Police Bhavan Kalaburagi

Police Bhavan Kalaburagi

Sunday, May 10, 2015

Raichur District Reported Crimes

    DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
               ¢£ÁAPÀ:09-05-2015 gÀAzÀÄ ªÀÄzÁåºÀß 3-30 UÀAmÉUÉ zÉêÀzÀÄUÀð¢AzÀ gÁAiÀÄZÀÆgÀÄ PÀqÉUÉ ºÉÆÃUÀÄwÛgÀĪÁUÀ zÁjAiÀÄ°è gÉÆÃr£À DdÄ-¨ÁdÄ EgÀĪÀ ºÉÆ®zÀªÀgÀÄ vÀªÀÄä ºÉÆ®zÀ°è ¨É¼ÉzÀ eÁ° PÀAmÉ VqÀUÀ¼À£ÀÄß PÀqÀzÀÄ ºÁQ CzÀPÉÌ ¨ÉAQ ºÀaÑzÀÄÝ UÁ½ ¸ÀºÀ ©nÖzÀÄÝ ¸ÀAeÉ 4-00 UÀAmÉ ¸ÀĪÀiÁjUÉ zÉêÀzÀÄUÀð-gÁAiÀÄZÀÆgÀÄ gÀ¸ÉÛAiÀÄ ªÉÄÃ¯É ªÀĸÀgÀPÀ¯ï ºÀwÛgÀ §AzÁUÀ DPÀ¹äPÀªÁV ¯ÁjAiÀÄ°èzÀÝ C½îUÉ ¨ÉAQ ºÀwÛzÀÄÝ PÀAqÀÄ §A¢zÀÝjAzÀ PÀÆqÀ¯Éà CPÀÛgÀ¸Á¨ï vÀAzÉ ªÀÄ»§Æ¨ï¸Á¨ï, 45ªÀµÀð,eÁ:ªÀÄĹèA,G:¯Áj ZÁ®PÀ,¸Á: ±À»Ãzï ¨sÀUÀvÀ¹AUï Nt zÉêÀzÀÄUÀð FvÀ£ÀÄ ¯ÁjAiÀÄ£ÀÄß gÉÆÃr£À ¨ÁdÄ ¤°è¹ PɼÀUÉ E½zÀÄ £ÉÆÃrzÁUÀ ¯ÁjAiÀÄ°èzÀÝ C½îUÉ ¥ÀÆwð ¨ÉAQ ºÀwÛzÀÄÝ ¯ÁjUÉ ¸ÀºÀ ¨ÉAQ ºÀwÛ ºÀÄjAiÀÄÄwÛvÀÄÛ vÁ£ÀÄ UÁ§jAiÀiÁV ¸ÀÄvÀÛ ªÀÄÄvÀÛ PÀÆV d£ÀgÀ£ÀÄß PÀgÉzÀÄ £ÀAvÀgÀ vÀ£Àß ªÉƨÉʯï¤AzÀ vÀªÀÄä PÁAiÀiÁð®AiÀÄzÀ ªÀÄAdÄ£ÁxÀ vÀAzÉ §ÆzÀAiÀÄå¸Áé«Ä JgÀqÀ£Éà zÀeÉðAiÀÄ UÀĪÀiÁ¸ÀÛ EªÀjUÉ w½¹zÁUÀ CªÀgÀÄ PÀÆqÀ¯Éà £ÀªÀÄä ªÀiÁå£ÉÃdgÀ DzÀ ²æêÀÄw ¸ÀgÀ¸Àéw ºÁUÀÄ ªÉÆ»£ÀÄ¢Ýãï f¤ßAUï PÀA¥À¤AiÀĪÀjUÉ w½¹zÁUÀ CªÀgÀÄ PÀÆqÀ¯Éà CVß ±ÁªÀÄPÀ zÀ¼ÀzÀªÀjUÉ PÀ¼ÀÄ»¹PÉÆnÖzÀÄÝ zÉêÀzÀÄUÀð¢AzÀ JgÀqÀÄ CVß ±ÁªÀÄPÀ zÀ¼ÀzÀ ªÁºÀ£ÀªÀ£ÀÄß §AzÀÄ ¨ÉAQ Dj¹zÀgÀÄ F ¨ÉAQ C£ÁºÀÄvÀzÀ°è n.J.¦.¹.JA.J¸ï.AiÀÄ C±ÉÆÃPÀ °Ã¯ÁåAqï PÀA¥À¤AiÀÄ ¯Áj ¸ÀASÉå:PÉ.J.36/4807 ¥ÀÆwð ¸ÀÄlÄÖ ¨sÀ¸ÀäªÁVzÀÄÝ C®èzÉ ¯ÁjAiÀÄ°èzÀÝ C½î ¸ÀºÀ ¸ÀÄlÄÖ ºÉÆÃVzÀÄÝ EgÀÄvÀÛzÉ. F ¨ÉAQ C¥ÀWÁvÀªÀÅ DPÀ¹äPÀªÁV gÉÆÃr£À ¨ÁdÄ ºÉÆ®UÀ¼À°è ªÀÄļÀÄîPÀAmÉ VqÀUÀ½UÉ ¨ÉAQ ºÀaÑzÀÝjAzÀ «¥ÀjÃvÀ UÁ½ ©lÖ PÁgÀt CzÀgÀ Qr ºÁj C½îUÉ ¨ÉAQ ºÀwÛzÀÄÝ PÀAqÀħgÀÄwÛzÀÄÝ F ¨ÉAQ C¥ÀWÁvÀzÀ°è 1] CAzÁdÄ 50 QéAmÁ¯ï C½î 36 ZÉPÀÄÌUÀ¼ÀÄCA.Q.gÀÆ.5,20,000/- ¨É¯É¨Á¼ÀĪÀzÀÄ 2] C±ÉÆÃPÀ °Ã¯ÁåAqï ¯Áj ¸ÀASÉå: PÉ.J.36/4807 CA.Q.gÀÆ.5,00,000/-   ¨É¯É¨Á¼ÀĪÀzÀÄ ¥ÀÆwð ¸ÀÄlÄÖ »ÃUÉ J®è ¸ÉÃj gÀÆ.10,20,000/- gÀÆ¥Á¬ÄzÀµÀÄÖ ®ÄPÁì£ÀÄ DVzÀÄÝ EgÀÄvÀÛzÉ. F §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀ¢®è vÁ£ÀÄ zÉêÀzÀÄUÀðPÉÌ ºÉÆÃV F «µÀAiÀÄ w½¹ vÀqÀªÁV FUÀ oÁuÉUÉ §AzÀÄ ¦ügÁå¢ ¤ÃrzÀÄÝ ªÀÄÄA¢£À PÀæªÀÄ dgÀÄV¸À¨ÉÃPÁV «£ÀAw. JAzÀÄ ªÀÄÄAvÁV EzÀÝ ºÉýPÉ ¦gÁå¢ ¸ÁgÁA±ÀzÀ ªÉÄð¤AzÀ UÀ§ÆâgÀÄ oÁuÁ J¥sï.J. £ÀA. 04/2015 DPÀ¹äPÀ ¨ÉAQ C¥ÀWÁvÀzÀAvÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÉ.

UÁAiÀÄzÀ ¥ÀæPÀgÀtzÀ ªÀiÁ»w:-
         ¦üAiÀiÁ𢠺À£ÀĪÀÄAvÀ vÀAzÉ C¼ÀªÀ¼À¥Àà ªÀAiÀiÁ-28ªÀµÀð,eÁw-PÀÄgÀħgÀ,G-UËArPÉ®¸À,¸Á-UÉÆÃ¥À¼Á¥ÀÄgÀ FvÀÀ£ÀÄ ¢£ÁAPÀ 09/05/2015 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ªÀÄvÀÄÛ eÉÆvÉUÉ  vÀ£Àß vÁ¬Ä, CtÚ, CPÀÌ J®ègÀÆ ¸ÉÃj PÀªÀt ºÀÄ®Äè vÀgÀ®Ä §Ar PÀnÖPÉÆAqÀÄ CAZɸÀÆUÀÄgÀ UÁæªÀÄzÀ ¹ÃªÀiÁzÀ°è ºÉÆÃVgÀĪÁUÀ 1)¥ÀgÀ±ÀÄ2)£ÁUÉñÀ £ÁAiÀÄPÀ3)ºÀ£ÀĪÀÄAvÀ £ÁAiÀÄPÀ 4)wgÀÄ¥Àw £ÁAiÀÄPÀ J®ègÀÆ eÁw-£ÁAiÀÄPÀ ¸Á-UÉÆÃ¥À¼Á¥ÀÄgÀ  EªÀgÀÄUÀ¼ÀÄ ¸ÉÃjPÉÆAqÀÄ  DgÉÆævÀgÀ ¸ÀA§A¢ ¨Á®ªÀÄä JA§ ºÀÄqÀVAiÉÆA¢UÉ ¦üAiÀiÁð¢zÁgÀ£ÀÄ §ºÀ¼ÀµÀÄÖ ¸À®ÄUɬÄAzÀ EgÀÄwÛzÀÝ zÉéõÀ ºÉÆA¢ CzÉ ¹nÖ¤AzÀ ¯Éà ¸ÀÆ¼É ªÀÄUÀ£Éà £ÀªÀÄä ºÀÄqÀÄVAiÀÄ£ÀÄß AiÀiÁPÉà ªÀiÁvÀ£ÁqÀĸÀÄwÛ,¤£Àß ¸ÉÆPÀÄÌ eÁ¹ÛAiÀiÁVzÉ CAvÁ CAzÀÄ §Ar UÀÆlUÀ¼À£ÀÄß QvÀÄÛPÉÆAqÀÄ ¦üAiÀiÁð¢zÁgÀ¤UÉ ºÉÆqÉAiÀÄÄwÛgÀĪÁUÀ ©r¸À®Ä §AzÀ vÀ£Àß CPÀÌ ªÀÄvÀÄÛ vÁ¬ÄAiÀÄ£ÀÄß ªÉÄÊPÉÊ ªÀÄÄnÖ J¼ÉzÁrzÀÄÝ ¤£Àß fêÀ ¸À»vÀ G½¸ÀĪÀÅ¢¯Áè CAvÁ CAzÀÄ C°èAzÀ J¼ÉzÀÄPÉÆAqÀÄ §AzÀÄ UÉÆÃ¥À¼Á¥ÀÄgÀ UÁæªÀÄzÀ ±Á¯ÉAiÀÄ ªÀÄÄAzÉ VqÀPÉÌ PÀnÖ ºÉÆqÉ¢gÀÄvÁÛgÉ JAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Àß £ÀA. 97/2015 PÀ®A. 323,324,504,506,342,354 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ದಿನಾಂಕ 09-05-2015 ರಂದು 4.00 ಪಿಎಂ ಗಂಟೆಯ ಸುಮಾರಿಗೆ ಸಿಂಗಾಪೂರು ಗ್ರಾಮದಲ್ಲಿ ಫಿರ್ಯಾದಿ ವೀರೇಶ ತಂದೆ ಮಾನಪ್ಪ ಆಚಾರ, ವಯಾ : 28 ವರ್ಷ, ಜಾ : ವಿಶ್ವಕರ್ಮ, ಉ : ಪಂಚರ್ ಅಂಗಡಿ, ಸಾ : ಸಿಂಗಾಪೂರು FvÀ£À ಮನಯ ಮುಂದೆ ತನ್ನ ಹೆಂಡತಿಯ ಸಂಗಡ ಇದ್ದಾಗ ಆಸ್ತಿಯ ಭಾಗದ ವಿಷಯದಲ್ಲಿ 1) ದೊಡ್ಡ ದೇವಂದ್ರ 2) ಸಣ್ಣ ದೇವೇಂದ್ರ 3) ಲಕ್ಷ್ಮೀ ಗಂಡ ಸಣ್ಣ ದೇವೇಂದ್ರ 4) ಮೀನಾಕ್ಷಮ್ಮ 5)ದೇವಮ್ಮ ಗಂಡ ದೊಡ್ಡ ದೇವೇಂದ್ರ, ಎಲ್ಲರೂ ಜಾ : ವಿಶ್ವಕರ್ಮ, ಸಾ : ಸಿಂಗಾಪೂರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ಫಿರ್ಯಾದಿಯ ಪಂಚರ್ ಅಂಗಡಿಗೆ ಕೀಲಿ ಹಾಕಿ ಆರೋಪಿ ಸಣ್ಣ ದೇವೇಂದ್ರ ಇವನು ಕಲ್ಲಿನಿಂದ ಫಿರ್ಯಾದಿಯ ಎಡ ಹಣೆಗೆ ಹೊಡೆದು ಮತ್ತು ಆರೋಫಿ ದೊಡ್ಡ ದೇವೇಂದ್ರ ಇವನು ಕೈಗಳಿಂದ ಹೊಡೆಬಡೆ ಮಾಡಿ ದುಖಃಪಾತಗೊಳಿಸಿದ್ದು ಅಲ್ಲದೇ ಆರೋಪಿ ನಂ.3, 4, 5 ರವರು ಫಿರ್ಯಾದಿಯ ಹೆಂಡತಿಯ ತಲೆಯ ಕೂದಲು ಹಿಡಿದು ಎಳೆದು ತಮ್ಮ ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಲೇಯ್ ಸೂಳೇ ಮಗನೇ ನಮ್ಮ ತಂದೆಗೆ ಹುಟ್ಟಿಲ್ಲಾ, ನಿನಗೆ ಭಾಗ ಕೊಡುವುದಿಲ್ಲಾ, ಇಲ್ಲಿಂದ ಹೋದರೆ ಸರಿ, ಇಲ್ಲವಾದರೆ ನಿಮ್ಮನ್ನು ಮುಗಿಸಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಹೇಳಿಕೆಯ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 124/2015 ಕಲಂ 143, 147, 148, 504, 323, 324, 506 ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 09-05-2015 ರಂದು ರಾತ್ರಿ 11 ಗಂಟೆಯ ಸುಮಾರಿಗೆ, ಸಿಂಧನೂರು ದಾಟಿದ ನಂತರ ಸಿಂಧನೂರು ಶಿರುಗುಪ್ಪ ಮುಖ್ಯರಸ್ತೆಯಲ್ಲಿ ಸಾಸಲಮರಿ ಕ್ಯಾಂಪ್ ದಾಟಿದ ನಂತರ, ªÀÄÈತ ಶಿವರಾಜ, ಗಾಯಾಳುಗಳಾದ ದೇವರಾಜ, ಸಣ್ಣಹನುಮಯ್ಯ ಇವರು ಆರೋಪಿತ£ÁzÀ ನಿಂಗಪ್ಪ ತಂದೆ ಯಂಕಪ್ಪ, ಕ್ರುಷರ್ ನಂ. ಕೆಎ-36-ಎ-1496 ನೇದ್ದರ ಚಾಲಕ, ಸಾ : ಬಿ.ಗಣೇಕಲ್ ತಾ:ದೇವದುರ್ಗ FvÀ£À ಕ್ರುಷರ್ ನಂ. ಕೆಎ-36-ಎ-1496 ನೇದ್ದರಲ್ಲಿ ಕುಳಿತುಕೊಂಡು ಬೆಂಗಳೂರಿಗೆ ಹೋಗುತ್ತಿರುವಾಗ ಸಿಂಧನೂರು ದಾಟಿದ ನಂತರ ಸಿಂಧನೂರು ಶಿರುಗುಪ್ಪ ಮುಖ್ಯರಸ್ತೆಯಲ್ಲಿ ಸಾಸಲಮರಿ ಕ್ಯಾಂಪ್ ದಾಟಿದ ನಂತರ, ಆರೋಪಿತನು ತನ್ನ ಕ್ರುಷರ್‌ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದರಿಂದ ಮಲಕಾಪೂರು ಗ್ರಾಮಕ್ಕೆ ಹೋಗುವ ಕ್ರಾಸಿನಲ್ಲಿ ತಗ್ಗಿನಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಕ್ರುಷರ್ ಪಲ್ಟಿಯಾಗಿ ಬಲಮಗ್ಗುಲಾಗಿ ರಸ್ತೆಯ ಬಾಜು ಕೆಸರಿನಲ್ಲಿ ಬಿದ್ದು ಮ್ರತ ಶಿವರಾಜನ ತಲೆಗೆ ಭಾರೀ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇನ್ನುಳಿದ ಇಬ್ಬರಿಗೆ ಸಾದಾಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಘಟನೆಯ ನಂತರ ಚಾಲಕನು ಓಡಿಹೋಗಿರುತ್ತಾನೆ.CAvÁ ಮಲ್ಲಣ್ಣ ತಂದೆ ನರಸಣ್ಣ ಪೊಲೀಸ್ ಪಾಟೀಲ್, ವಯಾ : 40 ವರ್ಷ, ಜಾ : ನಾಯಕ, ಉ : ಒಕ್ಕಲುತನ ಸಾ :, ಪಂದ್ಯಾನ, ತಾ : ದೇವದುರ್ಗ FvÀ£ÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 123/2015 PÀ®A. 279, 337, 304 (ಎ) L¦¹ ಮತ್ತು 187 ಐಎಂವಿ ಆಕ್ಟ್CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.05.2015 gÀAzÀÄ  116 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 108/2015  ಕಲಂ 87 Karnataka Police Act.
ದಿನಾಂಕ 09.06.2015 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕುಣಿಕೇರಾ ತಾಂಡಾದ ಶ್ರೀ ಮಾರುತೇಶ್ವರ ಗುಡಿಯ ಹಿಂದೆ ಆರೋಪಿತರಾದ 1)ºÀ£ÀĪÀÄAvÀ¥Àà vÀAzÉ PÀ¸À£ÉÃ¥Àà DªÀÄUÉÆÃvï ªÀAiÀiÁ: 55 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 2) PÀĪÀiÁgÀ vÀAzÉ §§ÄæªÁºÀ£À gÁoÉÆÃqï ªÀAiÀiÁ: 24 ªÀµÀð eÁ; ®ªÀiÁt G: PÀÆ° ¸Á: PÀÄtÂPÉÃgÁ vÁAqÁ 3)¸ÀAvÉÆõÀ vÀAzÉ FgÀ¥Àà gÁoÉÆÃqï ªÀAiÀiÁ: 29 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 4)PÀȵÀÚ vÀAzÉ ¦ÃPÁå£ÁAiÀÄPÀ gÀt¸ÉÆÃvï ªÀAiÀiÁ: 34 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 5)±ÀAPÀæ¥Àà vÀAzÉ gÁªÀÄ¥Àà eÁvÉÆÃmï ªÀAiÀiÁ: 37 ªÀµÀð eÁ; ®ªÀiÁt G: PÀÆ° PÉ®¸À ¸Á: PÀÄtÂPÉÃgÁ vÁAqÁ 6)ZÀ£ÀߥÀà vÀAzÉ «ÃgÀ¥Àà ¨Á¼ÀªÀÄä£ÀªÀgÀ ªÀAiÀiÁ: 38 ªÀµÀð eÁ; ®ªÀiÁt G: PÀÆ° PÉ®¸ÀÀ ¸Á: PÀÄtÂPÉÃgÁ vÁAqÁ 7)±ÉÃR¥Àà vÀAzÉ ¥ÀQÃgÀ¥Àà eÁvÉÆÃmï ªÀAiÀiÁ: 46 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 8)PÀĪÀiÁgÀ vÀAzÉ ¹Ã£À¥Àà ªÀiÁ¼ÀV ªÀAiÀiÁ: 26 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 9) gÀ« vÀAzÉ vÀÄPÁgÁªÀÄ¥Àà eÁvÉÆÃmï ªÀAiÀiÁ: 36 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ ಇವರು ಸಾರ್ವಜನಿಕ ಸ್ಥಳೆದಲ್ಲಿ ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ²æà avÀÛgÀAd£ï.r. ¦.J¸ï.L PÉÆ¥Àà¼À(UÁæ) oÁuÉ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 16340=00 ರೂ ,ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 83/2015  ಕಲಂ 420, 465, 468, 471, 504, 506 ಸಹಿತ 34 ಐ.ಪಿ.ಸಿ:

ದಿ:09-05-2015 ರಂದು ರಾತ್ರಿ 8-00 ಗಂಟೆಯ ಸಮಾರಿಗೆ ಫಿರ್ಯಾದಿದಾರರಾದ ಶಿವಪ್ಪ ತಂದೆ ಗವಿಸಿದ್ದಪ್ಪ ಕಬ್ಬೇರ ಸಾ: ಬಹದ್ದೂರಬಂಡಿ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಬಹದ್ದೂರ ಬಂಡಿ ಗ್ರಾಮದ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಗಂಗಮ್ಮ, ತಮ್ಮನಾದ ಬಸವರಾಜ ಮತ್ತು ನನ್ನ ಪತ್ನಿ ಅನ್ನಪೂರ್ಣ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ. ನನ್ನ ತಂದೆ ಗವಿಸಿದ್ದಪ್ಪ ಇವರು ಕಳೆದ 06 ತಿಂಗಳಿನಿಂದೆ ಮೃತಪಟ್ಟಿದ್ದಾರೆ. ನಮ್ಮ ತಂದೆಯ ತಂದೆ ಅಂದರೆ ನಮ್ಮ ಗಂಡಜ್ಜನಾದ ನರೇಗಲ್ಲಪ್ಪ ಕಬ್ಬೇರ ಇವರ ಜೀವಿತಾವಧಿಯಲ್ಲಿ ನಮ್ಮೂರು ಸಮೀಪದ ಹೂವಿನಾಳ ಸೀಮಾದಲ್ಲಿ ಜಮೀನು ಸರ್ವೇ ನಂ: 85 ರಲ್ಲಿ ವಿಸ್ತೀರ್ಣ 13.19 .ಗುಂ ಮತ್ತು ಸರ್ವೇ ನಂ: 70/ ವಿಸ್ತೀರ್ಣ 26.13 .ಗುಂ ಹೀಗೆ ಒಟ್ಟು ಕ್ಷೇತ್ರ 40 ಎಕರೆ ಜಮೀನುಗಳನ್ನು ಮಾನ್ಯ ಭೂ-ನ್ಯಾಯ ಮಂಡಳಿ ಕೊಪ್ಪಳ ಇವರು ದಿ:30-10-1977 ರಲ್ಲಿ ಮಂಜೂರಾತಿ ಮಾಡಿರುತ್ತಾರೆ. ಸದರಿ ಜಮೀನು ಮಾಲೀಕರು ನಮ್ಮ ಅಜ್ಜ ನರೇಗಲ್ಲಪ್ಪ ಇವರೇ ಇದ್ದು ಸಾಗುವಳಿ ಮಾಡಿಕೊಂಡಿದ್ದರು.  ಕಳೆದ 1973-74 ಸಾಲಿನಲ್ಲಿ ನಮ್ಮ ಅಜ್ಜ ನರೇಗಲ್ಲಪ್ಪ ಕಬ್ಬೇರ ಇವರು ಪೋತಿಯಾದ ನಂತರದಲ್ಲಿ, ಇವರ ಹೆಸರಿನಲ್ಲಿದ್ದ ಸದರಿ ಜಮೀನುಗಳ ಪಹಣಿ ಪತ್ರಿಕೆಗಳಲ್ಲಿ ನಮ್ಮ ಅಜ್ಜನ ಮಗನಾದ ಬಾಳಪ್ಪ ವಗೈರೆ ಅಂತಾ ನಮೂದು ಇತ್ತು. ನಂತರ ಸನ್ 1978-79 ರಿಂದ 1982-83 ನೇ ಸಾಲಿನ ಸರ್ವೇ ನಂ: 70/ ನೇದ್ದರ ಪಹಣಿ ಪತ್ರಿಕೆಯಲ್ಲಿ ಸನ್ 1980-81 ವರೆಗೆ ಜಮೀನು ಮಾಲೀಕರು ಬಾಳಪ್ಪ ವಗೈರೆ ಅಂತಾ ನಮೂದು ಇದ್ದು, ಆದರೆ ಅದೇ ಪಹಣಿ ಪತ್ರಿಕೆಯಲ್ಲಿ ಸನ್ 1981-82 ಸಾಲಿನಲ್ಲಿ ಹಿಂದೆ ಬಾಳಪ್ಪ ವಗೈರೆ ಅಂತಾ ಇದ್ದ ಹೆಸರನ್ನು ಬಾಳಪ್ಪ ಮತ್ತೂರ ಅಂತಾ ಬರವಣಿಗೆಯಲ್ಲಿ ತಿದ್ದುಪಡಿಯಾಗಿ ಬದಲಾಗಿದ್ದು ಕಂಡು ಬಂದಿರುತ್ತದೆ. ನಂತರ ಬಾಳಪ್ಪ ಇವರು ಪೋತಿಯಾಗಿರುತ್ತಾರೆ. ಒಟ್ಟು 40 ಎಕರೆ ಜಮೀನಿನಲ್ಲಿ ನಮಗೆ ಮುಂದೆ ಯಾವುದೇ ಪಾಲು ಸಿಗದಂತೆ ಮಾಡುವ ಉದ್ದೇಶದಿಂದಾ ಎರಡೂ ಸರ್ವೇ ನಂಬರಿನ ಜಮೀನನ್ನು ಸನ್ 1983 ರಲ್ಲಿ ಬಾಳಪ್ಪ ಇವರ ಹೆಂಡತಿ ಗೌರಮ್ಮ ಮತ್ತೂರ ಇವರು ತಮ್ಮ ಹೆಸರಿನಲ್ಲಿ ಮ್ಯುಟೇಶನ್ ಮಾಡಿಸಿಕೊಂಡಿದ್ದಾರೆ. ನಂತರ  ಗೌರಮ್ಮಳು ಸಹ ತನ್ನ ಜೀವಿತಾವಧಿಯಲ್ಲಿ ತನ್ನ ಮಗನಾದ ಗವಿಸಿದ್ದಪ್ಪ ಬುದ್ದಿಮಾಂದ್ಯನಾಗಿದ್ದಾನೆಂದು ತಿಳಿದು ಸದರಿ ಆಸ್ತಿಗೆ ತನ್ನ ಮೊಮ್ಮಕ್ಕಳಾದ 1 ನೇ ಚನ್ನಬಸಪ್ಪ 2 ನೇ ಶರಣಪ್ಪ ಇವರ ಹೆಸರಿನಲ್ಲಿ ಆಗುವಂತೆ ಇಚ್ಚಾ ಪತ್ರ [ವಿಲ್ ಲೆಟರ್] ಬರೆದಿರುತ್ತಾಳೆ. ಆಧಾರದ ಮೇಲಿಂದ ಸಧ್ಯ ಬಾಳಪ್ಪನ ಮೊಮ್ಮಕ್ಕಳಾದ 1 ನೇ ಚನ್ನಬಸಪ್ಪ 2 ನೇ ಶರಣಪ್ಪ ಇವರು ಇಬ್ಬರೂ ಮತ್ತು 3 ನೇ ಪದ್ಮಾವತಿ @ ಪದ್ದವ್ವ ಗಂಡ ಗವಿಸಿದ್ದಪ್ಪ ಇವರುಗಳು ಕೂಡಿ ಸದರಿ ಜಮೀನನ್ನು ಅನುಭವಿಸುತ್ತಿದ್ದಾರೆ. ನಾನು ನನ್ನ ತಂದೆಯ ಜೀವಿತಾವಧಿಯಲ್ಲಿ ನಮ್ಮ ಆಸ್ತಿಯ ಬಗ್ಗೆ ವಿಚಾರಿಸಿದಾಗ ಮಾಹಿತಿ ಗೊತ್ತಾಯಿತು. ಆಗ ನಾನು ಸದರಿ ಮೇಲ್ಕಂಡ 02 ಜಮೀನುಗಳ ಕಾಗದಪತ್ರಗಳನ್ನು ತಹಶೀಲ್ದಾರ ಕಚೇರಿಯಲ್ಲಿ ಕೇಳಿ ಅವುಗಳನ್ನು ಪಡೆದು ನೋಡಿದಾಗ ಅಂದಿನ ಗವಿಸಿದ್ದಪ್ಪ ಮುಂಡರಗಿ ಗ್ರಾಮ ಲೆಕ್ಕಾಧಿಕಾರಿಗಳ ಕೈಚಳಕದಿಂದಾ ಸದರಿ ಜಮೀನು ಪಹಣಿ ಪತ್ರಿಕೆಯಲ್ಲಿ ಅಕ್ರಮ ತಿದ್ದುಪಡಿಯಾಗಿ ಬದಲಾವಣೆಯಾಗಿರುವದು ಗೊತ್ತಾಯಿತು. ಆದರೆ ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರೀತಿ ಅನಧಿಕೃತವಾಗಿ 1981-82 ಸಾಲಿನ ಮೂಲ ಪಹಣಿ ಪತ್ರಿಕೆಯಲ್ಲಿ ಬಾಳಪ್ಪ ವಗೈರೆ ಅಂತಾ ಇದ್ದಿದ್ದನ್ನು ಬಾಳಪ್ಪ ಮತ್ತೂರ ಅಂತಾ ಸರಕಾರಿ ಕಾಗದಪತ್ರದಲ್ಲಿ ತಿದ್ದುಪಡಿ ಮಾಡಿ ಅದರ ಕೆಳಗೆ ತಮ್ಮ ಸಹಿ ಮಾಡಿ ಬದಲಾಯಿಸಿ ಸುಳ್ಳು ದಾಖಲೆ ಸೃಷ್ಟಿಸಿದ್ದರಿಂದ ಜಮೀನುದಲ್ಲಿ ಪಾಲು ಪಡೆಯಲು ಹಕ್ಕುಳ್ಳ ನನಗೆ ಇವರಿಂದ ಮೋಸವಾಗಿರುತ್ತದೆ. ನಂತರ ದಿ:25-03-2015 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನಾನು ಕೊಪ್ಪಳಕ್ಕೆ ಬಂದು ಕಾತರಕಿ ರೋಡ ಹತ್ತಿರ ಥೇರಾಪಂತಿ ಬಾಜು ಇರುವ 1] ಚನ್ನಬಸಪ್ಪ 2] ಶರಣಪ್ಪ ಹಾಗೂ 3] ಪದ್ಮಾವತಿ @ ಪದ್ದವ್ವ ಇವರನ್ನು ಕಂಡು ನನಗೆ ಸಹ ಮೇಲ್ಕಂಡ ನಮ್ಮ ಪಿತ್ರಾರ್ಜಿತ ಜಮೀನುದಲ್ಲಿ ಪಾಲು ಕೊಡುವಂತೆ ಕೇಳಿದಾಗ, ಅವರು ಲೇ ಸೂಳೇಮಗನೇ ನಿನ್ಯಾವನಲೇ ಭೋಸೂಡಿ ಮಗನೇ ಇಷ್ಟು ದಿನ ಇಲ್ಲದಾ ಹೀಗ್ಯಾಕ ಬಂದಿಯಲೇ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ, ನಾನು ಜಮೀನು ಕಾಗದಪತ್ರ ನೋಡಿದ್ದೇನೆ. ಅದರಲ್ಲಿ ನನಗೆ ಪಾಲು ಕೇಳುವ ಮತ್ತು ಅನುಭವಿಸುವ ಹಕ್ಕು ಇದೆ. ಎಂದು ಹೇಳಿದಾಗ ಜಮೀನು ಕಾಗದಪತ್ರಗಳ ಸುದ್ದಿಯನ್ನು ತೆಗೆದರೆ ನಿನಗೆ ಹೊಡೆದು ಸಾಯಿಸುತ್ತೇವೆ. ಅಂತಾ ಪ್ರಾಣದ ಬೆದರಿಕೆ ಹಾಕಿದರು. ಕಾರಣ ಸದರಿ 1] ಗವಿಸಿದ್ದಪ್ಪ ಮುಂಡರಗಿ ಗ್ರಾಮ ಲೆಕ್ಕಾಧಿಕಾರಿ ಕೊಪ್ಪಳ. ಸಧ್ಯ ನಿವೃತ್ತಿ ಸಾ: ಘಟ್ಟರಟ್ಟಿಹಾಳ ಹಾ;: ಗಂಗಾವತಿ. 2] ಚನ್ನಬಸಪ್ಪ ತಂದೆ ಗವಿಸಿದ್ದಪ್ಪ 3] ಶರಣಪ್ಪ ತಂದೆ ಗವಿಸಿದ್ದಪ್ಪ ಹಾಗೂ 4] ಪದ್ಮಾವತಿ @ ಪದ್ದವ್ವ ಗಂಡ ಗವಿಸಿದ್ದಪ್ಪ ಎಲ್ಲರೂ ಸಾ: ಕೊಪ್ಪಳ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ಇಲ್ಲಿಯವರೆಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಜಮೀನಿನ ಕಾಗದಪತ್ರಗಳನ್ನು ಸಂಗ್ರಹಿಸಿಕೊಂಡು ತಡವಾಗಿ ಬಂದು ನನ್ನ ದೂರನ್ನು ನೀಡಿದ್ದು ಮಾನ್ಯರವರು ನನಗೆ ನ್ಯಾಯ ಒದಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 83/2015. ಕಲಂ: 420,465,468,471,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.