Police Bhavan Kalaburagi

Police Bhavan Kalaburagi

Friday, March 31, 2017

BIDAR DISTRICT DAILY CRIME UPDATE 31-03-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-03-2017

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 30-03-2017 ರಂದು 0400 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲೆ ಹಾಜರಿದ್ದ ಅಂಜಲಿ @ ಸುದ್ದಮತಿ ಗಂಡ ನಿವರ್ತಿ ಸಿಂಧೆ ಸಾ|| ನವಲಾಸಪೂರ ಗ್ರಾಮ ರವರು ನೀಡಿದ ಫಿರ್ಯಾದಿನ ಸಾರಾಂಶವೆನೆಂದರೆ ನವಲಾಸಪೂರ ಗ್ರಾಮ ಶಿವಾರದಲ್ಲಿ ಹೊಲ ಸರ್ವೆ ನಂಬರ 21 ನೇದ್ದರಲ್ಲಿ 4 ಎಕರೆ ಹಾಗೂ ಸರ್ವೆ ನಂಬರ 12 ನೇದ್ದರಲ್ಲಿ 4 ಎಕರೆದಷ್ಟು ಸದರಿ ಜಮೀನು ಇದ್ದು ಡಿ.ಸಿ.ಸಿ ಬ್ಯಾಂಕ ಜನವಾಡಾ ಹೊಲ ಸರ್ವೆ ನಂಬರ 21 ನೇದ್ದರಲ್ಲಿ ಅಂದಾಜು 30000/- ರೂಪಾಯಿದಷ್ಟು ಹಾಗೂ ಬೀದರನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕನಲ್ಲಿ ಹೊಲ ಸರ್ವೆ 12 ನೇದ್ದರಲ್ಲಿ ಸಹ ಬೆಳೆ ಸಾಲ ಪಡೆದಿದ್ದು ಇರುತ್ತದೆ. ಕಳೆದ 2 ವರ್ಷಗಳಿಂದ ಹೊಲದಲ್ಲಿನ ಬೆಳೆಯು ಅತಿವೃಷ್ಠಿ ಹಾಗು ಅನಾವೃಷ್ಠಿಗೆ ಒಳಗಾಗಿ ಬೆಳೆ ಹಾನಿ ಆಗಿರುತ್ತದೆ. ಇದ್ದರಿಂದ ಫಿರ್ಯಾಧಿಯ  ಗಂಡ ಬೇಸತ್ತು ಹೊಲದ ಮೇಲೆ ಮಾಡಿದ ಸಾಲವನ್ನು ಹೇಗೆ ತಿರಿಸಲಿ ಎಂಬ ಚಿಂತೆಯಲ್ಲಿ   ದಿನಾಂಕ 29-03-2017 ರಂದು ಸಾಯಂಕಾಳ 5:00 ಗಂಟೆಯ ಸುಮಾರಿಗೆ ಹೊಲ ಸರ್ವೆ 21 ನೇದ್ದರಲ್ಲಿ ಹೋಗಿ ಹೊಲದಲ್ಲಿನ ಬೆಳೆಗೆ ಹೊಡೆಯುವ ಕೀಟನಾಶಕ ಔಷಧ  ಸೆವಿಸಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29-03-2017 ರಂದು ರಾತ್ರಿ 10:05 ಗಂಟೆಗೆ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 54/17 PÀ®A 279,304[J] L¦¹ eÉÆvÉ 187 L,JªÀiï.«. CåPïÖ :-

¢£ÁAPÀ;30/03/2017 gÀAzÀÄ 1815 UÀAmÉUÉ ¨sÁ°Ì ¸ÀgÀPÁj D¸ÀàvÉæ¬ÄAzÀ  gÀ¸ÉÛ C¥ÀWÁvÀªÁzÀ §UÉÎ ªÀiÁ»w §A¢zÀgÀ ªÉÄÃgÉUÉ D¸ÀàvÉæUÉ ¨sÉÃn ¤Ãr C°è  UËqÀ¥Áà vÀAzÉ PÁ²Ã£ÁxÀ ©gÁzÁgÀ ªÀAiÀÄ 58 eÁ; PÀÄgÀħgÀÄ G; ²PÀëPÀ ¸Á; §¼ÀvÀ  gÀªÀgÀÄ ¤ÃrzÀ zÀÆj£À  ¸ÁgÁA±ÀªÉãÉAzÀgÉ,  EªÀgÀ vÀªÀÄä£ÁzÀ §¸ÀªÀgÁd EªÀ£ÀÄ ºÀÄnÖ¤AzÀ ªÀiÁ£À¹PÀ C¸Àé¸ÀܤgÀÄvÁÛ£É.  §¸ÀªÀgÁd FvÀ£ÀÄ ¸ÀĪÀiÁgÀÄ ªÀµÀðUÀ½AzÀ §¼Àvï ¢AzÀ ©ÃzÀgÀ GzÀVÃgÀ gÉÆÃqÀ ªÀÄÄSÁAvÀgÀ CA¨É¸ÁAVé PÁæ¸ï ªÀÄvÀÄÛ CA¨É¸ÁAVé PÁæ¸ï ¢AzÀ §¼ÀvÀ[PÉ] »ÃUÉ ¢£Á®Ä gÉÆÃqÀ ªÀÄÄSÁAvÀgÀ £ÀqÉzÀÄPÉÆAqÀÄ ºÉÆÃUÀĪÀÅzÀÄ ªÀiÁqÀÄwÛgÀÄvÁÛ£É. CzÉà jÃw 2-3 ¢ªÀ¸ÀUÀ¼À »AzÉ ªÀÄ£ÉUÉ §AzÀÄ ºÉÆÃVgÀÄvÁÛ£É.  »VgÀĪÀ°è EªÀgÀ vÀªÀÄä£ÁzÀ §¸ÀªÀgÁd vÀAzÉ PÁ²Ã£ÁxÀ ©gÁzÁgÀ ªÀAiÀÄ 40 ªÀµÀð,  EªÀ£ÀÄ  ¢£ÁAPÀ; 30/03/2017 gÀAzÀÄ ¸ÁAiÀiÁAPÁ® CAzÁdÄ 4 UÀAmÉAiÀÄ ¸ÀĪÀiÁjUÉ ©ÃzÀgÀ GzÀVÃgï gÉÆÃqÀ ªÉÄÃ¯É PÀ¼À¸ÀzÁ¼À ©æÃeï ºÀwÛgÀ £ÀqÉzÀÄPÉÆAqÀÄ ºÉÆÃUÀÄwÛgÀĪÁUÀ AiÀiÁªÀÅzÉÆà MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹   rQÌ ªÀiÁr vÀ£Àß ªÁºÀ£ÀªÀ£ÀÄß ¤°è¹zÉ Nr¹PÉÆAqÀÄ ºÉÆÃVzÀÝjAzÀ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ. vÀgÀazÀ UÁAiÀÄUÀ¼ÁVzÀÝjAzÀ aQvÉì PÁ®zÀ°è aQvÉì ¥sÀ®PÁjAiÀiÁUÀzÉ ¨sÁ°Ì ¸ÀgÀPÁj D¸ÀàvÉæAiÀÄ°è ªÀÄÈvÀ ¥ÀnÖgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಕೂಶನೂರು ಪೊಲೀಸ್ ಠಾಣೆ ಗುನ್ನೆ ನಂ. 51/2017 ಕಲಂ  143 , 147, 148, 307, 323, 324, 504, 506  ಜೊತೆ 149 ಐಪಿಸಿ;-


ದಿನಾಂಕ 30/03/2017 ರಂದು 1600 ಗಂಟೆಗೆ  ಫಿರ್ಯಾದಿ ಶ್ರೀ ಪಂಡರಿ ತಂದೆ ಮಾರುತಿ ಕಾಂಬಳೆ ವಯ 35 ರ್ಷ ಸಾ: ಹಾಲಹಳ್ಳಿ ರವರು ನೀಡಿದ ದೂರಿನ  ಸಾರಾಂಶವೆನೆಂದರೆ ಫಿರ್ಯಾದಿಯು ಹಾಲಹಳ್ಳಿ ಗ್ರಾಮದ ನಿವಾಸಿಇದ್ದು ಕೂಲಿ ಕೆಲಸ ಮಾಡೊಕೊಂಡು ಉಪಜೀವಿಸಸುತ್ತಿದ್ದು 2014 ಸಾಲಿನಲ್ಲಿ ಜಿರ್ಗಾ (ಬಿ) ಗ್ರಾಮದ ಬಸಪ್ಪಾ ಕೈವಾರೆ ಇವರ ಮಗಳು ಜಗದೇವಿ ಇವಳೊಂದಿಗೆ ಮದುವೆ ಆಗಿದ್ದು.  ಒಂದುವರೆ ವರ್ಷದ ದ್ವೀಪ್ತಿ ಎಂಬ ಹೆಸರಿನ ಒಬ್ಬ ಮಗಳಿರುತ್ತಾಳೆ,  ಹೆಂಡತಿಗೆ ಆರಾಮ ಇಲ್ಲದ ಕಾರಣ ಈಗ ಸುಮಾರು 10 ದಿವಸಗಳ ಹಿಂದೆ  ಅವಳು ತನ್ನ ತವರು ಮನೆ ಜೀರ್ಗಾ ಗ್ರಾಮಕ್ಕೆ ಹೋಗಿರುತ್ತಾಳೆ, ರೇಷನ್ ಕಾರ್ಡ ಮಾಡಿಸುವ ಕುರಿತು ತನ್ನ ಹೆಂಡತಿಗೆ ಹಾಲಹಳ್ಳಿ ಗ್ರಾಮಕ್ಕೆ ಬಂದು ಹೋಗಲು ತಿಳಿಸಿದಂತೆ ದಿನಾಂಕ 28/03/2017 ರಂದು  ಮಗುವಿನೊಂದಿಗೆ ಹಾಲಹಳ್ಳಿ ಗ್ರಾಮಕ್ಕೆ  ಬಂದು ರೇಷನ್ ಕಾರ್ಡ ಮಾಹಿತಿ ನೀಡಿದ ನಂತರ ಅವಳು ತವರು ಮನೆಗೆ ಹೋಗುತ್ತೆನೆಂದು ಹೇಳಿದ್ದು  ಅವಳಿಗೆ ಹಾಲಹಳ್ಳಿಯಲ್ಲಿ ಇರುವಂತೆ ಬಲವಂತ ಮಾಡಿದ್ದು ಅವಳು ಕೇಳದೆ ತವರು ಮನೆಗೆ ಹೋಗುತ್ತೆನೆಂದು ಹೇಳಿದ್ದರಿಂದ ನಾನು ನನ್ನ ಮಗಳನ್ನು ಇಟು ಕೊಂಡಿದ್ದು  ಹೆಂಡತಿ ಮತ್ತು ಮಾವ ಜೀರ್ಗಾ ಗ್ರಾಮಕ್ಕೆ ಹೋಗಿರುತ್ತಾರೆ.   ಮದ್ಯಾನ್ಹ ಅಂದಾಜು 2.30 ಗಂಟೆ ಸುಮಾರಿಗೆ ಜಿರ್ಗಾ ಗ್ರಾಮದ   ಭಾವಂದಿರರಾದ 1] ಗೌತಮ ತಂದೆ ಬಸಪ್ಪಾ ಕೈವಾರೆ 2] ಸುನೀಲ ತಂದೆ ಬಸಪ್ಪಾ ಕೈವಾರೆ 3] ಸಂಜುವಕುಮಾರ ತಂದೆ ಬಸಪ್ಪಾ  ಕೈವಾರೆ ಹಾಗು ಅವರ ಸಂಬ್ಬಂದಿಕರಾದ 4] ಮಂಜುನಾಥ ತಂದೆ ಮಾಧವ ಗೊಖಲೆ ಸಾ. ಭಾಲ್ಕಿ 5] ಲೊಕೇಶ ತಂದೆ ಕಾಮಶೇಟ್ಟಿ ಗೊಖಲೆ ಸಾ. ಜೀರ್ಗಾ(ಬಿಹಾಗೂ 6] ಧನರಾಜ ತಂದೆ ದಶರಥ ದೊಡ್ಡೆ ಸಾ. ಜೀರ್ಗಾ (ಬಿ) ಇವರೇಲ್ಲರೂ ಸಮಾನ ಉದೇಶದಿಂದ ಆಕ್ರಮಕೂಟ ರಚಿಸಿಕೊಂಡು ತಮ್ಮ ತಮ್ಮ ಕೈಗಳಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಸೂರ್ಯಕಾಂತ ರವರ ಹೊಲಕ್ಕೆ ಬಂದು ಫೀರ್ಯಾಧಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ನನ್ನ ತಂಗಿಯ ಮಗಳಿಗೆ ಇಟ್ಟುಕೊಂಡು ನನ್ನ ತಂಗಿಗೆ ಏಕೆ ತ್ರಾಸ ಕೋಡುತ್ತಿದ್ದಿ ಸೂಳೆ ಮಗನೆ ಇವತ್ತು ಏನಾದರು ಆಗಲಿ ನಿನಗೆ ಮುಗಿಸಿ ಬಿಡುತ್ತೇವೆ ಅಂತ ಅವಾಚ್ಯ ಶಬ್ದದಿಂದ  ಬೈದು ಜೀವ ಬೆದರಿಕೆ ಹಾಕಿ ಕುಸ್ತಿಗೆ ಬಿದ್ದು ಗೌತಮ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿ ನನ್ನ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.   ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

Kalaburagi District Reported Crimes

ಕಳವು ಪ್ರಕರಣ :
ಜೇವರಗಿ ಠಾಣೆ : ಡಾ : ರಾಜಶೇಖರ ತಂದೆ ಚಂದ್ರಶೇಖರ ಸುಲೇಪೆಟಕರ್ ಸಾಃ (ರವಿ ಕುಂಜ) ಮೊಹನ ನಗರ ಹಳೆ ಜೇವರಗಿ ರಸ್ತೆ ಕಲಬುರಗಿ ಹಾಃವಃ ಬಸವೇಶ್ವರ ನಗರ ಜೇವರಗಿ ] ಮತ್ತು ನನ್ನ ಹೆಂಡತಿ ಸ್ವಪ್ನಾ ಸುಲೇಪೇಟಕರ್ ಇಬ್ಬರೂ ಡಾಕ್ಟರ್ ಕೆಲಸ ಮಾಡಿಕೊಂಡಿರುತ್ತೇವೆ. ನಮ್ಮದೊಂದು ಜೇವರಗಿ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ನಿರ್ಮಲಾ ದೇವಿ ಚೈಲ್ಡ್ & ಮೇಟರನೇಟಿ ಆಸ್ಪತ್ರೆ ಇರುತ್ತದೆ. ಅಸ್ಪತ್ರೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೆಲಸ ಮಾಡುತ್ತೇವೆ ಅಲ್ಲದೇ ನಮ್ಮ ಮನೆ ಜೇವರಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮಲ್ಲಣಗೌಡ ತಂದೆ ಭೀಮರಾಯಗೌಡ ಪಾಟೀಲ ಸಾಃ ನೇದಲಗಿ ಇವರ ಮನೆಯಲ್ಲಿ ಬಾಡಿಗೆಯಿಂದ ಇರುತ್ತೇವೆ. ದಿನಾಂಕ 30.03.2017 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನಾನು ಮನೆಯಿಂದ ಆಸ್ಪತ್ರೆಗೆ ಹೋದೆನು. ನಂತರ ಮುಂಜಾನೆ 11.00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಡಾಃ ಸ್ವಪ್ನಾ ಇವಳು ನಮ್ಮ ಮನೆಯ ಬಾಗಿಲ  ಕೀಲಿ ಹಾಕಿ ಆಸ್ಪತ್ರೆಗೆ ಬಂದಿರುತ್ತಾಳೆ. ಮದ್ಯಾಹ್ನ  3.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಆಸ್ಪತ್ರೆಯಿಂದ ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಬಾಗಿಲು ಕೊಂಡಿ ಹಾಕಿದ್ದು ಇತ್ತು. ನಂತರ ನಾವಿಬ್ಬರೂ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಲದೇ ಅಲಮಾರಿ ಬಾಗಿಲ ತೆರೆದಿತ್ತು. ನೋಡಲಾಗಿ ಅದರಲ್ಲಿ ಇಟ್ಟ ಒಟ್ಟು ಇಪ್ಪತ್ತೈದುವರೆ ತೊಲೆ ಬಂಗಾರ & ಡೈಮಂಡ್ ಆಭರಣಗಳು ಒಟ್ಟು .ಕಿ. 7,42,500/-ರೂ  ನೇದ್ದವುಗಳು ಯಾರೊ ಕಳ್ಳರು ದಿನಾಂಕ 30.03.2017 ಮುಂಜಾನೆ 11.30 ಗಂಟೆಯಿಂದ ಮದ್ಯಾಹ್ನ 3.00 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಬಾಗಿಲ ತೆರೆದು ಮನೆಯಲ್ಲಿನ ಕಬ್ಬಿಣದ ಅಲಮಾರದಲ್ಲಿ ಇಟ್ಟ  ಬಂಗಾರ  & ಡೈಮಂಡ್ ಆಭರಣಗಳುನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 30/03/2017 ರಂದು  ಸಾಯಂಕಾಲ ಸರಡಗಿ ಗ್ರಾಮದ ಹತ್ತೀರ ಭೀಮಾ ನದಿಯಲ್ಲಿ ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಕ  ಸುಮಾರು 35 ರಿಂದ 40 ವರ್ಷ ಇತನ ಶವ ಇದ್ದು ಇತನ ಸಾವಿನಲ್ಲಿ ಸಂಶಯ ಇರುತ್ತದೆ ಮುಂದಿನ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಬಸವರಾಜ ಡೆಂಗಿ ಸಾ : ಫರಹತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ