Police Bhavan Kalaburagi

Police Bhavan Kalaburagi

Wednesday, July 22, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                ಫಿರ್ಯಾದಿ ªÀįÉèñÀUËqÀ vÀAzÉ gÀÄzÀæUËqÀ ªÀAiÀiÁ: 40 ªÀµÀð,  eÁ: °AUÁAiÀÄvÀ G: MPÀÌ®ÄvÀ£À ¸Á: »gÉúɸÀgÀÆgÀÄ UÁæªÀÄ FvÀನ ಮಗನಾದ ಮೃತ §¸ÀªÀgÁd vÀAzÉ ªÀįÉèñÀUËqÀ ªÀAiÀiÁ: 16 ªÀµÀð, eÁ: °AUÁAiÀÄvÀ G: 10£Éà vÀgÀUÀw «zÁåyð ¸Á: »gÉúɸÀgÀÆgÀÄ UÁæªÀÄ ಈತನು ದಿನಾಂಕ 21-07-2015 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಹಿರೇಹೆಸರೂರು ಗ್ರಾಮದ ಅಮರಪ್ಪ ತಂದೆ ಚನ್ನಪ್ಪ ಇವರ ಹೊಲದಲ್ಲಿರುವ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ  ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಲಿಖಿತ ಫಿರ್ಯಾದ್ ಸಾರಾಂಶದ ಮೇಲಿಂದ ºÀnÖ ¥Éưøï oÁuÉ. AiÀÄÄ.r.Dgï. £ÀA: 22/2015 PÀ®A 174 ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ;-21/07/2015 ರಂದು ಬೆಳಿಗ್ಗೆ ನನ್ನ ತಮ್ಮನು ಕೆಲಸದ ನಿಮಿತ್ಯ ಮಹಿಂದ್ರಾ ಬುಲರೋ ವಾಹನ ನಂ.ಕೆ.ಎ.36-ಎ-9714   £ÉÃzÀÝ£ÀÄß  ತೆಗೆದುಕೊಂಡು ಸಿಂಧನೂರಿಗೆ ಹೋಗಿದ್ದು ,ಸಾಯಂಕಾಲ 4 ಗಂಟೆ ಸುಮಾರಿಗೆ ಜಗಳಗೇರ ಗ್ರಾಮದ ಮುಸ್ತಾಕ ಆಹ್ಮದ ಈತನು ನನ್ನ ತಮ್ಮನ ಪೋನಿನಿಂದ ನನಗೆ ಪೋನ್ ಮಾಡಿ ತಿಳಿಸಿದ್ದೇನೆಂಧರೆ, ಜವಳಗೇರ ಮಾರುತಿ ನಗರದ ಹತ್ತಿರ ನಾನು ನಡೆದುಕೊಂಡು ಹೋಗುತ್ತಿರುವಾಗ ಸಿಂಧನೂರು ಕಡೆಯಿಂದ ನಿನ್ನ ತಮ್ಮನು ಮೋಟಾರ್ ಸೈಕಲ್ ನಡೆಸಿಕೊಂಡು ಜವಳಗೇರ ಕಡೆಗೆ ಬರುತ್ತಿರುವಾಗ ಮೇಲ್ಕಂಡ ಮಹಿಂದ್ರಾ ಬುಲುರೋ ವಾಹನ ಚಾಲಕನು ಜವಳಗೇರ ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಎದುರಿಗೆ ಬರುತ್ತಿದ್ದ ನಿನ್ನ ತಮ್ಮನ ಮೋಟಾರ್ ಸೈಕಲಿಗೆ ಟಕ್ಕರಕೊಟ್ಟಿದ್ದರಿಂದ ನಿನ್ನ ತಮ್ಮನು ರಸ್ತೆಯ ಮೇಲೆ ಬಿದ್ದಿದ್ದು ನಾನು ಹೋಗಿ ನೋಡಲಾಗಿ, ಹಣೆಗೆ ಬಲಗೈ ರಟ್ಟೆಗೆ ಎರಡೂ ಮೊಣಕಾಲಿಗೆ ಭಾರೀ ರಕ್ತಗಾಯವಾಗಿ ಕಿವಿ ಮೂಗಿನಿಂದ ರಕ್ತ ಬರುತ್ತಿದ್ದು ಈತನನ್ನು  108 ವಾಹನದಲ್ಲಿ ಸಿಂಧನೂರಿಗೆ ಕಳುಹಿಸಿರುತ್ತೇವೆ ಅಪಘಾತದ ನಂತರ ಬುಲರೋ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ.ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಮಗ ಕೂಡಿಕೊಂಡು ಸಿಂಧನೂರು ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಿದ್ದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ಇರುತ್ತದೆ. ನನ್ನ ತಮ್ಮನಿಗೆ ಅಪಘಾತಪಡಿಸಿದ ಮೇಲ್ಕಂಡ ಬುಲುರೋ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 102/2015.ಕಲಂ,279,338 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
             ªÀÄÈvÀ ಶಂಕರ ತಂ: ಮಾರೆಪ್ಪ,20 ವರ್ಷ, ಮೊಂಡರು ಸಾ: ಮಸ್ಕಿ   ಈತನು ಈಗ್ಗೆ 1 ವರೆ ವರ್ಷದ ಹಿಂದೆ ಉದ್ಬಾಳ ಗ್ರಾಮದ ರೇಖಾ ತಂ: ತಿರುಪತಿ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದು ಆಕೆಯನ್ನು ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದು ಅದಕ್ಕೆ ಹಿರಿಯರು ಒಪ್ಪದ ಕಾರಣ ತಾನು ಪ್ರೀತಿಸಿದ ರೇಖಾ ಈಕೆಯು 21-07-2015 ರಂದು ವಿಷ ಸೇವನೇ ಮಾಡಿ ಮ್ರತಪಟ್ಟದ್ದು ಸದ್ರಿ ವಿಷಯದಲ್ಲಿ ಶಂಕರನು ಮಾನಸಿಕನಾಗಿ ತಿರುಗಾಡುತ್ತಿದ್ದು ಅದೇ ಗುಂಗಿನಲ್ಲಿ ದಿನಾಂಕ: 21-7-2015 ರಂದು ಸಾಯಂಕಾಲ 4-30 ಗಂಟೆ ಸುಮಾರು ಪರಾಪೂರು ರಸ್ತೆಯಲ್ಲಿ ಬಸನಗೌಡನ ಹೊಲದ ಹತ್ತಿರ ಹೋಗುತ್ತಿದ್ದಾಗ ಐಶರ ಕಂಪನಿ ಟ್ರ್ಯಾಕ್ಟರ ನಂ ಕೆಎ-36/ಟಿಎ-5724 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಢು ಬಂದು ಟ್ರ್ಯಾಕ್ಟರ ಇಂಜಿನ ಹಿಂದಿನ ಬಲಗಡೆ ದೊಡ್ಡ ಗಾಲಿ ಹಾಯಿಸಿ ಎದೆಗೆ ಭಾರಿ ಒಳಪೆಟ್ಟುಗೊಳಿಸಿದ್ದು ಇಲಾಜು ಕುರಿತು ಮಸ್ಕಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದು ಇರುತ್ತದೆ. ಅಂತ ಮಲ್ಲೇಶ ತಂ: ಮಾರೆಪ್ಪ21 ವರ್ಷ,, ಮೊಂಡರು,ಕೂಲಿಕೆಲಸ ಸಾ: ಮಸ್ಕಿ     gÀªÀgÀÄ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 111/2015 ಕಲಂ279,304() ಐಪಿಸಿ ಪ್ರಕಾರ ಪ್ರಕಣ ದಾಖಲಿಸಿ ಕ್ರಮ ಜರುಗಿಸಿದ್ದು ಇರುತ್ತದೆ.   
¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕ 21-07-2015 ರಂದು 5-00 ಪಿ.ಎಂ ಗಂಟೆಯ ಸುಮಾರಿಗೆ ಆರ್.ಹೆಚ್.ನಂ.3 ಜೋತಿನ ಸರದಾರ ಇವರ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 1) ಜೋತೀನ್ ಸರದಾರ ತಂದೆ ನಕಲ್ ಸರದಾರ ವಯ 66 ವರ್ಷ ಜಾ: ನಮ ಶೂದ್ರ ಉ: ಒಕ್ಕಲುತನ ಸಾ : ಆರ್.ಹೆಚ್.ನಂ.3 ತಾ: ಸಿಂಧನೂರು FvÀ£ÀÄ  ಸಾರ್ವಜನಿಕರಿಂದ ಹಣ ಪಡೆದು 1 ರೂಗೆ 80 ರೂ ಕೊಡುತ್ತೇನೆ ಅಂತಾ ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾಗ ಪಿ.ಎಸ್. ¹AzsÀ£ÀÆgÀ UÁæ«ÄÃt oÁuÉ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 420/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ನನ್ನು ಜಪ್ತಿಮಾಡಿಕೊಂಡು ದಾಳಿಪಂಚನಾಮೆ, ಮುದ್ದೇಮಾಲು ತಂದು ಹಾಜರುಪಡಿಸಿದ್ದರ ಆಧಾರದ ಮೇಲಿಂದ ¹AzsÀ£ÀÆgÀÄ UÁæ«ÄÃt  ಠಾಣಾ ಗುನ್ನೆ ನಂ. 202/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                ದಿನಾಂಕ:21/07/15 ರಂದು ಸಂಜೆ 4-30  ಗಂಟೆಗೆ  ಉಳಿಮೇಶ್ವರ   ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಅಕ್ರಮವಾಗಿ ಟ್ರ್ಯಾಕ್ಟರಿಯಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಪಿ.ಎಸ್. ªÀÄÄzÀUÀ¯ï gÀªÀgÀÄ & ಸಿಬ್ಬA¢  AiÀÄವರೊಂದಿಗೆ & ಪಂಚರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದರಲ್ಲಿ ಹೋಗಲಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರಯ ಚಾಲಕನು ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ ಪರಿಶೀಲಿಸಲಾಗಿ ಟ್ರ್ಯಾಕ್ಟರಿಯಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರ ನೋಡಲಾಗಿ ಐಷರ ಕಂಪನಿಯದು ಇದ್ದು ಅದರ   ನಂಕೆ.-36/ಟಿ.ಸಿ 2877  ಅಂತಾ ಇದ್ದು ಅದರ ಟ್ರಾಲಿಗೆ ನಂಬರ ಇರುವುದಿಲ್ಲ. ಸದರಿ ಟ್ರ್ಯಾಕ್ಟರಿಯಲ್ಲಿಯ ಮರಳಿಗೆ ಸಂಬಂದಪಟ್ಟ ದಾಖಲಾತಿಗಳು ಇರುವುದಿಲ್ಲ ಸದರಿ ಟ್ರ್ಯಾಕ್ಟರಿಯ ಚಾಲಕನು ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಿಯನ್ನು ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಿಯನ್ನು ಕೊಟ್ಟು ಟ್ರ್ಯಾಕ್ಟರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 124/2015 PÀ®A. 4(1), 4(1A), 21 MMDR ACT-1957  ªÀÄvÀÄÛ 379 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
      ದಿ.21.07.2015 ರಂದು ರಾತ್ರಿ 8-20 ಗಂಟೆಗೆ ಮಾಕಾಪೂರು ಸೀಮಾದ ಸಿದ್ರಾಮಪ್ಪ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಅದೃಷ್ಟದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ªÀÄÄzÀUÀ¯ï gÀªÀgÀÄ & ಸಿಬ್ಬಂದಿಯವರು ಹಾಗೂ ಪಂಚರ ಸಮಕ್ಷಮ ಹೋಗಿ ದಾಳಿ ಮಾಡಿದ್ದು ಅದರಲ್ಲಿ -1 «ÃgÀ£ÀUËqÀ vÀAzÉ  £ÁUÀ£ÀUËqÀ ¥ÉÆ°Ã¸ï ¥ÁnÃ¯ï ¸Á: ªÀiÁPÁ¥ÀÆgÀÄ FvÀ£ÀÄ ಸಿಕ್ಕಿದ್ದು ಉಳಿದ 4 d£ÀgÀÄ  ಓಡಿ ಹೋಗಿದ್ದು ಇರುತ್ತದೆ. ಜೂಜಾಟದ ಹಣ ರೂ 1400/- & 52 ಇಸ್ಪಿಟ ಲೆಗಳು  ಹಾಗೂ  ಮೂರು  ಮೋಟಾರ ಸೈಕಲ್ಲ ಗಳನ್ನು ಜಪ್ತಿ ಮಾಡಿಕೊಂಡು ವಾಪಾಸ ಠಾಣೆಗೆ  ಬಂದು ದಾಳಿ ಪಂಚನಾಮೆ ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ  ಪಂಚನಾಮೆ ಸಾರಂಶದ ಮೇಲಿಂದ ªÀÄÄzÀUÀ¯ï UÀÄ£Éß £ÀA: 125/2015 PÀ®A. 87 PÉ.¦ PÁAiÉÄÝ CrAiÀÄ°è ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
      1) ºÀ£ÀĪÀÄAvÀ vÀAzÉ gÁªÀÄ¥Àà ZÁªÀt 30 ªÀµÀð, eÁ: PÀÄgÀħgÀÄ G: ºÀªÀiÁ° PÉ®¸À ¸Á: AiÀÄ®UÀ®¢¤ß ºÁUÀÆ EvÀgÉ 4 d£ÀgÀÄ PÀÆr ¢£ÁAPÀ 21-07-2015 gÀ 16.30 UÀAmÉUÉ UÀzÉÝ¥Àà ¹Ã¼ÀV EªÀgÀ ºÉÆ®zÀ ºÀwÛgÀzÀ AiÀÄ®UÀ®¢¤ß ºÀ¼ÀîzÀ ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ ºÀtªÀ£ÀÄß ¥ÀtQlÄÖ CAzÀgï §ºÁgï JA§ £À¹Ã§zÀ dÆeÁlzÀ°è vÉÆqÀVzÁÝUÀ ¹¦L °AUÀ¸ÀÆUÀÄgÀÄ ªÀÈvÀÛgÀªÀgÀÄ ¦J¸ï L ºÁUÀÆ ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÉÄîÌAqÀ 05 d£À DgÉÆævÀjAzÀ £ÀUÀzÀÄ ºÀt gÀÆ. 6300/- gÀÆ. ºÁUÀÆ 52 E¸ÉàÃmï J¯ÉUÀ¼ÀÄ d¥sÀÄÛªÀiÁrzÀÄÝ EgÀÄvÀÛzÉ.  CAvÁ EzÀÝ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 173/2015 PÀ®A 87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.07.2015 gÀAzÀÄ 34 ¥ÀææPÀgÀtUÀ¼À£ÀÄß ¥ÀvÉÛ ªÀiÁr  4000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.