Police Bhavan Kalaburagi

Police Bhavan Kalaburagi

Friday, June 13, 2014

Raichur District Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
              ದಿನಾಂಕ: 11-06-2014 ರಂದು 1700 ಗಂಟೆಗೆ ಫಿರ್ಯಾದಿ «dAiÀÄ®Qëöä UÀAqÀ ±ÀAPÀgÀ¥Àà, 35 ªÀµÀð, eÁ: °AUÁAiÀÄvÀ, G: ªÁå¥ÁgÀ, ¸Á: C¹ÌºÁ¼À UÁæªÀÄ gÁAiÀÄZÀÆgÀÄgÀªÀgÀÄ ತನ್ನ ಅಂಗಡಿಯಲ್ಲಿ ಕುಳಿತಿದ್ದಾಗ gÁªÀÄPÀȵÀÚ vÀAzÉ ©üêÀÄtÚ, ¸Á: C¹ÌºÁ¼À UÁæªÀÄ gÁAiÀÄZÀÆgÀÄ FvÀ£ÀÄ  ಬಂದು ಸಿಗರೇಟ್ ಕೊಡು ಅಂತಾ ಕೇಳಿದ್ದು, ಅದಕ್ಕೆ ಫಿರ್ಯಾದಿ ಹಣ ಕೊಡು ಕೊಡುತ್ತೇನೆ ಅಂತಾ ಹೇಳಿದ್ದು, ಅದಕ್ಕೆ ಆರೋಪಿತನು ಎಲೇ ಸೂಳೆ ಸಿಗರೇಟ್ ಕೊಡು ಅಂದರೆ ಕೊಡುವುದಿಲ್ಲ ಅಂತಾ ಅನ್ನುತ್ತೀಯಾ ಲಂಗ ಸೂಳೆ ಅಂತಾ ಅವಾಚ್ಯವಾಗಿ ಬೈದಿದಲ್ಲದೇ, ನಿನ್ನ ಮಗಳಿಗೆ ಕೊಡು ಮದುವೆ ಮಾಡಿಕೊಳ್ಳುತ್ತೇನೆ, ಇಲ್ಲಾವಾದರೆ ನಿನ್ನ ಮಗಳಿಗೆ ಎತ್ತಿಕೊಂಡು ಹೋಗುತ್ತೇನೆ ಅಂತಾ ಅಂದು ಸ್ಥಳದಲ್ಲಿಯೇ ಬಿದ್ದಿದ್ದ ಹಿಡಿಗಾತ್ರದ ಕಲ್ಲಿನಿಂದ ಫಿರ್ಯಾದಿಯ ತಲೆಯ ಎಡಗಡೆಗೆ ಹೊಡೆದು ರಕ್ತಗಾಯಗೊಳಿಸಿ, ಮತ್ತು ಫಿರ್ಯಾದಿಯ ಸೀರೆಯನ್ನು ಹಿಡಿದು ಎಳೆದಾಡಿ ಮಾನಕ್ಕೆ ಕುಂದುಂಟು ಮಾಡಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಈ ಬಗ್ಗೆ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ ಅಂತಾ PÉÆlÖ zÀÆj£À ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ. 96/2014 ಕಲಂ 324, 354, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
zÉÆA©ü ¥ÀæPÀgÀtzÀ ªÀiÁ»w:-
            ¢£ÁAPÀ:11-06-2014 gÀAzÀÄ ¨É½UÉÎ 09-00 UÀAmÉ ¸ÀĪÀiÁjUÉ AiÀÄ®UÀmÁÖ UÁæªÀÄzÀ ¦AiÀiÁ𢠪ÀÄ£É ºÀwÛgÀ 1) ºÀ£ÀĪÀÄAvÀ vÀAzÉ §¸ÀtÚ 2) ªÀiÁgÀÄvÉ¥Àà vÀAzÉ ºÀ£ÀĪÀÄAvÀ  3) CªÀÄgÉñÀ vÀAzÉ ºÀ£ÀĪÀÄAvÀ 4) £ÁUÀ°AUÀªÀÄä UÀAqÀ ºÀ£ÀĪÀÄAvÀ 5) ¸Á§ªÀÄä vÀAzÉ ºÀ£ÀĪÀÄAvÀ 6) FgÀªÀÄä UÀAqÀ ªÀiÁgÀÄvÉ¥Àà ¸Á: J®ègÀÆ AiÀÄ®UÀmÁÖ UÁæªÀÄ vÁ: °AUÀ¸ÀÆÎgÀÄ EªÀgÀÄUÀ¼ÀÄ vÀªÀÄä vÀªÀÄä d«Ää£À «µÀAiÀÄzÀ vÀPÀgÁgÀÄ ªÀiÁrPÉÆAqÀÄ DgÉÆævÀgÉ®ègÀÆ DPÀæªÀÄ PÀÆl gÀa¹PÉÆAqÀÄ ¦AiÀiÁ𢠲æà ²ªÀ¥Ààà vÀAzÉ §¸ÀtÚ, 56 ªÀµÀð, eÁ: UÉÆ®ègï (AiÀiÁzÀªÀ), G: MPÀÌ®ÄvÀ£À ¸Á: AiÀÄ®UÀmÁÖ UÁæªÀÄ FvÀ¤UÉ «£ÀºÀ PÁgÀt CªÁZÀå ¨ÉÊzÀÄ, fêÀzÀ ¨ÉzÀjPÉ ºÁQzÀÄÝ EgÀÄvÀÛzÉ, CAvÁ PÉÆlÖ zÀÆj£À  ªÉÄðAzÀ ºÀnÖ ¥Éưøï oÁuÉ  UÀÄ£Éß £ÀA: 95/14 PÀ®A: 143,147,504,506 ¸À»vÀ 149 L¦¹ PÁAiÉÄÝ. CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.
AiÀÄÄ.r.Dgï. ¥ÀæPÀgÀtzÀ ªÀiÁ»w:_
          ಮೃತ ಯಂಕಪ್ಪ ತಾಯಿ ರಂಗಮ್ಮ ದೇವರಮನಿ 44 ವರ್ಷ, ಚಲುವಾದಿ, ಒಕ್ಕಲುತನ, .ಸಾ:-ಮಾರುತಿ ನಗರ ಜವಳಗೇರ.FvÀನಿಗೆ ಮೂರು ಜನ ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿದ್ದು, ಮಕ್ಕಳ ಮದುವೆಗಾಗಿ ಮತ್ತು ತನ್ನ ಹೊಲದ ಸಂಬಂಧವಾಗಿ ಜವಳಗೇರ ಸಿಂಡಿಕೇಟ್ ಬ್ಯಾಂಕಿನಿಂದ ಮತ್ತು ಸಿಂಧನೂರು ಬ್ಯಾಂಕಿನಿಂದ ಅಲ್ಲದೆ ಖಾಸಗಿಯಾಗಿ ಸಾಲ ಮಾಡಿಕೊಂಡಿದ್ದು ಸದರಿ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ಮೃತನು ತನ್ನ ಮನಸ್ಸಿಗೆ ಹಚ್ಚಿಕೊಂಡು ¢£ÁAPÀ: 12/06/2014 ರಂದು 13-30 ಗಂಟೆಗೆ vÀ£Àß ಮನೆಯಲ್ಲಿ ಹಗ್ಗದಿಂದ ನೇಣು ಹಾಕಿಕೋಂಡು ಮೃತಪಟ್ಟಿದ್ದು ಇರುತ್ತದೆ.ಮೃತನಿಗೆ ಸಾಲ ಆಗಿದ್ದರಿಂದ ಅದನ್ನು ಹೇಗೆ ಕಟ್ಟಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  AiÀÄÄ.r.Dgï. £ÀA: 10/2014.ಕಲಂ.174 ಸಿ.ಆರ್.ಪಿ.ಸಿ. CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು.
EvÀgÉ L.¦.¹ ¥ÀæPÀgÀtzÀ ªÀiÁ»w:-
             ದಿ.12-06-14ರಂದು ರಾತ್ರಿ ಊಟ ಮಾಡಿ ಪಿರ್ಯಾದಿ ಶ್ರೀಮತಿ ಶರಣಮ್ಮ ಗಂಡ ಸಿದ್ದಪ್ಪ,ಜಾತಿ:ಮಾದಿಗ,ವಯ-25ವರ್ಷ,:ಹೊಲಮನೆಕೆಲಸ  ಸಾ:ಹಳ್ಳಿಹೋಸೂರುಕ್ಯಾಂಪು FPÉAiÀÄÄ ಹಳ್ಳಿಹೋಸೂರು ಕ್ಯಾಂಪಿನಲ್ಲಿ ತಮ್ಮ ಮನೆಯ ಮುಂದಿನಅಂಗಳದಲ್ಲಿ ಮಂಚದ ಮೇಲೆ ಮಲಗಿಕೊಂಡಾಗ ರಾತ್ರಿ 12-30 [ 00-30 ]ಗಂಟೆ ಸುಮಾರು ಆರೋಪಿತನು ಪಿರ್ಯಾದಿದಾರಳು ಮಲಗಿದಲ್ಲಿಗೆ ಬಂದು ಮೈಮೇಲೆ ಇದ್ದ ಚಾದರ ಎಳೆದು ಮೈ ಕೈ ಮುಟ್ಟಿದಾಗ ಫಿರ್ಯಾದಿದಾರಳು ಎಚ್ಚರವಾಗಿ ನೋಡಿ ಪಕ್ಕದಲ್ಲಿ ಮಲಗಿದ್ದ ಗಂಡನನ್ನು ಎಬ್ಬಿಸಿದಾಗ ಆರೋಪಿತನು ಅಲ್ಲಿಂದ ತನ್ನ ಮನೆಗೆ ಓಡಿ ಹೋಗಿದ್ದು  ನಂತರ ಆರೋಪಿತನ ಮನೆಗೆ ವಿಚಾರಿಸಲು ಹೋದಾಗ ಆರೋಪಿತನು ಿಲ್ಲಿಯತನ ಯಾಕೆ ಬಂದಿರೆಲೇ ಸೂಳೇ ಮಕ್ಕಳೆ ನಾನೇನು ಅಂತದ್ದು ಮಾಡೀನೀ  ಅಂತಾ ಅವಾಚ್ಯವಾಗಿ ಬೈದು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿರಿ ನಿಮ್ಮನ್ನು ಆಮೇಲೆ ಒಬ್ಬಬ್ಬರನ್ನು ಕೊಲ್ಲಿಬಿಡುತ್ತೇನೆಂದು ಜೀವದ ಬೆದರಿಕೆ ಹಾಕಿರುವುದಾಗಿ ನೀಡಿದ ಹೇಳಿಕೆ  zÀÆj£À ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 150/2014 ಕಲಂ: 354, 504, 506, .ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.06.2014 gÀAzÀÄ 21 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 13-06-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 13-06-2014

ªÀÄÄqÀ© ¥ÉưøÀ oÁuÉ UÀÄ£Éß £ÀA. 45/2014, PÀ®A 498(J), 504, 307 L¦¹ :-
ಫಿರ್ಯಾದಿ PÀ«vÁ UÀAqÀ ¸ÀAdÄPÀĪÀiÁgÀ PÀoÉÆÃ½î ªÀAiÀÄ: 25 ªÀµÀð, eÁw: zÀ°vÀ, ¸Á: a£ÀßPÉÃgÁ, vÁ: ºÀĪÀÄ£Á¨ÁzÀ gÀªÀgÀ UÀAqÀ ¸ÀAdÄPÀĪÀiÁgÀ EvÀ£ÀÄ ಸರಾಯಿ ಕುಡಿಯುವ ಚಟಕ್ಕೆ ಬಲಿಯಾಗಿರುವುದರಿಂದ ಅದ£ÀÄß ಬಿಡಿಸುವ ಕುರಿತು ಯರಭಾಗ ಮಠಕ್ಕೆ ಹೊಗಿ ತೋರಿಸಲು ¦üAiÀiÁð¢AiÀĪÀgÀÄ ತನ್ನ ಗಂಡ ಮಕ್ಕ¼ÉÆAದಿಗೆ ದಿನಾಂಕ 11-06-2014 ರಂದು ಚಿನ್ನಕೇರದಿಂದ ತನ್ನ ತವರುರಾದ ಪಂಡರಗೇರಾ ಗ್ರಾಮಕ್ಕೆ ಬಂದಿzÀÄÝ, ದಿನಾಂಕ 12-06-2014 ರಂದು 0400 ಗಂಟೆಗೆ ¦üAiÀiÁð¢AiÀÄÄ ತನ್ನ ತವರು ಮನೆಯಲ್ಲಿ ತನ್ನ ಗಂಡ ಸರಾಯಿ ಕುಡಿಯುವುದನ್ನು ಬಿಡಿಸಲು ಯರಭಾಗ ಮಠಕ್ಕೆ ಹೊಗುವ  ಕುರಿತು ಸ್ನಾನ ಮಾಡಿ ದೇವರ ಕೋಣೆಯಲ್ಲಿ ಹೊDgÉÆæ ¸ÀAdÄPÀĪÀiÁgÀ vÀAzÉ UÀt¥Àw PÀoÉÆÃ½î ªÀAiÀÄ: 28 ªÀµÀð, eÁw: zÀ°vÀ, ¸Á a£ÀßPÉÃgÁ, vÁ: ºÀĪÀÄ£Á¨ÁzÀ EvÀ£ÀÄ ¦üAiÀiÁð¢UÉ ಕೊಲೆ ಮಾಡುವ ಉದ್ದೇಶದಿಂದ ಅವಳ ಹಿಂದಿಯೇ ಹೊಗಿ CªÁZÀåªÁV ನನಗೆ£ÀÆ ಸರಾಯಿ ಕುಡಿಯುದನ್ನು ಬಿಡಿಸಲು ಒಯುತ್ತಿದಿ, ನಿನಗೆ ಇಲ್ಲಿಯೇ ಜೀವ ತೆಗೆಯುತ್ತೇನೆ ಅಂತ ಕೋಂಟಿ ಹೊಡೆಯುವ ಕಬ್ಬಿಣದ ಪಲಗ ತೆಗೆದುಕೊಂಡು ಕವಿತಾಳ ತಲೆಯ ಮೇಲೆ ಹೊಡೆದು ಭಾರಿ ಹರಿತಾವಾದ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ, ಅದ®èzÉà ಕವಿತಾಳಿಗೆ ನೀನು  ಸರಿಯಾಗಿ ಇಲ್ಲ ನೀನಗೆ ಮನೆ ಮತ್ತು ಹೊಲದ ಕೆಲಸ ಮಾಡಲು ಬರುವುದಿಲ್ಲಾ ಅಂತ ಬೈದು ಹೊಡೆ ಬಡೆ ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿರುತ್ತಾನೆAzÀÄ ¦üAiÀiÁð¢AiÀĪÀgÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 77/2014, PÀ®A 32, 34 PÉ.E DåPïÖ :-
¢£ÁAPÀ 12-06-2014 gÀAzÀÄ £ÉîªÁ¼À UÁæªÀÄzÀ ¯Á®¸Á§ zÀUÁðzÀ ºÀwÛgÀ MAzÀÄ QgÁt CAUÀrAiÀÄ°è M§â ªÀåQÛAiÀÄÄ C£À¢üÃPÀÈvÀªÁV ¸ÀgÁ¬Ä ¨Ál°UÀ¼ÀÄ ªÀiÁgÁl ªÀiÁqÀÄwÛzÁÝ£É CAvÁ JªÀiï.J¸ï. vÁ£À¥ÀàUÉÆüÀ ¦J¸ïL gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ ¯Á®¸Á§ zÀUÁðzÀ ºÀwÛgÀ ºÉÆÃV zÀUÁðzÀ ºÀwÛgÀ EgÀĪÀ QgÁt CAUÀrAiÀÄ°è ºÉÆÃV ZÉPÀ ªÀiÁqÀ®Ä ¸ÀzÀj CAUÀrAiÀÄ°è MAzÀÄ ©Ã½ a®zÀ°è 30 AiÀÄÄ.J¸ï. «¹Ì 180 JªÀiï.J¯ï. ªÀżÀî ¸ÀgÁ¬Ä ¨Ál®UÀ½zÀÄÝ MAzÀÄ ¨Ál°AiÀÄ C.Q 48=30 ¥ÉÊ¸É EzÀÄÝ J®èªÀÅUÀ¼À QªÀÄvÀÄÛ 1449/- gÀÆ¥Á¬Ä DVgÀÄvÀÛzÉ CªÀÅUÀ¼À£ÀÄß d¦Û ªÀiÁr C°èzÀÝ DgÉÆæ ²ªÀPÀĪÀiÁgÀ vÀAzÉ ºÀtªÀÄAvÀ¥Áà EqÀUÁgÀ ªÀAiÀÄ: 30 ªÀµÀð, eÁw: EqÀUÁgÀ, ¸Á: £ÉîªÁ¼À EvÀ¤UÉ «ZÁj¸À®Ä ¸ÀgÁ¬Ä ªÀiÁgÁl ªÀiÁqÀ®Ä ¸ÀgÀPÁgÀ¢AzÀ AiÀiÁªÀÅzÉà ¥ÀgÀªÁ¤UÉ E¯Áè CAvÁ w½¹zÀ ªÉÄÃ¯É ¸ÀzÀj ªÀåQÛAiÀÄ£ÀÄß »rzÀÄPÉÆAqÀÄ, ¸ÀzÀj DgÉÆæAiÀÄ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 210/2014, PÀ®A 407, 420 L¦¹ :-
ಫಿರ್ಯಾದಿ ಬಾಲಾಜಿ ತಂದೆ ಬಾಬುರಾವ ತುಕದೆ ವಯ: 32 ವರ್ಷ, ಜಾತಿ: ಮರಾಠಾ, ಸಾ: ಜನತಾ ಕಾಲೋನಿ ಭಾಲ್ಕಿ ಭಾಲ್ಕಿ ರವರು ಎ.ಪಿ.ಎಂ.ಸಿ ಯಲ್ಲಿ ಶಿವಶಕ್ತಿ ಟ್ರೆಡಿಂಗ ಕಂಪನಿ ಎಂಬ ಅಡತ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 07-06-2014 ರಂದು ಭಾಲ್ಕಿಯ ಸಂತೋಷ ಮೋಟರ ಗುಡ್ಸ್ ಟ್ರಾನ್ಸಪೊರ್ಟ ಕಂಪನಿಯ ಮಾಲಿಕರಾದ ಸಂತೋಷಕುಮಾರ ತಂದೆ ಘಾಳೆಪ್ಪಾ ವಾಲೆ ಸಾ: ಭಾಲ್ಕಿ ರವರು ಕರೆ ಮಾಡಿ ತಿಳಿಸಿದೇನೆಂದರೆ ಆರೋಪಿ ರಮೇಶ ತಂದೆ ವಿಕ್ಟೊ ರಾಠೋಡ ಸಾ: ಆನಂದ ನಗರ ನಾಂದೆಡ ಈತನು ತನ್ನ ಲಾರಿ ನಂ. ಎಮಹೆಚ್-24/ಎ-2661 ನೇದರಲ್ಲಿ ಲಾತೂರದ ಮುಂಡಡಾ ಫುಡ್ಸ ಕಂಪನಿಯಿಂದ ನೀರಿನ ಬಾಟಲಗಳು ತುಂಬಿಕೊಂಡು ಭಾಲ್ಕಿಯ ಲಕ್ಕಿ ಮಾರ್ಕೆಟಿಂಗ್ ಇವರ ಹತ್ತಿರ ತಗೆದುಕೊಂಡು ಬಂದಿರುತ್ತಾನೆ, ಸದರಿ ಲಾರಿ ಚಾಲಕ ಮರಳಿ ಹೋಗಲು ಬಾಡಿಗೆ ಏನಾದರು ಇದೆ ಎಂದು ಕೇಳಿರುತ್ತಾನೆ, ಆದ್ದರಿಂದ ನಿಮ್ಮ ಹತ್ತಿರ ಏನಾದರು ಮಾಲು ಮಹಾರಾಷ್ಟ್ರ ರಾಜ್ಯಕ್ಕೆ ತಗೆದುಕೊಂಡು ಹೋಗುವದು ಇದೆ ಎಂದು ಕೇಳಿದಾಗ ಫಿರ್ಯಾದಿಯವುರ ಸಂತೋಷ ವಾಲೆ ರವರಿಗೆ ನಮ್ಮ ಶಿವ ಶಕ್ತಿ ಟ್ರೆಡಿಂಗ ಕಂಪನಿಯಲ್ಲಿ ಇಟ್ಟ ನಮ್ಮ ಹೋಲದಲ್ಲಿ ಬೆಳೆದಿದ್ದ 100 ಕ್ವಿಂಟಲ್ ಸೋಯಾ ಸೋಲಾಪುರದ ಬೇತುಲ ಆಯಿಲ್ ಮಿಲಗೆ ತಗೆದುಕೊಂಡು ಹೋಗುವದು ಇದೆ ಎಂದು ತಿಳಿಸಿದಾಗ ಸಂತೋಷ ವಾಲೆ ರವರು ಆರೋಪಿಗೆ ಅಡತ ಅಂಗಡಿಗೆ ಲಾರಿ ನಂ. ಎಮಹೆಚ್-24/ಎ-2661 ನೇದನ್ನು ಕಳುಹಿಸಿ ಕೊಟ್ಟಿರುತ್ತಾರೆ, ಆವಾಗ ರಾತ್ರಿ 7 ಗಂಟೆ ಸುಮಾರಿಗೆ ಶಿವಶಕ್ತಿ ಟ್ರೆಡಿಂಗ ಕಂಪನಿಯಿಂದ ಹಮಾಲರ ಮುಖಾಂತ ಸದರಿ ಲಾರಿಯಲ್ಲಿ 100 ಕ್ವಿಂಟಲ ಸೋಯಾ ತುಂಬಿಸಿ ಲಾರಿ ಚಾಲಕನಿಗೆ ಸೋಲಾಪುರದ ಬೇತುಲ ಆಯಿಲ್ ಮಿಲಗೆ ತಗೆದುಕೊಂಡು ಹೋಗಲು ತಿಳಿಸಿದ್ದು, ನಂತರ ದಿನಾಂಕ 09-06-2014 ರಂದು ಬೆಳಗ್ಗೆ ಫಿರ್ಯಾದಿಯವರ ಸೋಯಾ ಸೋಲಾಪುರಕ್ಕೆ ಮುಟ್ಟಿದ ಬಗ್ಗೆ ತಿಳಿದುಕೊಳ್ಳಲು ಲಾರಿ ಚಾಲಕ ಆರೋಪಿರಮೇಶ ಈತನ ಮೊ ನಂ. 09168900391, 08007971059 ನೇದಕ್ಕೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಬರುತಿತ್ತು, ಮತ್ತೆ ಫಿರ್ಯಾದಿ ಸೋಲಾಪುರದ ಬೇತುಲ ಆಯಿಲ್ ಮಿಲಕ್ಕೆ ಸಂಪರ್ಕಿಸಿ ನಿಮ್ಮ ಆಯಿಲ ಮಿಲಿಗೆ 100 ಕ್ವಿಂಟಲ್ ಸೋಯಾ ಲಾರಿ ಚಾಲಕನಾದ ರಮೇಶ ತಂದೆ ವಿಕ್ಟೊ ರಾಠೋಡ ಸಾ: ಆನಂದ ನಗರ ನಾಂದೆಡ ಈತನೊಂದಿಗೆ ಅಡತ ಅಂಗಡಿಯಿಂದ ಲಾರಿ ನಂ. ಎಮಹೆಚ್-24/ಎ-2661 ನೇದರಲ್ಲಿ ತುಂಬಿಸಿ ಕಳುಹಿಸಿ ಕೊಟ್ಟಿರುತ್ತೆನೆ ಸೋಯಾ ಮುಟ್ಟಿರುತ್ತವೆ ಎಂದು ಕೇಳಿದಾಗ ನಿಮ್ಮ ಕಡೆಯಿಂದ ಯಾವುದೆ ಸೋಯಾ ತುಂಬಿದ ಲಾರಿ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ, ಆಗ ಫಿರ್ಯಾದಿಯು ಗಾಬರಿಗೊಂಡು ಫಿರ್ಯಾದಿ ಮತ್ತು ಸಂತೋಷ ವಾಲೆ ರವರು ಕೂಡಿಕೊಂಡು ಲಾತೂರ, ನೀಲಂಗಾ, ಸೋಲಾಪೂರ ಇತ್ಯಾದಿ ಕಡೆ ಲಾರಿ ಹಾಗು ಲಾರಿ ಚಾಲಕ ರಮೇಶ ಈತನಿಗೆ ಹುಡುಕಾಡಿದರು ಸಹ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಹೀಗೆ ಆರೋಪಿ ರಮೇಶ ತಂದೆ ವಿಕ್ಟೊ ರಾಠೋಡ ಸಾ: ಆನಂದ ನಗರ ನಾಂದೆಡ ಈತನು ಫಿರ್ಯಾದಿಯವರ ಅಡತ ಅಂಗಡಿಯಿಂದ ಹೋಲದಲ್ಲಿ ಬೆಳೆದಿದ್ದ 100 ಕ್ವಿಂಟಲ್ ಸೋಯಾ ತನ್ನ ಲಾರಿ ನಂ. ಎಮಹೆಚ್-24/ಎ-2661 ನೇದರಲ್ಲಿ ತುಂಬಿಕೊಂಡು ಸೋಲಾಪುರದ ಬೇತುಲ ಆಯಿಲ್ ಮಿಲಗೆ ತಗೆದುಕೊಂಡು ಹೋಗುತ್ತೆನೆ ಎಂದು ಹೇಳಿ ಹೋಗಿ ಸೋಲಾಪುರದ ಬೇತುಲ ಆಯಿಲ್ ಮಿಲ ರವರಿಗೆ ಮುಟ್ಟಿಸದೆ 100 ಕ್ವಿಂಟಲ ಸೋಯಾಬಿನ ಧಾನ್ಯ ಅದರ ಅ.ಕಿ 4,50,000/- ನೇದನ್ನು ಕಳವು ಮಾಡಿ ಮೋಸ ಮಾಡಿರುತ್ತಾನೆಂದು ಫಿರ್ಯಾದಿವಯರು ದಿನಾಂಕ 12-06-2014 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ AiÀÄÄ.r.Dgï £ÀA. 09/2014, PÀ®A 174 ¹.Dgï.¦.¹ :-
ದಿನಾಂಕ 12-06-2014 ರಂದು ಫಿರ್ಯಾದಿ ಶಿವರಾಜ ತಂದೆ ಇಸ್ಮಾಯಿಲಪ್ಪಾ ಮೊರೆ ವಯ: 50 ವರ್ಷ, ಜಾತಿ: ಎಸ್ಸಿ ಹೊಲಿಯಾ, ಸಾ: ಅಶೋಕ ನಗರ ಭಾಲ್ಕಿ ರವರು ಭಾಲ್ಕಿ ಪುಣ್ಯಾಶ್ರಮ ಹಿಂದೆ ಇರುವ ಕೆರೆ ಕೆಳಗೆ ಕಕ್ಕಸಕ್ಕೆ ಹೋದಾಗ ಗಿಡಗಂಟಿನ ಮುಳ್ಳಿನಲ್ಲಿ ಒಬ್ಬ ವ್ಯಕ್ತಿ ಮಲಗಿದ್ದು ಆತನ ಬಾಯಿನಿಂದ ಬುರುಗ ಬಂದಿದ್ದು ವಿಷದ ವಾಸನೆ ಬರುತಿತ್ತು, ಆಗ ಫಿರ್ಯಾದಿಯವರು ಆತನ ಹತ್ತಿರ ಹೋಗಿ ನೋಡಿದಾಗ ಅಂದಾಜು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತ ದೇಹ ಇತ್ತು, ನಂತರ ಆತನ ಹತ್ತಿರ ಪರಿಶೀಲಿಸಿ ನೋಡಿದಾಗ ಎರಡು ವಿಷದ ಖಾಲಿ ಡಬ್ಬಿಗಳು, ಒಂದು ಯು.ಎಸ್ ವಿಸ್ಕಿಯ ಖಾಲಿ ಬಾಟಲ ಬಿದಿದ್ದವು, ಆತನ ದೇಹ ನೋಡಿದಾಗ ದಿನಾಂಕ 11-06-2014 ರಂದು ಸಾಯಂಕಾಲ ಮೃತ ಪಟ್ಟಿರುವುದು ಕಂಡು ಬರುತ್ತದೆ, ಹೀಗೆ ಭಾಲ್ಕಿ ಪುಣ್ಯಾಶ್ರಮ ಹಿಂದೆ ಇರುವ ಕೆರೆ ಕೆಳಗೆ ಅಪರಿಚಿತ 40 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ದಿನಾಂಕ 11-06-2014 ರಂದು ಸಾಯಂಕಾಲ ವಿಷ ಸೇವನೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 124/2014, PÀ®A 498(J), 302, 304(©), 109 eÉÆvÉ 34 L¦¹ :-
¦üAiÀiÁ𢠧¸ÀªÀgÁd vÀAzÉ ²ªÀ°AUÀ¥Áà ªÀÄÆ®UÉ ¸Á: ºÀd£Á¼À UÁæªÀÄ gÀªÀgÀ ªÀÄUÀ¼ÁzÀ ¦æÃAiÀiÁPÀĪÀiÁj (gÁtÂ) UÀAqÀ C¤Ã®PÀĪÀiÁgÀ ¸Á: ¸ÀAUÀªÀÄ UÁæªÀÄ EªÀ½UÉ ¢£ÁAPÀ 12-06-2014 gÀAzÀÄ UÀÄgÀĪÁgÀzÀAzÀÄ DgÉÆævÀgÁzÀ UÀAqÀ C¤Ã®PÀĪÀiÁgÀ, CvÉÛ ±ÉÃPÀªÀÄä ªÀÄvÀÄÛ ªÉÄÊzÀÄ£À ¸ÀĤî F ªÀÄƪÀgÀÄ ¸ÉÃj gÁtÂAiÀÄ PÉƯÉUÉÊ¢gÀÄvÁÛgÉ, ªÀÄÈvÀ ¦æÃAiÀiÁPÀĪÀiÁj @ gÁt UÀAqÀ C¤Ã®PÀĪÀiÁgÀ ¸Á: ¸ÀAUÀªÀÄ EªÀ½UÉ ªÀÄzÀÄªÉ DV 4 ªÀµÀðUÀ¼ÀÄ PÀ¼É¢gÀÄvÀÛªÉ, gÁtÂUÉ 1 ªÀgÉ ªÀµÀðzÀ ºÉtÄÚ ªÀÄUÀÄ PÀÆqÀ EzÉ, gÁt 3 wAUÀ¼À UÀ©üÃðt  PÀÆqÀ EzÀݼÀÄ, ¸ÀzÀj DgÉÆægÀÄ ¸ÉÃj ªÀÄzÀÄªÉ DzÁV¤AzÀ ªÀgÀzÀQëuÉ PÀÄgÀÄPÀļÀ PÉÆqÀÄwÛzÀÝgÀÄ, ¦üAiÀiÁð¢AiÀĪÀgÀÄ ªÀÄzÀÄªÉ DV¤AzÀ vÀ£Àß C½AiÀĤUÉ ¨ÉÃPÁzÁUÀ zÀÄqÀÄØ PÀÆqÀ PÉÆqÀÄvÁÛ §AzÀÄÝ, DzÀgÉ CªÀjUÉ ªÀgÀzÀQëuÉ zÁºÀ wÃgÀzÉ ªÀÄvÉÛ ºÉZÁÑUÀÄvÁÛ §A¢vÀÄ, C®èzÉ C¤Ã®PÀĪÀiÁgÀ¤UÉ CªÀ£À aPÀ̪ÀÄä ¸ÀÆAiÀÄðªÀÄwAiÉÆA¢UÉ C£ÉÊwPÀ ¸ÀA§AzsÀ «vÉÛAzÀÄ gÁtÂAiÀÄÄ vÀ£Àß vÁ¬Ä ªÀÄvÀÄÛ zÉÆqÀتÀÄä½UÉ ºÉýgÀÄvÁÛ¼É, F J¯Áè QgÀÄPÀļÀ¢AzÀ gÁt ¨É¸ÀvÀÄÛ ºÉÆÃVzÀݼÀÄ, ªÀÄÈvÀ gÁtÂAiÀÄÄ 3 wAUÀ¼À §¸ÀÄj EzÀݼÀÄ ¢£ÁAPÀ 12-06-2014 gÀAzÀÄ ¨É½UÉÎ gÁt EªÀ¼ÀÄ ¦üAiÀiÁð¢UÉ zÀÆgÀªÁt ªÀÄÄSÁAvÀgÀ vÀ£Àß aPÀÌCvÉÛ ¸ÀÆAiÀÄðªÀÄwAiÀÄ ¥ÀæZÉÆÃzÀ£É¬ÄAzÀ¯Éà vÀ£Àß UÀAqÀ vÀ£ÀߣÀÄß PÉÆ¯É ªÀiÁqÀĪÀ GzÉÝñÀ¢AzÀ ºÉÆmÉÖAiÀÄ°è M¢ÝgÀÄvÁÛ£ÉAzÀÄ ºÉýgÀÄvÁÛ¼É, C¤Ã®PÀĪÀiÁgÀ£ÀÄ ¦üAiÀiÁð¢AiÀĪÀgÀ ªÀÄUÀ¼À ºÉÆmÉÖAiÀÄ°è M¢ÝzÀjAzÀ gÁtÂAiÀÄÄ ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 13-06-2014 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥ÉưøÀ oÁuÉ UÀÄ£Éß £ÀA. 46/2014, PÀ®A 279, 304(J) L¦¹ eÉÆvÉ 187 LJA« DåPïÖ :-
ದಿನಾಂಕ 12-06-2014 ರಂದು ಫಿರ್ಯಾದಿ ®Qëöä¨Á¬Ä UÀAqÀ gÁªÀÄuÁÚ ¨sÀAV ªÀAiÀÄ: 45 ªÀµÀð, eÁw: PÉÆý, ¸Á: ªÀÄÄqÀ©, vÁ: §¸ÀªÀPÀ¯Áåt ರವರ ಮಗನಾದ PÀªÀįÁPÀgÀ vÀAzÉ gÁªÀÄuÁÚ ¨sÀAV ªÀAiÀÄ: 18 ªÀµÀð, ಇತನು ಚಿಕನಾಗಾಂವ ಗ್ರಾಮದ ಶಿವಾರದಲ್ಲಿದ್ದ ಪಂಡಿತರಾವ ನಾಟೀಕರ ರವರ ತೋಟದ ಹೊಲದಲ್ಲಿ ಟ್ರ್ಯಾಕ್ಟರ್ ರೂಟರದಿಂದ ಹೊಲ ಹೊಡೆಯುವವಾಗ ಕಮಲಾಕರನು ರೂಟರ ಹತ್ತೀರ ಚಾಲಕನ ಹಿಂದೆ ನಿಂತುಕೊಂಡಾಗ ಟ್ರ್ಯಾಕ್ಟರ್ ನಂ. PÉJ-56/n-0269 £ÉÃzÀgÀ ಚಾಲಕನಾದ ಆರೋಪಿಯು ತನ್ನ ಟ್ಯಾಕ್ಟರನ್ನು ಅತಿ ವೇಗವಾಗಿ ಹಾಗು ನಿಷ್ಕಾಳಜಿತನದಿಂದ ಹೊಲದಲ್ಲಿ ರೂಟರ ಹೊಡೆಯುತ್ತಿರುವಾಗ ಒಮ್ಮೆಲೆ ಜೋಲಿ ಹೊಗಿ ಟ್ರ್ಯಾಕ್ಟರ್ ಕೆಳಗೆ ಮತ್ತು ರೂಟರ ಕೆಳಗೆ ಸಿಕ್ಕಿ ಬಿದ್ದುದ್ದರಿಂದ ಕಮಲಾಕರ ಇತನ ಹಣಿಯಲ್ಲಿ, ಎದೆಯ ಮೇಲೆ, ಬೆನ್ನಿನ ಮೇಲೆ ಹಾಗು ಎರಡು ಭಕಾಳಿ, ಹೊಟ್ಟೆ ಹರಿದು ಕರಳು ಹೊರಗೆ ಬಂದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 114/2014, PÀ®A 32, 34 PÉ.E DåPïÖ :-
¢£ÁAPÀ 13-06-2014 gÀAzÀÄ PÀĪÀiÁgÀ aAZÉÆý UÁæªÀÄzÀ°è CgÀ«AzÀ ±ÉÃjPÁgÀ JA§ÄªÀªÀ£ÀÄ vÀ£Àß ªÀÄ£ÉAiÀÄ°è C£À¢üÃPÀÈvÀªÁV ¸ÀgÀPÁgÀzÀ ¥ÀgÀªÁ¤UÉ E®èzÉ ¸ÁgÁ¬Ä ªÀiÁgÁl ªÀiÁqÀÄwÛzÁÝgÉAzÀÄ J¯ï.©.CVß ¦J¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É CgÀ«AzÀ ±ÉÃjPÁgÀ FvÀ£À CAUÀrAiÀÄ ¸Àé®à zÀÆgÀzÀ°è ¤AvÀÄ ¨ÁwäAiÀÄ£ÀÄß RavÀ¥Àr¹PÉÆAqÀÄ ¸ÀzÀj CAUÀrAiÀÄ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr ¸ÁgÁ¬Ä ªÀiÁgÁl ªÀiÁqÀÄwÛzÀÝ ªÀåQÛAiÀiÁzÀ DgÉÆæ CgÀ«AzÀ vÀAzÉ ±ÀgÀt¥Áà ±ÉÃjPÁgÀ ªÀAiÀÄ: 28 ªÀµÀð, eÁw: PÀÄgÀħgÀÄ, ¸Á: PÀĪÀiÁgÀ aAZÉÆý EvÀ¤UÉ »rzÀÄ ZÉPï ªÀiÁqÀ¯ÁV 1) 180 JªÀiïJ¯ï£À 10 Nn «¹Ì ¥ÁPÉmïUÀ¼ÀÄ C.Q 566/- gÀÆ., 2) 90 JªÀiïJ¯ï£À 96 AiÀÄÄJ¸ï «¹Ì ¨Ál°UÀ¼ÀÄ C.Q 2318/- gÀÆ., 3) 500 JªÀiïJ¯ï£À PÉJ¥sï ¸ÁÖçAUï ©ÃAiÀÄgï 17 n£ïUÀ¼ÀÄ C.Q 1360/- gÀÆ. MlÄÖ C.Q 4244/- gÀÆ. ¨É¯É ¨Á¼ÀĪÀ ¸ÁgÁ¬Ä vÀªÀÄä ªÀ±ÀPÉÌ vÉUÉzÀÄPÉÆAqÀÄ, DgÉÆævÀ¤UÉ «ZÁj¸À¯ÁV ¸ÁgÁ¬Ä ¨Ál°UÀ¼À£ÀÄß ¨sÁ°Ì CA§gÉñÀ ªÉÊ£À±Á¥ï£À ªÀiÁ°ÃPÀ C±ÉÆÃPÀ vÀAzÀÄ PÉÆlÄÖ ºÉÆÃVgÀÄvÁÛ£É CAvÀ w½¹gÀÄvÁÛ£É, £ÀAvÀgÀ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 11-06-2014 ರಂದು ರಾತ್ರಿ 11-00 ಗಂಟೆಗೆ ಶ್ರೀ,ಸಿದ್ರಾಮಪ್ಪ ಎ.ಎಸ್.ಐ  ಮತ್ತುಶ್ರೀ.ಕತಲಸಾ ಸಿಪಿಸಿ 310 , ವೆಂಕಟ ಸಿಪಿಸಿ 329 ರವರೊಂದಿಗೆ ರಾತ್ರಿ ಗಸ್ತು ಮೇಲ್ವಿಚಾರಣೆ ಮತ್ತು ಹೆದ್ದಾರಿ ಗಸ್ತು ಮಾಡುತ್ತಾ ದಿನಾಂಕ:  12-06-2014 ರಂದು ಬೆಳೆಗ್ಗೆ 04-30 ಗಂಟೆಯ ಸುಮಾರಿಗೆ ಕುದುರೆಮುಖ ಹೊಡ್ಡಿನ ಮೂಲಕ ಮರಗುತ್ತಿ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಕುದುರೆಮುಖ ಹೊಡ್ಡಿನ ರಸ್ತೆಯಲ್ಲಿ ಗೊಬ್ಬರದ ಕಾಳುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು   ಗಮನಿಸುತ್ತಾ ಹಾಗೇಯೇ ಮರಗುತ್ತಿ ಕ್ರಾಸ್ ಹತ್ತಿರ ಬಂದಾಗ ಒಬ್ಬ ಕ್ರೂಜರ್ ಜೀಪ್ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಕ್ರೂಜರ್ ಜೀಪನ್ನು ಪಕ್ಕಕ್ಕೆ ಹಚ್ಚಿ ಜೀಪ್ ಕೆಟ್ಟಿರುವಂತೆ ಜೀಪಿನ ಬೈನೆಟ್ ತೆಗೆದು ದುರಸ್ತಿ ಮಾಡುವಂತೆ ನಟಿಸುತ್ತಿದ್ದಾಗ ನಾವು ಆತನ ಮೇಲೆ ಸಂಶಯಗೊಂಡು ಕ್ರೂಜರ್ ಜೀಪ್ ಒಳಗಡೆ ನೋಡಲಾಗಿ ಅದರಲ್ಲಿ ಒಬ್ಬನು ಕುಳಿತಿದ್ದು ಅಲ್ಲದೇ ಜೀಪಿನ ಹಿಂದುಗಡೆ ಸೀಟಿನಲ್ಲಿ ಎರಡು ಗೊಬ್ಬರದ ಚೀಲಗಳು ಇದ್ದವು. ಆಗ ನಾವು ಸಂಶಯಗೊಂಡು ಅವರನ್ನು ವಿಚಾರಿಸಲಾಗಿ ಅವರು ತಮ್ಮ ಹೆಸರು 1. ವಿಜಯ ತಂದೆ ಭೀಮರಾವ ಪವಾರ ಸಾ;ಶಖಾಪೂರ ತಾಂಡಾ ತಾ;ಆಳಂದ ಜಿ;ಗುಲಬರ್ಗಾ 2. ಜಗನ್ನಾಥ ತಂದೆ ಚಂದ್ರಪ್ಪ @ ಚಂದುರಾಯ ಶೇಳಕೆ ಸಾ:ಇಕ್ಕಳಕಿ ತಾ;ಆಳಂದ ಜಿ: ಗುಲಬರ್ಗಾ ಅಂತಾ ತಿಳಿಸಿದ್ದು, ಅವರ ಜೊತೆಯಲ್ಲಿದ್ದ ಇನ್ನೂ ನಾಲ್ಕು ಜನರು ಓಡಿ ಹೋಗಿರುತ್ತಾರೆ. ಅವರನ್ನು ವಿಚಾರಿಸಲಾಗಿ ತಾವು ಆರು ಜನರು ಕೂಡಿಕೊಂಡು  ಕುದುರೆಮುಖ ಹೊಡ್ಡಿನ ಹತ್ತಿರ ಹೊಡ್ಡು ಏರುತ್ತಿದ್ದ ಲಾರಿಯನ್ನು ಹಿಂದಿನಿಂದ ಏರಿ ತಾಡಪತ್ರಿಯನ್ನು ಹರಿದು ಅದರಲ್ಲಿದ್ದ ಗೊಬ್ಬರದ ಚೀಲಗಳನ್ನು ಕಳ್ಳತನ ಮಾಡಿರುತ್ತೇವೆ ಅಂತಾ ತಿಳಿಸಿರುತ್ತಾರೆ .ಇಬ್ಬರನ್ನು ಹಿಡಿದು ದಸ್ತಗಿರಿ ಮಾಡಿದ್ದು, ಉಳಿದ ನಾಲ್ಕು ಜನರು ಓಡಿ ಹೋಗಿರುತ್ತಾರೆ. ಕಳ್ಳತನ ಮಾಡಿದ ಅಂದಾಜು 7425=00 ರೂಪಾಯಿ ಕಿಮ್ಮತ್ತಿನ ಒಟ್ಟು 11 ಗೊಬ್ಬರದ ಚೀಲಗಳು ಮತ್ತು  ಈ ಕಳ್ಳತನಕ್ಕೆ ಉಪಯೋಗಿಸಿದ ಒಂದು ಕ್ರೂಜರ್ ಜೀಪ್ ನಂಬರ್: ಎಂ.ಹೆಚ್. 23 -- 4493 ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತು ಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿರ್ಲಕ್ಷತನದಿಂದ ವಾಹನ ಚಲಾಯಿಸಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ  ಗೋವಿಂದ ಎ,ಎಸ್, ಪೆಟ್ರೊಲಿಂಗ ಕರ್ತವ್ಯ ಮಾಡುತ್ತಾ ಬರುತ್ತಿದ್ದಾಗ ನಾವದಗಿ ಕ್ರಾಸ ಹತ್ತಿರ  1.30 ಪಿ,ಎಮ್,ಕ್ಕೆ ಹೋದಾಗ ಅದೆ ವೇಳೆಗೆ ಹುಮನಾಬಾದ ಕಡೆಯಿಂದ ಒಬ್ಬ ಕ್ರೂಸರ ಚಾಲಕನು ತನ್ನ ವಾಹನದಲ್ಲಿ ಮಾನವನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಪ್ರಯಾಣಿಕರನ್ನು ಒಳಗಡೆ  ಕೂಡಿಸಿಕೊಂಡು ತನ್ನ ವಶದಲ್ಲಿದ್ದ ವಾಹನವು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದಲ್ಲದೆ ನಾವು  ಕ್ರೋಜರ ಚಾಲಕನಿಗೆ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಕ್ರೋಜರ ಚಾಲಕ ನಿಲ್ಲಿಸದೆ ಹಾಗೆ ಮುಂದೆ ಹೋಗಿದ್ದಾಗ ನಮ್ಮ ಜೀಪಿನ ಸಹಾಯದಿಂದ ಮಹಾಗಾಂವ ಕ್ರಾಸದಲ್ಲಿ ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಿದ್ದಾಗ ಅದು ಕ್ರೂಸರ ಜೀಪ ನಂ ಕೆ,, 39, 7260 ಅಂತಾ ಇದ್ದು ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದ್ದಾಗ ತನ್ನ ಹೆಸರು ನಾಗರಾಜ  ಸಾ|| ಶೆಳಗಿ ಅಂತಾ ತಿಳಿಸಿದ್ದು ಸದರಿ ವಾಹನದ ಪರಿಮೀಟ ಹಾಜರಪಡಿಸಿರುವುದಿಲ್ಲಾ ಮತ್ತು ವಾಹನದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಹಾಕಿ ಸ್ಟೇಜ ಕ್ಯಾರಿಯೆಜ ಮಾಡುತ್ತಾ ಪರಿಮೀಟ ಉಲ್ಲಂಘನೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ವಿ.ಸಿ..ಎಫ್. ಕಂಪನಿಯಲ್ಲಿ ಕಾರ್ಮಿಕ ಬಿದ್ದು ಸಾವು ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಸುನಿತಾ ಗಂಡ ಲಕ್ಷ್ಮಣ ಇವರ ಗಂಡ ನಾದ ಲಕ್ಷ್ಮಣ ಇವರು ದಿನಾಂಕ 12-06-2014 ರಂದು ಪ್ರತಿದಿವಸದಂತೆ ಗಂಡ ಲಕ್ಷ್ಮಣ ಹಾಗೂ ಮಗ ದಿನೇಶ ಇಬ್ಬರೂ ಕೂಡಿ ವಿ.ಸಿ.ಎಫ್ ಕಂಪನಿಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ನಂತರ ನನ್ನ ಮಗ ಫೋನ ಮೂಲಕ ಅಳುತ್ತಾ ತಿಳಿಸಿದ್ದೇನೆಂದರೆ, 2ನೇ ಸಿಮೆಂಟ್ ಪ್ಲಾಂಟಿನ ಸಿಮೆಂಟಿನ ಸೈಲೊದಲ್ಲಿ ಬ್ಯಾಗಗಳನ್ನು ಬದಲಾಯಿಸುವ ಕುರಿತು ತಂದೆಯವರು ಕೆಲಸ ಮಾಡುವದಾಗ ಅಂದಾಜು 11-30 ಗಂಟೆಯ ಸುಮಾರಿಗೆ ಸಿಮೆಂಟ್ ಬ್ಯಾಗಿಗೆ ಇರುವ ಬೊಲ್ಟಿಗೆ ಪಾನಾ ಹಚ್ಚಿ ಬೊಲ್ಟ ಬಿಚ್ಚುವಾಗ ಪಾನಾ ಸ್ಲಿಪ್ ಆಗಿ ಆಯ ತಪ್ಪಿ ಹಿಂದೆ ಸಿಮೆಂಟ್ ಸೈಲೊ ಮೇಲಿಂದ ಕೆಳಗಡೆ ಬಿದ್ದಿದ್ದು ಆಗ ನಾನು ಗಾಭರಿಯಾಗಿ ಕೆಳಗಡೆ ಬಂದು ನೋಡಲು ನಮ್ಮ ತಂದೆಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.  ಸದರ ಘಟನೆ ಆಕಸ್ಮಿಕವಾಗಿ ಜರುಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.