Police Bhavan Kalaburagi

Police Bhavan Kalaburagi

Wednesday, July 23, 2014

Raichur District Special Press Note

¥ÀwæPÁ ¥ÀæPÀluÉ

::CPÀæªÀÄ ªÀÄgÀ¼ÀÄ ¸ÀAUÀæºÁgÀUÀ¼À  ªÉÄÃ¯É ¥Éưøï zÁ½::

             ¢£ÁAPÀ: 23.07.2014 gÀAzÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ ²æà JA. J£ï. £ÁUÀgÁd ºÁUÀÆ f¯Áè¢üPÁjUÀ¼ÁzÀ ²æà «dAiÀiÁ eÉÆåÃvÁìöß  gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ ²æà JA.«. ¸ÀÆAiÀiðªÀA² r.J¸ï.¦. ¹AzsÀ£ÀÆgÀÄ gÀªÀgÀ ªÉÄðéZÁgÀuÉAiÀÄ°è  ²æà gÀªÉÄñÀ gÉÆnÖ  ¹.¦.L. ¹AzsÀ£ÀÆgÀÄ,  ²æà ªÀĺÁAvÉñÀ ¸ÀdÓ£ï ¦.J¸ï.L. §¼ÀUÁ£ÀÆgÀÄ oÁuÉ ºÁUÀÆ vÀºÀ¹Ã¯ÁÝgÀ ²æà UÀAUÀ¥Àà ¹AzÀ£ÀÆgÀÄ,¯ÉÆÃPÉÆÃ¥ÀAiÉÆÃV E¯ÁSÉAiÀÄ ¸ÀºÁAiÀÄPÀ C©üAiÀÄAvÀgÀgÀÄ ¹AzsÀ£ÀÆgÀÄ gÀªÀgÀÄ  ¹AzsÀ£ÀÆgÀÄ vÁ®ÆQ£À  gÁªÀÄvÁß¼À UÁæªÀÄzÀ AiÀÄ®è¥Àà vÀAzÉ ©üêÀÄ¥Àà   ºÁUÀÆ ¸ÁUÀgÀPÁåA¥ï£À Q£ÀÆßgÉñÀ¥Àà  EªÀgÀ ºÉÆ®UÀ¼À°è  C£À¢üÃPÀÈvÀªÁV ¸ÀAUÀ滹zÀ  ªÀÄgÀ¼ÀÄ  CqÉØUÀ¼À ªÉÄïɠ zÁ½ ªÀiÁr MlÄÖ  7,076 PÀÆå©Pï «ÄÃlgÀ ªÀÄgÀ¼ÀÄ C.Q. gÀÆ: 44,52,000/-¨É¯É ¨Á¼ÀĪÀzÀ£ÀÄß ªÀ±À¥ÀrPÉÆAqÀÄ PÀæªÀÄ dgÀÄV¸À¯ÁVzÉ.  PÀ«vÁ¼ÀzÀ°è CPÀæªÀÄ G¸ÀÄPÀÄ ¸ÁUÁtÂPÉAiÀÄ°è  vÉÆqÀVzÀÝ  3 mÁæöåPÀÖgïUÀ¼À£ÀÄß ªÀ±ÀPÉÌ ¥ÀqÉzÀÄ  r.J¸ï.¦. ¹AzsÀ£ÀÆgÀÄgÀªÀjAzÀ 15,000/- gÀÆ. zÀAqÀ«¢ü¸À¯ÁVgÀÄvÀÛzÉ F PÁAiÀÄðªÀ£ÀÄß ¥Àæ±ÀA²¹gÀĪÀ f¯Áè ¥Éưøï C¢üÃPÀëPÀgÀÄ zÁ½AiÀÄ°è ¥Á¯ÉÆÎAqÀ ¥Éưøï C¢üPÁj ªÀÄvÀÄÛ ¹§âA¢gÀªÀgÀÄUÀ½UÉ ¸ÀÆPÀÛ §ºÀĪÀiÁ£ÀªÀ£ÀÄß WÉÆö¹gÀÄvÁÛgÉ.

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¢£ÁAPÀ :15-07-2014 gÀAzÀÄ 9-00 ¦.JªÀiï UÀAmÉUÉ  ¦üAiÀiÁ𢠲æà AiÀÄ®è¥Àà vÀAzÉ ¹zÀÝ¥Àà UËqÀgÀÄ ªÀAiÀiÁ 60 ªÀµÀð eÁ:PÀÄgÀħgÀÄ G:MPÀÌ®vÀ£À ¸Á;±ÁªÀAvÀUÀ¯ï EªÀjUÉ ªÀÄvÀÄÛ DgÉÆæ ªÀÄ®èAiÀÄå vÀAzÉ ¹zÀÝ¥Àà ªÀiÁrUÉÃjAiÀĪÀgÀÄ ªÀAiÀiÁ 32 ªÀµÀð eÁ:PÀÄgÀħgÀÄ G:MPÀÌ®vÀ£À ¸Á;¥ÀAzÁå£À ºÁ.ªÀ.±ÁªÀAvÀUÀ¯ï EªÀÀjUÉ ºÉÆ®zÀ §zÀÄ«£À «µÀAiÀÄzÀ ¸ÀA¨sÀAzÀªÁV FUÉÎ 2-3 ¸À® dUÀ¼À ªÀiÁrPÉÆArzÀÝPÉÌ ¢:15-07-2014 gÀAzÀÄ gÁwæ 9-30 UÀAmÉUÉ ¦üAiÀiÁð¢zÁgÀgÀÄ ¯ÁånæAUï ºÉÆÃUÀĪÁUÀ D¯ÉÆÌÃqÀ gÀ¸ÉÛAiÀÄ ªÉÄÃ¯É DgÉÆævÀ£ÀÄ ¦AiÀiÁð¢UÉ ªÀÄvÉÛà ºÉÆ®zÀ §zÀĪÀÅ ºÉÃaÑUÉ ºÀj¢zÉÝ£À¯Éà ªÀÄUÀ£Éà CAvÁ PÉʬÄAzÀ ºÉÆqÉzÀÄ ¦üAiÀiÁ𢠧®UÉÊ ºÉèÉâgÀ¼À£ÀÄß vÀ£Àß ¨Á¬ÄAiÉƼÀUÉ ElÄÖPÉÆAqÀÄ ºÀ°è¤AzÀ PÀrzÀÄ MAzÀÄ EAa£ÀµÀÄ× ¨ÉgÀ¼À£ÀÄß ¨ÉÃgÉ ªÀiÁqÀ®Ä C £ÉÆêÀªÀ£ÀÄß vÁ¼À¯ÁgÀzÉ agÁqÀ®Ä CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ. F «µÀAiÀĪÁV Hj£À zÉʪÀÅ ¤ÃªÀÅ MAzÉà PÀÄlÄA§zÀªÀjzÀÄÝ AiÀiÁPÉà PÉøÀÄ ªÀiÁqÀÄwÛÃj ¤ªÀÄä ºÉÆ®zÀ £ÁåAiÀiªÀ£ÀÄß ¸Àj ªÀiÁqÉÆÃt CAvÁ ºÉý ¸Àj ªÀiÁrzÀÄÝ CzÀgÉ ¢:21-07-2014 gÀAzÀÄ DgÉÆævÀ£ÀÄ CzÉà «µÀAiÀĪÁV ªÀÄvÉÛà ªÀÄ£ÉUÉ §AzÀÄ CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÝjAzÀ £ÀªÀÄä ªÀÄ£ÉAiÀÄ°è «ZÁj¹PÉÆAqÀÄ EAzÀÄ vÀqÀªÁV oÁuÉUÉ §A¢zÀÄÝ EgÀÄvÀÛzÉ. CAvÁ EzÀÝ °TvÀ ¦üAiÀiÁð¢AiÀÄ   ªÉÄðAzÀ eÁ®ºÀ½î ¥Éưøï oÁuÉ C.¸ÀA.68/14 PÀ®A 323.326.504.506  I.P.C CrAiÀÄ°è  ¥ÀæPÀgÀt zÁR°¹PÉƼÀî¯ÁVzÉ

AiÀÄÄ.r.Dgï ¥ÀæPÀgÀtzÀ ªÀiÁ»w:-
             ¢-18-07-2014  gÀAzÀÄ 11-30 UÀAmÉAiÀÄ ¸ÀĪÀiÁjUÉ  eÁ®ºÀ½î  UÁæªÀÄzÀ ªÀÄÈvÀ°AUÀªÀÄä UÀAqÀ ¢// ªÀÄÄzÀÝAiÀÄå PÁénAiÀĪÀgÀÄ ªÀAiÀiÁ 60 ªÀµÀð eÁ:£ÁAiÀÄPÀ G:ªÀÄ£ÉPÉ®¸À ¸Á:eÁ®ºÀ½î (vÀ¼ÀªÀgÀÄ NtÂ) FPÉAiÀÄ  ªÀÄ£ÉAiÀÄ°è ¦üAiÀiÁ𢠲æà ªÀÄw ¨sÀAUÀªÀÄä UÀAqÀ ²ªÀ¥Àà ªÀAiÀiÁ 48 ªÀµÀð eÁ: £ÁAiÀÄPÀ G:ºÉÆ®ªÀÄ£ÉPÉ®¸À ¸Á:eÁ®ºÀ½î FPÉAiÀÄ  CPÀ̼ÁzÀ °AUÀªÀÄä¼ÀÄ §mÉÖUÀ¼À£ÀÄß vÉƼÉzÀÄ MtV¸À®Ä vÀªÀÄä ªÀÄ£ÉAiÀÄ ªÀĺÀrAiÀÄ ªÉÄÃ¯É ºÁQzÁUÀ ªÀļÉAiÀÄ ºÀ¤UÀ¼ÀÄ §A¢zÀÝjAzÀ ªÀĺÀr ªÉÄÃ¯É ºÁQ §mÉÖUÀ¼À£ÀÄß vÉUÉzÀÄPÉÆAqÀÄ ªÀÄ£ÉAiÀÄ ªÉÄÃn¯ï¤AzÀ G½AiÀÄĪÁUÀ DPÀ¶äÃPÀªÁV PÁ®Ä eÁj PɼÀUÉ ©¢zÀÝjAzÀ °AUÀªÀÄä½UÉ vÀ¯ÉUÉ M¼À¥ÉÃlÄÖ ¨Á¬ÄUÉ ¥ÉÃmÁÖV ¨Á¬ÄAiÀÄ°è£À ºÀ®ÄèUÀ¼ÀÄ ªÀÄÄjzÀÄ ¨sÁjUÁAiÀĪÁV JzÉUÉ PÉÊ UÉ M¼À¥ÉÃmÁÖV JgÀqÀÄ ªÉÆÃtPÁ®ÄUÀ½UÉ vÀgÀazÀ UÁAiÀiÁUÀ¼ÀÄ DVzÀÝjAzÀ aQvÉìUÁV gÁAiÀÄZÀÆj£À°ègÀĪÀ jêÀiïì D¸ÀàvÉæUÉ 18-07-2014 gÀAzÀÄ ¸ÉÃjPÉ ªÀiÁrzÀÄÝ, ¢:22-07-2014 gÀAzÀÄ ¨É½V£À eÁªÀ 05-06 UÀAmÉAiÀÄ ¸ÀĪÀiÁjUÉ C¸ÀàvÉæAiÀÄ°è aQvÉì ¥sÀ®PÁjAiÀiÁUÀzÉ ªÀÄÈvÀ ¥ÀnÖzÀÄÝ EgÀÄvÀÛzÉ. ªÀÄÈvÀ¼ÀÀ ªÀÄgÀtzÀ°è AiÀiÁgÀ ªÉÄðAiÀÄÆ AiÀiÁªÀÅzÉà ¦ügÁå¢ ªÀUÉÊgÀ EgÀĪÀ¢®è CAvÁ ªÀÄÄAvÁVzÀÝ °TvÀ ¦üAiÀiÁ𢠤ÃrzÀÝgÀ  ªÉÄðAzÀ eÁ®ºÀ½î ¥Éưøï oÁuÉ. AiÀÄÄ.r.Dgï. £ÀA:  12/2014 PÀ®A-174 ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

C¥ÀjavÀ UÀAqÀ¹£À ±ÀªÀzÀ ¥sÉÆÃmÉÆÃ
 
             ದಿನಾಂಕ : 22/07/14 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ  ²æà JA.r.ºÀ¸À£À«ÄAiÀiÁ vÀAzÉ JA.r.ªÀĺÉâ ªÀ-40 ªÀµÀð eÁ-ªÀÄĹèA G-ªÁå¥ÁgÀ ¸Á-DzÁ¥ÀÆgÀ¥ÉÃmÉ, ªÁqÀð £ÀA.11, ªÀiÁ£À« ರವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ ಇಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ತಾನು ಮನೆಯ ಹತ್ತಿರ ಇರುವಾಗ್ಗೆ ತಮ್ಮ ಮನೆಯ ಹತ್ತಿರದಲ್ಲಿ ಯಾರೋ ಒಬ್ಬ ಅಪರಿಚಿತ ಅಂದಾಜು ವಯಸ್ಸು 20 ರಿಂದ 25 ವಯಸ್ಸಿನವನಿದ್ದು, ವಿಷ ಸೇವನೆ ಮಾಡಿ ರಸ್ತೆಯ ಮೇಲೆ ಬಿದ್ದಿರುತ್ತಾನೆ ಅಂತಾ ವಿಷಯ ಗೊತ್ತಾಗಿ ತಾನು ಅಲ್ಲಿಗೆ ಹೋಗಿ ನೋಡಲು ಸಂಗತಿ ನಿಜವಿದ್ದು, ಯಾರೋ  ಒಬ್ಬರು 108 ವಾಹನಕ್ಕೆ ಪೋನ್ ಮಾಡಿ ವಿಷಯ ತಿಳಿಸಿದ್ದರಿಂದ ವಾಹನ ಬಂದು  ಸದ್ರಿ ವ್ಯಕ್ತಿಯನ್ನು ಹಾಕಿಕೊಂಡು ಹೋಗಿ ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ಇಲಾಜು ಕುರಿತು ಸೇರಿಕೆ ಮಾಡಿದ್ದು, ಇಲಾಜು ಹೊಂದುವಾಗ ಗುಣಮುಖನಾಗದೇ  ಮದ್ಯಾಹ್ನ 2-00 ಗಂಟೆ ಸುಮಾರಿಗೆ  ಮೃತಪಟ್ಟಿದ್ದನು. ಸದ್ರಿ ಅಪರಿಚಿತ ವ್ಯಕ್ತಿಯು ಯಾವ ಊರಿನವನು, ಯಾವ ಕಾರಣಕ್ಕೆ ವಿಷ ಸೇವಿಸಿರುತ್ತಾನೆ ಅಂತಾ ವಗೈರೆ ತಿಳಿದುಬಂದಿರುವುದಿಲ್ಲಾ. ಈ ಬಗ್ಗೆ ಮುಂದಿನ ಕ್ರಮ ಜರುಗಿಸುವಂತೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ.21/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.      

                                                             
                                                           
C¥ÀjavÀ UÀAqÀ¹£À ªÀÄÈvÀ ZÀºÀgÉ ¥ÀnÖ
ºÉ¸ÀgÀÄ           :-                      UÉÆwÛ¯Áè
vÀAzÉAiÀÄ ºÉ¸ÀgÀÄ  :-                     UÉÆwÛ¯Áè
ªÀAiÀĸÀÄì                  :-                     CAzÁdÄ 20-25 ªÀAiÀĹì£À UÀAqÀ¹£À ±ÀªÀ,

JvÀÛgÀ            :-                   JvÀÛgÀ 5 ¦Ãmï 4 EAZÀÄ
ªÉÄÊPÀlÄÖ         :-                      PÉÆÃ®Ä ªÀÄÄR, ¸ÁzsÁgÀt ªÉÄÊPÀlÄÖ, JuÉÚUÉA¥ÀÄ §tÚ, ºÁUÀÆ vÀ¯ÉAiÀÄ°è PÀ¥ÀÄàPÀÆzÀ®Ä,
                                        ¸ÀtÚ «ÄøÉ, ¸ÀtÚPÀÄgÀÄZÀ® UÀqÀØ, 
zsÀj¹zÀ GqÀÄ¥ÀÄUÀ¼À «ªÀgÀ :-            MAzÀÄ ©½§tÚªÀ£ÉÆß¼ÀUÉÆAqÀ ºÀ¹gÀÄ, PÀ¥ÀÄà, §ÆzÀÄ §tÚzÀ VÃgÀļÀî ZËPÀĽ
                                 vÀÄA§ÄvÉÆý£À CAV, MAzÀÄ £Á² §tÚzÀ fãïì ¥ÁåAmï, MAzÀÄ ¤Ã° §tÚzÀ
                                 M¼ÀZÀrØ zsÀj¹gÀÄvÁÛ£É.
UÀÄgÀÄvÀÄ         :-                      §®UÉÊ ªÀÄÄAzÉÆý£À ªÉÄÃ¯É " CªÀiÁä S N " JAzÀÄ CZÉÑ ºÁQzÀ UÀÄgÀÄvÀÄ EgÀÄvÀÛzÉ.
J¸ï.¦ gÁAiÀÄZÀÆgÀÄ 08532 235635
r.J¸ï.¦ ¹AzsÀ£ÀÆgÀÄ 08535 220222
¹¦L ªÀiÁ£À« 08538 220333
¦.J¸ï.L ªÀiÁ£À« 08538 220333 & ¸É¯ï £ÀA. 9480803865

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ :21-07-2014 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ಫಿರ್ಯಾದಿ ªÀÄ°èPÁdÄð£À vÀAzÉ ªÀÄÄzÀÄPÀ¥Àà,40ªÀµÀð, G:MPÀÌ®ÄvÀ£À, ¸Á:±ÁSÁ¥ÀÆgÀ FvÀ£ÀÄ ತನ್ನ ತಮ್ಮನಾದ ಪ್ರಭು ತಂದೆ ಮುದುಕಪ್ಪ,30ವರ್ಷ,ಈತನೊಂದಿಗೆ ದೇವದುರ್ಗ ನ್ಯಾಯಾಲಯದಲ್ಲಿ ಸಾಕ್ಷಿ ಮುಗಿಸಿಕೊಂಡು ವಾಪಸ್ ತಮ್ಮೂರಿಗೆ ಹಿರೋಹೊಂಡಾ ಮೊಟಾರು ಸೈಕಲ್ ನಂ.ಕೆ.ಎ.36/ಕೆ-2618 ನೇದ್ದರ ಮೇಲೆ ಹಿಂದೆ ಕುಳಿತುಕೊಂಡು ಬರುತ್ತಿರುವಾಗ ಪ್ರಭು ಈತನು ಮೊಟಾರು ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ರಾಯಚೂರು-ದೇವದುರ್ಗ ಮುಖ್ಯ ರಸ್ತೆಯ ಮಸರಕಲ್ ದಾಟಿದ ನಂತರ 1 ಕಿ.ಮೀ.ಅಂತರದಲ್ಲಿ ಹೊಸ ದಾಬಾದ ಹತ್ತಿರ ಆತನು ಹಿಂದಕ್ಕೆ ತಿರುಗಿ ನೋಡಿದಾಗ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಕೆಳಗೆ ಬಿದಿದ್ದರಿಂದ ಆತನ ತಲೆಯ ಹಿಂಭಾಗದಲ್ಲಿ ರಕ್ತಗಾಯ ಆಗಿದ್ದುಇರುತ್ತದೆ. ನಂತರ ಪ್ರಭುನನ್ನು 108 ಅಂಬ್ಯುಲೆನ್ಸದಲ್ಲಿ ಚಿಕಿತ್ಸೆ ಕುರಿತು ರಿಮ್ಸ ಆಸ್ಪತ್ರೆ ರಾಯಚೂರಿಗೆ ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ದಿ:22/07/14 ರಂದು ವಿಮ್ಸ ಆಸ್ಪತ್ರೆ ಬಳ್ಳಾರಿಯಲ್ಲಿ ಸೇರಿಕೆ ಮಾಡಿದ್ದು, ಸದ್ರಿ ಪ್ರಭು ಈತನು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿನಿಂದ  UÀ§ÆâgÀÄ ¥Éưøï oÁuÉ C.¸ÀA. 94/2014 PÀ®A 279,337, L.¦.¹ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     
UÁAiÀÄzÀ ¥ÀæPÀgÀtzÀ ªÀiÁ»w:-
           ಫಿರ್ಯಾದಿ ªÀÄ»§Æ¨ï vÀAzÉ gÀÄRĪÀÄÄ¢Ýãï, 24 ªÀµÀð, MPÀÌ®ÄvÀ£À ¸Á: £À¸À¯Á¥ÀÆgÀ FvÀ£ÀÄ  ದಿನಾಂಕ 22/07/14 ರಂದು ಸಾಯಂಕಾಲ 4.00 ಗಂಟೆಗೆ ತನ್ನ ಹೊಲ ಸ.ನಂ 60 ರಲ್ಲಿ ಕುಂಟೆಯಿಂದ ಮಣ್ಣನ್ನು ತೆಗೆಯುವಾಗ ದಾರಿ ಸಲುವಾಗಿ ವ್ಯಾಜ್ಯ ಇದ್ದು ಕಾರಣ ಅದರ ಹಿನ್ನೆಲೆಯಲ್ಲಿ ಹಿಂದಿನಿಂದ ಶಾಲಂಸಾಬ್  ಈತನು ಬಂದು ಕಟ್ಟಿಗೆಯಿಂದ ಬಲಗಡೆ ಕಪಾಳಕ್ಕೆ ಹೊಡೆದಿದ್ದು ಮತ್ತು ಇನ್ನೊಬ್ಬ ಮುನ್ನಾ ಈತನು ಕೊಡ್ಲಿ ಕಾವಿನಿಂದ ಬೆನ್ನಿಗೆ ಹೊಡೆದಿದ್ದು ಆಗ ಅದನ್ನು ನೀಡಿ ಅಮರೇಶ, ರಜಜ್ಜಬಲಿ, ಹಾಗೂ ಮಹಿಬೂಬ ಇವರುಗಳು ಬಿಡಿಸಿಕೊಂಡಿದ್ದಕ್ಕೆ ಅವರು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ. ಕಾರಣ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 201/14 ಕಲಂ 324,506 ಸಹಿತ 34 ಐ.ಪಿ.ಸಿ  ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
     ¢£ÁAPÀ:--22-07-2014 ರಂದು ಫಿರ್ಯಾದಿ ²æà dA§tÚ vÀAzÉ ºÀj±ÀÑAzÀæ, 55ªÀµÀð, ®ªÀiÁtÂ, MPÀÌ®ÄvÀ£À, ¸Á: PÀjªÀÄgÀr vÁAqÀ FvÀನು ತಮ್ಮ ಹೊಲಕ್ಕೆ ಹೊV ಕೆಲಸ ಮುಗಿಸಿಕೊಂಡು ವಾಪಾಸ್ಸು ಬರುತ್ತಿರುವಾಗ ಕರಿಮರಡಿ ತಾಂಡದಲ್ಲಿ ತಮ್ಮ ಮನೆಯ ಹಿಂದುಗಡೆ 1) ZÀ£ÀߥÀà vÀAzÉ ºÀj±ÀéAzÀæ2) oÁPÀæ¥Àà vÀAzÉ ºÀj±ÀÑAzÀæ3)gÁªÀÄtÚ vÀAzÉ ºÀj±ÀÑAzÀæ4)¯ÉÆÃPÀ¥Àà vÀAzÉ gÁªÀÄtÚ J¯ÁègÀÄ eÁ:®ªÀiÁtÂ, ¸Á:PÀjªÀÄgÀr vÁAqÀ EªÀgÀÄUÀ¼ÀÄ ಕೂಡಿಕೊಂಡು ಬಂದು ರಾತ್ರಿ 9-00 ಗಂಡೆಯ ಸುಮಾರಿಗೆ ಹೊಲದಲ್ಲಿ ನೀರು ಬಿಟ್ಟುಕೊಳ್ಳುವ ವಿಷಯದಲ್ಲಿ ವೈಷಮ್ಯಹೊಂದಿ  ಫಿರ್ಯಾದಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಆರೋಪಿರು ಫಿರ್ಯಾದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ನೆಲಕ್ಕೆ ಕೆಡವಿ ಹಾಗೂ ಇವನನ್ನು ಕೊಲ್ಲಿಬಿಡಿರಿ ಅಂತಾ ಅನ್ನುತ್ತಾ ಕೈಯಿಂದ ಮತ್ತು ಕಲ್ಲಿನಿಂದ ಎದೆಗೆ ಮತ್ತು ಮಲಿಕೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನೀನು ನಮ್ಮ ಹೊಲಕ್ಕೆ ನೀರು ಕೊಡದಿದ್ದರೆ ನಿಮ್ಮನು ಜೀವಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ PÉÆlÖ zÀÆj£À ªÉÄðAzÀ zÉêÀzÀÄUÀÀð ¥Éưøï oÁuÉ UÀÄ£Éß £ÀA: 131/2014 PÀ®A,-  341, 323, 324, 504, 506, ¸À»vÀ 34, L¦¹.  CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
EvÀgÉ L.¦.¹ ¥ÀæPÀgÀtzÀ ªÀiÁ»w:-
               ದಿನಾಂಕ: 14-07-2014 ರಂದು ಮದ್ಯಾಹ್ನ 12-30ಗಂಟೆಯ ಸುಮಾರಿಗೆ ಜಾಗೀರ ಜಾಡಲದಿನ್ನಿ ಸೀಮಾಂತರದ ಅಮರೇಶ ಕುರುಬರು ಇವರ ಹೊಲದಲ್ಲಿ ಜೆಸ್ಕಾಂ ಅರಕೇರದ ಸಿಬ್ಬಂದಿಯವರಾದ ದೇವಿದಾಸ ತಂದೆ ಆನಂದಪ್ಪ ಲೈನಮ್ಯಾನ್ ಹಾಗೂ ಶಿವಲಿಂಗಪ್ಪ ಲೈನಮ್ಯಾನ್ ಇಬ್ಬರೂ ಕೂಡಿ ವಿದ್ಯುತ್ ಪರೀವರ್ತಕಕ್ಕೆ ಹೊಂದಿಕೊಂಡು ಹೋಗಿರುವ ವೈರಗಳು ಕೆಳಗೆ ಇಳಿ ಬಿದ್ದಿದ್ದರಿಂದ ಅವುಗಳನ್ನು ಬಿಗಿಯಾಗಿ ಎಳೆದು ಕಟ್ಟುವ ಕೆಲಸ ಕಂಬದ ಮೇಲೆ ಅತ್ತಿ ಮಾಡುತ್ತಿರುವಾಗ PÀjAiÀÄ¥Àà vÀAzÉ gÀAUÀ¥Àà dPÀÌ®¢¤ß, £ÁAiÀÄPï, ¸Á:ªÀÄgÁoÀ FvÀ£ÀÄ  ತಾನು ಲಿಜಿಗೆ ಮಾಡಿದ ಹೊಲದಲ್ಲಿ ಪಂಪ್ ಸೆಟ್ ಗೆ ಅನದಿಕೃತವಾಗಿ ನಮ್ಮ   ಕ್ಯಾದಿಗೇರ ಲೈನಿನಿಂದಲು ವಿದ್ಯುತ್ ಸಂರ್ಪಕ ಹೊಂದಿ ಬಲ್ಲಟಿಗಿ ಫೀಡರನಿಂದ ಬರುವ ಎಲ್,ಟಿ ಲೈನಿನಿಂದಲು ಕೂಡ ವಿದ್ಯುತ್ ಸಂರ್ಪಕವನ್ನು ಹೊಂದಿ ಫ್ಯೂಸ್ ಹಾಕಿದರು ವಿದ್ಯುತ್ ಸಂರ್ಪಕಹೊಂದಿ ಮನುಷ್ಯನಿಗೆ ಅಪಾಯವಾಗುತ್ತದೆ ಅಂತಾ ಗೊತ್ತಿದ್ದರು ಕೂಡ ಫ್ಯೂಸ್ ಹಾಕಿದ್ದರಿಂದ ದೇವಿದಾಸ ಈತನು ಕೆಲಸ ಮಾಡುತ್ತಿದ್ದಾಗ ಆತನ ಎಡ ಭುಜದ ಕೆಳಗೆ ವಿದ್ಯುತ್ ಶಾಕ್ ಹೊಡೆದಿದ್ದರಿಂದ ಗಾಯಗೊಂಡು ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆಯಾಗಿದ್ದು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಲಿಖಿತ ಫಿರ್ಯಾದಿ ಮೇಲಿಂದ.  zÉêÀzÀÄUÀð ¥Éưøï oÁuÉ. UÀÄ£Éß £ÀA. 132/2014 PÀ®A,-  285, 338, L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ 23-07-2014 gÀAzÀÄ ¨É½UÉÎ 10-00 UÀAmÉUÉ DgÉÆævÀgÁzÀ 1) CªÀÄgÀAiÀÄå ¸Áé«Ä vÀAzÉ ²ªÀAiÀÄå ªÀAiÀĸÀÄì 52 ªÀµÀð eÁw dAUÀªÀÄ G: MPÀÌ®ÄvÀ£À ¸Á: PÉÆmÉÃPÀ¯ï 2) gÀAUÀtÚ vÀAzÉ §¸À¥Àà ªÀAiÀĸÀÄì 35 ªÀµÀð eÁw £ÁAiÀÄPï, G:MPÀÌ®ÄvÀ£À ¸Á: PÉÆmÉÃPÀ¯ï vÁ: ªÀiÁ£À« EªÀgÀÄ ªÀÄlPÁ £ÀA§gï §gÀzÀ aÃnAiÀÄ£ÀÄß SÁ¸ÀV ªÁºÀ£ÀzÀ°è vÀgÀÄwÛgÀĪÀÅzÁV RavÀ ªÀiÁ»w ªÉÄÃgÉUÉ D£ÀAzÀUÀ¯ï PÁæ¸À ºÀwÛgÀĪÀ VqÀzÀ ªÀÄgÉAiÀÄ°è ¤AvÀÄ PÉÆArgÀĪÁUÉÎ, D£ÀAzÀUÀ¯ï PÁæ¹£À°è M§â£ÀÄ SÁ¸ÀV DmÉÆÃzÀzÀ°èzÀÝ E§âjUÉ ¤£Éß ªÀÄlPÁ £ÀA§gï ºÀwÛzÀªÀjUÉ MAzÀÄ gÀÆ¥Á¬ÄUÉ 80/- gÀÆ. gÀAvÉ ºÀt ¤ÃqÀzÉà ªÉÆøÀ ªÀiÁr UÀ¯ÁmÉ ªÀiÁqÀÄwÛzÀÝ£ÀÄ. DUÀ £ÁªÀÅ ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ¯ÁV ºÀt PÉüÀÄwÛzÀݪÀgÀÄ Nr ºÉÆÃzÀ£ÀÄ, ªÀÄlPÁ £ÀA§gï §gÉAiÀÄÄwÛzÀÝ ªÉÄîÌAqÀ DgÉÆævÀgÀ£ÀÄß  »rzÀÄ zÀ¸ÀÛVj ªÀiÁr ¸ÀzÀjAiÀĪÀjAzÀ ªÀÄlPÁ dÆeÁlzÀ 1) £ÀUÀzÀÄ ºÀt gÀÆ. 4030/- 2) ªÀÄlPÁ ¥ÀnÖ 3) ¨Á®¥É£ÀÄß EªÀÅUÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆArzÀÄÝ EgÀÄvÀÛzÉ.  ¸ÀzÀj DgÉÆævÀgÀÄ ªÀÄlPÁ £ÀA§gï ºÀwÛzÀªÀjUÉ MAzÀÄ gÀÆ¥Á¬ÄUÉ 80/-gÀÆ.gÀAvÉ ºÀt ¤ÃqÀzÉà ªÉÆøÀ ªÀiÁqÀÄwÛgÀĪÀÅzÁV w½zÀÄ §A¢zÀÝjAzÀ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ oÁuÁ UÀÄ£Éß £ÀA: 82/2014 PÀ®A: 78 (3) PÀ£ÁðlPÀ ¥Éưøï PÁAiÉÄÝ & 420 L.¦.¹.¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.07.2014 gÀAzÀÄ    27 ¥ÀæPÀÀgÀtUÀ¼À£ÀÄß ¥ÀvÉÛ ªÀiÁr    7,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 23-07-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 23-07-2014

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 135/2014, PÀ®A 420, 406 eÉÆvÉ 34 L¦¹ :-
¢£ÁAPÀ 14-07-2014 gÀAzÀÄ 0700 UÀAmɬÄAzÀ 0800 UÀAmÉAiÀÄ CªÀ¢üAiÀÄ°è ¦üAiÀiÁð¢ PÉÆAqÀ® vÀAzÉ ºÀtªÀÄAvÀgÁªÀ ªÀAiÀÄ: 60 ªÀµÀð, eÁw: gÉrØ, ¸Á: ªÀÄÄvÀSÉÃqÀ UÁæªÀÄ, vÁ: OgÁzÀ, ¸ÀzÀå: CPÀ̪ÀĺÁzÉë PÁ¯ÉÆä ºÁgÀÆgÀUÉÃj gÀ¸ÉÛ ©ÃzÀgÀ gÀªÀgÀ J¸ï.©.JZï ¨ÁåAPÀ J.n.JªÀiï¢AzÀ DgÉÆævÀgÁzÀ 1) ®PÀëöät vÀAzÉ CA§gÀ¹AUï @ CªÀÄÈvÀ CªÀÄUÉÆÃvÀ ªÀAiÀÄ: 15 ªÀµÀð, eÁw: ®ªÀiÁtÂ, 2) ±ÀAPÀgÀ vÀAzÉ CA§gÀ¹AUï @ CªÀÄÈvÀ CªÀÄUÉÆÃvÀ ªÀAiÀÄ: 15 ªÀµÀð, eÁw: ®ªÀiÁt, E§âgÀÄ ¸Á: ªÀÄÄPÁÛ¥ÉÆgÀ vÁAqÁ ªÀÄ£ÉÆßÃgÀ ªÀÄAqÀ® vÁ: £ÁgÁAiÀÄtSÉÃqï  EªÀj§âgÀÄ 25,000/- gÀÆ ¦üAiÀiÁð¢UÉ ªÀAZÀ£ÉªÀiÁr ºÀtªÀ£ÀÄß M¦à¸ÀĪÀAvÉ ¦üAiÀiÁð¢AiÀÄ ªÀÄ£À M°¹ «±Áé¸À WÁvÀªÀiÁr ªÉƸÀ ªÀiÁr 25,000/- gÀÆ vÉUÉzÀÄPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 22-07-2014 gÀAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 153/2014, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 22-07-2014 gÀAzÀÄ C¥ÀjavÀ ªÉÆÃmÁgÀ ¸ÉÊPÀ® ¸ÀªÁgÀ vÀ£Àß ªÉÆÃmÁgÀ ¸ÉÊPÀ®£ÀÄß ©ÃzÀgÀzÀ §¸ÀªÉñÀégÀ ªÀÈvÀÛzÀ PÀqɬÄAzÀ - ¨ÉƪÀÄäUÉÆAqÉñÀégÀ ªÀÈvÀÛzÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ CAqÀgÀ ©æqïÓ ºÀwÛgÀ §¸ï zÁj PÁAiÀÄÄvÁÛ ¤AwzÀÝ ¦üAiÀiÁ𢠪ÉÊdAiÀÄAw UÀAqÀ eÉÆÃd¥Àà ªÀiÁ¼ÀUÉ£ÉÆÃgÀ, ªÀAiÀÄ: 40 ªÀµÀð, eÁw: Qæ²ÑAiÀÄ£ï, ¸Á: a¢æ ©ÃzÀgÀ gÀªÀjUÉ rQÌ¥ÀrzÀÝjAzÀ C¥ÀWÁvÀ ¸ÀA¨sÀ«¹ ¦üAiÀiÁð¢vÀ¼À PɼÀ ¨sÁUÀzÀ JgÀqÀÄ ºÀ®ÄèUÀ¼ÀÄ ªÀÄÄjzÀÄ, ªÀÄÆVUÉ, ªÉÄîÄÛnUÉ gÀPÀÛUÁAiÀÄ, JgÀqÀÄ ªÉƼÀPÁ°UÉ, §®ªÀÄÄAUÉÊUÉ vÀgÀazÀ gÀPÀÛUÁAiÀÄUÀ¼ÁVªÉ, C¥ÀWÁvÀzÀ £ÀAvÀgÀ rQÌ¥Àr¹zÀ DgÉÆæAiÀÄÄ vÀ£Àß ªÉÆÃmÁgÀ ¸ÉÊPÀ® Nr¹PÉÆAqÀÄ ºÉÆVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 231/2014, PÀ®A 379 L¦¹ :-

¢£ÁAPÀ 13-06-2014 gÀAzÀÄ ¦üAiÀiÁð¢ qÁ|| «dAiÀÄ vÀAzÉ ¸ÀĨsÁµï ºÀ®ªÀÄAqÀUÉ, ªÀAiÀÄ: 39 ªÀµÀð, eÁw: °AUÁAiÀÄvÀ, ¸Á: ªÀÄ£É £ÀA. 9-1-20/1, £ÀA¢ PÁ¯ÉÆä, ©ÃzÀgï gÀªÀgÀÄ vÀ£Àß §eÁeï r¸À̪Àgï ªÉÆÃmÁgï ¸ÉÊPÀ¯ï £ÀA. PÉJ-38/eÉ-3425 £ÉÃzÀgÀ ªÉÄÃ¯É ¯Áå§UÉ §AzÀÄ ªÉÆÃmÁgï ¸ÉÊPÀ®ªÀ£ÀÄß ¯Áå¨ï ªÀÄÄAzÉ ¥ÁQðAUï ¸ÀܼÀzÀ°è ©ÃUÀ ºÁQ ¤°è¹ ¯Áå¨ïUÉ ºÉÆÃV ¯Áå¨ï PÉ®¸À ªÀÄÄV¹PÉÆAqÀÄ ºÉÆgÀUÉ §AzÀÄ £ÉÆÃqÀ¯ÁV ¯Áå¨ï ªÀÄÄAzÉ ¥ÁQðAUï ¸ÀܼÀzÀ°è ©ÃUÀ ºÁQ ¤°è¹zÀ ¦üAiÀiÁð¢AiÀĪÀgÀ ¸ÀzÀj ªÉÆÃmÁgï ¸ÉÊPÀ¯ï EgÀ°®è, AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÉÆÃmÁgï ¸ÉÊPÀ¯ï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ F PɼÀV£ÀAvÉ EgÀÄvÀÛzÉ 1) §eÁeï r¸À̪Àgï ªÉÆÃmÁgï ¸ÉÊPÀ¯ï £ÀA. PÉJ-38/eÉ-3425, 2) ZÁ¹¸ï £ÀA. JªÀiï.r.2r.J¸ï.r.J¸ï.gÀhÄqï.gÀhÄqï.JªÀiï.¹.eÉ.16545,  3) EAf£ï £ÀA. r.J¸ï.f.©.JªÀiï.eÉ.92854, 4) ªÀiÁqÀ¯ï-2005, 5) §tÚ: ¤Ã° §tÚ, 6) C.Q 25,000/- gÀÆ. EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 22-07-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Gulbarga District Reported Crimes

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ರೇವು ರಾಠೋಡ ಸಾ: ಇಟಗಾ(ಕೆ) ತಾಂಡಾ ಇವರ ಮಗನಾದ ರಾಜು ಇವನ ಹೆಂಡತಿ ಕವಿತಾಳು ತನ್ನ ಮೈಯಲ್ಲಿ ಎಲ್ಲಮ್ಮಾ ದೇವಿ ಬರುತ್ತಿದ್ದಾಳೆ ಅಂತಾ ಹೇಳಿ ತನ್ನ ಗಂಡನಿಗೆ ಸುನಿತಾ ಎಂಬುವವಳೊಂದಿಗೆ ಇನ್ನೊಂದು ಮದುವೆ ಮಾಡಿರುತ್ತಾಳೆ. ಈಗ ಕೇಲವು ದಿವಸಗಳಿಂದ ಸುನಿತಾಳಿಗೆ ನಿನು ಮನೆಯಲ್ಲಿ ಇರಬೇಡ ಅಂತಾ ಜಗಳ ಮಾಡುತ್ತಾ ಬಂದಿರುತ್ತಾಳೆ. ಅಲ್ಲದೆ ತನ್ನ ಗಂಡನಿಗೆ ಸುನಿತಾಳಿಗೆ ಮನೆಯಿಂದ ಹೋರಗೆ ಹಾಕದಿದ್ದರೆ ನಾನು ನನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಹೊಗುತ್ತೆನೆ ಹಾಗೂ ಮಕ್ಕಳಿಗೆ ಜೀವಂತ ಇಡುವದಿಲ್ಲ ಅವರಿಗೆ ಸಾಯಿಸಿ ನಾನು ಸಾಯುತ್ತೆನೆ ಅಂತಾ ಹೆಳುತ್ತಿದ್ದಳು. ದಿನಾಂಕ: 22/07/2014 ರಂದು 10:30 ಗಂಟೆಯ ಸುಮಾರಿಗೆ ನನ್ನ ಸೊಸೆಯಾದ ಕವಿತಾ ಇವಳು ನನ್ನ ಮೊಮ್ಮಕ್ಕಳಾದ ಪರಶುರಾಮ ಹಾಗೂ ಪ್ರೀತೆಶ ಇವರನ್ನು ಸಂಗಡ ಕರೆದುಕೊಂಡು ತಾಂಡಾದ ಹೋರಗೆ ಇರುವ ಅಪ್ಪಾರಾವ ಅಡಕೆ ಇವರ ಹೋಲದ ಕಡೆ ಹೋರಟಳು ಅವಳ ಹಿಂದೆ ನಾನು ಕೂಡಾ ಕಟ್ಟಿಗೆ ತರಲೆಂದು ಹೋರಟೇನು ಅಪ್ಪಾರಾವ ಅಡಕೆ ಇವರ ಹೋಲದ ಬಂದಾರಿಯ ಮೇಲೆ ಕಟ್ಟೆಗೆ ಆಯಿದುಕೊಂಡು ಮರಳಿ ಮನೆಗೆ ಹೋಗುವಾಗ ಸೊಸೆ ಕವಿತಾ ಇವಳು ತನ್ನ ಮಕ್ಕಳಾದ ಪರಶುರಾಮ ವ: 6 ವರ್ಷ , ಪ್ರೀತೆಶ ವ: 3 ವರ್ಷ ಇವರೊಂದಿಗೆ ಅಪ್ಪಾರಾವ ಅಡಕೆ ಇವರ ಹೊಲದಲ್ಲಿದ ಬಾವಿಯ ಪಕ್ಕದಲ್ಲಿದ ಬದನೆಯ ತೋಟದಲ್ಲಿ ಬದನಿಕಾಯಿ ಕಡಿಯುತ್ತಿದ್ದಳು ಆಗ ಅವಳಿಗೆ ನಾನು ಮನೆಗೆ ನಿನ್ನ ಮಕ್ಕಳೊಂದಿಗೆ ನಿನು ನಡಿ ಅಂತಾ ಅಂದಾಗ ಅವಳು ನಾನು ಬರುತ್ತೆನೆ ನಿನು ಮುಂದೆ ನಡಿ ಅಂತಾ ನನಗೆ ಅಂದಳು ಆಗ ನಾನು ಕಟ್ಟಿಗೆ ತಗೆದುಕೊಂಡು ಮನೆಗೆ ಹೋಗಿ ಇಟ್ಟ ನಂತರ ಯಾಕೊ ಅವಳು ನನ್ನ ಜೋತೆಗೆ ಮನೆಗೆ ಬರದೆ ಇದ್ದಾಗ ನನಗೆ ಸಂಶಯ ಬಂದು ನಾನು ತಿರುಗಿ ಬಂದು ಅಪ್ಪಾರಾವ ಅಡಕೆ ಇವರ ತೊಟದಲ್ಲಿದ ಬದನೆಯ ಫಡದಲ್ಲಿ ಅವಳು ಕಾಣಲಿಲ್ಲಾ ಆಗ ನಾನು ಪಕ್ಕಕ್ಕೆ ಇದ್ದ ಬಾವಿಯ ದಂಡೆಯ ಮೇಲೆ ಬಂದು ಇಣುಕಿ ನೋಡಲಾಗಿ ಸೋಸೆ ಕವಿತಾ ಇವಳು ಬಾವಿಯ ನೀರಿನಲ್ಲಿ ಮುಳುಗಿ ಎಳುತ್ತಿದ್ದಳು ಆಗ ನಾನು ಗಾಬರಿಗೊಂಡು ಚೀರಾಡುತ್ತಿದ್ದಾಗ ಅಕ್ಕ ಪಕ್ಕದಲ್ಲಿ ಕೆಲಸ ಮಾಡುವವರು ಬಂದು ಮೇಲೆ ಎತ್ತಿ ನೋಡಲಾಗಿ ಕವಿತಾ ಇವಳು ನೇರು ಕುಡಿದು ಬೇಹೋಸ ಆಗಿದ್ದು ನನ್ನ ಎರಡು ಮೊಮ್ಮಕ್ಕಳು ಮೃತಪಟ್ಟಿರುತ್ತರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀಮತಿ ಎಂ,ಎಸಕೆ ಮಿಲ ಗುಲಬರ್ಗಾ ರವರನ್ನು ಆಳಂದ ಪಟ್ಟಣದ ಇದ್ರೀಸ್ ತಂದೆ ಶರೀಪ್ ಅನ್ಸಾರಿ ಎಂಬುವನು  ದಿನಾಂಕ 8-3-2014 ರಂದು ಗುಲಬರ್ಗಾ ನಗರದ ನನ್ನ ಅಣ್ಣ .ಅಬ್ದುಲಮನ್ನಾನ್  ಮನೆಯಲ್ಲಿ ಇಲ್ಲದ ಸಮಯದಲ್ಲಿ 11-12 ಗಂಟೆಯ ಸುಮಾರಿಗೆ 4-5 ಜನ ಗೂಂಡಾಗಳೊಂದಿಗೆ ಬಂದು ಬಲವಂತವಾಗಿ ನನ್ನನ್ನು ಅಪಹರಿಸಿಕೊಂಡು ಹೋಗಿ ಯಾರೂ ಒಬ್ಬ ಖಾಜಿಯನ್ನು ಕರೆಯಿಸಿ ಜಬರದಸ್ತಯಿಂದ  ಮದುವೆ ಮಾಡಿಕೊಡು  ನನ್ನನ್ನ ಆಳಂದಕ್ಕೆ ತೆಗೆದುಕೊಂಡು  ಹೋಗಿ ಅಲ್ಲಿ ಭಾರ್ ಪೇಟ  ಎಂಬಲ್ಲಿ ಇಟ್ಟು ನಿರಂತರ ಲೈಂಗಿಕ ದೌರ್ಜನ್ಯ ಮಾಡಿದ್ದರಿಂದ ಈಗ ನಾನು 1 ತಿಂಗಳ 15 ದಿನ ಗರ್ಭೀಣಿಯಾ ಗಿದ್ದೇನೆ.  ಇದ್ರಿಸ್ ಅನ್ಸಾರಿ  ನಮಾಜ್ ಓದಿಸುವ ಕೆಲಸ ಮಾಡುತ್ತಿದ್ದು, ಮದುವೆಯಾಗಿ 4 ಮಕ್ಕಳ ತಂದೆಯಾಗಿ ದ್ದಾನೆ  ಮೊದಲ ಹೆಂಡತಿ ಇದ್ದರು ನನಗೆ ಅನ್ಯಾಯ ಮಾಡಿದ್ದೇಕೆ  ಎಂದು ಕೇಳಿದ್ದಕ್ಕೆ  ಕೋಪಗೊಂಡ ಅವನು ನನಗೆ ಮನೆಯಿಂದ ಹೊರಬರದಂತೆ ಕೂಡಿ ಹಾಕಿ  ಹೊಡೆಬಡೆ ಮಾಡಿ ನನ್ನ ಅಣ್ಣ  ತಂದೆಯವರಿಗೆ ಹೇಳಿದ್ದಾಗ ಅವರಿಗೂ ಜೀವ ಭಯ ಹಾಕಿದ್ದಾನೆ.  ನಾನು ಗರ್ಭೀಣಿ  ಎಂದು ಗೊತ್ತಾದ ತಕ್ಷಣ ಮತ್ತೇ ನನ್ನನು ದೈಹಿಕ ಹಲ್ಲೆ ಮಾಡಿದ ಇದ್ರೀಸ್ ಅವನ ತಾಯಿ ಶಹನಾಜ್ ಬೇಗಂ ನೀನು ವಾಪಸ ಬರಬೇಡ  ಬಂದರೆ ಜೀವ ಸಹಿತ ಬಿಡುವುದಿಲ್ಲಾ  ನಿನ್ನ ಅಣ್ಣ ಹತ್ತಿರ ಸಾಕಷ್ಟು ಹಣವಿದೆ  ದಹೇಜ ರೂಪದಲ್ಲಿ 3 ಲಕ್ಷ ರೂಪಾಯಿ  ಬಂಗಾರ ತೆಗೆದುಕೊಂಡು ಬಾ ಎಂದು ಬೈದು ಬೆದರಿಕೆ ಹಾಕಿ ನನ್ನ ಅಣ್ಣ ಅಬ್ದುಲ ಮನ್ನಾನ್ ಮನೆ ಎದುರು  ತಂದು ಬಿಟ್ಟು ಓಡಿ ಹೋಗಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಶಮೀನಾ ಬೇಗಂ ಗಂಡ ಖಾಜಾ ಮೈನೋದ್ದಿನ ಸಾ:ಕುಮಸಿ ಇವರು ದಿನಾಂಕ:- 30-30-05-2011 ರಂದು ಸೇಡಂ ತಾಲ್ಲೂಕಿನ ಬೆಳಕಿನಳ್ಳಿ ಗ್ರಾಮದಲ್ಲಿ ಲಗ್ನವು ಖಾಜಾ ಮೈನೋದ್ದಿನ ಎಂಬುವನೊಂದಿಗೆ ಆಗಿದ್ದು ಗಲ್ನದ ಸಮಯದಲ್ಲಿ 21 ಸಾವಿರ ವರದಕ್ಷಿಣೆ 2 ತೋಲಿ ಬಂಗಾರ ಬೆಳ್ಳಿ ಮತ್ತು ಗೈಹ ಬಳಕೆಯ ಸಾಮಾನುಗಳನ್ನು ನೀಡಿದ್ದು ಲಗ್ನವಾದ ನಂತರ ಸುಮಾರು 6 ತಿಂಗಳವರೆಗೆ ಗಂಡ ಮತ್ತು ಅವರ ಮನೆಯವರು ಚೆನ್ನಾಗಿ ನೋಡಿಕೊಂಡು ನಂತರ ಸಣ್ಣ ಸಣ್ಣ ಕಾರಣಕ್ಕಾಗಿ ಬೈಯ್ಯವುದು ನಿನಗೆ ಮನೆಕೆಲಸ ಬರುವುದಿಲ್ಲಾ ಅಡಿಗೆ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ಗಂಡ ಮತ್ತು ಮಾವ ಬಾಲೇಶಹಾ ಮುಶರಥ, ಮತ್ತು ಅತ್ತೆ ರೋಶನಬೀ ಇವರು ಹೇಳುತ್ತಾ ಬಂದಿದ್ದು  ಮೌಲಾಅಲಿ ಹಾಗು ಖಾಸಿಂ ಅಲಿ ಇವರು ಸಹಾ ಅವರೊಂದಿಗೆ ಸೇರಿಕೊಂಡು ಕಿರಿಕುಳ ಕೊಡುತ್ತಾ ಬಂದಿದ್ದು ಇರುತ್ತದೆ ನನಗೆ 2 ಮಕ್ಕಳಾಗಿದ್ದು ನೀನು ಇನ್ನು ಮುಂದೆ ಮಕ್ಕಳ ನೀಡುವ ಸಾಮರ್ಥ್ಯಾ ಇರುವುದಿಲ್ಲಾ ಅಂತಾ 2013 ನೇ ಸಾಲಿನ ಅಗಷ್ಟ ತಿಂಗಳಿನಿಂದ ಕಿರುಕುಳಾ ನೀಡಿತ್ತಾ ಬಂದು ದಿನಾಂಕ:- 23-06-2014  ರಂದು ಎಲ್ಲರು ಕೂಡಿಕೊಂಡು ಫಿರ್ಯಾದಿಯ ತವರು ಮನೆ ಕುಮಸಿ ಗ್ರಾಮಕ್ಕೆ ಬಂದು ಅವಾಶ್ಚವಾಗಿ ಬೈಯ್ದು ನಮಗೇ ಇನ್ನು ಹಣ ಕೊಡಬೇಕು ಇಲ್ಲವಾದರೇ ವಿವಾಹ ವಿಚೇದನಾ ನಿಡುವುದಾಗಿ ಹೇಳುತ್ತಾ ಬಂದು ರಂಡಿ ಎಲ್ಲಿಯವರಗೆ ನೀನ್ನ ತವರು ಮನೆಯಲ್ಲಿ ಇರುತ್ತಿ ಇರು ನನಗೆ ಡೈವರ್ಸ ಕೊಡು ಇಲ್ಲಾ 1 ಲಕ್ಷ ರೂ ಕೊಡು ಅಂದರೆ ನಿನಗೆ ಕರೆದುಕೊಂಡು ಹೋಗ್ತಿನಿ ನನ್ನ ಮದುವೆದಾಗನು ಹುಂಡಾ ಬಹಳ ಕೊಟ್ಟಿಲ್ಲಾ ನಿಮ್ಮ ಅಪ್ಪ ಭೋಸಡಿ ಅಂತಾ ವರದಕ್ಷಿಣೆ ಕಿರುಕುಳ ನೀಡಿ ಕೈಗಳಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ. ರವಿಕುಮಾರ ತಂದೆ ಮಾರುತಿರಾವ ನತ್ತವಾಲೆ ಸಾ: ಜೊಳದಪಾಕಾ ತಾ: ಭಾಲ್ಕಿ ಜಿ: ಬೀದರ ಹಾ: ವ: ಪ್ಲಾಟ ನಂ 62 ಕರುಣೇಶ್ವರನಗರ ವಿನಾಯಕ ಕಾಲೋನಿ ಗುಲಬರ್ಗಾ ರವರು ಸುಮಾರು ಹದಿನೈದು ದಿನಗಳಿಂದ ಗುಲಬರ್ಗಾದ ಜೇವರ್ಗಿ ರಸ್ತೆಯಲ್ಲಿರುವ ಶ್ರೀಸಾಯಿ ಜೆಸಿಬಿ ಕಂಪನಿಯಲ್ಲಿ ಪಾರ್ಟ್ಸ ಇನ್ಚಾರ್ಜ ಆಗಿ ಕೆಲಸ ನಿರ್ವಹಿಸುತಿದ್ದು ಇದಕ್ಕು ಮುಂಚೆ ಮೇ|| ಏಶಿಯನ್ ಅರ್ಥ ಮೂವರ್ಸ ಕಂಪನಿಯಲ್ಲಿ ಕೆಲಸಮಾಡುತಿದ್ದು ಆಗ ಕಂಪನಿಯ ಹೆಸರಿನಲ್ಲಿರುವ ಬಜಾಜ ಪ್ಲಾಟಿನಾ ನಂ: ಕೆಎ- 34 ಎಸ್. 8851 ಇದನ್ನು ನ್ನನ ದಿನನಿತ್ಯದ ಕೆಲಸಕ್ಕಾಗಿ ಉಪಯೋಗಿಸಲು ನೀಡಿದ್ದು  ದಿನಾಂಕ: 12-07-2014 ರಂದು ಎಂದಿನಂತೆ ಶ್ರಿಸಾಯಿ ಜಿಸಿಬಿ ಕಂಪನಿಯಿಂದ 7:30 ಪಿಎಮ್ ಕ್ಕೆ ಕೆಸ ಮುಗಿಸಿಕೊಂಡು ಕರುಣೇಶ್ವರ ನಗರದ್ಲಲಿರುವ ಪ್ಲಾಟ ನಂ; 62 ಚಂದ್ರಲಾಂಬಾ ನಿವಾಸದ ಎದುರುಗಡೆ ನಿಲ್ಲಿಸಿ ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು ಮುಂಜಾನೆ ದಿನಾಂಕ: 13-07-2014 ರಂದು ಬೆಳಿಗ್ಗೆ 6:00 ಎಎಮ್ ಕ್ಕೆ ನೋಡಲಾಗಿ ನನ್ನ ಕಂಪನಿ ಮೋಟರ ಸೈಕಲ್ ನಂ; ಕೆಎ- 34 ಎಸ್- 8851 ಇಂಜಿನ ನಂ: DUMBRA36564 ಚೆಸ್ಸಿ ನಂ; MD2DDDZZZ RWA53278  ಅ.ಕಿ. 20000/- ರೂ. ಮೊಟರ ಸೈಕಲ್  ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀಮಂತ ತಂದೆ ಬಸಣ್ಣ ತಳವಾರ ಸಾ: ಮನೆ ನಂ. 11-1041/17 ಎಂ.ಎಸ್.ಕೆ ಮಿಲ್ ಜಿ.ಡಿ.ಎ ಲೇಔಟ ಗುಲಬರ್ಗಾ ರವರು  ದಿನಾಂಕ. 14-07-2014 ರಂದು ಮದ್ಯಾಹ್ನ 2 ಗಂಟೆ ಸಮಯಕ್ಕೆ ಮಿನಿವಿದಾನ ಸೌದದ ಹಿಂಬದಿಯ ಗೇಟ ಹತ್ತಿರ ನನ್ನ ಟಿವಿಎಸ್‌ ಎಕ್ಸಲ್ ಸುಪರ್ ಹೆವಿ ಡ್ಯೂಟಿ ನಂ. ಕೆಎ-32-ಆರ್‌-7785 ಚಾ.ನಂ.MD621BD1162H491524,  ಇ.ನಂ. OD1H61779804 ಅ.ಕಿ|| 10,000/- ರೂ ನೆದ್ದು ನಿಲುಗಡೆ ಮಾಡಿ ನನ್ನ ಕೆಲಸದ ನಿಮಿತ್ಯ ವಿದಾನಸೌದದಲ್ಲಿ ಹೋಗಿ ನಂತರ 2-45 ಪಿ.ಎಂ ಕ್ಕೆ ಮರಳಿ ಬಂದು ನೋಡಲಾಗಿ ಸದರಿ ನನ್ನ ದ್ವಿಚಕ್ರ ವಾಹನ ಇರಲಿಲ್ಲ. ಇಲ್ಲಿಯವರೆಗೆ ಹುಡುಕಾಡಿದರು ಸಹ ನನ್ನ ದ್ವಿ ಚಕ್ರವಾಹನ ಸಿಕ್ಕಿರುವುದಿಲ್ಲ. ಕಾರಣ ಯಾರೋ ಕಳ್ಳರು ನನ್ನ ದ್ವಿ ಚಕ್ರವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ನಸೀಮಾ ಬಾನು ಗಂಡ ನಜೀರ ಅಹ್ಮದ ಇವರು ದಿನಾಂಕಃ 21/07/2014 ರಂದು ಸಂಜೆ 05:00 ಪಿ.ಎಂ. ಕ್ಕೆ ನಾನು ನನ್ನ ಮಗನಾದ ಮುಜ್ಜಂಮಿಲ್ ಇತನಿಗೆ ಪರ್ವೀನ ಬೇಗಂ ಇವಳು ಯಾವಾಗಲೂ ನನ್ನ ಮಗನಿಗೆ ಕಳ್ಳತನ ಮಾಡುತ್ತಾನೆ ಅಂತಾ ಓಣಿಯ ಎಲ್ಲ ಜನರ ಮುಂದೆ ಯಾಕೆ ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದೀರಿ ಅಂತಾ ಮನೆಗೆ ಹೋಗಿ ವಿಚಾರಿಸಿದಾಗ ಸದರಿ ಪರ್ವೀನ ಬೇಗಂ ಇವಳು ಒಮ್ಮೇಲೆ ತಮ್ಮ ಮನೆಯಿಂದ ಹೊರಗಡೆ ಬಂದು ನನಗೆ ಏ ಛಿನಾಲಿ ರಾಂಡ ಭೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮನೆಯ ಮುಂದೆ ಬಿದ್ದಿರುವ ಶಾಬಾದಿ ಫರ್ಶಿ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಜೋರಾಗಿ ಹೊಡೆದಿದ್ದರಿಂದ ನನಗೆ ಭಾರಿ ರಕ್ತಗಾಯವಾಗಿರುತ್ತದೆ. ಅಲ್ಲೇಯೆ ಇದ್ದ ಪರ್ವೀನ ಬೇಗಂ ಇವಳ ಅಣ್ಣನಾದ ಮನ್ಸೂರ ತಂದೆ ಬಾಬಾ ಮಿಯಾ ಈತನು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಹಾಗು ಪರ್ವೀನ ಬೇಗಂ ಇವಳ ತಾಯಿಯು ಕೂಡ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನಮ್ಮ ಮನೆಯ ಮುಂದಿಂದ ಹೋದರು ಕೂಡ ನಿನಗೆ ಬಿಡುವುದಿಲ್ಲಾ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.