದಿರುವುದಿಲ್ಲ, ನಂತರ ತಮ್ಮ ಸಂಬಂಧಿಕರ ಮನೆಗೆ ಕರೆ ಮಾಡಲು ಎಲ್ಲಿಯು ಕಂಡು ಬಂದಿರುವುದಿಲ್ಲ, ಆಗಾಗ ಫಿರ್ಯಾದಿಯ ಮನೆಯ ಸುತ್ತಾ ಓಡಾಡುತ್ತಿದ್ದ ಮಗಳಿಗೆ ಹಿಂಬಾಲಿಸುತ್ತಿದ್ದ ಔರಾದ ಪಟ್ಟಣದ ನಾಗನಾಥ ತಂದೆ ಸುಭಾಷ ಇತನಿಗೆ ಹುಡುಕಾಡಿದ್ದು ಇತನು ಸಹ ಔರಾದ ಪಟ್ಟಣದಲ್ಲಿ ಎಲ್ಲಿಯು ಕಂಡು ಬಂದಿರುವುದಿಲ್ಲ, ಆದ್ದರಿಂದ ಮಗಳು ಸುರೇಖಾ ಇವಳಿಗೆ ಸದರಿ ನಾಗನಾಥ ಇತನೇ ಯಾವುದೋ ಉದ್ದೇಶದಿಂದ ಅಪರಿಸಿಕೊಂಡು ಹೋಗಿರುವ ಬಗ್ಗೆ ಖಚಿತವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಂಶದ ಮೇರೆಗೆ ದಿನಾಂಕ 06-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 05/2019, ಕಲಂ. 363 ಐಪಿಸಿ :-
ದಿನಾಂಕ 02-01-2019 ರಂದು 1730 ಗಂಟೆಗೆ ಫಿರ್ಯಾದಿ ಕವೀತಾ ಗಂಡ ರಮೇಶ ಗೋಖಲೆ ವಯ: 35 ವರ್ಷ, ಸಾ: ಇಂಚೂರು, ಸದ್ಯ: ನ್ಯೂ ಭೀಮನಗರ ಭಾಲ್ಕಿ ರವರ ಮಗನಾದ ಪೃಥ್ವಿ ಇತನು ಆಟ ಆಡಲು ಮನೆಯಿಂದ ಹೋರಗೆ ಹೋದಾಗ ಯಾರೋ ಅಪರಿಚಿತರು ಯಾವುದೋ ದುರುದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 02/2019, PÀ®A. 420, 464, 465, 468, 471 L¦¹ :-
©ÃzÀgÀ vÁ®ÆQ£À £ÁªÀzÀUÉÃj UÁæªÀÄzÀ ¸ÀªÉÃð £ÀA. 55 ªÀÄvÀÄÛ 59 gÀ°è ¤ªÉñÀ£ÀzÀ°è PÁ£ÀÆ£À ¨Á»gÀªÁV ºÉÆmÉ® ±À¥sÀqÀð ¯ÁrÓAUï ªÀÄvÀÄÛ ¨ÉÆrÓAUï ¸ÀA¸ÉÜ ºÉ¸ÀgÀ°è ºÉÆmÉ® GzÀåªÀÄ £ÀqɸÀ®Ä C£ÀĪÀÄw ¤ÃrgÀĪÀÅzÀPÉÌ ¥sÀ£ÁðAr¸ï »¥Àà¼ÀUÁAªÀ EªÀgÀÄ ¢£ÁAPÀ 28-12-2017 ªÀÄvÀÄÛ 09-07-2018 gÀAzÀÄ ¸À°è¹gÀĪÀ zÀÆj£À ªÉÄÃgÉUÉ EzÀPÉÌ ¸ÀA§A¢ü¹zÀAvÉ PÀqÀvÀ ¥Àj²Ã°¸À¯ÁV Q±ÉÆÃgÀ eÉÆö ¸ÀºÀPÁgÀ ¸ÀAWÀUÀ¼À ¸ÀºÁAiÀÄPÀ ¤¨sÀðAzsÀPÀgÀÄ 2£Éà ªÀ®AiÀÄ ¨ÉAUÀ¼ÀÆgÀÄ £ÀUÀgÀ f¯Éè EªÀgÀÄ F »AzÉ ©ÃzÀgÀ f¯ÉèAiÀÄ°è ¥ÀæªÁ¸ÉÆÃzÀåªÀÄ E¯ÁSÉAiÀÄ ¸ÀºÁAiÀÄPÀ ¤zÉÃð±ÀPÀgÀÄ PÁAiÀÄð¤ªÀð»¸ÀÄwÛzÀÝ CªÀ¢üAiÀÄ°è PÁ£ÀÆ£ÀÄ ¨Á»gÀªÁV ºÉÆmÉ® ±À¥sÀqÀð ¯ÁrÓAUï ªÀÄvÀÄÛ ¨ÉÆrÓAUï ¸ÀA¸ÉÜ ºÉ¸Àj£À°è ºÉÆmÉ¯ï ºÁUÀÄ ¹J®-7 £ÀqɸÀ®Ä SÉÆnÖ zÁR¯É ¸Àæ¶Ö¹ f¯Áè¢PÁjUÀ¼À £ÀPÀ° ¸À» ªÀiÁr C£ÀĪÀÄw ¥ÀvÀæ vÉÊAiÀiÁj¹gÀĪÀ §UÉÎ ºÁUÀÄ ¸ÀzÀj SÉÆnÖ zÁR¯ÉUÀ¼À DzsÁgÀzÀ ªÉÄÃ¯É ¸ÀzÀj ºÉÆmÉ® ¥ÀæªÁ¸ÉÆÃzÀåªÀÄ ¤ÃwAiÀÄr PÁ£ÀÆ£ÀÄ ¨Á»gÀªÁUÀ C£ÀĪÀÄw ¤ÃqÀ®Ä vÀAvÀæ gÀƦ¹gÀĪÀ §UÉÎ PÀAqÀÄ §A¢gÀÄvÀÛzÉ, F PÁgÀt¢AzÀ ¸ÀzÀjAiÀĪÀgÀ «gÀÄzsÀÞ G¯ÉèÃTvÀ £ÉÆÃn¸ÀμÀÄ ¤ÃqÀ¯ÁVzÉ, ¸ÀzÀjAiÀĪÀgÀÄ ©ÃzÀgÀ f¯Áè¢üPÁjUÀ¼À PÀbÉÃjAiÀÄ°è ¥ÀæªÁ¸ÉÆÃzÀåªÀÄ E¯ÁSÉAiÀÄ ¸ÀºÁAiÀÄPÀ ¤zÉÃð±ÀPÀgÉAzÀÄ PÁAiÀi𠤪Àð»¸ÀÄwÛgÀĪÁUÀ ¢£ÁAPÀ 30-07-2018 gÀ ¸ÀPÁðgÀzÀ C¢ü¸ÀÆZÀ£ÉAiÀÄAvÉ ¸ÀºÀPÁgÀ ¸ÀAWÀUÀ¼À ¸ÀºÁAiÀÄPÀ ¤¨sÀðAzsÀPÀgÀÄ 2£Éà ªÀ®AiÀÄ ¨ÉAUÀ¼ÀÆgÀÄ ºÀÄzÉÝUÉ ªÀUÁðªÀuÉUÉÆArgÀÄvÁÛgÉAzÀÄ ¦üAiÀiÁ𢠲æÃ. ºÉZÀ.DgÀ ªÀĺÁzÉêÀ ªÀiÁ£Àå f¯Áè¢üPÁjUÀ¼ÀÄ ©ÃzÀgÀ gÀªÀgÀÄ ¤ÃrzÀ zÀÆj£À ªÉÄÃgÉUÉ ¢£ÁAPÀ 06-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 06/2019, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 06-01-2019 ರಂದು ಒಬ್ಬ ವ್ಯಕ್ತಿ ಒಂದು ಮೊಟಾರ ಸೈಕಲ ಮೇಲೆ ಬ್ಯಾಲಹಳ್ಳಿ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಸಾರಾಯಿ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆ ಅಂತ ರಘುವೀರಸಿಂಗ ಠಾಕೂರ ಪಿಎಸ್ಐ ಧನ್ನೂರಾ ಪೊಲೀಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬ್ಯಾಲಹಳ್ಳಿ ಗ್ರಾಮಕ್ಕೆ ಹೋಗಿ ಅಂಬೇಡ್ಕರ ಚೌಕದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೊಡಲು ಬಾತ್ಮಿಯಂತೆ ಆರೋಪಿ ಭೀಮಣ್ಣ ತಂದೆ ಗಣಪತರಾವ ಸೇಡಂಕರ ವಯ: 32 ವರ್ಷ, ಜಾತಿ: ಟೊಕರಿ ಕೊಳಿ, ಸಾ: ಹಳ್ಳಿಖೇಡ ಇತನು ಅಂಬೇಡ್ಕರ ಚೌಕ ಹತ್ತಿರ ಒಂದು ಮೊಟಾರ ಸೈಕಲ ಮೇಲೆ ಸಾರಾಯಿ ಕಾಟನಗಳು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಒಮ್ಮೆಲೆ ಆತನ ಮೆಲೆ ದಾಳಿ ಮಾಡಿ ಹಿಡಿಯಲು ಹೊದಾಗ ಸದರಿ ಆರೊಪಿಯು ಮೊಟಾರ ಸೈಕಲ ಮತ್ತು ಸರಾಯಿ ಇದ್ದ ಕಾಟನಗಳು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ನಂತರ ಪಂಚರ ಸಮಕ್ಷಮ ಮೊಟಾರ ಸೈಕಲ ಮೇಲಿದ್ದ ಸರಾಯಿ ಪರೀಶಿಲಿಸಿ ನೊಡಲು 1) ಓಲ್ಡ ಟಾವರ್ನ 180 ಎಮ್.ಎಲ್ ನ ಒಂದು ಕಾಟನ ಇದ್ದು ಅದರಲ್ಲಿ 50 ಟೆಟ್ರಾ ಪಾಕೇಟಗಳು ಇರುತ್ತವೆ ಅ.ಕಿ 3,700/- ರೂ., 2) ಓಲ್ಡ ಟಾವರ್ನ 90 ಎಮ್.ಎಲ್ ನ ಒಂದು ಕಾಟನ ಇದ್ದು ಅದರಲ್ಲಿ 58 ಟೆಟ್ರಾ ಪಾಕೇಟಗಳು ಅ.ಕಿ 2,600/- ರೂ., 3) ಯು.ಎಸ್ ವಿಸ್ಕಿ 90 ಎಮ್.ಎಲ್ ನ 4 ಕಾಟನ ಇದ್ದು ಒಂದು ಕಾಟನದಲ್ಲಿ 96 ಬಾಟಲಗಳು 4 ಕಾಟನದಲ್ಲಿ ಒಟ್ಟು 384 ಬಾಟಲಗಳು ಅ.ಕಿ 11,600/- ರೂ. ಇರುತ್ತದೆ, ನಂತರ ಮೊಟಾರ ಸೈಕಲ ಪರೀಶಿಲಿಸಿ ನೊಡಲು ಹಿರೊ ಹೊಂಡಾ ಫ್ಯಾಷನ ಪ್ಲಸ್ ಮೊಟಾರ ಸೈಕಲ ನಂ. ಎಪಿ-25/ಪಿ-8223 ಅ.ಕಿ 10, 000/- ರೂಪಾಯಿ ಇರುತ್ತದೆ, ನಂತರ ಎಲ್ಲಾ ಸರಾಯಿ ಮತ್ತು ಮೊಟಾರ ಸೈಕಲ ಸಹಿತ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 06/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 06-01-2019 ರಂದು ನಿರ್ಣಾ ಗ್ರಾಮದ ಬಸ್ ನಿಲಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ರವಿಕುಮಾರ ಎಸ್.ಎಸ್ ಪಿಎಸ್ಐ ಮನ್ನಾಎಖೆಳ್ಳಿ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರರ ಜೊತೆ ನಿರ್ಣಾ ಗ್ರಾಮಕ್ಕೆ ಹೋಗಿ ಬಸವೇಶ್ವರ ಚೌಕ ಹತ್ತಿರ ಮರೆಯಲ್ಲಿ ನಿಂತು ನೋಡಲು ಆರೋಪಿ ಪ್ರಕಾಶ ತಂದೆ ಘಾಳೇಪ್ಪಾ ಕೊಟೆ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ನಿರ್ಣಾ ಇತನು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 1/- ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತಾ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದ್ದನ್ನು ನೋಡಿ ಖಚಿತಪಡಿಸಿಕೋಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ 1) ನಗದು ಹಣ 1210/- ರೂಪಾಯಿಗಳು, 2) ಮಟಕಾ ನಂಬರ್ ಬರೆದ 4 ಮಟಕಾ ಚೀಟಿ ಹಾಗು 3) ಒಂದು ಬಾಲ ಪೆನ್ನ, ಜಪ್ತಿ ಮಾಡಿಕೊಂಡು, ಎಲ್ಲವನ್ನು ತಾಬೆಯಲ್ಲಿ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.