Police Bhavan Kalaburagi

Police Bhavan Kalaburagi

Friday, February 6, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
                         ದಿನಾಂಕ 06/02/15 ರಂದು  ಪಿ.ಎಸ್.ಐ (ಕಾ.ಸು) ಮಾನವಿ ರವರಿಂದ ದಿನಾಂಕ 6/02/15 ರಂದು ಬೆಳಿಗ್ಗೆ 0600 ಗಂಟೆಯ ಸುಮಾರಿಗೆ ಉಮಳಿ ಪನ್ನೂರು ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಂದು ಮಾಹಿತಿ ಸ್ವೀಕರಿಸಿದ್ದು, ಕಾರಣ ಬೆಳಿಗ್ಗೆ 0615 ಗಂಟೆಗೆ ಮಾನವಿ ಬಿಟ್ಟು ನಾನು ಹಾಗೂ ನಮ್ಮ ಸಿಬ್ಬಂದಿಯವರು ಹಾಗೂ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಲ್ ಜಯಮ್ಮ ಮತ್ತು ಪಂಚರನ್ನು ಹಾಗೂ ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಮರಳು ಮಾಪನ ಮಾಡುವ ಸಲಕರಣೆಗಳೊಂದಿಗೆ ಕರೆದುಕೊಂಡು ನಮ್ಮ ಇಲಾಖಾ ವಾಹನದಲ್ಲಿ ಪಿ.ಎಸ್.ಐ ರವರು ಮಾಹಿತಿ ಕೊಟ್ಟ ಸ್ಥಳವಾದ ಉಮಳಿ ಪನ್ನೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಸ್ತೆಯಲ್ಲಿನ ಜಾಗೆಗೆ ಹೊಗಿ ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪರಿಶೀಲನೆ ಮಾಡಿ ಅವುಗಳನ್ನು ನನ್ನ ಜೊತೆಗೆ ಕರೆದುಕೊಂಡು ಬಂದಿದ್ದ ಪಂಚರ ಸಮಕ್ಷಮದಲ್ಲಿ ದಿನಾಂಕ 06/02/2015 ರಂದು ಬೆಳಿಗ್ಗೆ 7-30 ಗಂಟೆಯಿಂದ 9-00 ಗಂಟೆಯವರೆಗೆ ಸ್ಥಳದಲ್ಲಿಯೇ ಬರೆದು ಸದ್ರಿ ಪಂಚನಾಮಕ್ಕೆ ಪಂಚರ ಸಹಿಯನ್ನು ಪಡೆದುಕೊಂಡು ಸ್ಥಳದಲ್ಲಿ ದೊರೆತ ಉಸುಕು ತುಂಬಿದ 1] ಟ್ರ್ಯಾಕ್ಟರ್ ನಂಬರ್ ಕೆ.ಎ 36/ಟಿ.ಸಿ 657, ಟ್ರಾಲಿಗೆ ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು.2 ಟ್ರ್ಯಾಕ್ಟರ್ ನಂಬರ  ಕೆ.ಎ 36/ಟಿ.ಬಿ 9580 , ಟ್ರಾಲಿಗೆ ನಂಬರ್ ಎ.ಪಿ 21-ಕೆ 8144 ಅಂತಾ ಇತ್ತು. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು3) ಟ್ರ್ಯಾಕ್ಟರ್ ನಂಬರ ಕೆ.ಎ 36/ ಟಿ.ಬಿ 7516, ಟ್ರಾಲಿಗೆ ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು4) ಜಾನ್ ಧೀರೆ- 5042 ಡಿ ಹಸಿರು ಬಣ್ಣದ್ದು, ಅದರ ಚಾಸ್ಸಿ ನಂ 1 PY 5042 DPEA 006966 , ಟ್ರಾಲಿಗೆ ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು5) ಟ್ರ್ಯಾಕ್ಟರ್ ನಂಬರ ಕೆ.ಎ 36/ ಟಿ.ಬಿ 5580, ಟ್ರಾಲಿಗೆ  ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು.6) 13.75 ಘನ ಮೀಟರ್ ಮರಳು ಅ:ಕಿ:ರೂ 8665/- ಬೆಲೆ ಬಾಳುವದು.EªÀÅ ಗಳನ್ನು ವಶಕ್ಕೆ ತೆಗೆದುಕೊಂಡು ಆಯಾ ವಾಹನಗಳ ಚಾಲಕರುಗಳೊಂದಿಗೆ ಆ ವಾಹನಗಳ ಸಹಿತ ಮಾನವಿ ಠಾಣೆಗೆ ತಂದಿದ್ದು ಇರುತ್ತದೆ. ಕಾರಣ ಈ ಯಾದಿಯೊಂದಿಗೆ ಲಗತ್ತಿಸಿದ ಪಂಚನಾಮೆಯಲ್ಲಿ ನಮೂದಿಸಿದ ವಾಹನಗಳ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿರುತ್ತೇನೆ ಅಂತಾ ಇದ್ದ ಮೇರೆಗೆ ಸದರಿ ದೂರು ಹಾಗೂ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.46/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¥Éưøï zÁ½ ¥ÀæPÀgÀtzÀ ªÀiÁ»w:-
           ದಿನಾಂಕ 05-02-2015 ರಂದು 12-30 ಪಿ.ಎಮ್  ಸಮಯದಲ್ಲಿ    ಸಿಂಧನೂರು ನಗರದ ಸಿಂಧನೂರು ಕುಷ್ಟಗಿ ರಸ್ತೆಯಲ್ಲಿರುವ ಡಿಗ್ರಿ ಕಾಲೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ 01  ಯಮನೂರಪ್ಪ ತಂದೆ ಕನಕಪ್ಪ ಹಿಲಾಲ್ ಪೂರ. ವಯ: 28 ವರ್ಷ, ಜಾ: ನಾಯಕ್, : ಒಕ್ಕಲುತನ, ಸಾ: ಗುಂಜಳ್ಳಿ ಕ್ಯಾಂಪ ತಾ: ಸಿಂಧನೂರು FvÀ£ÀÄ  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.(ಕಾಸು) ಸಿಂಧನೂರು ನಗರ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿದ ಮಟಕಾ ಜೂಜಾಟದ ನಗದು ಹಣ ರೂ. 1700/- , ಮಟಕಾ ಚೀಟಿ , ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು , ಸದರಿಯವನು ಮಟಕಾ ಪಟ್ಟಿಯನ್ನು ಆರೋಪಿ 02 ಅಶೋಕ ತಾವರಗೇರ .ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ , ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ  ಸಿಂಧನೂರು ನಗರ ಠಾಣೆ  ಗುನ್ನೆ ನಂ.25/2015 , ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

           ¢£ÁAPÀ: 05.02.2015 gÀAzÀÄ ¸ÀAeÉ 7.30 UÀAmÉUÉ PÁPÁ£ÀUÀgÀzÀ DgÉÆævÀ£À ªÀÄ£ÉAiÀÄ ªÀÄÄA¢£À gÀ¸ÉÛAiÀÄ ¸ÁªÀðd¤PÀ ¸ÀܼÀzÀ°è ಶಫೀ ತಂದೆ ಲಾಲ್ ಅಹ್ಮದ್ ವಯಾ: 35 ವರ್ಷ, ಜಾ: ಮುಸ್ಲಿಂ ಉ: ಆಟೋ ಚಾಲಕ  ಸಾ: ಕಾಕಾನಗರ ಹಟ್ಟಿ ಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡು ಕೊಟ್ಟವರಿಗೆ ಯಾವುದೇ ನೊಂದಾಯಿತ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, PÀgÀÄuÉñÀUËqÀ ¦.L r.¹.Dgï.© WÀlPÀ gÁAiÀÄZÀÆgÀÄ gÀªÀgÀÄ  ಹೆಚ್ಚುವರಿ ಎಸ್.ಪಿ ರಾಯಚೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ 1)ªÀÄlPÁ dÆeÁlzÀ £ÀUÀzÀ ºÀt gÀÆ. 1460/-2)MAzÀÄ ªÀÄlPÁ aÃn C.Q E¯Áè3) ಒಂದು ಪೆನ್ನು4) ಒಂದು  ಐಕ್ಯೂಬ್  ಮೊಬೈಲ್ ಅ,,ಕಿ,, 200 5) ಒಂದು ನೋಕಿಯಾ ಮೊಬೈಲ್ ಅ,,ಕಿ,, 500  ಜಪ್ತಿ ಮಾಡಿಕೊಂಡಿದ್ದು, ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು ,ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತನ ವಿರುದ್ದ   ºÀnÖ ¥Éưøï oÁuÉ. UÀÄ£Éß £ÀA: 21/2015 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ: 04-02-2015 gÀAzÀÄ ªÀÄzÁåºÀß 3-30 UÀAmÉAiÀÄ ¸ÀĪÀiÁjUÉ eÁ.eÁqÀ®¢¤ß UÁæªÀÄzÀ PÀqɬÄAzÀ zÉêÀzÀÄUÀðzÀ PÀqÉUÉ DmÉÆà £ÀA PÉJ-33/6894 £ÉÃzÀÝgÀ°è ¦üAiÀiÁ𢠮Qëöä UÀAqÀ CAd£ÀAiÀÄå, 25ªÀµÀð, AiÀiÁzÀªï, ªÀÄ£ÉPÉ®¸À, ¸Á: UÉÆÃV vÁ: ±ÀºÁ¥ÀÄgÀ ªÀÄvÀÄÛ E¤ßvÀgÀgÀÄ PÀĽvÀÄPÉÆAqÀÄ §gÀÄwÛzÁÝUÀ, ¦°UÀÄAqÀ UÁæªÀÄzÀ ºÀwÛgÀ DmÉÆ £ÀA  PÉJ-36/8719 £ÉzÀÄÝ zÉêÀzÀÄUÀðzÀ PÀqÉUÉ ºÉÆÃUÀÄwzÁÝUÀ, EzÀ£ÀÄß NªÀªÀgÀ mÉPï ªÀiÁqÀ®Ä PÉJ-33/6894 £ÉÃzÀÝgÀ ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ ªÁºÀ£ÀªÀ£ÀÄß £ÀqɹPÉÆAqÀÄ ºÉÆÃVzÀÄÝ, E£ÉÆßAzÀÄ DmÉÆà ZÁ®PÀ£ÀÄ PÀÆqÀ CwêÉÃUÀ ªÀÄvÀÄÛ C®PÀëöåvÀ£À¢AzÀ £Àqɹ NªÀgÀmÉPï ªÀiÁqÀÄwÛzÀÝ DmÉÆÃPÉÌ UÀÄ¢ÝzÀÝjAzÀ DmÉÆà ¥À°ÖAiÀiÁV DmÉÆÃzÀ°è PÀĽwzÀÝ d£ÀjUÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ DmÉÆà £ÀA PÉJ-36/8719 £ÉÃzÀÝgÀ ZÁ®PÀ£ÀÄß DmÉÆà ¸ÀªÉÄÃvÀ ¥ÀgÁjAiÀiÁVzÀÄÝ EgÀÄvÀÛzÉ, CAvÁ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA:23/2015. PÀ®A- 279, 337, 338 L¦¹. ªÀÄvÀÄÛ 187 LJªÀiï« PÁAiÉÄÝ,     CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
             ಯಾರೋ ಅಪರಿಚಿತ ವ್ಯಕ್ತಿಯು ದಿನಾಂಕ: 16-01-2015 ರಿಂದ 18-01-2015 ರವರೆಗೆ ಪಿರ್ಯಾದಿಯ ಮೊಬೈಲ್ ನಂ. 9902113852  ಗೆ ಆರೋಪಿತನ ಮೊಬೈಲ್ ನಂ. 9379174260, 897236338, 9164984807 ನಂಬರಗಳಿಂದ ಪಿರ್ಯಾದಿದಾರನಿಗೆ ಮತ್ತು ಆತನ ಹೆಂಡತಿಗೆ ದೂರವಾಣಿ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೆ, ದಿನಾಂಕ:02-02-2015 ರಂದು ಮದ್ಯರಾತ್ರಿ 00.30 ಗಂಟೆಗೆ ಅಪರಿಚಿತ ಆರೋಪಿತನು ಪಿರ್ಯಾದಿಯ ಮನೆಗೆ ಹಿಂದಿನ ಬಾಗಿಲನ್ನು ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದು ಇರುತ್ತದೆ , ಈ ಘಟನೆ ಕುರಿತು ತಮ್ಮ ಮನೆಯಲ್ಲಿ ವಿಚಾರಿಸಿಕೊಂಡು ನಂತರ ಅಪರಿಚಿತ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ತಡವಾಗಿ ಸಲ್ಲಿಸಿದ ಪಿರ್ಯಾದಿ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ. ಗುನ್ನೆ ನಂ. 14/2015 ಕಲಂ. 504, 506, 436 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು  
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ.05.02.2015 gÀAzÀÄ ¸ÀAeÉ 6-30 UÀAmÉUÉ oÁuÉUÉ ºÁdgÁzÀ ¦gÁå¢ ²æà ºÀ®Ìmï ¸ÀtÚ ®ZÀĪÀÄAiÀÄå vÀAzÉ gÀAUÀAiÀÄå, 45 ªÀµÀð,eÁ-£ÁAiÀÄPÀ  G-MPÀÌ®ÄvÀ£À  ¸Á-¨ÉƪÀÄä£ÀºÀ½ EªÀgÀÄ  ¤ÃrzÀ ºÉýPÉ ¦gÁå¢AiÀÄ ¸ÁgÁA±ÀªÉ£ÉAzÀgÉ, ¤£Éß ¢£ÁAPÀ.04.02.2015 gÀAzÀÄ ªÀÄzÁåºÀß 2-00 UÀAmÉUÉ ¦gÁå¢ ºÁUÀÄ ºÉAqÀw ªÀiÁ£ÀªÀÄä ºÉÆ®PÉÌ ºÉÆÃVgÀĪÁUÀ ªÀÄzÁåºÀßzÀ ©¹®Ä ºÉÆwÛUÉ AiÀiÁªÀÅzÉÆà ¨ÉAQAiÀÄ Qr¬ÄAzÀ DPÀ¹äPÀªÁV UÀÄr¸À°UÉ ¨ÉAQ ºÀwÛ GjzÀÄ ¸ÀÄlÄÖ §Æ¢AiÀiÁV ªÀÄ£ÉAiÀÄ°èzÀÝ ºÉƸÀ §mÉÖ CAQ 15.000/- gÀÆ. ºÁUÀÄ £ÀUÀzÀÄ ºÀt ºÀwÛ ªÀiÁjzÀÄÝ 5,000/- gÀÆ¥Á¬Ä ºÁUÀÄ eÉÆÃ¥Àr CAQ,.30,000/ ºÁUÀÄ CqÀÄUÉ ¸ÁªÀiÁ£ÀÄ CA.Q 10,000/- »ÃUÉ MlÄÖ 60,000/- gÀÆ UÀ¼ÀµÀÄÖ £ÀµÀÖªÁVzÀÄÝ, F «µÀAiÀĪÀ£ÀÄß ¥sÉÆ£ï£À°è w½¹zÁUÀ UÁ§jAiÀiÁV §AzÀÄ £ÉÆÃrzÁUÀ ¸ÀÄnÖzÀÄÝ ¤d«gÀÄvÀÛzÉ. ¸ÀzÀj WÀl£ÉAiÀÄÄ DPÀ¹äPÀªÁVgÀÄvÀÛzÉ. EzÀgÀ ªÉÄÃ¯É AiÀiÁªÀÅzÉà ¦gÁå¢ EgÀĪÀ¢®è CAvÁ °TvÀ ¦gÁå¢AiÀÄ ¸ÁgÁA±ÀzÀ ªÉÄðAzÀ  eÁ®ºÀ½î ¥Éưøï oÁuÉ UÀÄ£Éß £ÀA: 02/2015 PÀ®A-DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

                  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.02.2015 gÀAzÀÄ         93 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      



BIDAR DISTRICT DAILY CRIME UPDATE 06-02-2015



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-02-2015
¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 46/2015, PÀ®A 379 L¦¹ :-
¢£ÁAPÀ 03-02-2015 gÀAzÀÄ ¦üAiÀiÁð¢ R°Ã® CºÀäzÀ vÀAzÉ ¥Á±Áå«ÄAiÀiÁå ªÀAiÀÄ: 30 ªÀµÀð, ¸Á: ªÀiÁ±ÀĪÀÄ¥Á±Áå PÁ¯ÉÆä ¨sÁ°Ì gÀªÀgÀÄ gÀªÀgÀÄ vÀ£Àß ªÉÆÃmÁgÀ ¸ÉÊPÀ® ¸Éà÷èÃAqï ¥ÉÆæà £ÀA. PÉJ-39/PÉ- 5727 £ÉÃzÀ£ÀÄß vÉUÉzÀÄPÉÆAqÀÄ §eÁgÀ¢AzÀ ªÀÄ£ÉUÉ §AzÀÄ ªÀÄ£ÉAiÀÄ ªÀÄÄAzÉ ¤°è¹ ªÀÄ£ÉAiÀÄ°è ºÉÆV ªÀÄgÀ½ §AzÀÄ £ÉÆÃqÀ®Ä ¸ÀzÀj ªÉÆmÁgÀ ¸ÉÊPÀ® EgÀ°¯Áè, AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉ, ¦üAiÀiÁð¢AiÀĪÀgÀÄ J¯Áè PÀqÉ ºÀÄqÀÄPÁrzÀgÀÆ ¹UÀ°¯Áè, ¸ÀzÀj ªÁºÀ£ÀzÀ EAf£À  £ÀA. ºÉZï.J.10.E.ºÉZï.¹.ºÉZï.©.06486, ªÀÄvÀÄÛ ZÉ¹ì £ÀA. JªÀiï.©.J¯ï.ºÉZï.J.10.J.r.¹.ºÉZï.©.07722 EgÀÄvÀÛzÉ, C.Q 30,000/- gÀÆ DUÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 05-02-2015 gÀAzÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 25/2015, PÀ®A ºÀÄqÀÄV PÁuÉ :-
¦üAiÀiÁð¢ gÀvÀߪÀiÁä UÀAqÀ UÉÆA«zÀgÉrØ ¨sÀzÁæf, ªÀAiÀÄ: 65 ªÀµÀð, eÁw: gÉrØ, ¸Á: PÉ.ºÉZÀ.©. PÁ¯ÉÆä ©ÃzÀgÀ gÀªÀgÀ »jAiÀÄ ªÀÄUÀ¼ÁzÀ «dAiÀÄ®Qëöä EªÀ¼À ªÀÄUÀ¼ÁzÀ ¤±Á gÉrØ ªÀAiÀÄ: 20 ªÀµÀð, EªÀ¼ÀÄ ¸ÀĪÀiÁgÀÄ 15 ªÀµÀðUÀ½AzÀ ¦üAiÀiÁð¢AiÀĪÀgÀ ªÀÄ£ÉAiÀÄ°èAiÉÄà ªÁ¸ÀªÁVgÀÄvÁÛ¼É, ¤±Á EªÀ¼ÀÄ CPÀ̪ÀĺÁzÉë PÁ¯ÉÃdzÀ°è ©.J ¥ÀzÀ« «zÁå¨sÁå¸À ªÀiÁrPÉÆArgÀÄvÁÛ¼É, ¢£ÁAPÀ 03-02-2015 gÀAzÀÄ ¤Ã±Á gÉrØ EªÀ¼ÀÄ PÁ¯ÉÃfUÉ ºÉÆÃV §gÀÄvÉÛãÉAzÀÄ ªÀģɬÄAzÀ ºÉý ºÉÆÃzÀªÀ¼ÀÄ ¸ÀAeÉ 6 UÀAmÉAiÀiÁzÀgÀÄ ªÀÄ£ÉUÉ §A¢gÀĪÀÅ¢¯Áè, ¤±Á EªÀ¼ÀÄ ªÀģɬÄAzÀ ºÉÆÃzÀ §UÉÎ ¦üAiÀiÁð¢AiÀĪÀgÀÄ ªÀÄvÀÄÛ ¦üAiÀiÁð¢AiÀĪÀgÀ PÀÄlÄA§zÀªÀgÀÄ J¯Áè PÀqÉUÀ¼À°è «ZÁj¹zÀÄÝ, ¤Ã±Á gÉrØ EªÀ¼ÀÄ PÁuÉAiÀiÁVzÀÄÝ E°èAiÀĪÀgÉUÉ ¥ÀvÉÛAiÀiÁVgÀĪÀÅ¢¯Áè, ¤±Á EPÉAiÀÄ «ªÀgÀ F PɼÀV£ÀAvÉ EgÀÄvÀÛzÉ, ºÉ¸ÀgÀÄ: ¤Ã±Á gÉrØ, vÀAzÉAiÀÄ ºÉ¸ÀgÀÄ : gÉÃtÄPÀĪÀiÁgÀ gÉrØ, ªÀAiÀÄ : 20 ªÀµÀð, JvÀÛgÀ : 5’4” ¦üÃmï, ZÀºÀgÉ ¥ÀnÖ : vɼÀĪÁzÀ ªÉÄÊPÀlÄÖ, zÀÄAqÀÄ ªÀÄÄR, JuÉÚUÀA¥ÀÄ ªÉÄÊ §tÚ, zsÀj¹zÀ §mÉÖUÀ¼ÀÄ : VæãÀ PÀ®gï ZÉPÀì ±Àlð ªÀÄvÀÄÛ ¤° §tÚzÀ ¥ÁåAmï PÁ¯ÉÃd AiÀÄĤ¥sÁªÀÄð zsÀj¹gÀÄvÁÛ¼É, ¨sÁµÉ : PÀ£ÀßqÀ, »A¢, ªÀiÁvÀ£ÁqÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 05-02-2015 gÀAzÀÄ UÀtQÃPÀÈvÀ Cfð ¤ÃrzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 30/2015, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 05-02-2015 gÀAzÀÄ ªÀĺÀäzÀ §PÀ̸À«ÄAiÀiÁå vÀAzÉ PÀjªÀĸÁ§ ªÀAiÀÄ: 50 ªÀµÀð, ¸Á: C§ÄÝ¯ï ¥sÉÊd zÀUÁð, ¥ÉÊd¥ÀÄgÁ ©ÃzÀgÀ gÀªÀgÀÄ ªÉÆÃmÁgÀ ¸ÉÊPÀ® £ÀA. PÉJ-38/E-3814 £ÉÃzÀgÀ ªÉÄÃ¯É ©ÃzÀgÀ £ÀUÀgÀzÀ UÁA¢üUÀAd PÀqÉUÉ ºÉÆÃUÀĪÁUÀ ºÁgÀÆgÀUÉÃj PÀªÀiÁ£À ºÀwÛgÀ §AzÁUÀ JzÀÄj£À°è PÁgÀ £ÀA. JªÀiï.ºÉZï-04/2444 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß PÁgÀ£ÀÄß ªÉÃUÀªÁV ºÁUÀÆ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ rQÌ ºÉÆqÉzÀÄ §®ªÀÄÄAUÉÊUÉ ¨sÁjUÀÄ¥ÀÛUÁAiÀÄ ªÀÄvÀÄÛ JqÀPÀtÂÚ£À PɼÀUÉ gÀPÀÛUÁAiÀÄ ¥Àr¹ PÁgÀ ¸ÀªÉÄvÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 23/2015, PÀ®A 323, 324, 325, 307, 504, 355, 506 eÉÆvÉ 149 L.¦.¹ :-
¢£ÁAPÀ 04-02-2015 gÀAzÀÄ §¸ÀªÀPÀ¯ÁåtzÀ «dAiÀÄ£ÀUÀgÀ PÁ¯ÉÆäAiÀÄ°è ¸ÀĤî vÀAzÉ ªÀĺÁzÉêÀgÁ ¥Ánî ¸Á: ¤AUÀ£ÀªÁr, vÁ: D¼ÀAzÀ, f: PÀ®§ÄVð gÀªÀgÀ ¨sÁªÀ£ÁzÀ «£ÁAiÀÄPÀ ªÀÄvÀÄÛ CªÀgÀ vÀªÀÄä£ÁzÀ ®PÀëöät PÀ¥Àà£ÀÆgÉ EªÀgÀÄ ªÀÄ£ÉAiÀÄ ºÀAaPÉAiÀÄ §UÉÎ ¦üAiÀiÁð¢AiÀÄ vÀªÀÄä ®PÀëöät£ÀÄ dUÀ¼À vÀPÀgÁgÀÄ ªÀiÁrgÀÄvÁÛ£É CAvÁ ¦üAiÀiÁð¢AiÀĪÀgÀ ¨sÁªÀ «£ÁAiÀÄPÀ gÀªÀgÀÄ ¦üAiÀiÁð¢UÉ zÀÆgÀªÁt ªÀÄÄSÁAvÀgÀ w½¹zÀÝjAzÀ ¦üAiÀiÁð¢AiÀĪÀgÀÄ ªÀÄvÀÄÛ vÀªÀÄä£ÁzÀ C¤Ã® ¥Ánî E§âgÀÄ ¨sÁªÀ «£ÁAiÀÄPÀ ªÀÄvÀÄÛ CªÀgÀ vÀªÀÄä ®PÀëöät gÀªÀjUÉ J£ÁzÀgÀÄ §ÄzÀݪÁzÀ ºÉüÉÆÃuÁ CAvÁ vÀªÀÄÆäj¤AzÀ §¸ÀªÀPÀ¯ÁåtPÉÌ §AzÀÄ ¨sÁªÀ ªÀÄ£ÉAiÀÄ°è PÁuÉzÉà EzÀPÉÌ vÀAV ¸À«vÁUÉ ¨sÁªÀ «£ÁAiÀÄPÀ gÀªÀgÀÄ J°èzÁÝgÉ CAvÁ PÉýzÀPÉÌ ¸À«vÁ EªÀ¼ÀÄ ¤ªÀÄä ¨sÁªÀ «dAiÀÄ£ÀUÀgÀ PÁ¯ÉÆäAiÀÄ°ègÀĪÀ ªÀÄ£ÉAiÀÄ ºÀwÛgÀ ºÉÆÃVgÀÄvÁÛgÉ CAvÁ ºÉýzÀPÉÌ E§âgÀÄ «dAiÀÄ£ÀUÀgÀ PÁ¯ÉÆäUÉ ºÉÆÃVzÀÄÝ C°è ªÀÄ£ÉAiÀÄ ªÀÄÄAzÉ ¨sÁªÀ  «£ÁAiÀÄPÀ ªÀÄvÀÄÛ CªÀgÀ vÀªÀÄä ®PÀëöät E§âgÀÄ EzÀÝgÀÄ, ¦üAiÀiÁð¢AiÀĪÀgÀÄ CªÀj§âjUÀÆ ¤ÃªÀÅ AiÀiÁPÉ dUÀ¼À ªÀiÁrPÉƼÀÄîwÛ¢Ýj ªÀÄ£É £ÀªÉA§gÀ-2014£Éà wAUÀ¼À°è ºÀAaPÉ ªÀiÁrPÉÆnÖgÀÄvÉÛêÉ, ¥ÀÄ£À: AiÀiÁPÉ dUÀ¼À vÉUÉ¢gÀÄ«j CAvÁ ®PÀëöät gÀªÀjUÉ PÉüÀ®Ä DgÉÆæ ®PÀëöät vÀAzÉ CdÄð£À PÀ¥Àà£ÀÆgÀ ¸Á: «dAiÀÄ£ÀUÀgÀ PÁ¯ÉÆä §¸ÀPÀ¯Áåt EvÀ£ÀÄ ¦üAiÀiÁð¢UÉ ¤Ã£ÀÄ £À£ÀUÉ J£ÀÄ ºÉüÀÄwÛ ¤£Àß ¨sÁªÀ¤UÉ ºÉüÀÄ CAvÁ CªÁZÀåªÁV ¨ÉÊzÀÄ §®UÁ® ªÀļÀPÁ®Ä ªÀÄAr¬ÄAzÀ ªÀĪÀiÁðAUÀzÀ PɼÀ¨ÁUÀPÉÌ eÉÆÃgÁV MzÀÄÝ ¨sÁj UÀÄ¥ÀÛUÁAiÀÄ ¥Àr¹ PÉÆ¯É ªÀiÁqÀ®Ä ¥ÀæAiÀÄwß¹gÀÄvÁÛ£É, ¦üAiÀiÁð¢AiÀĪÀgÀÄ MªÉÄä¯É CªÀÄä CAvÁ aÃj PɼÀUÉ PÀĽvÁUÀ ®PÀëöät£ÀÄ PÉʬÄAzÀ ¨É£Àß°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É, ©r¸À®Ä §AzÀ vÀªÀÄä C¤Ã®¤UÉ EzɯÁè ¤ªÀÄä ¸ÀA§AzsÀ dUÀ¼ÀªÁUÀÄwÛzÉÝ CAvÁ CªÁZÀåªÁV ¨ÉÊzÀÄ £ÀÆQ PÉÆnÖgÀÄvÁÛ£É, £ÀAvÀgÀ ®PÀëöät£À ºÉAqÀw DgÉÆæ 2) gÁzsÁ UÀAqÀ ®PÀëöät PÀ¥Àà£ÀÆgÀÄ ¸Á: «dAiÀÄ£ÀUÀgÀ PÁ¯ÉÆä §¸ÀPÀ¯Áåt EPÉAiÀÄÄ vÀ£Àß PÉÊAiÀÄ°è §®UÁ°£À°è£À ZÀ¥Àà°è »rzÀÄPÉÆAqÀÄ §AzÀÄ ¦üAiÀiÁð¢AiÀĪÀgÀ vÀ¯ÉAiÀÄ°è ªÀÄvÀÄÛ ªÀÄÄRzÀ ªÉÄÃ¯É ºÉÆqÉ¢gÀÄvÁÛ¼É, ©r¸À®Ä §AzÀ ¨sÁªÀ «£ÁAiÀÄPÀ gÀªÀjUÉ ®PÀëöät£ÀÄ ElÖAV¬ÄAzÀ JqÀUÉÊUÉ ªÀÄvÀÄÛ ªÀÄÄRzÀ JqÀ¨sÁUÀzÀ°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É, E£ÀÄß ºÉÆqÉAiÀÄĪÁUÀ C¯Éè EzÀÝ zÀAiÀiÁ£ÀAzÀ ªÀÄÆ®UÉ, £ÀAzÀQ±ÉÆÃgÀ EªÀgÀÄ ªÀÄzÀå §AzÀÄ dUÀ¼À ©r¹gÀÄvÁÛgÉ, £ÀAvÀgÀ AiÀiÁgÉÆà 4 d£ÀgÀÄ §AzÀÄ »A¢AiÀÄ°è ªÀiÁPÉà ¯ËqÉ vÀĪÀÄ wãÀÆ ZÀÄ¥Àà ¨ÉÊmÉvÉÆà CbÁ £À»vÉÆà vÀĪÉÄà RvÀªÀÄ PÀgÀvÉ CAvÁ fêÀzÀ ¨ÉzÀjPÉ ºÁQgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 05-02-2015 gÀAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 11/2015  ಕಲಂ 279, 337, 338, 304(ಎ) ಐ.ಪಿ.ಸಿ:.
05-02-2015 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಫಿರ್ಯಾದಿ ಹನಮಪ್ಪ ಕುರಿ ಹಾಗೂ ಆರೋಪಿ ಗಾಯಾಳು ಶಶಿಕುಮಾರ ಎಮ್ಮಿಗುಡ್ಡದ ಸಾ: ಯಲಬುರ್ಗಾ ಇಬ್ಬರೂ ಕೂಡಿಕೊಂಡು ಟ್ರ್ಯಾಕ್ಸ ನಂ-ಕೆಎ-37/9643 ನೇದ್ದರಲ್ಲಿ ಬಾಡಿಗೆ ಮುಗಿಸಿಕೊಂಡು ವಾಪಸ್ ಯಲಬುರ್ಗಾಕ್ಕೆ ಬಂದು ಯಲಬುರ್ಗಾ- ಬೇವೂರ ರಸ್ತೆಯ ಮೇಲೆ ಫಿರ್ಯಾದಿಯ ಊರಾದ ಕುಡಕುಂಟಿ ಗ್ರಾಮಕ್ಕೆ ಹೋಗುತ್ತಿದ್ದಾಗ ಸದರಿ ಟ್ರ್ಯಾಕ್ಸ್ ನ್ನು  ಆರೋಪಿತನಾದ ಶಶಿಕುಮಾರ ಎಮ್ಮಿಗುಡ್ಡದ ಸಾ: ಯಲಬುರ್ಗಾ ಈತನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಮಲಕಸಮುದ್ರ ದಾಟಿ ಕುಡಗುಂಟಿ ಗ್ರಾಮಕ್ಕೆ ಹೋಗುತ್ತಿದ್ದಾಗ ಕುಡಗುಂಟಿ ಸೀಮಾದಲ್ಲಿ ವಾಹನದ ಚಾಲಕನು ವಾಹನದ ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಎಡ ಮಗ್ಗಲು ಪಲ್ಟಿ ಹೊಡೆಯಿಸಿ ಅಫಘಾತ ಮಾಡಿದ್ದರಿಂದ, ಫಿರ್ಯಾದಿಗೆ ಬಲಗಡೆಯ ಹಣೆಯ ಮೇಲ್ಬಾಗದಲ್ಲಿ, ಬಲ ಕಪಾಳಕ್ಕೆ, ಬಲಗೈ ಮೋಣ ಕೈ ಚಿಪ್ಪಿನ ಹತ್ತಿರ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಅಲ್ಲದೇ ಆರೋಪಿತನಾದ ಶಶಿಕುಮಾರ ತಂದೆ ರಾಮಣ್ಣ ಎಮ್ಮಿಗುಡ್ಡದ ಸಾ: ಯಲಬುರ್ಗಾ ಈತನಿಗೆ ತಲೆಯ ಎಡಭಾಗದಲ್ಲಿ ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಬಲ ಕಿವಿಯಿಂದ ರಕ್ತ ಬಂದಿರುತ್ತದೆ. ಅಲ್ಲದೇ ಆರೋಪಿತನು ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುತ್ತಾನೆ. ಸದರಿ ಅಫಘಾತವು ಆರೋಪಿತನಾದ ಶಶಿಕುಮಾರ ತಂದೆ ರಾಮಣ್ಣ ಎಮ್ಮಿಗುಡ್ಡದ ಸಾ: ಯಲಬುರ್ಗಾ ಈತನ ನಿರ್ಲಕ್ಷತನದಿಂದ ಹಾಗೂ ಬೇಜವಾಬ್ದಾರಿತನದಿಂದ ಜರುಗಿದ್ದು ಇರುತ್ತದೆ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂಪ್ರಕರಣ ದಾಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ದಿನಾಂಕ: 06-02-2015 ರಂದು ಮುಂಜಾನೆ 5-50 ಗಂಟೆಗೆ ಎಸ್.ಹೆಚ್.ಓ. ಬೇಟಗೇರಿ ಪೊಲೀಸ್ ಠಾಣೆಯಿಂದ ಒಂದು ನಿಸ್ತಂತು ಸಂದೇಶ ಸ್ವೀಕೃತಗೊಂಡಿದ್ದು ಅದರಲ್ಲಿ ಸದರ ಪ್ರಕರಣದಲ್ಲಿ ಗಾಯಗೊಂಡ ಗಾಯಾಳು ಶಶಿಕುಮಾರ ತಂದೆ ರಾಮಣ್ಣ ಮ್ಮಿಗುಡದ : ಟ್ರ್ಯಾಕ್ಸ ನಂ: ಕೆಎ-37/9643  ನೇದ್ದರ ಕ್ಲೀನರ ಸಾ: ಯಲಬುರ್ಗಾ ಈತನಿಗೆ ಚಿಕಿತ್ಸೆಗಾಗಿ ಜರ್ಮನ ಆಸ್ಪತ್ರೆಗೆ ದಾಖಲಾಗಿದ್ದು, ಉಪಚಾರ ಫಲಿಸದೇ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನಮೂದಿಸಿದ್ದು ಇರುತ್ತದೆ. ಸದ್ರಿ ಎಮ್.ಎಲ್.ಸಿ. ಆಧಾರದ ಮೇಲಿಂದ ಸದರ ಪ್ರಕರಣದ ಕಲಂ: 279, 337, 338 ಐ.ಪಿ.ಸಿ. ಜೊತೆಗೆ ಕಲಂ: 304 (ಎ) ಐ.ಪಿ.ಸಿ. ನೇದ್ದನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ. 
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 28/2015 ಕಲಂ.  279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 05.02.2015 ರಂದು ಮದ್ಯಾನ 12:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಲಕಮುಖಿ-ಹೊಸೂರು ರಸ್ತೆ ಚಿಲಕಮುಖಿ ಸೀಮಾರ ರಸ್ತೆ ತಿರುವಿನಲ್ಲಿ ಆರೋಪಿತನು ತನ್ನ ಟ್ರ್ಯಾಕ್ಸ ನಂ ಕೆ.ಎ-34/ಎಮ್-5861 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಗಡೆಗೆ ಇರುವ ತೆಗ್ಗಿನಲ್ಲಿ ತನ್ನ ನಿಯಂತ್ರಣ ತಪ್ಪಿ ಪಲ್ಟಿ ಮಾಡಿದ್ದರಿಂ ಟ್ರ್ಯಾಕ್ಸನಲ್ಲಿದ್ದ 15 ಜನರಿಗೆ ಸಾದಾ ಹಾಗೂ ಭಾರಿಗಾಯವಾಗಿದ್ದು ಇರುತ್ತದೆ. ನಂತರ ಟ್ರ್ಯಾಕ್ಸನ್ನು ಸ್ಥಳದಲ್ಲಿಯೇ ನಿಲ್ಲಿಸಿ ಟ್ರ್ಯಾಕ್ಸ ಚಾಲಕನು ಓಡಿಹೋಗಿದ್ದು ಇರುತ್ತದೆ ಕಾರಣ ಮುಂದಿನ ಕಾನೂನು ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಇರುತ್ತದೆ.
3)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 28/2015 ಕಲಂ.  279, 338, 283 ಐ.ಪಿ.ಸಿ:.
ದಿನಾಂಕ  05-02-2015 ರಂದು ರಾತ್ರಿ 7:00 ಗಂಟೆಯ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆ ಟಣಕನಕಲ್ ಗ್ರಾಮದ ಹತ್ತಿರ ಆರೋಪಿತನು ತನ್ನ ಮೋಟಾರ ಸೈಕಲ್ ನಂ ಕೆ.ಎ-37/ವಾಯ್ -2190 ನೇದ್ದನ್ನು ಅತಿಜೋರಾಗಿ, ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ರಸ್ತೆಯ ಮದ್ಯದಲ್ಲಿ ನಿಂತಿದ್ದ ಒಂದು ಡ್ರೀಲ್ಲಿಂಗ್ ಮಾಡುವ ಟ್ರ್ಯಾಕ್ಟರ ಇಂಜೆನ್ನಿನ ಹಿಂದುಗಡೆಗೆ ಜೋರಾಗಿ ಟಕ್ಕರಕೊಟ್ಟು ಮೋ.ಸೈ ಮೇಲಿಂದ ರಸ್ತೆಯ ಮೇಲೆ ಬಿದ್ದು  ಭಾರಿಗಾಯಹೊಂದಿದ್ದು ಇರುತ್ತದೆ. ಮತ್ತು ಇನ್ನೊಬ್ಬ ಆರೋಪಿ ಚಾಲಕನು ತನ್ನ ಟ್ರ್ಯಾಕ್ಟರ ನಂಬರ  ಕೆ.ಎ-35/ಟಿ-5046 ನೇದ್ದನ್ನು ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ಸಂಚಾರ ಸುರಕ್ಷತೆಯ ಬಗ್ಗೆ ಯಾವುದೇ ಸೂಚನೆಯನ್ನು ಅಳವಡಿಸದೇ ಮತ್ತು ಇಂಡಿಕೇಟರಗಳನ್ನು ಹಾಕದೇ ಮತ್ತು ಯಾವುದೇ ಸುರಕ್ಷತೆಯನ್ನು ತೆಗೆದುಕೊಳ್ಳದೇ ನಿಲ್ಲಿಸಿ ಹೋಗಿದ್ದು ಇರುತ್ತದೆ. ಕಾರಣ ಇಬ್ಬರೂ ವಾಹನಗಳ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 28/2015 ಕಲಂ. 279, 337 ಐ.ಪಿ.ಸಿ:.

ದಿನಾಂಕ:- 05-02-2015 ರಂದು ಸಂಜೆ 7:00 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಮಲ್ಲಿಕಾರ್ಜುನ ತಂದೆ ಚನ್ನಪ್ಪ, ವಯಸ್ಸು 23 ವರ್ಷ, ಜಾತಿ: ಲಿಂಗಾಯತ ಉ: ಆಟೋ ಚಾಲಕ ಸಾ: ಚಿಕ್ಕಜಂತಕಲ್ ತಾ: ಗಂಗಾವತಿ ಇವರ ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು ಚಿಕ್ಕಜಂತಕಲ್ ಗ್ರಾಮದ ನಿವಾಸಿ ಇದ್ದು, ಮೂರು ಗಾಲಿಯ ಮಹೀಂದ್ರ ಕಂಪನಿಯ ಅಲ್ಫಾ ಪ್ಯಾಸೆಂಜರ್ ಅಟೋ ನಂಬರ್ ಕೆ.ಎ-35/ಎ-7854 ನೇದ್ದರ ಚಾಲಕ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ಇಂದು ದಿನಾಂಕ:-05-02-2015 ರಂದು ಸಾಯಂಕಾಲ ನನ್ನ ಅಟೋ ತಗೆದುಕೊಂಡು ಗಂಗಾವತಿಯಿಂದ ಶ್ರೀರಾಮನಗರಕ್ಕೆ ಪ್ರಗತಿನಗರದಲ್ಲಿ ಇಬ್ಬರೂ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿರುವಾಗ ಸಾಯಂಕಾಲ 5:00 ಗಂಟೆಯ ಸುಮಾರಿಗೆ ಶ್ರೀರಾಮನಗರದ ಹತ್ತಿರ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಸಿಂಧನೂರ ಕಡೆಯಿಂದ ಬಂದ ಒಬ್ಬ ಇನೊವಾ ಕಾರ್ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ತನ್ನ ಎಡಗಡೆ ಬರದೇ ಬಲಗಡೆ ಬಂದು ನನ್ನ ಅಟೋಕ್ಕೆ ಟಕ್ಕರು ಕೊಟ್ಟು ಅಪಘಾತ ಮಾಡಿದನು. ಇದರಿಂದಾಗಿ ನನ್ನ ಅಟೋ ಡ್ಯಾಮೇಜ ಆಗಿ ರಸ್ತೆಯ ಬದಿಯಲ್ಲಿ ತಿರುಗಿ ನಿಂತಿದ್ದು ಇದರಿಂದಾಗಿ ನನಗೆ ಬಲಗಾಲು ಮೊಣಕಾಲಿಗೆ ಒಳಪೆಟ್ಟಾಗಿದ್ದು ಅಟೋದಲ್ಲಿದ್ದ ಪ್ರಯಾಣಿಕರನ್ನು ವಿಚಾರಿಸಲು ಒಬ್ಬರ ಹೆಸರು ಟಿ. ವೀರಯ್ಯಶೆಟ್ಟಿ ತಂದೆ ಗೋವಿಂದಯ್ಯಶೆಟ್ಟಿ ವಯಸ್ಸು: 60 ವರ್ಷ ಸಾ: ಪ್ರಗತಿನಗರ ಇದ್ದು ಅವರಿಗೆ ಎಡಗಾಲು ತೊಡೆಗೆ ರಕ್ತ ಗಾಯವಾಗಿ ಎಡಗಾಲು ಮೊಣಕಾಲು ಕೆಳಗೆ ಒಳಪೆಟ್ಟಾಗಿದ್ದು ಇನ್ನೊಬ್ಬನ ಹೆಸರು ವಿಚಾರಿಸಲು ಒಡಿಕೆಪ್ಪ ತಂದೆ ದುರುಗಪ್ಪ ವಡಗೇರ, ವಯಸ್ಸು: 14 ವರ್ಷ ಸಾ: ಪ್ರಗತಿನಗರ ಅಂತಾ ಇದ್ದು ಅವನಿಗೆ ಬಲಭುಜಕ್ಕೆ ಒಳಪೆಟ್ಟಾಗಿ ಎಡಗೈ ಹತ್ತಿರ ಗಾಯವಾಗಿದ್ದು ಇತ್ತು. ನಂತರ ನಮ್ಮ ಆಟೋಕ್ಕೆ ಟಕ್ಕರು ಕೊಟ್ಟ ಇನೋವಾ ಕಾರ್ ನಂಬರ್ ನೋಡಲಾಗಿ ಕೆ.ಎ-04/ಎಂಜೆ-4581 ಅಂತಾ ಇದ್ದು ಅದರ ಚಾಲಕನನ್ನು ವಿಚಾರಿಸಲು ರಾಜಾಸಾಬ ತಂದೆ ಮಲಿಕಸಾಬ ನಧಾಪ್ 26 ವರ್ಷ ಸಾ: ಎಡಹಳ್ಳಿ ತಾ: ಬಾಗಲಕೋಟೆ ಅಂತಾ ತಿಳಿಸಿದನು. ಕೂಡಲೇ ಯಾರೋ 108 ವಾಹನಕ್ಕೆ ಪೋನ್ ಮಾಡಿದ್ದು ವಾಹನ ಬಂದ ನಂತರ ಅದರಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಇನೋವಾ ಕಾರ್ ನಂಬರ್ ಕೆ.ಎ-04/ಎಂಜೆ-4581 ನೇದ್ದರ ಚಾಲಕ ರಾಜಾಸಾಬ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ" ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ವಾಪಸ್ ರಾತ್ರಿ 8:00 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 28/2015 ಕಲಂ 279, 337 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.