Police Bhavan Kalaburagi

Police Bhavan Kalaburagi

Wednesday, October 4, 2017

BIDAR DISTRICT DAILY CRIME UPDATE 04-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-10-2017

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 191/2017, PÀ®A. 3, 7 E.¹ PÁAiÉÄÝ :-
¢£ÁAPÀ 03-10-2017 gÀAzÀÄ ¦üAiÀiÁ𢠪ÀÄ£ÉÆúÀgÀ vÀAzÉ zË®¥Áà ºÁ¢ªÀĤ DºÁgÀ ¤ÃjPÀëPÀgÀÄ ©ÃzÀgÀ gÀªÀgÀÄ PÀbÉÃjAiÀÄ°è PÀvÀðªÀåzÀ ªÉÄðzÁÝUÀ ©ÃzÀgÀ UÁA¢üUÀAd PÀqɬÄAzÀ £Ë¨ÁzÀ PÀqÉUÉ MAzÀÄ ¯ÁjAiÀÄ°è CPÀæªÁV GavÀ ¥ÀrÃvÀgÀ DºÁgÀ CQÌ CPÀæªÀĪÁV PÁ¼À¸ÀAvÉAiÀÄ°è ªÀiÁgÁl ªÀiÁqÀ®Ä ¸ÁUÁl ªÀiÁqÀÄwÛzÀÝ §UÉÎ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß ºÁUÀÆ DºÁgÀ ¤ÃjPÀëPÀgÀÄ ¸ÀÄgÉñÀ ZÀAzÁ ªÀÄvÀÄÛ PÀÆ° PÁ«ÄðPÀgÀ£ÀÄß §gÀªÀiÁrPÉÆAqÀÄ J®ègÀÆ ¥ÀævÁ¥À £ÀUÀgÀzÀ eÉëĤ PÁæ¸À ºÀwÛgÀ ªÀÄgÉAiÀÄ°è ¤AvÀÄ ¤UÁ ªÀiÁqÀÄwÛzÁÝUÀ ©ÃzÀgÀ PÉAzÀæ §¸ï ¤¯ÁÝtzÀ PÀqɬÄAzÀ MAzÀÄ ¯Áj §gÀĪÀÅzÀ£ÀÄß £ÉÆÃr CzÀPÉÌ PÉÊ ¸À£Éß ªÀiÁr ¤°è¹ ¯ÁjAiÀÄ°è MlÄÖ ZÁ®PÀ ¸ÀªÉÄÃvÀ ªÀÄÆgÀÄ d£À EzÀÄÝ ZÁ®PÀ¤UÉ ¯ÁjAiÀÄ°è K¤zÉ? CAvÁ «ZÁj¸À¯ÁV CªÀ£ÀÄ CQÌ vÀÄA©zÀ aîUÀ¼ÀÄ EgÀÄvÀÛªÉ CAvÁ w½¹zÀÄÝ, ¸ÀzÀj CQÌAiÀÄ ¸ÁUÁlzÀ §UÉÎ ¥ÀgÀªÁ¤UÉ ªÀUÉÊgÉ EzÉ CAvÁ PɽzÁUÀ ¯Áj ZÁ®PÀ£ÀÄ ¯ÁjAiÀÄ°èzÀÝ M§â ªÀåQÛUÉ vÉÆÃj¹ EªÀgÉ CQÌAiÀÄ£ÀÄß ¸ÁV¸ÀÄwÛzÁÝgÉ CAvÁ w½¹zÀAvÉ ¸ÀzÀjAiÀĪÀ£À ºÉ¸ÀgÀÄ PÉüÀ®Ä DvÀ vÀ£Àß ºÉ¸ÀgÀÄ ªÉÊf£ÁxÀ vÀAzÉ zsÀƼÀ¥Áà dªÀiÁzÁgÀ ¸Á: SÁ±ÀA¥ÀÆgÀ(¹) CAvÁ w½¹ ¸ÀzÀj CQÌAiÀÄ ¸ÁUÁlzÀ §UÉÎ AiÀiÁªÀÅzÉà ¥ÀgÀªÁ¤UÉ ªÀUÉÊgÉ EzÉ CAvÁ PÉýzÁUÀ CªÀ£ÀÄ AiÀiÁªÀÅzÉà ¥ÀgÀªÁ¤UÉ ªÀUÉÊgÉ EgÀĪÀÅ¢¯Áè CPÀæªÀĪÁV ªÀiÁgÁl ªÀiÁqÀ®Ä ¸ÁUÁl ªÀiÁqÀÄwÛzÉÝªÉ CAvÁ w½¹gÀÄvÁÛ£É, ¯ÁjAiÀÄ°èzÀÝ ZÁ®PÀ¤UÉ ªÀÄvÀÄÛ Qè£ÀgÀUÉ ºÉ¸ÀgÀÄ PÉüÀ®Ä ¸ÀzÀjAiÀĪÀgÀÄ vÀªÀÄä ºÉ¸ÀgÀÄ 1) ªÁºÀ§ vÀAzÉ £À¹ÃgÉÆÃ¢Ý£ï ªÀAiÀÄ: 26 ªÀµÀð, ¸Á: ¸ÀPÉð®¥ÀÆgÀ, f: ¥ÀævÁ¥ÀWÀgï (GvÀÛgÀ¥ÀæzÉñÀ gÁdå), 2) v˹¥sï vÀAzÉ ªÀĺÀªÀÄäzï ºÀ¦üÃeï SÁ£ï ªÀAiÀÄ: 19 ªÀµÀð, ¸Á: vÉʯÁ», f: ¥ÀævÁ¥ÀWÀgï (GvÀÛgÀ¥ÀæzÉñÀ gÁdå) CAvÁ w½¹zÀgÀÄ, £ÀAvÀgÀ CQÌ ¸ÁUÁl ªÀiÁqÀÄwÛzÀÝ ¯ÁjAiÀÄ £ÀA§gÀ £ÉÆqÀ¯ÁV CzÀgÀ ªÀÄÄAzÉ ªÀÄvÀÄÛ »AzÉ f.eÉ-03/©«-2208 EgÀÄvÀÛzÉ, ¯ÁjAiÀÄ°èzÀÝ CQÌ aîUÀ¼À£ÀÄß £ÉÆÃqÀ¯ÁV 50 PÉ.f AiÀÄļÀî ¥Áè¹ÖPï ¨ÁåUÀzÀ°è MlÄÖ 400 aîUÀ¼À°è CQÌ vÀÄA©zÀÄÝ EzÀÄÝ EªÀÅUÀ¼ÀÄ ¦üAiÀiÁð¢AiÀĪÀgÀÄ £ÉÆÃr EªÀÅ ¸ÁªÀðd¤PÀjUÉ «vÀj¸ÀĪÀ GavÀ ¥ÀrÃvÀgÀ DºÁgÀzÀ CQÌUÀ¼ÀÄ EgÀÄvÀÛªÉ CAvÁ w½¹gÀÄvÁÛgÉ, ¸ÀzÀjAiÀĪÀgÀÄ PÁ¼À¸ÀAvÉAiÀÄ°è ªÀiÁgÁl ªÀiÁqÀ®Ä CPÀæªÀĪÁV ¸ÁUÁl ªÀiÁqÀÄwÛzÁÝgÉ CAvÁ zÀÈqsÀ¥ÀnÖzÀÄÝ, ¯ÁjAiÀÄ°è£À CQÌ aîUÀ¼À£ÀÄß PÀÆ° PÁ«ÄðPÀgÀ ¸ÀºÁAiÀÄ¢AzÀ rfl¯ï ªÉ¬ÄAUï ªÀĶ£À¢AzÀ vÀÆPÀ ªÀiÁr £ÉÆÃqÀ®Ä ¥Àæw aî 50 PÉ.f G¼ÀîzÀÄÝ MlÄÖ 400 ¥Áè¹ÖPï aîUÀ¼ÀÄ EgÀÄvÀÛªÉ, EªÀÅUÀ¼À MlÄÖ vÀÆPÀ 200 QéAmÁ¯ï DUÀÄvÀÛzÉ ªÀÄvÀÄÛ EzÀgÀ MlÄÖ C.Q 2,00,000/- DUÀÄvÀÛzÉ, ¸ÀzÀj ªÀÄÆgÀÄ d£À DgÉÆævÀgÀ£ÀÄß ªÀÄvÀÄÛ ¸ÀzÀj CQÌ ¯Áj ¸ÀªÉÄÃvÀ d¦Û ¥ÀAZÀ£ÁªÉÄ ªÀÄÆ®PÀ vÁ¨ÉUÉ vÉUÉzÀļÀî¯ÁVzÉ CAvÀ ¦üAiÀiÁ¢AiÀĪÀgÀÄ oÁuÉUÉ §AzÀÄ ¤ÃrzÀ zÀÆj£À ªÉÄÃgÉUÉ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 244/2017, ಕಲಂ. 406, 409, 420 ಜೊತೆ 34 ಐಪಿಸಿ :-
ದಿನಾಂಕ 03-10-2017 ರಂದು ಫಿರ್ಯಾದಿ ಸುರ್ಯಕಾಂತ ತಾಲೂಕಾ ಪಂಚಾಯತ ಕಾರ್ಯಾನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಭಾಲ್ಕಿ ರವರು ಠಾಣೆಗೆ ಹಾಜರಾಗಿ ತಮ್ಮ ದೂರು ಅರ್ಜಿ ಮತ್ತು ಅದಕ್ಕೆ ಲಗತ್ತು ಮಾಡಲಾದ 8 ಪುಟಗಳ ದೃಡಿಕರಿಸಿದ ದಾಖಲಾತಿಗಳೂ ಹಾಜರ ಪಡಿಸಿದ್ದು ದೂರು ಅರ್ಜಿಯ ಸಾರಾಂಶವೇನೆಂದರೆ ಮಾನ್ಯ ಒಂಬುಡ್ಸಮನ ಜಿಲ್ಲಾ ಪಂಚಾಯತ ಬೀದರ ರವರು ಮಾಳಚಪೂರ ಗ್ರಾಮ ಪಂಚಾಯತ ವ್ಯಾಪ್ತಿಯ ರೂದನೂರು ಗ್ರಾಮದಲ್ಲಿ 2013-14 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೆಗಾ ಯೋಜನೆ ಅಡಿ ಶ್ರೀ ವಾಮನರಾವ ರವರ ಹೊಲದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ತೆರೆದ ಬಾವಿಯ ಕಾಮಗಾರಿಯಲ್ಲಿ ರೂ. 1,18,910/- ರೂಪಾಯಿಗಳು ದೂರುಪಯೋಗವಾಗಿದ್ದು ಹಣ ವಸೂಲಾತಿ ಮಾಡಿ ಕ್ರೀಮಿನಲ್ ಮೂಕದ್ದಮೆ ಹೂಡಲು ಆದೇಶಿಸಿರುತ್ತಾರೆ, ಆದ್ದರಿಂದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ ರವರು ಯೋಜನೆ ಅಡಿಯಲ್ಲಿ ಅವ್ಯವಹಾರ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿ/ನೌಕರರು ಹಾಗು ಜನ ಪ್ರತಿನಿಧಿಗಳ ವಿರುದ್ಧ ಕ್ರೀಮಿನಲ್ ಮೊಕದ್ದಮೆ ಹೂಡಲು ಆದೇಶಿಸಿರುತ್ತಾರೆ,   ಪ್ರಯುಕ್ತ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಮಾಳಚಾಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯೋಜನೆಯ ಹಣ ದುರುಪಯೋಗ ಪಡಿಸಿಕೊಂಡ ಹಿಂದಿನ ಅಧಿಕಾರಿ/ನೌಕರರು ಹಾಗು ಜನ ಪ್ರತಿನಿಧಿಗಳಾದ 1) ಬಿ. ಎಫ್ ನಾಯಕರ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಭಾಲ್ಕಿ ಹಾಗು ಕಾರ್ಯಾನಿರ್ವಾಹಕ ಅಭಿಯಂತರರು ಪಂಚಾಯತರಾಜ ಇಂಜೀನಿಯರಿಂಗ ಭಾಲ್ಕಿ ಸದ್ಯ ಕಾರ್ಯಾನಿರ್ವಾಹಕ ಅಭಿಯಂತರರು ಪಂಚಾಯತರಾಜ ಇಂಜೀನಿಯರಿಂಗ ಉಪವಿಭಾಗ ಇಂಡಿ ವಿಜಯಾಪೂರ ಜಿಲ್ಲೆ, 2) ರಾಜೇಂದ್ರ ಉದಗೀರೆ ಹಿಂದಿನ ಕೀರಿಯ ಅಭಿಯಂತರರು ಗ್ರಾಮ ಪಂಚಾಯತ ಮಾಳಚಾಪೂರ ಸದ್ಯ ಪಂಚಾಯತರಾಜ ಇಂಜೀನಿಯರಿಂಗ ಉಪವಿಭಾಗ ಔರಾದ(ಬಿ), ಬೀದರ ಜಿಲ್ಲೆ, 3) ಬಾಬು ಸಂಗಮಕರ ಹಿಂದಿನ ಪಂಚಾಯತ ಅಭೀವೃದ್ದಿ ಅಧಿಕಾರಿ ಮಾಳಚಾಪೂರ ಗ್ರಾಮ ಪಂಚಾಯತ ಸದ್ಯ ತಾಲೂಕಾ ಪಂಚಾಯತ ಔರಾದ (ಬಿ) ಬೀದರ ಜಿಲ್ಲೆ ಹಾಗೂ 4) ಛಾಯಾ ಹಿಂದಿನ ಗ್ರಾಮಪಂಚಾಯತ ಅದ್ಯಕ್ಷಕರು ಗ್ರಾಮ ಪಂಚಾಯತ ಮಾಳಚಾಪೂರ ಇವರೆಲ್ಲರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿ ಎಫ್.ಐ.ಆರ್ ದಾಖಲಿಸಲು ಈ ಮೂಲಕ ಕೊರಲಾಗಿದೆ ಅಂತ ನೀಡಿದ ದೂರು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 245/2017, ಕಲಂ. 406, 409, 420 ಜೊತೆ 34 ಐಪಿಸಿ :-
ದಿನಾಂಕ 03-10-2017 ರಂದು 1330 ಫಿರ್ಯಾದಿ ಸುರ್ಯಕಾಂತ ಬಿರಾದಾರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಭಾಲ್ಕಿ ರವರು ಠಾಣೆಗೆ ಹಾಜರಾಗಿ ತಮ್ಮ ದೂರು ಅರ್ಜಿ ಮತ್ತು ಅದಕ್ಕೆ ಲಗತ್ತ ಇದ್ದ 8 ಪುಟಗಳ ದೃಡಿಕರಿಸಿದ ದಾಖಲಾತಿಗಳೂ ಹಾಜರ ಪಡಿಸಿದ್ದು ಅವರು ನೀಡಿದ ದೂರು ಅರ್ಜಿಯ ಸಾರಾಂಶವೇನೆಂದರೆ ಮಾನ್ಯ ಒಂಬುಡ್ಸಮನ ಜಿಲ್ಲಾ ಪಂಚಾಯತ ಬೀದರ ರವರು ಹಲಬರ್ಗಾ ಗ್ರಾಮ ಪಂಚಾಯತ ವ್ಯಾಪ್ತಿಯ ಹಲಬರ್ಗಾ ಗ್ರಾಮದಲ್ಲಿ 2012-13 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೆಗಾ ಯೋಜನೆ ಅಡಿ ಕೈಕೊಳ್ಳಲಾದ ಐದು ಕಾಮಗಾರಿಗಳಲ್ಲಿ ಒಟ್ಟು ರೂಪಾಯಿ 1,56,382/- ರೂಪಾಯಿಗಳು ದೂರುಪಯೋಗವಾಗಿದ್ದು ಹಣ ವಸೂಲಾತಿ ಮಾಡಿ ಕ್ರೀಮಿನಲ್ ಮೊಕದ್ದಮೆ ಹೂಡಲು ಆದೇಶಿಸಿರುತ್ತಾರೆ, ಅದರಂತೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ ರವರು ಯೋಜನೆ ಅಡಿಯಲ್ಲಿ ಅವ್ಯವಹಾರ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿ/ನೌಕರರು ಹಾಗು ಜನ ಪ್ರತಿನಿಧಿಗಳ ವಿರುದ್ದ ಕ್ರೀಮಿನಲ್ ಮೊಕದ್ದಮೆ ಹೂಡಲು ಆದೆಶಿಸಿರುತ್ತಾರೆ, ಪ್ರಯುಕ್ತ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಹಲಬರ್ಗಾ ಗ್ರಾಮ ಪಂಚಾಯತಿಯಲ್ಲಿ ಯೋಜನೆಯ ಹಣ ದುರುಪಯೋಗ ಪಡಿಸಿಕೊಂಡ ಹಿಂದಿನ ಅಧಿಕಾರಿ/ನೌಕರರು ಹಾಗು ಜನ ಪ್ರತಿನಿಧಿಗಳಾದ 1) ಬಿ. ಎಫ್. ನಾಯಕರ ಹಿಂದಿನ ಕರ್ಯಾನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಭಾಲ್ಕಿ ಹಾಗು ಕಾರ್ಯಾನಿರ್ವಾಹಕ ಅಭಿಯಂತರರು ಪಂಚಾಯತರಾಜ ಇಂಜೀನಿಯರಿಂಗ ಭಾಲ್ಕಿ ಸದ್ಯ ಕಾರ್ಯಾನಿರ್ವಾಹಕ ಅಭಿಯಂತರರು ಪಂಚಾಯತರಾಜ ಇಂಜೀನಿಯರಿಂಗ ಉಪವಿಭಾಗ ಇಂಡಿ ವಿಜಯಾಪೂರ ಜಿಲ್ಲೆ, 2) ರಾಜಕುಮಾರ ವಾಗ್ಮಾರೆ ಹಿಂದಿನ ಕೀರಿಯ ಅಭಿಯಂತರರು ಗ್ರಾಮ ಪಂಚಾಯತ ಹಲಬರ್ಗಾ ಸದ್ಯ ಗ್ರಾಮಿಣ ಕೂಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕಲಬುರ್ಗಿ ಇವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿ ಎಫ್.ಐ.ಆರ್ ದಾಖಲಿಸಲು ಈ ಮೂಲಕ ಕೊರಲಾಗಿದೆ ಅಮತ ನೀಡಿದ ದೂರು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03-10-2017 ರಂದು ರಾಷ್ಟ್ರೀಯ ಹೆದ್ದಾರಿ 218ರ ಮಹ್ಮದಿ ಬಿ,ಎಡ ಕಾಲೇಜ ಎದುರುಗಡೆ ರೋಡಿನ ಮೇಲೆ ಕಾರ ನಂ ಕೆಎ-32 ಎನ್-5873 ನೆದ್ದರ ಚಾಲಕನು ತನ್ನ ಕಾರ ನ್ನು ಅತೀವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರನು ಚಲಾಯಿಸು ತ್ತಿದ್ದ ಲಾರಿ ನಂ ಕೆಎ-38/9369 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿರುತ್ತಾನೆ ಅಂತಾ  ಶ್ರೀ ಬೆಂಜಮೇನ್ ತಂದೆ ವಸಂತ ಟೇಲರ ಸಾಃ ಹೀಲಾಲಪುರ ತಾಃ ಹುಮನಾಬಾದ ಜಿಃ ಬೀದರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:02-10-2017 ರಂದು ರಾತ್ರಿ 9-00 ಗಂಟೆಯಿಂದ 10-30 ಮದ್ಯ ಅವಧಿಯಲ್ಲಿ ಯಾರೋ ಕಳ್ಳರು ಲಾಡಮುಗಳಿ ಗ್ರಾಮದಲ್ಲಿರುವ ವಿರೂಪಾಕ್ಷೇಶ್ವರ ಮಠದ ಗರ್ಭಗುಡಿಯ ಬೀಗ ಮುರಿದು ಒಳಗಡೆಯಿದ್ದ ವಿರೂಪಾಕ್ಷೇಶ್ವರ ದೇವರ ಪೂರಾತನ ಕಾಲದ ಪಂಚಲೋಹದ ಮೂರ್ತಿ ಅಂದಾಜು 30 ಕೆ.ಜಿಯ ಪಂಚಲೋಹದ ಸುಮಾರು 70000/- ರೂ ಮೌಲ್ಯದ ಹಾಗೂ ಇತ್ತಿಚಿಗೆ ಮಾಡಿಸಿದ 15 ಕೆ.ಜಿಯ ಪಂಚಲೋಹದ ಉತ್ಸವ ಮೂರ್ತಿ ಸುಮಾರು 22000/- ರೂ ಮೌಲ್ಯದ ಮೂರ್ತಿಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ  ರಾಚಯ್ಯ ತಂದೆ ಮಡಯ್ಯ ಮಠಪತಿ) ಸಾ:ಲಾಡಮುಗಳಿ ತಾ:ಆಳಂದ ಜಿಲ್ಲೆ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಧರೇಪ್ಪ ತಂದೆ ಚನ್ನಪ್ಪ ದೇವಣಗಾಂವ  ಉಃ ಪೊಲೀಸ ಪೆದೆ ನಂ 448 ಜೇವರಗಿ ಪೊಲೀಸ್ ಠಾಣೆ ಇದ್ದು, ಸರಕಾರಿ ತರ್ಪೆಯಿಂದ  ಪೀರ್ಯಾದಿ ವರದಿ ಸಲ್ಲಿಸುವುದೆನೆಂದರೆ, ನನಗೆ ಜೇವರಗಿ ಪೊಲೀಸ್ ಠಾಣೆಯ ಸುದಾರಿತ ಗಸ್ತು ಸಂಖ್ಯೆ 11 ರ ಬೀಟ್ ಸಿಬ್ಬಂದಿ ಅಂತಾ  ನೇಮಕ  ಮಾಡಿದ್ದು ಇರುತ್ತದೆ. ನಾನು ತಮ್ಮ ಆಧೇಶದಂತೆ ಇಂದು ದಿ 02.10.2017 ರಂದು ಮುಂಜಾನೆ 9.00 ಗಂಟೆಗೆ  ಬೀಟ್ ಕರ್ತವ್ಯಕ್ಕೆ ಕುರಿತು ನನಗೆ ನೇಮಿಸಿದ ಬೀಟ್ ನಂ 11 ರ  ಓಂ ನಗರ ಏರಿಯಾಕ್ಕೆ ಹೋಗಿ  ಮುಂಜಾನೆ 10.00 ಗಂಟೆಯ ಸುಮಾರಿಗೆ ಏರಿಯಾದಲ್ಲಿ ಇದ್ದಾಗ, ಬಾತ್ಮಿಯಿಂದ ತಿಳಿದು ಬಂದಿರುವುದೆನೆಂದರೆ ಓಂ ನಗರ ಏರಿಯಾದಲ್ಲಿ ಈಗ 8-10 ದಿವಸಗಳ ಹಿಂದೆ ಯಾರೋ ಅಪರಿಚಿತರು ಶಿವಕುಮಾರ @ ಶಿವರಾಜಕುಮಾರ ಎಂಬ ಹುಡುಗನಿಗೆ ಮನಬಂದಂತೆ ಬಡಿಗೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಟಿ.ವಿ. ಮಾದ್ಯಮಗಳಲ್ಲಿ ಮತ್ತು ಮೊಬೈಲ ಜಾಲ ತಾಣಗಳಲ್ಲಿ ಪ್ರಸಾರ ಆಗಿದೆ ಅಂತಾ ಬಾತ್ಮಿಯಿಂದ ಗೊತ್ತಾಗಿರುತ್ತದೆ. ನಾನು  ಸದರಿ ಘಟನೆಯ ಬಗ್ಗೆ ಏರಿಯಾದಲ್ಲಿ ಮಾಹಿತಿ ಕಲೆ ಹಾಕಲು ಮೊಬೈಲ್ ಜಾಲ ತಾಣದಲ್ಲಿ ಘಟನೆಯ ಬಗ್ಗೆ ಪ್ರಸಾರವಾದ ಘಟನೆ ದೃಶ್ಯಾವಳಿಗಳು ನೋಡಿ ಪರೀಶೀಲಿಸಲಾಗಿ ಸುಮಾರು 5-6 ಜನ ಯಾರೋ ಅಪರಿಚಿತರು ಒಬ್ಬ ಹುಡುಗನಿಗೆ ಹಿಡಿದುಕೊಂಡು ಅವನಿಗೆ ಯಾವುದೋ ಒಂದು ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಮನಬಂದಂತೆ ಅವನಿಗೆ ಹೊಡೆದಿದ್ದು, ಮತ್ತು ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಮುಂದಕ್ಕೆ ಹೋಗದಂತೆ ತಡೆದು ಹೊಡೆ ಬಡೆ ಮಾಡಿ ಮಾರಂಣಾಂತಿಕ ಹಲ್ಲೆ ಮಾಡಿದ್ದು ಕಂಡು ಬಂದಿರುತ್ತದೆ. ಮತ್ತು ಈ ಘಟನೆಯ ಚಿತ್ರಿಕರಣವು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿರುತ್ತದೆ. ನಂತರ ನಾನು ನೊಂದ ಹುಡುಗನ ಹೆಸರು ವಿಳಾಸ ಬಗ್ಗೆ ಪತ್ತೆ ಮಾಡಲಾಗಿ ನೊಂದವನು ಶಿವಕುಮಾರ @ ಶಿವರಾಜಕುಮಾರ ತಂದೆ ರಾಜೇಂದ್ರ ಭಜಂತ್ರಿ ಸಾಃ ಜನತಾ ಕಾಲೊನಿ ಜೇವರಗಿ ಅಂತಾ ಗೊತ್ತಾಗಿದ್ದು, ನಾನು ಸದರಿ ಹುಡುಗನ ಮನೆಗೆ ಹೋಗಿ ವಿಚಾರಿಸಲು ಶಿವಕುಮಾರ ಇತನು ಮನೆಯಲ್ಲಿ ಇರಲಿಲ್ಲಾ ಅವನ ತಂದೆ ತಾಯಿ ಮತ್ತು ಅವನ ಸಂಭಂದಿಕರು ಸಹ ಯಾರು ಇರುವುದಿಲ್ಲಾ ಮತ್ತು ಘಟನೆಗೆ ಸಂಭಂದಿಸಿದಂತೆ ಯಾರು ಪಿರ್ಯಾದಿ ನೀಡಲು ಲಬ್ಯೆ ಇರುವುದಿಲ್ಲಾ, ಮತ್ತು ಶಿವಕುಮಾರನ ಮೇಲೆ ಹಲ್ಲೆ ಮಾಡಿದವರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರಿ ಘಟನೆಯೂ ಜೇವರಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸುದಾರಿತ ಬೀಟ್ ನಂ 11 ರ ಜೇವರಗಿ ಪಟ್ಟಣದ ಓಂ ನಗರ ಏರಿಯಾದ ನನ್ನ ಬೀಟನಲ್ಲಿ ಆಗಿರುವುದರಿಂದ ಇದು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿದ್ದರಿಂದ ಆ ದುಷ್ಕರ್ಮಿಗಳನ್ನು ಹಾಗೇ ಬಿಟ್ಟಲ್ಲಿ ಮತ್ತೆ ಇಂಥಹ ಘಟನೆ ಮಾಡಲು ಹಿಂಜರಿವುದಿಲ್ಲಾ, ಮತ್ತು ಸದ್ಯಕೆ ಪೀರ್ಯಾದಿ ನೀಡುವವರು ಯಾರು ಲಬ್ಯೆ ಇರಲಾರದ ಕಾರಣ ನಾನು ಸದರಿ ಎರಿಯಾದ ಸುದಾರಿತ ಬೀಟ್ ಸಿಬ್ಬಂದಿಯಾಗಿ ಇಂತಹ ಘಟನೆಗಳ ಬಗ್ಗೆ ಕ್ರಮ ಕೈಕೊಳುವುದು ಸೂಕ್ತ ಅಂತಾ ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.