Police Bhavan Kalaburagi

Police Bhavan Kalaburagi

Monday, June 11, 2018

Yadgir District Reported Crimes Updated on 11-06-2018


                                                   Yadgir District Reported Crimes
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ ;- 105/2018 ಕಲಂ 143,147,148,323,324,504,506,354, ಸಂಗಡ 149ಐಪಿಸಿ;- ದಿನಾಂಕ 09.06.2018 ರಂದು 3:30 ಪಿ ಎಂ ಕ್ಕೆ ನಾನು ಪಿ ಎಸ್ ಐ ಸಾಹೇಬರ ಆದೇಶದ ಮೇರೆಗೆ ನೀಲಪ್ಪ ತಂದೆ ಯಲ್ಲಪ್ಪ ಬಾಚಿಹಾಳ , ಯಲ್ಲಪ್ಪ ತಂದೆ ನಿಂಗಪ್ಪ ಬಾಚಿಹಾಳ , ರಾಯಮ್ಮ ಗಂಡ ಯಲ್ಲಪ್ಪ ಬಾಚಿಹಾಳ ಸಾ: ಎಲ್ಲರೂ ಜುಮಾಲಪೂರ ರವರ ಎಂ ಎಲ್ ಸಿ ವಿಚಾರಣೆಗಾಗಿ ಲಿಂಗಸೂರ ಪೊಲೀಸ್ ಠಾಣೆಗೆ ಹೋಗಿ ಎಸ್ ಹೆಚ್ ಒ ರವರಿಂದ ಸದರಿ ಗಾಯಾಳುಗಳ ಎಂ ಎಲ್ ಸಿ ಯಾದಿ ಪಡೆದುಕೊಂಡು ನಂತರ ಆಸ್ಪತ್ರೆಗೆ ಬೇಟಿ ನಿಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳಿಗೆ ವಿಚಾರಿಸಿದ್ದು ಗಾಯಾಳುಗಳ ಪೈಕಿ ಒಬ್ಬನಾದ ನೀಲಪ್ಪ ತಂದೆ ಯಲ್ಲಪ್ಪ ಬಾಚಿಹಾಳ ಈತನು ತಮಗೆ ಹೊಡೆಬಡೆ ಮಾಡಿದ ಬಗ್ಗೆ ಹಿರಿಯರೊಂದಿಗೆ ವಿಚಾರಿಸಿ ನಾಳೆ ದಿನ ಪಿಯರ್ಾದಿ ಕೊಡುವದಾಗಿ ತಿಳಿಸಿದ್ದರಿಂದ ನಾನು ಲಿಂಗಸೂರದಲ್ಲಿಯೇ ಉಳಿದುಕೊಂಡು ಈ ದಿವಸ ಬೇಳಿಗ್ಗೆ ಪುನಃ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ನೀಲಪ್ಪ ತಂದೆ ಯಲ್ಲಪ್ಪ ಬಾಚಿಹಾಳ ವ: 35 ವರ್ಷ ಜಾ: ಕುರಬರ ಉ:ಒಕ್ಕಲುತನ ಸಾ:ಜುಮಾಲಪೂರ ಈತನಿಗೆ ವಿಚಾರಿಸಿ ಬೇಳಿಗ್ಗೆ 9:00 ಗಂಟೆಯಿಂದ 10:00 ಗಂಟೆಯ ವರೆಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಸದರಿಯವನ ಹೇಳಿಕೆಯೊಂದಿಗೆ ಮದ್ಯಾಹ್ನ 12:00 ಪಿ ಎಂ ಕ್ಕೆ ಠಾಣೆಗೆ ಬಂದಿದ್ದು ಸದರ ಪಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿ ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ ನನಗೆ ನಮ್ಮೂರ ಬೇಡರ ಜಾತಿಯ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಹಾಗೂ ಅವರ ಸಂಬಂದಿಕರ ಪರಿಚಯ ಗುರುತು ಇರುತ್ತದೆ ದಿನಾಂಕ 08.06.2018 ರಂದು ಶುಕ್ರವಾರ ದಿವಸ ಮದ್ಯಾಹ್ನ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಈತನು ನಮ್ಮಮನೆಯ ಮುಂದಿನ ರಸ್ತೆಯ ಮೇಲೆ ಅವಾಚ್ಯವಾಗಿ ಒದರಾಡುತ್ತಾ ಎರಡು ಮೂರು ಸಲ ತಿರುಗಾಡಿದ್ದು ಇದರಿಂದ ನಾನು ಅವನಿಗೆ ಯಾಕೆ ಒದರಾಡುತ್ತಾ ನಮ್ಮ ಮನೆಯ ಮುಂದೆ ತಿರುಗಾಡುತ್ತಿ ಅಂತಾ ಕೇಳಿದ್ದಕ್ಕೆ ಅವನು ನನಗೆ ಮಗನೆ ನಾನು ಮನಸ್ಸಿಗೆ ಬಂದಹಾಗೆ ಒದರಾಡುತ್ತಾ ತಿರುಗಾಡುತ್ತೇನೆ ನೀ ಯಾವನೇ ನನಗೆ ಕೇಳಲಿಕ್ಕೆ ಅಂತಾ ಅಂದಿದ್ದು ಅದಕ್ಕೆ ನಾನು ಸುಮ್ಮನಾಗಿ ನಮ್ಮ ಮನೆಯೊಳಗೆ ಹೊದೇನು.
       ಹೀಗಿರುವಾಗ ದಿನಾಂಕ 08.06.2018 ರಂದು ಶುಕ್ರುವಾರ ದಿನ ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿ ರಾಯಮ್ಮ ತಂದೆ ಯಲ್ಲಪ್ಪ ಮೂರು ಜನರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಿದ್ದಾಗ ನಮ್ಮೂರ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಹಾಗೂ ಅವರ ಸಂಬಂದಿಕರಾದ ಮಾಂತೇಶ ತಂದೆ ಅಂಬ್ರೇಶ ಗಡ್ಡೇರ , ಅಂಬ್ರಪ್ಪ ತಂದೆ ಬಸಪ್ಪ ಗಡ್ಡೇರ , ಲವಾ ತಂದೆ ಅಮರಪ್ಪ ಗಡ್ಡೇರ, ಕುಶಾ ತಂದೆ ಅಮರಪ್ಪ ಗಡ್ಡೇರ, ಬಸಮ್ಮ ಗಂಡ ಅಮರಪ್ಪ ಗಡ್ಡೇರ , ರೇಣುಕಾ ತಂದೆ ಹಣಮಂತ್ರಾಯ ಗಡ್ಡಿ, ಛಾಯಮ್ಮ ತಂದೆ ಅಮರಪ್ಪ ಗಡ್ಡಿ, ಗುಬ್ಬಮ್ಮ ತಂದೆ ಅಮರಪ್ಪ ಗಡ್ಡಿ, ಇವರೆಲ್ಲರೂ ಗುಂಪಾಗಿ ನಮ್ಮಮನೆಯ ಮುಂದೆ ರಸ್ತೆಯ ಮೇಲೆ ಬಂದವರೆ ನನಗೆ ಬೊಸುಡಿ ಮಗನೆ ನಾನು ಊರಲ್ಲಿ ತಿರುಗಾಡಿದರೇ ನನಗೆ ಏಕೆ ತಿರುಗಾಡುತ್ತಿ ಅಂತಾ ಕೇಳುತ್ತಲೇ ಸುಳಿಮಗನೇ ಇವತ್ತು ನಿನಗೆ ಬಿಡುವದಿಲ್ಲ ಒಂದು ಗತಿ ಕಾಣಿಸುತ್ತೇವೆ ಅಂತಾ ಅಂದವರೆ ಅವರಲ್ಲಿಯ ಹಲವಪ್ಪನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದ್ದು ಮಾಂತೇಶನು ತನ್ನ ಕೈಯಲ್ಲಿಯ ಕಲ್ಲಿನಿಂದ ಜೋರಾಗಿ ನನ್ನ ಬಾಯಿಯ ಮಲೆ ಹೊಡೆದಿದ್ದು ಇದರಿಂದ ನನ್ನ ಮೇಲಿನ ತುಟಿಗೆ ರಕ್ತಗಾಯವಾಗಿದ್ದು ಬಸಮ್ಮ ಗಂಡ ಅಮರಪ್ಪ ಇವರು ನನಗೆ ಕೈಯಿಂದ ಕಪಾಳದ ಮೇಲೆ ಹೊಡೆದಿದ್ದು ಆಗ ಬುಡಿಸಲು ಬಂದು ನನ್ನ ತಾಯಿ ರಾಮಮ್ಮ ಗಂಡ ಯಲ್ಲಪ್ಪ ಬಾಚಿಹಾಳ ಮತ್ತು ನನ್ನ ತಂದೆ ಯಲ್ಲಪ್ಪ ತಂದೆ ನಿಂಗಪ್ಪ ಬಾಚಿಹಾಳ ಇವರಿಗೆ ಸುಳೆ ಮಕ್ಕಳೆ ಬಿಡಿಸಲಿಕ್ಕೆ ಬಂದಿರೇನು ಅಂತಾ ಅಂದವರೇ ಅವರಲ್ಲಿಯ ರೇಣುಕಾ ಮತ್ತು ಗುಬ್ಬಮ್ಮ ರವರು ತಮ್ಮ ಕೈಯಲ್ಲಿಯ ಬಡಿಗೆಯಿಂದ ನನ್ನ ತಾಯಿಯ ಬಲಗಣ್ಣಿನ ಉಬ್ಬಿನ ಮೇಲೆ ಮತ್ತು ಹಣೆಗೆ ಹಾಗೂ ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಮತ್ತು ಬಸಮ್ಮ ಗಂಡ ಅಮರಪ್ಪ ಇವರು ನನ್ನ ತಾಯಿಯ ಬೆನ್ನಿನ ಮೇಲೆ ಬಾಯಿಯಿಂದ ಕಚ್ಚಿ ರಕ್ತಗಾಯ ಪಡಿಸಿದ್ದು ಅಲ್ಲದೆ ಹಲವಪ್ಪ ತಂದೆ ಮುದೆಪ್ಪ ದೊಡ್ಡಮನಿ ಈತನು ನನ್ನ ತಾಯಿಯ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು ನನ್ನ ತಂದೆ ಯಲ್ಲಪ್ಪನಿಗೆ ಅಂಬ್ರಪ್ಪ ತಂದೆ ಬಸಪ್ಪ ಗಡ್ಡೇರ ಈತನು ಬೆನ್ನಿನ ಮೇಲೆ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ಹೊಡೆದು ಗಾಯ ಪಡಿಸಿದ್ದು ಮತ್ತು ಲವ ಹಾಗೂ ಕುಶಾ ರವರು ನನ್ನ ತಂದೆಗೆ ಬಾಯಿಯಿಂದ ಕಚ್ಚಿ ಕೈಗಳಿಗೆ ಗಾಯಪಡಿಸಿದ್ದು ಆಗ ನಾವುಮೂರು ಜನರು ಚಿರಾಡಲು ಮನೆಯಲ್ಲಿ ಇದ್ದ ನನ್ನ ತಮ್ಮ ಮಲ್ಲೇಶಿ ತಂದೆ ಯಲ್ಲಪ್ಪ ಬಾಚಿಹಾಳ ಹಾಗೂ ನಮ್ಮೂರ ಪರಮಣ್ಣ ತಂದೆ ಬಸಪ್ಪ ಕಕ್ಕೇರಿ, ಮತ್ತು ಮಕಳೆಮ್ಮ ಗಂಡ ನಂದಪ್ಪ ಬಾಚಿಹಾಳ ರವರು ಬಂದು ನೋಡಿ ಬಿಡಿಸಿದ್ದು ಇವರು ಬಿಡಿಸದಿದ್ದರೆ ಅವರೆಲ್ಲರೂ ನಮಗೆ ಇನ್ನು ಹೊಡೆಯುತ್ತಿದ್ದರು ಹೋಗುವಾಗ ಅವರೆಲ್ಲರೂ ಸುಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳದಿರಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ರಾತ್ರಿ ಇದ್ದುದರಿಂದ ಮನೆಯಲ್ಲಯೇ ಉಳಿದು ನಿನ್ನೆ ದಿನ ಇಲ್ಲಿಗೆ ಬಂದು ಮೂರು ಜನರು ಉಪಚಾರಕ್ಕಾಗಿ  ಸೇರಿಕೆಯಾಗಿದ್ದು ಕಾರಣ ನಮಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 9 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 105/2018 ಕಲಂ 143,147,148,323,324,504,506,354, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 57/2018 ಕಲಂ: 143, 147, 148, 323, 324, 354, 504, 506 ಸಂ 149 ಐ.ಪಿ.ಸಿ. ಯಣ್ಣಿವಡಗೇರಾ ಸೀಮಾಂತರದ ಹೊಲದ ಸವರ್ೆ ನಂ:80ನೇದ್ದಕ್ಕೆ ಸಂಬಂದಿಸಿದಂತೆ ಪಿಯರ್ಾದಿ ಮತ್ತು ಸಂಗಪ್ಪ ಧರೆಣ್ಣವರ ಇವರ ನಡುವೆ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರದಲ್ಲಿ ಪ್ರಕರಣವು ವಿಚಾರಣೆಯಲ್ಲಿರುತ್ತದೆ ಇದರಿಂದ ಆರೋಪಿಯು ವೈಮನಸ್ಸು ಬೆಳೆಸಿಕೊಂಡಿದ್ದು ಪಿಯರ್ಾದಿ ಅಳಿಯನ ಮನೆಗೆ ಪಿಯರ್ಾದಿ ಮತ್ತು ಪಿಯರ್ಾದಿ ಮಗ ಬಸಪ್ಪನು ಕೂಡಿ ದಿನಾಂಕ:09/06/2018ರಂದು 07-00 ಗಂಟೆಯ ಸುಮಾರಿಗೆ ತಮ್ಮ ಗ್ರಾಮದ ಬಸವರಾಜ ತಂದೆ ಈರಬಸಪ್ಪ ಪ್ಯಾಟಿ ಇವರ ಚಹದ ಅಂಗಡಿ ಮುಂದೆ ಹೋಗುತ್ತಿದ್ದಾಗ ಬಂದ ಆರೋಪಿತರು ಪಿಯರ್ಾದಿಗೆ  ಲೇ ಭೋಸ್ಮಡಿ ನನ್ನ ಮಕ್ಕಳೆ ನೀವು ನಮ್ಮ ಜಮೀನು ಬಿಟ್ಟು ಕೊಡುತ್ತಾ ಇಲ್ಲ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಬೈದು ಜಗಳ ತೆಗೆದು ಪಿಯರ್ಾದಿಗೆ ಆರೋಪಿತರಾದ ಸಂಗಪ್ಪ, ಸಾಬಣ,್ಣ ಹಣಮಪ್ಪ ಕೂಡಿ ಪಿಯರ್ಾದಿಗೆ ಜಾಡಿಸಿ ದಬ್ಬಿ ಸೀರೆ ಜಗ್ಗಾಡಿ ಕೈಯಿಂದ ಹೊಡೆದಿದ್ದು ಪಿಯರ್ಾದಿಯ ಮಗನಿಗೆ ಅಬಲೆಪ್ಪ ಈತನು ತಕ್ಕೆ ಕುಸ್ತಿಗೆ ಬಿದ್ದು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿಯ ಸಾರಾಂಶ ಇರುತ್ತದೆ.
 ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 206/2018 ಕಲಂ341, 323, 504, 506 ಐಪಿಸಿ;- ದಿನಾಂಕ 10/06/2018 ರಂದು 2-30 ಪಿ ಎಮ್ ಕ್ಕೆ ಶಾಂತಗೌಡ ತಂದೆ ಯಮನಪ್ಪಗೌಡ ಪಾಟೀಲ ವ|| 50 ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ದೋರನಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮ ಮನೆ ಹಾಗು ಪ್ರಭುಗೌಡ ತಂದೆ ಮಲ್ಲಪ್ಪಗೌಡ ಪಟೀಲ ಇವರ ಮನೆ ಆಜು ಬಾಜು ಇದ್ದು ಸುಮಾರು 10 ವರ್ಷಗಳ ಹಿಂದೆ ನಾನು ಮನೆ ಕಟ್ಟಿದ್ದು ಆಗ ನಮ್ಮ ಮನೆಯ ಹಿಂದೆ ಬಚ್ಚಲ ಮೋರಿ ಬಿಟ್ಟಿದ್ದು ಆದರೆ ಇಲ್ಲಿಯವರೆಗೆ ಸುಮ್ಮನಿದ್ದ ಪ್ರಭುಗೌಡ ಈಗ ನಮ್ಮ ಮನೆಯ ಹಿಂದನ ಬಚ್ಚಲ ಮೋರಿ ತಮ್ಮ ಜಾಗದಲ್ಲಿರುತ್ತದೆ ತೆಗೆಯಿರಿ ಅಂತ ದಿನಾಲು ನನ್ನೊಂದಿಗೆ ತಕರಾರು ಮಾಡುತ್ತಾ ಇದ್ದನು ಹೀಗಿದ್ದು ಇಂದು ದಿನಾಂಕ 10/06/2018 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಾನು ಬಚ್ಚಲ ಮೋರಿ ಸ್ವಚ್ಚ ಮಾಡು ಹೋಗುತ್ತಿದ್ದಾಗ ಸದರ ಪ್ರಭುಗೌಡ ತಂದೆ ಮಲ್ಲಪ್ಪಗೌಡ ಪಾಟೀಲ ಈತನು ನನಗೆ ತಡೆದು ಏನಲೇ ಬೋಸಡಿ ಮಗನೇ ಶಾಂತ್ಯಾ ನಿಮ್ಮ ಬಚ್ಚಲ ಮೋರಿ ನಮ್ಮ ಜಾಗದಲ್ಲಿದೆ ತೆಗೆ ಅಂದರೆ ಹಾಗೆಯೇ ಇಟ್ಟಿರುವಿಯಲ್ಲ ಮಗನೆ ಅಂತ ಅವಾಚ್ಯವಾಗಿ ಬೈಯುತ್ತಾ ಇದ್ದಾಗ ನಾನು ಸುಮಾರು ಹತ್ತು ವರ್ಷಗಳಿಂದ ಹಾಕಿದ ಬಚ್ಚಲು ಮೋರಿ ಹೇಗೆ ತೆಗೆಯಲಿ ಅಂತ ಅಂದಾಗ ಸೂಳೆ ಮಗನೇ ನಿಮ್ಮ ಜಾಗದಲ್ಲಿ ಸಂಡಾಸ ರೂಮ ಮಾಡುತ್ತೇನೆ ಏನು ಮಾಡಿಕೊಳ್ಳುತ್ತಿ ಮಾಡಿಕೋ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಪಾಳಕ್ಕೆ ಹಾಗು ಬೆನ್ನಿಗೆ ಹೊಡೆದು ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದ್ದು ನನ್ನ ಮೈ ಮೇಲಿರುವ ಅಂಗಿ ಹರಿದು ಹಾಕುತ್ತಿದ್ದಾಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಅಲ್ಲಿಸಾಬ ಮುಲ್ಲಾ ಹಾಗು ಶಿವನಗೌಡ ಪಾಟೀಲ ಇವರು ಬಂದು ಸದರಿಯವನು ಹೊಡೆಯುವದನ್ನು ನೋಡಿ ಬಿಡಿಸಿಕೊಂಡನು. ನಂತರ ಸದರಿಯವನು ಹೊಡೆಯುವದನ್ನು ಬಿಟ್ಟು ಮಗನೇ ನಮ್ಮ ಜಾಗದಲ್ಲಿಯ ಬಚ್ಚಲು ಮೋರಿ ತೆಗೆದರೆ ಸರಿ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭೆದರಿಕೆ ಹಾಕಿ ಹೋಗಿದ್ದು ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 206/2018 ಕಲಂ 341,323,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


BIDAR DISTRICT DAILY CRIME UPDATE 11-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-06-2018

§¸ÀªÀPÀ¯Áåt £ÀUÀgÀ ¥Éưøï oÁuÉ ¥ÀæPÀgÀt ¸ÀASÉå : 190/18 PÀ®A 379 L¦¹ :-
¢: 10-06-2018 gÀAzÀÄ ¨É½UÉÎ 1100 UÀAmÉUÉ ¦üAiÀiÁ𢠥ÀæPÁ±À vÀAzÉ »gÁ£ÁxÀ qÉAUÀ¼É ªÀAiÀÄ: 58 ªÀµÀð ¸Á: ¯Á®Û¯Á§ gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÀAzÀgÉ ¦üAiÀiÁð¢AiÀÄÄ vÀ£Àß ªÉÆÃ.¸ÉÊPÀ¯ï £ÀA. PÉJ-39-eÉ-4114 CA.Q. 41,000/- £ÉÃzÀÝ£ÀÄß ¢: 07-06-2018 gÀAzÀÄ  gÁwæ ªÉüÉAiÀÄ°è vÀ£Àß ªÀÄ£ÉAiÀÄ ºÉÆgÀUÀqÉ ¤°è¹ ªÀÄ®VPÉÆArgÀÄvÁÛgÉ. ¨É½îUÉÎ JzÀÄÝ £ÉÆrzÁUÀ ¸ÀzÀj ¨ÉÊPï AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ ¥ÀæPÀgÀt ¸ÀASÉå 191/18 PÀ®A 380, 457 L¦¹ :-

¢£ÁAPÀ: 11-06-2018 gÀAzÀÄ 1145 UÀAmÉUÉ ¦üAiÀiÁð¢ qÁ: ²æäªÁ¸À vÀAzÉ gÁªÀÄZÀAzÀæ PÀ½îUÀÄrØ ªÀAiÀÄ: 38 ªÀµÀð, G: ªÉÊzÀågÀÄ ¸Á: ªÀÄÄzsÉÆüÀ ¸ÀzÀå «zÁå²æà PÁ¯ÉÆÃt §.PÀ¯Áåt gÀªÀgÀÄ oÁuÉUÉ ºÁdgÁV zÀÆgÀÄ ¤rzÀgÀ ¸ÁgÀA±ÀªÉ£ÀAzÀgÉ ¢: 08-06-2018 gÀAzÀÄ ¸ÁAiÀÄAPÁ® ¦üAiÀiÁð¢AiÀÄÄ PÉ®¸À «gÀĪÀ ¥ÀæAiÀÄÄPÀÛ PÀÄlÄA§zÉÆA¢UÉ ¨ÉAUÀ¼ÀÆjUÉ ºÉÆÃVzÁUÀ ªÀÄ£ÉAiÀÄ ¨ÁV°£À ©ÃUÀ ªÀÄÄjzÀÄÝ M¼ÀUÉ ¥ÀæªÉñÀ ªÀiÁr C®ªÀiÁjzÀ°èzÀÝ §AUÁgÀzÀ ªÀqÀªÉ CA.Q. 9000/- gÀÆ. ºÁUÀÆ 15000/- gÀÆ. PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ ¸ÀzÀj WÀl£ÉAiÀÄÄ 11-06-2018 gÀ gÁwæ 1230 UÀAmɬÄAzÀ ¨É½îUÉÎ 0600 UÀAmÉAiÀÄ ªÀÄzsÀåzÀ CªÀ¢üAiÀÄ°è dgÀÄVgÀÄvÀÛzÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ªÀiÁPÉÃðl ¥Éưøï oÁuÉ ¥ÀæPÀgÀt ¸ÀASÉå : 122/18 PÀ®A 379 L¦¹ :-

¢£ÁAPÀ: 10-06-2018 gÀAzÀÄ 0900 UÀAmÉAiÀÄ ¸ÀĪÀiÁjUÉ ¦üAiÀiÁð¢ PÀ¯ÁªÀw UÀAqÀ CUÀªÀÄAiÀiÁå ªÀAiÀÄ; 50 ªÀµÀð, ¸Á: ºÀÄUɽ UÁæªÀÄ vÁ: d»gÁ¨ÁzÀ gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ ¸ÀA§A¢üPÀgÀ ªÀÄzÀÄªÉ EgÀĪÀ ¥ÀæAiÀÄÄPÀÛ ZÀl£À½î UÁæªÀÄ¢AzÀ d»gÁ¨ÁzÀUÉ ºÉÆÃUÀĪÀ ¸À®ÄªÁV §¸ÀªÉñÀégÀ ªÀÈvÀÛzÀ ºÀwÛgÀ«gÀĪÀ DAzsÀæ §¸ï ¤¯ÁÝtzÀ ºÀwÛgÀ 1315 UÀAmÉAiÀÄ ¸ÀĪÀiÁjUÉ §¸ÀÄì ºÀvÀÄÛªÁUÀ PÉÆgÀ¼À°èzÀÝ MAzÀÄ §AUÁgÀzÀ UÀÄAqÀÄ ¸ÀgÀ 15 UÁæA. CA.Q. 25000/- gÀÆ. £ÉÃzÀÝ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀASÉå : 76/18 PÀ®A 279, 337, 304 (J)L¦¹ eÉÆvÉ 187 LJªÀiï« PÁAiÉÄÝ :-

¢: 10-06-2018 gÀAzÀÄ ¦üAiÀiÁ𢠸Àa£ï ¸Á: ºÀĪÀÄ£Á¨ÁzÀ EvÀ£ÀÄ vÀ£Àß CfAiÀiÁzÀ ®°vÁ UÀAqÀ C¨ÁæºÀA ªÀAiÀÄ: 55 ªÀµÀð gÀªÀjUÉ vÀ£Àß ªÉÆ.¸ÉÊPÀ¯ï £ÀA. PÉ.J.32PÀÆå3490 £ÉÃzÀgÀ ªÉÄÃ¯É PÀÆr¹PÉÆAqÀÄ ¹JªÀiï¹ PÁ¯ÉÆä ªÉÄÊ®ÆgÀUÉ ºÉÆÃUÀ®Ä UÀÄA¥Á ±Á¥ÀÆgÀ jAUï gÉÆÃqÀ ªÀÄÄSÁAvÀgÀ ªÉÄÊ®ÆgÀUÉ ºÉÆÃUÀĪÁUÀ C®èªÀÄ¥Àæ¨sÀÄ ¥ÉmÉÆæÃ¯ï ¥ÀA¥ï ºÀwÛgÀ  ªÀÄzÁåºÀß 1400 UÀAmÉUÉ »A¢¤AzÀ MAzÀÄ mÁmÁ J¸ï CmÉÆà rQÌ ªÀiÁrzÀÝjAzÀ ¦üAiÀiÁð¢AiÀÄ CfÓ ¨ÉÊPï ¤AzÀ PɼÀUÀqÉ ©zÀÄÝ ¨sÁj gÀPÀÛUÁAiÀĪÁVzÀÝjAzÀ  D¸ÀàvÉæUÉ vÉUÉzÀÄPÉÆAqÀÄ ºÉÆÃzÁUÀ 1430 UÀAmÉUÉ ªÀÄÈvÀ¥ÀnÖgÀÄvÁÛgÉ CAvÁ ¤rzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆÃAqÀÄ vÀ¤SÉ PÉÊUÉÆüÀî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 10/6/18 ರಂದು ಬೆಳಿಗ್ಗೆ ನಾಗೂರ ತಾಂಡಾದಿಂದ ನಮ್ಮ ಗುತ್ತೆದಾರ ಠಾಕೂರ ಜಾಧವ ಇವರ ಹೇಳಿದ ಪ್ರಕಾರ ಹಾಗರಗಾ ಕ್ರಾಸ ಹತ್ತಿರುವ ಸೈಟಿಗೆ ಛತ್ತು ಹಾಕುವ ಕೂಲಿ ಕೆಲಸಕ್ಕೆ ಶ್ರೀ ಸಂತೋಷ ತಂದೆ ದೇವಿದಾಸ ಜಾಧವ ಸಾ : ನಾಗೂರ ತಾಂಡಾ ರವರು ಮತ್ತು ಕರ್ಣ, ಪೂಜಾ, ಪ್ರಿಯಾಂಕ, ಸವಿತಾ, ಗುರಿಬಾಯಿ, ವಿಕಾಸ ಜಾಧವ ಲಲಿತಾಬಾಯಿ ಇವರನ್ನು ಲಾರಿ KA 27 2694 ಚಾಲಕ ಪ್ರಕಾಶ ತಂದೆ ಶಂಕರ ರಾಠೋಡ ಸಾ: ನಾಗೂರ ತಾಂಡಾ ಇತನು ಕೂಡಿಸಿಕೊಂಡು ಕಲಬುರಗಿ ಕಡೆ ಹೊರಟಿದ್ದು ಮಾಹಾಗಾಂವ ಕ್ರಾಸನಲ್ಲಿ ಜಾಕೀರ, ಶಿವಾನಂದ, ನಾಗೇಶ ಇವರುಗಳು ಲಾರಿಯಲ್ಲಿ ಏರಿ ಕುಳಿತುಕೊಂಡರು. ಅಂಕಲಗಿ  ಕ್ರಾಸನಲ್ಲಿ ಮಂಜುನಾಥ @ ಬಸವರಾಜ  ಇತನು ಏರಿದ್ದು, ಲಾರಿ ಚಾಲಕ ಪ್ರಕಾಶ ರಾಠೋಡ ಇತನು ತನ್ನ ವಶದಲ್ಲಿದ್ದ ಲಾರಿ KA 27 2694 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾ ತಿಡ್ಡಿಯಾಗಿ ನಡೆಸುತ್ತಾ ಬೆಳಗಿನ 09-00 ಗಂಟೆ ಸುಮಾರಿಗೆ ಅವರಾದ (ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ತೊಗರಿನಾಡು ಎಂದು ಬರೆದ ಬೋರ್ಡ ಹತ್ತಿರ ಬಂದಾಗ ಎದುರುನಿಂದ ಬರುತ್ತಿದ್ದ ಅಂದರೆ ಕಲಬುರಗಿ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣ  ಕಾರ KA  19 MD 3587  ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಲಾರಿ ರೋಡಿನ ಬಲಭಾಗದಲ್ಲಿ ತೆಗ್ಗಿನಲ್ಲಿ ಹೋಗಿ ನಿಂತಿರುತ್ತದೆ. ಇದರಿಂದಾಗಿ ಲಾರಿಯಲ್ಲಿದ್ದ ನನಗೆ ಮತ್ತು ಕರ್ಣ, ಜಾಕೀರ, ಪ್ರಕಾಶ, ವಿಕಾಸ, ನಾಗೇಶ,ಮಂಜುನಾಥ @ ಬಸವರಾಜ, ಶಿವಾನಂದ, ಪೂಜಾ, ಪ್ರಿಯಾಂಕಾ, ಗುರಿಬಾಯಿ, ಸವಿತಾ, ಲಲಿತಾಬಾಯಿ ಇವರುಗಳಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಅವರಲ್ಲಿ ವಿಕಾಸ, ನಾಗೇಶ ಇಬ್ಬರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಎ.ಎಸ್.ಎಂ. ಆಸ್ಪತ್ರ  ಕಲಬುರಗಿ, ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ, ಯುನೈಟೆಡ ಆಸ್ಪತ್ರೆ ಕಲಬುರಗಿ, ಬಸವೇಶ್ವರ ಆಸ್ಪತ್ರೆ ಕಲಬುರಗಿ ಮೇಲ್ಕಂಡವರು ಉಪಚಾರ ಕುರಿತು ಸೇರಿಕೆಯಾಗಿರುತ್ತಾರೆ. ಲಲಿತಾಬಾಯಿ ಇವಳಿಗೆ ಅಂತಹ ಪೆಟ್ಟಗಾದ ಕಾರಣ ಆಸ್ಪತ್ರೆಗೆ ತೋರಿಸಕೊಂಡಿರುವುದಿಲ್ಲಾ. ಈ ಅಪಘಾತವು ಈ ಮೇಲೆ ಹೇಳಿದಂತೆ ನಮ್ಮ ಲಾರಿ  KA 27 2694  ಚಾಲಕ  ಪ್ರಕಾಶ ತಂದೆ ಶಂಕರ ರಾಠೋಡ ಇತನ ತಪ್ಪಿನಿಂದ ಸಂಭವಿಸಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 11/06/18 ರಂದು ರಾತ್ರಿ 12-15 ಗಂಟೆ ಸುಮಾರಿಗೆ ಯುನೈಟೆಡ ಆಸ್ಪತ್ರೆ ಕಲಬುರಗಿ ಸಿಬ್ಬಂದಿಯವರು ಪೋನ ಮುಖಾಂತರ ವಿಕಾಸ ತಂದೆ ಗೋಪು @ ಗೋಪಾಲ ಜಾಧವ ಸಾ: ನಾಗೂರ ತಾಂಡಾ ಇತನು ಗುಣ ಮುಖ ಹೊಂದದೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀಮತಿ ಪೂಜಾ ಗಂಡ ಸಚಿನ ಚವ್ಹಾಣ ಸಾ: ಕಮಲಾಪೂರ ಚವ್ಹಾಣ ತಾಂಡಾ ತಾ:ಜಿ: ಕಲಬುರಗಿ ಹಾ:ವ ಹನುಮಾನ ನಗರ ತಾಂಡಾ ಕಲಬುರಗಿ ಇವರ ಮದುವೆಯು ಸಚಿನ ತಂದೆ ಸುಭಾಷ ಚವ್ಹಾಣ  ಇವರೊಂದಿಗೆ ಹಿಂದು ಸಂಪ್ರದಾಯದಂತೆ 4 ವರ್ಷ ಕಳೆದಿರುತ್ತವೆ. ಮದುವೆಯಾದಾಗಿನಿಂದ 3 ವರ್ಷಗಳವರೆಗೆ ನನ್ನೊಂದಿಗೆ ಅನೂನ್ಯತೆಯಿಂದ ಇದ್ದ ನನ್ನ ಪತಿ ಇತ್ತಿತ್ತಲಾಗಿ ಸುಮಾರು 1 ವರ್ಷಗಳಿಂದ ನನ್ನ ಪತಿಯವರು ನನ್ನ ಅತ್ತೆಯಾದ 1)ಶ್ರೀಮತಿ ಜಗುಬಾಯಿ ಗಂಡ ಸುಭಾಷ ಚವ್ಹಾಣ 2) ಮಾವನಾದ ಸುಭಾಷ 3) ಮೈದುನಾದ ಸುನೀಲ ತಂದೆ ಸುಭಾಷ ಚವ್ಹಾಣ ಇವರೆಲ್ಲರೂ ಕುಮ್ಮಕಿನಿಂದಲೇ ನನ್ನ ತವರು ಮನೆಯಿಂದ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ತೆಎಗೆದುಕೊಂಡು ಬಾ ನನ್ನ ಪತಿ ಹಾಗೂ ಅತ್ತೆ ಮೈದು ಎಲ್ಲರೂ ಕಿರುಕುಳ ನೀಡುತ್ತಿರುವ ಪ್ರಯುಕ್ತ  ನಾನು ನನ್ನ ತವರು ಮನೆಯಾದ ಹನುಮಾನ ನಗರ ತಾಂಡಾ ತವರು ಮನೆಯಲ್ಲಿ ಸುಮಾರು 1 ವರ್ಷದಿಂದ ವಾಸ ಮಾಡುತ್ತಿದ್ದೇನೆ ಈ ಹಿಂದೆ ನನ್ನ ಪತಿಯವರು ಹೊರಗಿನ ದೇಶಕ್ಕೆ ಹೋಗುವುದು ಇದೆ ಮೇಡಿಕಲ ಚೆಕ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ 1 ವರ್ಷ ಕಳೆದರು ಸಹ ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಸದರಿ ನನ್ನ ಪತಿಯವರ ಮೋಬೈಲ ನಂ 9945333507 ಗೆ ಕರೆ ಮಾಡಿ ನನ್ನ ತವರು ಮನಗೆ ಬಂದು ನನಗೆ ಕರೆದುಕೊಂಡು ಹೋಗು ಎಂದು ಎಷ್ಟೊಂದು ಸಹ ವಿನಂತಿ ಮಾಡಿಕೊಂಡಿದರು ಸಹ ಮನೆಗೆ ಬರುವುದಿಲ್ಲ ನೀ ಏನು  ಮಾಡುತ್ತಿ ಮಾಡಿಕೊ ಎಂದು ಹೇಳುತ್ತಿದ್ದಾರೆ. ಮಾನ್ಯರೇ ನನ್ನ ತಂದೆ ತಾಯಿ ವಯೋವೃದ್ದರಾಗಿದ್ದು ಕೂಲಿ ಕೆಲಸ ಮಾಡಿ ತಮ್ಮ ಉಪಜೀವನ ನಿರ್ವಹಿಸುತ್ತಿದ್ದಾರೆ ಇಂತಹ ಸಂಕಷ್ಟ ಪರಿಸ್ಥಿಯಲ್ಲ 4 ತೊಲೆ ಬಂಗಾರ ಹಾಗೂ 1  ಲಕ್ಷ ಹಣ ಕೊಡಲಾರದಂತಹ ಸಂಕಷ್ಟ ಪರಿಸ್ಥಿಯಲ್ಲಿ ನನ್ನ ತಂದ ತಾಯಿಯವರು ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀಮತಿ ಗೀತಾ ಗಂಡ ವೆಂಕಟೇಶ ತಳವಾರವ ಸಾ: ಗುಂಡಳ್ಳಿ(ಬಿ) ತಾ :   ಸೇಡಂ ಇವರು ಸುಮಾರು 6 ವರ್ಷ 11 ತಿಂಗಳ ಹಿಂದೆ ಅಂದರೆ ದಿನಾಂಕ 08-06-2011 ರಂದು ಗುಂಡಳ್ಳಿ(ಬಿ) ಗ್ರಾಮದ ವೆಂಕಟೇಶ ತಂದೆ ಅನಂತಪ್ಪ ಇವರೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಈಗ ನನಗೆ 6 ವರ್ಷದ ಬಾನುಪ್ರಸಾದ ಅಂತಾ ಗಂಡು ಮಗ ಹಾಗು 3 ವರ್ಷದ ದಿವ್ಯಾ ಅಂತಾ ಮಗಳಿದ್ದು. ಮದುವೆಯಾಗಿ ಸುಮಾರು 2-3 ವರ್ಷದವರೆಗೆ ನನ್ನ ಗಂಡನು ನನಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರ ನನ್ನ ಗಂಡನು ನನಗೆ ದಿನಾಲು ಮದ್ಯ ಕುಡಿದು ಬಂದು ನಿಮ್ಮ ತಂದೆ ಮದುವೆಯಲ್ಲಿ ನನಗೆ ಎರಡವರೆ ತೊಲೆ ಬಂಗಾರ 35,000/- ಸಾವಿರ ರೂ ಕೊಟ್ಟಿದ್ದು ನನಗೆ ಕಡಿಮೆ ವರದಕ್ಷಿಣೆಕೊಟ್ಟಿದ್ದು, ನೀನು ನಿಮ್ಮ ತಂದಗೆ ಹೇಳಿ ಇನ್ನು 1 ತೊಲೆ ಬಂಗಾರ ಮತ್ತು 20,000 ರೂಪಾಯಿ ಹಣವನ್ನು ತೆಗೆದುಕೊಂಡು ಬಾ ಅಂತಾ ನನಗೆ ದಿನಾಲು ಹೊಡೆ ಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನಿಡುತ್ತಿದ್ದರಿಂದ ನಾನು ನಮ್ಮ ತವರು ಮನೆಯಲ್ಲಿ ಹೇಳಿದ್ದು, ಅವರು ಹಲವುಬಾರಿ ನನ್ನ ಗಂಡನಿಗೆ ಬುದ್ದಿವಾದ ಹೇಳಿದ್ದು, ಇಂದಲ್ಲಾ ನಾಳೆ ಸರಿಹೋಗಬಹುದು ಅಂತಾ ನಾನು ಸುಮ್ಮನಾಗಿದ್ದೇನು. ದಿನಾಂಕ: 21-05-2018 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಾದ ವೆಂಕಟೇಶ ಇವರು ಹೊರಗಿನಿಂದ ಮದ್ಯ ಕುಡಿದು ಮನೆಗೆ ಬಂದು ನನಗೆ ಏರಂಡಿ ಏನುಮಾಡುತ್ತಿಯಾ ಮೊನ್ನೆ ನಿಮ್ಮ ತಂದೆ ನನಗೆ ದೌಲತಾಬಾದ ಮದುವೆಗೆ ಹೋದಾಗ ಬೈದು ನನ್ನ ಮರಯಾದೆ ಹಾಳು ಮಾಡಿದ್ದಾನೆ ನಿಮ್ಮ ತಂದೆಗೆ ಬಹಳಸೊಕ್ಕು ಬಂದಿದೆ ನಿನು ಅಲ್ಲೆ ಇದ್ದರೂ ನಿಮ್ಮ ತಂದೆಗೆ ಏನು ಹೇಳಲಿಲ್ಲ ರಂಡಿ ಅಂತಾ ನನಗೆ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಾ ಬಂದಾಗ ನಾನು ಯಾಕೆ ಸುಮ್ಮ ನೆಬೈಯುತ್ತಿರಿ ಅವರು ನಮಗೆ ಬುದ್ದಿಹೇಳಿರುತ್ತಾರೆ ಅಂತಾ ಹೇಳುತ್ತಿದ್ದಾಗ ಏರಂಡಿ ನೀನು ಅವರ ಪರವಾಗಿ ಮಾತನಾಡುತ್ತಿಯಾ ನಿನಗೆ ಬಹಳ ಸೊಕ್ಕು ಇದೆ ಹೋಗು ನೀನು ನಿಮ್ಮ ತಂದೆಯ ಮನೆಗೆ ಹೋಗಿ ನನಗೆ ನಿಮ್ಮ ತಂದೆ ನನಗೆ ಮದುವೆಯಲ್ಲಿ ವರದಕ್ಷಿಣೆ ಕಡಿಮೆ ಕೊಟ್ಟಿರುತ್ತಾನೆ ನೀನು ಹೋಗಿ ಇನ್ನು 1 ತೊಲೆ ಬಂಗಾರ ಮತ್ತು 20,000 ರುಪಾಯಿ ಹಣವನ್ನು ತೆಗೆದುಕೊಂಡುಬಾ ಅಂತಾ ನನಗೆ ಕೈಯಿಂದ ಮೈಕೈಗೆ ಹೊಡೆಬಡೆ ಮಾಡುತ್ತಿದ್ದಾಗ ನಮ್ಮ ಭಾವನ ಹೆಂಡತಿಯಾದ ಸವಿತಾ ಇವಳು ಬಂದು ಬಿಡಿಸಿದ್ದು ನಂತರ ಸುಮ್ಮಾನಗಿದ್ದು ನಂತರ ಸಾಯಕಾಂಲ 05-30 ಗಂಟೆಯ ಸುಮಾರಿಗೆ ಹೊರಗಿನಿಂದ ಬಂದು ನನಗೆ ನೋಡಿ ಏರಂಡಿ ನೀನು ಇನ್ನು ಇಲ್ಲೆಇದ್ದಿಯಾ ನಿನು ನಿಮ್ಮ ತಂದೆಯ ಮೆನೆಗೆ ಹೋಗಿ ಹಣ ಬಂಗಾರ ತೆಗೆದುಕೋಂಡುಬಾ ಅಂತಾ ಹೇಳಿದ್ದರು ಹೋಗಿಲ್ಲವಲ್ಲ ನೀನು ಅಂತಾ ಬೈಯುತ್ತಿದ್ದಾಗ, ನಾನು ಯಾಕೆಹೋಗಬೇಕು ಅಂತಾ ಹೇಳಿದ್ದಕ್ಕೆ, ನನ್ನ ಗಂಡನು ಬೊಸಡಿ ನೀನು ನನಗೆ ಎದುರು ಮಾತಾಡುತ್ತಿಯಾ ಅಂತಾ ನನಗೆ ಅಲ್ಲೆ ಮನೆಯಲ್ಲಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಮೈಕೈಗೆ ಹಾಗು ಬಲಗಣ್ಣಿನ ಕೆಳಗಡೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯಪಡಿಸಿದ್ದು,  ನಂತರ ನಾನು ಚಿರಾಡುವ ಸಪ್ಪಳ ಕೇಳಿ ನಮ್ಮ ಪಕ್ಕದ ಮನೆಯವರಾದ ಮೈಪಾಲ ಹಾಗು ಮಾಧವರೆಡ್ಡಿ ಇವರುಗಳು ಬಂದು ನನಗೆ ಹೊಡೆಬಡೆಮಾಡುವುದನ್ನು ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ನಾನು ಸ್ವಲ್ಪ ಸಮಯದ ನಂತರ ನಮ್ಮ ತಂದಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಮ್ಮ ತಂದೆ ಹಾಗು ನಮ್ಮ ಅಣ್ಣನಾದ ನರೇಶ ಇವರು ನನ್ನ ಗಂಡನ ಮನಗೆ ಬಂದು ನನಗೆ ವಿಚಾರಿಸಿ ನನಗೆ ಉಪಚಾರ ಕುರಿತು ಮುಧೋಳ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ನನ್ನ ಗಂಡನು ನಮ್ಮ ತಂದೆ ಮತ್ತು ಅಣ್ಣನಿಗೆ ಏಬೋಸುಡೀಮಕ್ಕಳ್ಯಾ ನಿಮ್ಮ ಮಗಳಿಗೆ ಮತ್ತೆ ವಾಪಾಸ ನಮ್ಮ ಮನೆಗೆ ಕರೆದುಕೊಂಡು ಬಂದರೇ ನಿಮ್ಮನ್ನು ಅವತ್ತೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.