Police Bhavan Kalaburagi

Police Bhavan Kalaburagi

Thursday, January 24, 2013

GULBARGA DISTRICT REPORTED CRIMES


ಗರ್ಭಪಾತದಿಂದ ಮಹಿಳೆ ಸಾವು:
ವಾಡಿ ಪೊಲೀಸ್ ಠಾಣೆ:ಶ್ರೀ ಶೇಕ್ ವಾಹಿದ ತಂದೆ ಶೇಖ ಮಹೆಬೂಬ ಶೇಖ ಸಾ||ಜಾಮಿಯಾ ಮಜೀದ ರೋಡ ಮರಾಠಾ ಗಲ್ಲಿ ವಾಡಿ ರವರು ನನಗೆ ಮೂರು ಜನ ಹೆಣ್ಣು ಮಕ್ಕಳು ಮೂರು ಜನ ಗಂಡು ಮಕ್ಕಳಿರುತ್ತಾರೆ. ನನ್ನ ಹೆಂಡತಿ ಪರ್ವಿನ ಇವಳು ಸಧ್ಯ 4 ತಿಂಗಳ ಗರ್ಭಾವತಿಯಾಗಿದ್ದಳು, ಒಂದು ವಾರದಿಂದ ನನ್ನ ಹೆಂಡತಿ ಪರ್ವಿನ ಬೇಗಂ ಇವಳಿಗೆ ಆರಾಮ ಇಲ್ಲದ ಕಾರಣ ವಾಡಿಯಲ್ಲಿಯೇ ಇರುವ ಅರ್.ಎಮ್.ಪಿ ಡಾಕ್ಟರ ಯಾಸ್ಮಿನ ಬತೂಲ ಇವರ ಹತ್ತಿರ ಉಪಚರಿಸುತ್ತಿದ್ದವು, ದಿನಾಂಕ: 20-01-2013 ರಂದು ರವಿವಾರ ಮುಂಜಾನೆ  10-30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಹೆಚ್ಚಿಗೆ ವಾಂತಿ ಆಗುತಿದ್ದರಿಂದ ಹಾಗೂ ಆರಾಮ ಇಲ್ಲದ ಕಾರಣ ಉಪಚಾರ ಕುರಿತು ಡಾ||ಆಸ್ಮಿನ ಬತೂಲ ಇವರ ಹತ್ತಿರ ಕರೆದುಕೊಂಡು ಹೋಗಿದ್ದೆನು.   ಡಾ||ಯಾಸ್ಮೀನ ಬತೂಲ ಇವರು ನನ್ನ ಹೆಂಡತಿಗೆ ಉಪಚರಿಸಿ ನಿನ್ನ ಹೆಂಡತಿಗೆ ಗರ್ಭಪಾತ (ಅಬಾರ್ಷನ) ಮಾಡಿಸಬೇಕು ಇಲ್ಲದಿದ್ದರೆ ನಿನ್ನ ಹೆಂಡತಿ ಜೀವಕ್ಕೆ ಅಪಾಯ ಇದೆ ಅಂತಾ ಹೇಳಿದರು. ನನಗೆ ಕಾನೂನಿನ ಅರಿವು ಇಲ್ಲದ ಕಾರಣ ನನಗೆ ಮಕ್ಕಳಿದ್ದಾರೆ ನನಗೆ ನನ್ನ ಹೆಂಡತಿ ಮುಖ್ಯ ಅಂತಾ ಗರ್ಭಪಾತ ಮಾಡು ಅಂತಾ ಹೇಳಿದೆ. ನನ್ನ ಹೆಂಡತಿಯ ಗರ್ಭಪಾತ ಮಾಡಿದಳು ನನ್ನ ಹೆಂಡತಿ ಗರ್ಭ ಪಾತ ಮಾಡಿದ ಜಗೆ ಬಹಳ ನೋವು ಆಗುತ್ತಿದೆ ಅಂತಾ ಹೇಳಿದಳು ಮಂಗಳವಾರ ದಿವಸ ಮತ್ತೆ ನಾನು ನನ್ನ ಹೆಂಡತಿಗೆ ಕರೆದುಕೊಂಡು ಆಸ್ಪತ್ರೆಗೆ ಹೋದೆನು ಇಂಜಕ್ಷನ ಗುಳಿಗಿ ಕೊಟ್ಟು  ಗರ್ಭಪಾತ ಮಾಡಿದ್ದೇನೆ ಗುಲಬರ್ಗಾಕ್ಕೆ ಕರೆದುಕೊಂಡು ಹೋಗಿ ಸ್ಕಾನಿಂಗ ಮಾಡಿಕೊಂಡು ಬಾ ಅಂತಾ ಡಾಕ್ಟರ ಹೇಳಿದರು. ದಿನಾಂಕ:23-01-2013 ರಂದು ನನ್ನ ಹೆಂಡತಿಗೆ ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೆನು ಅವರು ಉಪಚರಿಸಿ ಯಾರು ಉಪಚರಿಸಿದ್ದಾರೆ ಅಂತಾ ಕೇಳಿದರು ನಾನು ವಾಡಿಯಲ್ಲಿ ಆರ್.ಎಮ್.ಪಿ. ಡಾ||ಯಾಸ್ಮಿನ ಬತೂಲ ಇವರು ಉಪಚರಿಸಿದ್ದಾರೆ, ಅವರೆ ಅವರೆ ಅಬಾಶನ ಮಾಡಿದ್ದಾರೆ ಅಂತಾ ಹೇಳಿದೆ, ಸದರಿ  ವೈದ್ಯರು  ಹೆಚ್ಚಿನ ಉಪಚಾರ ಕುರಿತು ಬಸವೆಶ್ವರ ಆಸ್ಪತ್ರೆಗೆ ಸೇರಿಕೆ ಮಾಡಲು ತಿಳಿಸಿದ ಪ್ರಕಾರ ನಾನು ನನ್ನ ಹೆಂಡತಿಗೆ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದೆನು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:24-01-2013 ರಂದು ಮುಂಜಾನೆ 8-30 ಗಂಟೆಗೆ ನನ್ನ ಹೆಂಡತಿ ಮರಣ ಹೊಂದಿದ್ದಳು. ನನ್ನ ಹೆಂಡತಿ ಸಾವಿಗೆ ಕಾರಣಳಾದ ಡಾ||ಯಾಸ್ಮಿನ ಬತೂಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ, 314, 304(ಎ) 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ಕುಮಾರಿ ತೋಟಮ್ಮ ತಂದೆ ಶರಣಪ್ಪ ಯಮನೂರ ವಯ:15 ವರ್ಷ ಜಾ:ಬೇಡರ ಉ: ಕೂಲಿ ಕೆಲಸ ಸಾ: ವಡಗೇರಾ ರವರು ನಾನು ಮತ್ತು ನನ್ನ ತಾಯಿಯಾದ ರೇಣುಕಾ ಗಂಡ ಶರಣಪ್ಪಾ ಯಮನೂರ ವಯಾ|| 40 ವರ್ಷ ಇಬ್ಬರೂ ದಿನಾಂಕ:23-01-2013 ರಂದು ರಾತ್ರಿ 8-00 ಗಂಟೆಗೆ ಊಟ ಮಾಡಿದೆವು. ನಾನು ರಾತ್ರಿ ತನ್ನ ಅಣ್ಣನ ಮನೆಗೆ ಮಲಗಿಕೊಳ್ಳಲು ಹೋಗಿದ್ದು ಮನೆಯಲ್ಲಿ ತನ್ನ ತಾಯಿ ಒಬ್ಬಳೆ ಮನೆ ಬಾಗಿಲು ಮುಂದೆ ಮಾಡಿಕೊಂಡು ಮಲಗಿರುತ್ತಾಳೆ. ದಿನಾಂಕ:23,24-01-2013 ರ ರಾತ್ರಿ ವೇಳೆಯಲ್ಲಿ ಯಾರೋ ದುಶ್ಕರ್ಮಿಗಳು ಮನೆಯ ಒಳೆಗೆ ಪ್ರವೇಶ ಮಾಡಿ ಯಾವುದೋ ಒಂದು ಬಲವಾದ ಕಾರಣದಿಂದ ತನ್ನ ತಾಯಿಗೆ ಕುತ್ತಿಗೆಗೆ ಹಗ್ಗದಿಂದ ಅಥವಾ ಇನ್ಯಾವದೋ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ:14/2013  ಕಲಂ, 448, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

BIDAR DISTRICT DAILY CRIME UPDATE 24-01-2013

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-01-2013

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 14/2013, PÀ®A 279, 304(J) L¦¹ eÉÆvÉ 187 LJA« DåPïÖ :- 
¢£ÁAPÀ 23-01-2013 gÀAzÀÄ AiÀiÁªÀiÁgÉrØ vÀAzÉ £ÀªÁdgÉrØ PÉÆjqÉ ¸Á: ºÉÊzÁæ¨ÁzÀ EvÀ£ÀÄ vÀ£Àß »ÃgÉÆ ºÉÆAqÁ ªÉÆÃmÁgï ¸ÉÊPÀ¯ï £ÀA. J¦-11/JeÉ-3338 £ÉÃzÀgÀ ªÉÄÃ¯É ºÉÆÃUÀĪÁUÀ AiÀiÁªÀÅzÉÆà MAzÀÄ C¥ÀjavÀ ªÁºÀ£À ZÁ®PÀ£ÀÄ vÀ£Àß ªÁºÀ£ÀªÀ£ÀÄß Cw ªÉÃUÀ ºÁUÀÆ ¨ÉÃdªÁ¨ÁÝj¬ÄAzÀ £ÀqɹPÉÆAqÀÄ §AzÀÄ AiÀiÁªÀiÁgÉrØ EªÀgÀ ªÉÆÃmÁgï ¸ÉÊPÀ¯ïUÉ rQÌ ºÉÆqÉzÀÄ vÀ£Àß ªÁºÀ£À ¤°è¸ÀzÉà Nr¹PÉÆAqÀÄ ºÉÆÃVgÀÄvÁÛ£É. ¸ÀzÀj rQ̬ÄAzÀ AiÀiÁªÀiÁgÉrØ EªÀjUÉ ¨sÁj gÀPÀÛUÁAiÀĪÁV JgÀqÀÄ PÉÊUÀ½UÉ, JgÀqÀÄ PÁ®ÄUÀ½UÉ ¨sÁj UÀÄ¥ÀÛUÁAiÀĪÁV ªÀÄÄjzÀÄ ¨ÉúÉÆõÁåVzÀÝ£ÀÄ, £ÀAvÀgÀ AiÀiÁªÀiÁgÉrØ EvÀ¤UÉ E¯Ád PÀÄjvÀÄ ºÀĪÀÄ£Á¨ÁzÀ ¸ÀgÀPÁj zÀªÁSÁ£ÉUÉ vÀAzÀÄ zÁR°¹zÁUÀ C°è aQvÉì PÁ®PÉÌ AiÀiÁªÀiÁgÉrØ EªÀgÀ ªÀÄÈvÀ¥ÀnÖgÀÄvÁÛgÉAzÀÄ ¦üAiÀiÁð¢ JA.J.¸ÀªÀizÀ vÀAzÉ JA.J.ªÀiÁfÃzÀ ªÀĤAiÀiÁgÀ ªÀAiÀÄ: 46 ªÀµÀð, ¸Á: ºÀĪÀÄ£Á¨ÁzÀ EªÀgÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 06/2013, PÀ®A 279, 337, 338 L¦¹ eÉÆvÉ 187 LJA« DåPïÖ :-
¢£ÁAPÀ 22-01-2013 gÀAzÀÄ ¦üAiÀiÁ𢠸ÀwõÀ vÀAzÉ ±ÁAvÀ¥Áà PÉÆüÁgÉ ¸Á: ªÀqÀUÁAªÀ, EªÀgÀÄ vÀªÀÄÆäjUÉ §gÀ®Ä Hj£À DgÉÆæ eÁdð vÀAzÉ ¨Á§ÄgÁªÀ EvÀ£À ªÉÆÃmÁgï ¸ÉÊPÀ¯ï £ÀA. PÉJ-34/AiÀÄÄ-6141 £ÉÃzÀgÀ ªÉÄÃ¯É PÀĽvÀÄ §gÀĪÁUÀ ©ÃzÀgÀ-ªÀqÀUÁAªÀ gÉÆÃr£À ªÉÄÃ¯É PÀAzÀUÉÆüÀ UÁæªÀÄzÀ E¸Áä¬Ä¯ï SÁ¢æ zÀUÁð ºÀwÛgÀ ¸ÀzÀj eÁdð EvÀ£ÀÄ vÀ£Àß ªÉÆÃmÁgï ¸ÉÊPÀ¯ï£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹ JzÀÄj¤AzÀ PÀ§Äâ vÀÄA©PÉÆAqÀÄ §gÀÄwÛzÀÝ JwÛ£À §ArUÉ rQÌ ªÀiÁrgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀĪÀgÀ §®UÁ® ªÉÆüÀPÁ® PɼÀUÉ, §®¨sÀÄdPÉÌ ºÁUÀÆ JzÉAiÀÄ°è UÀÄ¥ÀÛUÁAiÀĪÁVgÀÄvÀÛzÉ, DgÉÆæAiÀÄ ªÀÄÄRPÉÌ ºÁUÀÆ vÀ¯ÉUÉ ¨sÁj UÁAiÀĪÀVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 23-01-2013 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 13/2013, PÀ®A 87 PÉ.¦ DåPïÖ :-
¢£ÁAPÀ 23-01-2013 gÀAzÀÄ ¦üAiÀiÁð¢ JJ¸ïL ªÀiÁtÂPÀ¥Áà ªÀÄAoÁ¼À oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÀvÀÛUÁð (J¸ï) UÁæªÀÄzÀ PÀÄ®PÀtÂð gÀªÀgÀ ºÀ¼ÉAiÀÄ ªÀÄ£ÉAiÀÄ »AzÉ ¸ÁªÀðd¤PÀ ¸ÀܼÀzÀ°è DgÉÆævÀgÁzÀ ©üêÀiÁ±ÀAPÀgÀ vÀAzÉ ²ªÀ±ÀgÀt¥Áà ªÀiÁ° ¥Ánî ºÁUÀÄ E£ÀÆß 4 d£ÀgÀÄ J®ègÀÆ ¸Á: ºÀvÀÛUÁð (J¸ï) EªÀgÉ®ègÀÆ UÉÆîPÁgÀªÁV PÀĽvÀÄ CAzÀgÀ §ºÀgÀªÉA§ £À¹© E¹àmï dÆeÁl DqÀÄwÛgÀĪÁUÀ ¸ÀzÀj DgÉÆævÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁr, ¸ÀzÀjAiÀĪÀgÀ CAUÀ drÛ ªÀiÁqÀ¯ÁV MlÄÖ J¯Áè ¸ÉÃj 1260/- gÀÆ dÆeÁlzÀ ºÀt ªÀÄvÀÄÛ 52 E¹àÃmï J¯ÉUÀ¼ÀÄ ªÀÄÄA¢£À PÀæªÀÄ PÀÄjvÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 06/2013, PÀ®A 143, 336, 504, 506 eÉÆvÉ 149 L¦¹ :-
¢£ÁAPÀ 23-01-2013 gÀAzÀÄ ªÀiÁ£Àå ²æà ¥Àæ¨sÀÄ © ZÀªÁít ±Á¸ÀPÀgÀÄ OgÁzÀ (©) gÀªÀgÀÄ J¹¦ PÁAiÀÄðPÀæªÀÄ GzÁÏl£É ªÀiÁqÀ®Ä aAvÁQ UÁæªÀÄPÉÌ §AzÁUÀ DgÉÆæ UÉÆ«AzÀ vÀAzÉ gÁªÀÄZÀAzÀæ CªÀ®PÉÆAqÉ, ¸Á: aAvÁQ EvÀ£ÀÄ CPÀæªÀÄPÀÆl gÀa¹PÉÆAqÀÄ §AzÀÄ PÀ°è¤AzÀ ºÉÆqÉAiÀÄ®Ä ¥ÀæAiÀÄvÀß ªÀiÁrzÁUÀ ¸ÀzÀj PÀ®Äè ¥ÀPÀÌzÀ°è ©¢ÝgÀÄvÀÛzÉ ªÀÄvÀÄÛ £ÀAvÀgÀ CgÉÆæAiÀÄÄ ±Á¸ÀPÀjUÉ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉÃzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢ UÉÆ«AzÀgÉrØ vÀAzÉ «oÀ®gÉrØ ¸Á: aAvÁQ EªÀgÀ ºÉýPÉ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-

¥sÀ®PÀ£ÀªÀÄgÀr UÁæªÀÄzÀ ºÀ£ÀĪÀÄAvÀ vÀAzÉ wgÀÄPÀ¥Àà 48 ªÀµÀð £ÁAiÀÄPÀ FvÀ£ÀÄ ¢£ÁAPÀ:19.01.2013 gÀAzÀÄ PÀÄrzÀ CªÀÄ°£À°è ¤ÃgÀÄ PÀÄrAiÀÄ®Ä CAvÁ ªÀÄÆqÀ®UÀÄAqÀ UÁæ ºÁUÀÆ HnUÁæªÀÄUÀ¼À £ÀqÀĪÀqÀ EgÀĪÀ ªÉÄãï PÉ£À¯ï £À°è PÀ®Ä eÁj ©zÀÄÝ C°èAzÀ E°èAiÀĪÀgÉUÉ GqÀÄPÁqÀ®Ä ¢£ÁAPÀ: 23.01.2013 gÀAzÀÄ 0600 UÀAmÉUÉ ªÀÄÆqÀ®UÀÄAqÀ UÁæªÀÄzÀ PÉãÀ¯ï ©æeïÓ ºÀwÛgÀ ¥ÀvÉÛAiÀiÁVzÀÄÝ EgÀÄvÀÛzÉ. ¢£ÁAPÀ: 24.01.2013 gÀAzÀÄ F §UÉÎ zÀÆgÀÄ PÉÆlÖ ªÉÄÃgÉUÉ eÁ®ºÀ½î oÁuÉ AiÀÄÄ.r.Dgï.£ÀA: 03/2013 PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-

¢£ÁAPÀ: 23.01.2013 gÀAzÀÄ §¸ÀªÀgÁd vÀAzÉ gÁªÀÄZÀAzÀæ¥Àà PÀ¯Áåt ¸Á: PÀ®ÆègÀÄ FvÀ£ÀÄ vÀªÀÄä UÁæªÀÄzÀ §¸ï ¸ÁÖöåAqï ºÀwÛgÀ EzÁÝUÀ gÁAiÀÄZÀÆgÀÄ¢AzÀ eÉ.E. gÀªÀgÀÄ PÀ®ÆègÀÄ UÁæªÀÄPÉÌ §AzÀÄ PÁªÀiÁUÁj PÉ®¸ÀUÀ¼À£ÀÄß «PÀëuÉ ªÀiÁr §¸ÀªÀgÁd EªÀgÀÄ §AzÀÄ eÉ.E. UÉ ºÉÆPÁæt zÁj ¥ÀÆ°£À PÉ®¸ÀªÀ£ÀÄß ±ÀAPÀgÀ FvÀ£ÀÄ ¸ÀjAiÀiÁV ªÀiÁrgÀĪÀ¢®è PÁªÀÄUÁj PÀ¼À¥ÉAiÀiÁVgÀÄvÀÛzÉ CAvÁ ºÉýzÀÝPÉÌ CzÉà UÁæªÀÄzÀ ¸ÀAPÀgÀ vÀAzÉ UÀt¥Àw ºÁUÀÆ EvÀgÉ 5 d£ÀgÀÄ CPÀæªÀÄ PÀÆl gÀa¹PÉÆAqÀÄ §AzÀÄ §¸ÀªÀgÁd¤UÉ ªÀÄvÀÄÛ DvÀ£À ªÀÄPÀ̽UÉ ¤ªÉãÀÄ PÉüÀÄwÛgÀ¯Éà CAvÁD CªÁZÀå §åzÀÄ PÉʬÄAzÀ PÀnÖUÉ ¬ÄAzÀ ªÀÄvÀÄÛ ZÀ¥ÀబĪÀÄzÀ ºÉÆqÉzÀÄ fêÀzÀ ¨ÉzÀjPÉ ºÁQzÀÄÝ CzÉ. CAvÁ PÉÆlÖ zÀÄj£À ªÉÄðAzÀ ¹gÀªÁgÀ oÁuÉ UÀÄ£Éß £ÀA: 18/2013À

PÀ®A: 143,147,148,323,324,355,504,506 ¸À»vÀ 149 L.¦.¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

ªÀgÀzÀPÀëuÉ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-


 

¢£ÁAPÀ: 29.03.2011 gÀAzÀÄ ¹AzsÀ£ÀÆj£À £ÀUÀgÀzÀ gÁd¨sÀPÁë ¦üAiÀiÁ𢠺À¹Ã£Á¨Á£ÀÄ FPÉAiÀÄ£ÀÄß ºÀÄ®ÄV UÁæªÀÄzÀ gÁd¨sÀPÁë FvÀ¤UÉ PÉÆlÄÖ ®UÀß ªÀiÁrzÀÄÝ ®UÀßzÀ PÁ®zÀ°è 30 ¸Á«gÀ £ÀUÀzÀÄ 1 vÉÆ¯É §AUÁgÀ ºÁUÀÆ UÀȺÀ§½PÉ ¸ÁªÀiÁ£ÀÄUÀ¼À£ÀÄß PÉÆnÖzÀÄÝ ªÀÄzÀĪÉAiÀiÁzÀ PÉ®ªÀÅ ¢£À UÀªÀÄqÀ ªÀÄvÀÄÛ UÀAqÀ£À ªÀÄ£ÉAiÀĪÀgÀÄ ZÉ£ÁßV £ÉÆÃrPÉÆArzÀÄÝ £ÀAvÀgÀ UÀAqÀ ªÀÄvÀÄÛ UÀAqÀ£À ªÀÄ£ÉAiÀĪÀgÀÄ vÀªÀgÀĪÀģɬÄAzÀ ºÉaÑ£À ªÀgÀzÀQë£É gÀÆ:50 ¸Á«gÀ vÀgÀĪÀAvÉ MvÁÛAiÀÄ ªÀiÁr ªÀiÁ£À¹PÀ zÉÊ»PÀ QgÀÄPÀļÀ ¤Ãr ºÉÆqÉ §qÉ ªÀiÁrzÀÝjAzÀ QgÀÄPÀļÀ vÁ¼À¯ÁgÀzÉà vÀªÀgÀĪÀÄ£É ¸ÉÃjzÀÄÝ ¢£ÁAPÀ:30.12.2012 gÀªÀÄzÀÄ CªÀgÉ®ègÀÆPÀÆr ¦üAiÀiÁð¢AiÀÄ ªÀÄ£ÉUÉ §AzÀÄ vÀªÀgÀĪÀģɬÄAzÀ ºÉaÑ£À ªÀgÀzÀQëuÉ ºÀtªÀ£ÀÄß vÀAzÀgÉ ¸Àj E®èªÁzÀgÉ fêÀ ¸À»vÀ ©qÀĪÀÅ¢®è CAvÁ fêÀzÀ ¨ÉzÀjPÉ ºÁQzÀÄÝ CzÉ. CAvÁ £ÁåAiÀiÁ®AiÀÄzÀ°è ¸À°è¹zÀ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA: 10/2013 PÀ¯ÉÆA: 498(J).323,506,¸À»vÀ 34 L.¦.¹. PÀ®A: 3 & 4 r.¦. PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

ªÉÆøÀzÀ ¥ÀæPÀgÀtzÀ ªÀiÁ»w:_

¦üAiÀiÁð¢ J¸ï. ¸ÀgÀ¸Àéw vÀAzÉ UÀAUÀgÁdÄ ¸Á: ¥ÀUÀqÀ¢¤ß J¸ï. ¸ÀgÀ¸Àéw AiÀĪÀgÀÄ PÀÄ£ÀßlV UÁæªÀÄzÀªÀjzÀÄÝ PÀÄ£ÀßlV UÁæªÀÄzÀ°è 7-8 JPÀgÉ d«ÄãÀÄ ºÉÆA¢zÀÄÝ ªÀÄvÀÄÛ ¥ÀUÀqÀ¢¤ß ¥ÉÊ PÁåA¦£À°è 30 UÀAmÉ ¤ªÉñÀ£À ºÉÆA¢zÀÄÝ 13 ªÀµÀðUÀ® »AzÉ CgÉÆæ C«ÄägÁd FvÀ£ÀÄ ¦üAiÀiÁ𢠬ÄAzÀ MvÁÛAiÀÄ¥ÀƪÀðPÀªÁV «ZÉÑÃzÀ£À ¥ÀqÉzÀÄPÉÆAqÀÄ C«ÄägÁeï ªÀÄvÀÄÛ ¹ÃvÀªÀÄä EªÀgÀÄ DPÉAiÀÄ D¹ÛAiÀÄ£ÀÄß vÀªÀÄä ºÉøÀj¯É «¯ï §gÉzÀÄPÉÆqÀ®Ä MvÁÛAiÀÄ ªÀiÁr ºÉÆqɧqÉ ªÀiÁqÀÄwÛzÀÝjAzÀ DPÉAiÀÄÄ ¹AzsÀ£ÀÆgÀÄ anUÉÃgï NtÂAiÀÄ°è ªÁ¸ÀªÁVzÀÄÝ ¢£ÁAPÀ: 27.12.2012 gÀAzÀÄ ªÀÄzÀå gÁwæ AiÀÄ°è AiÀÄgÀªÀiÁr C«ÄägÁdÄ ºÁUÀÆ EvÀgÉ 11 d£ÀgÀÄ PÀÆr §AzÀÄ DPÉAiÀÄ ªÀÄ£ÉAiÀÄ°è CPÀæªÀÄ ¥ÀæªÉñÀ ªÀiÁr D¹ÛAiÀÄ£ÀÄß vÀªÀÄä ºÉ¸Àj¯É «¯ï rÃqï ªÀiÁr¸À®Ä MvÁÛAiÀÄ ªÀiÁr vÀqÉzÀÄ PÉʬÄAzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ CzÉ. CAvÁ £ÁåAiÀiÁ®AiÀÄzÀ°è PÉÆlÖ zÀÆj£À ªÉÄðAzÀ £ÀUÀgÀ ¥Éưøï oÁuÉ ¹AzsÀ£ÀÆgÀÄ UÀÄ£Éß £ÀA: 143,147,120 (©) 448,341,323,324,354,355,504,506, ¸À»vÀ 149 L.¦.¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.01.2013 gÀAzÀÄ 91 ¥ÀæPÀgÀtUÀ¼À£ÀÄß ¥ÀvÉÛ ªÀiÁr 15,100/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DISTRICT REPORTED CRIMES


ಕಾಣೆಯಾದ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀಮತಿ ಸೀತಾಬಾಯಿ ಗಂಡ ಪೀರಪ್ಪಾ ಕೆರಮಗಿ ವಯ: 70 ವರ್ಷ, ಉ: ಮನೆ ಕೆಲಸ ಜಾ: ಎಸ್.ಸಿ ಸಾ: ಶ್ರೀ ಮಾಳಪ್ಪಾ ಸುರಪೂರ ರವರ ಮನೆಯ ಎದುರುಗಡೆ ರಾಮಜೀ ನಗರ ರೋಜಾ [ಕೆ] ಗುಲಬರ್ಗಾ ರವರು ನಾನು ಮನೆಕೆಲಸ ಮಾಡಿಕೊಂಡು ಮಗಳು ಮತ್ತು ಮಮ್ಮೊಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಎರಡನೇ ಮಗಳಾದ ಭಾರತಿಬಾಯಿ ಇವಳು ತೀರಿಕೊಂಡಿದ್ದು ಇವಳ ಮಗ ಚಂದ್ರಕಾಂತ ತಂದೆ ಬಾಬುರಾವ ಮಂಠಾಳಕರ ವಯ: 18 ವರ್ಷ ವಯಸ್ಸಿನ ಮೊಮ್ಮಗನಿರುತ್ತಾನೆ.ಇತನು ದಿನಾಂಕ:07/11/2012 ರಂದು ಸಾಯಂಕಾಲ 17:00 ಗಂಟೆಗೆ ರಾಮಜೀ ನಗರದ ಮನೆಯಿಂದ ಹೇಳದೇ ಕೇಳದೇ ಮನೆಬಿಟ್ಟು ಹೋಗಿರುತ್ತಾನೆ. ನನ್ನ ಮೊಮ್ಮಗನ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ.08/2013 ಕಲಂ ಹುಡುಗ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಹುಡಗನ ಚಹರೆ: ತೆಳ್ಳನೆ ಮೈಕಟ್ಟು, ಕೆಂಪು ಮೈಬಣ್ಣ, ನೀಟಾದ ಮೂಗು, ಬಲಗಾಲದ ಹಿಮ್ಮಡಿಯ ಮೇಲೆ ಹಳೆಯ ಗಾಯದ ಗುರುತು. ಎತ್ತರ 56ನೀಲಿ ಬಣ್ಣದ ಜೀನ್ಸಪ್ಯಾಂಟ, ನೀಲಿಬಣ್ಣದ ಪಟ್ಟಿಪಟ್ಟಿ ಟೀಶರ್ಟ , ಕರಿಬಣ್ಣದ ಬನಿಯನ್, ಬೂದಿಬಣ್ಣದ ಅಂಡರವೇರ , ಕನ್ನಡ, ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ರೋಜಾ ಪೊಲೀಸ್ ಠಾಣೆ ಗುಲಬರ್ಗಾ ದೂರವಾಣಿ ಸಂ: 08472-263623 ಅಥವಾ 9480803550 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ್ ದೂರವಾಣಿ ಸಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 651/12 ದಿನಾಂಕ: 28/12/2012  ನೇದ್ದು ದಿನಾಂಕ:23-01-2013 ಹಾಜರ ಪಡಿಸಿದ್ದರ ಸಾರಾಂಶವೇನಂದರೆ, ಅನೀಸ ಅಹ್ಮದ ತಂದೆ ವಾಹೀದ ಅಹ್ಮದವಯ|| 35 ವರ್ಷ|| ಖಾಸಗಿ ಕೆಲಸಸಾ|| ಮನೆ ನಂ: 11-1817/13ಎ ವಿದ್ಯಾನಗರ ಗುಲಬರ್ಗಾರವರು ಹೈದ್ರಾಬಾಕ ಕರ್ನಾಟಕ  ಒಂದು ಶಿಕ್ಷಣ ಸಂಸ್ಥೆಯಾಗಿದ್ದುಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದುಮೋಸ ಮಾಡುವ ಉದ್ದೇಶದಿಂದ 1993 ರಲ್ಲಿ ಸಂಸ್ತೆಯವರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ  ಪ್ರಕಟಣೆ ಮೂಲಕ ಮಾಹಿತಿ ನೀಡಿ, ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದುನನ್ನ ಕಡೆಯಿಂದ ದಾಖಲಾತಿ ಮಾಡಿಕೊಳ್ಳಲು 45,000/- ರೂಪಾಯಿ ಪಡೆದುಕೊಂಡಿದ್ದುಕೋರ್ಸ ಮುಗಿದ 18 ತಿಂಗಳ ನಂತರ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ  ಸಹಿ ಇರಲಾರದ ನಕಲು ದಾಖಲೆ ಪತ್ರಗಳನ್ನು ಸ್ರಷ್ಟಿಸಿ ಸರ್ಟಿಪಿಕೇಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:08/2013 ಕಲಂ: 425463464383418420120 (ಬಿ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕ್ರಮವಾಗಿ  
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 649/12 ದಿನಾಂಕ:28/12/2012  ನೇದ್ದು ದಿನಾಂಕ:23-01-2013 ರಂದು ಹಾಜರ ಪಡಿಸಿದ್ದರ ಸಾರಾಂಶವೇನಂದರೆ, ಸತೀಷ ತಂದೆ ಪ್ರಹ್ಲಾದರಾವ ಯಡಬೋಳೆವಯ|| 35 ವರ್ಷಸಾ|| ಮನೆ ನಂ: 3-900/4 ಅತ್ತರ ಕಂಪೌಂಡ ಗಾಜೀಪೂರ ಗುಲಬರ್ಗಾ ರವರ  ಹೈದ್ರಾಬಾಕ ಕರ್ನಾಟಕ ಒಂದು  ಶಿಕ್ಷಣ ಸಂಸ್ಥೆಯಾಗಿದ್ದುಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದುಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರ ಉದ್ದೇಶದಿಂದ 1993 ರಲ್ಲಿ ಸಂಸ್ತೆಯವರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿ ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದುಸದರಿ ಕೋರ್ಸಗೆ ನನ್ನ ಕಡೆಯಿಂದ 45,000/- ರೂಪಾಯಿ ಪಡೆದುಕೊಂಡಿದ್ದುಕೋರ್ಸ ಮುಗಿದ 18 ತಿಂಗಳ ನಂತರ ನನಗೆ ಸದರಿ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ  ಸಹಿ ಇರಲಾರದ ನಕಲು ದಾಖಲೆಗಳನ್ನು ಸ್ರಷ್ಟಿಸಿ ಸರ್ಟಿಪೇಕೆಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 09/2013 ಕಲಂ: 425463464383418420120 (ಬಿ) ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                                                            
ಮೋಸ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 650/12 ದಿನಾಂಕ: 28/12/2012  ನೇದ್ದು ದಿನಾಂಕ: 23-01-2013 ರಂದು ಹಾಜರ ಪಡಿಸಿದ್ದರ ಸಾರಾಂಶವೇನಂದರೆ,ಶ್ರೀ ಅಬ್ದುಲ ವಾಹೀದ ತಂದೆ ಮಹ್ಮದ ಖಾಜಾಮಿಯಾವಯ|| 40|| ಖಾಸಗಿ ನೌಕರಸಾ|| ಪ್ಲಾಟ ನಂ: 57ನ್ಯೂ ರಾಘವೇಂದ್ರ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ಹೈದ್ರಾಬಾಕ ಕರ್ನಾಟಕ ಒಂದು ಶಿಕ್ಷಣ ಸಂಸ್ಥೆಯಾಗಿದ್ದುಈ ಸಂಸ್ಥೆಯ ಅಡಿಯಲ್ಲಿ ಬರುವ ಎಮ್.ಆರ್.ಎಮ್.ಸಿ ಕಾಲೇಜದಲ್ಲಿ 1986 ನೇ ಸಾಲಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ ಪ್ರಾರಂಭಿಸಿದ್ದುಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರ ಉದ್ದೇಶದಿಂದ 1993 ರಲ್ಲಿ ಆರೋಪಿತರು ಪ್ಯಾರಾ ಮೆಡಿಕಲ್ ಕೋರ್ಸ ನಡೆಸಲು ಪರವಾನಿಗೆ ಪಡೆದಿದ್ದೇವೆ ಅಂತಾ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿ ಸದರಿ ಕೋರ್ಸ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿ ನಂತರ ಟೆಕ್ನಿಶೀಯಲ್ ಕೋರ್ಸ ಅರ್ಜಿಗಳನ್ನು ಕರೆದಿದ್ದುಸದರಿ ಕೋರ್ಸಗೆ ನನ್ನ ಕಡೆಯಿಂದ 45,000/- ರೂಪಾಯಿ ಪಡೆದುಕೊಂಡಿದ್ದುಕೋರ್ಸ ಮುಗಿದ 18 ತಿಂಗಳ ನಂತರ ನನಗೆ ಸಂಸ್ಥೆಯವರು ಸಂಬಂಧಪಟ್ಟ ಪ್ರಾಧಿಕಾರದಿಂದ  ಸಹಿ ಇರಲಾರದ ನಕಲು ದಾಖಲೆಗಳನ್ನು ಸ್ರಷ್ಟಿಸಿ ಸರ್ಟಿಪಿಕೇಟಗಳನ್ನು ಕೊಟ್ಟು ಮೋಸ ಮಾಡಿರುತ್ತಾರೆ ಅಂತಾ ಖಾಸಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2013 ಕಲಂ: 425463464383418420120 (ಬಿ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                             
ಅತ್ಯಾಚಾರ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:23/01/2013 ರಂದು ಸಾಯಂಕಾಲ 7-00 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 25/2013 ನೇದ್ದರ ಸಾರಂಶವೇನೆಂದರೆ, ನಂದಿತಾ (ಹೆಸರು ಬದಲಾಯಿಸಲಾಗಿದೆ) ನನಗೆ ಆಳಂದ ತಾಲೂಕಿನ ಬಸವನಸಂಗೋಳಗಿ ಗ್ರಾಮದ ಬಸವರಾಜ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದುನಾನು ಅದೇ ಗ್ರಾಮದ ಈರಣ್ಣ ಎಂಬುವವನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರಿಂದ ನನ್ನ ಗಂಡ ಬಸವರಾಜು ವಿವಾಹ ವಿಚ್ಛೇದನ ಕೊಟ್ಟಿರುತ್ತಾನೆ. ನನಗೆ ಈರಣ್ಣ ಇತನು ಶಾರೀರಿಕ ಸಂಬಂಧ ಬೆಳೆಸಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಗುಲಬರ್ಗಾದ ಶಹಾಬಜಾರ ಬಡಾವಣೆಯಲ್ಲಿ ಇಟ್ಟಿದ್ದು ನನಗೆ ಮದುವೆ ಮಾಡಿಕೊಳ್ಳದೆ ಇದ್ದುದರಿಂದ ನಾನು ನನ್ನ ತಂದೆಯಾಯಿ ಮನೆಯಾದ ಮಂಕ್ತಪೂರದಲ್ಲಿದ್ದಾಗ ದಿನಾಂಕ:13/01/2013 ರಂದು ಈರಣ್ಣಾ ಇತನು ಮನೆಗೆ ಬಂದು ಜಬರಿ ಸಂಭೋಗ ಮಾಡಿದ್ದು, ಅಲ್ಲದೆ ಜೀವದ ಭಯ ಹಾಕಿರುತ್ತಾನೆ. ಈ ಕೃತ್ಯಕ್ಕೆ ಆತನ ತಂದೆಯಾದ ವಿಠಲ ಈತನು ಪ್ರೋತ್ಸಾಹ ನೀಡಿದ್ದುಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:13/2013 ಕಲಂ: 506420376 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಸೋಮಶೇಖರ ತಂದೆ ಶರಣಪ್ಪಾ ಮಂಗಲಗಿ ಸಾ:ಸಂತೋಷ ಕಾಲೋನಿ ಗುಲಬರ್ಗಾ ರವರು ನನ್ನ ಮಗಳಾದ ಛಾಯ ಇವಳು ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಮನೆಯಲ್ಲಿಯೇ ಇದ್ದಿದ್ದು ಅವಳಿಗೆ ತನ್ನ ಗಂಡನ ಮನೆಗೆ ಬಿಟ್ಟು ಬರುವ ಕುರಿತು ನನ್ನ ಖರೀದಿಸಿದ ಇನ್ನು ನಂಬರ ಹಾಕಲಾರದ ಟಂಟಂ ಗೂಡ್ಸದಲ್ಲಿ ನಾನು, ನನ್ನ ಹೆಂಡತಿ ನೀಲಮ್ಮಾ, ಮಗಳು ಛಾಯಾ, ಮೊಮ್ಮಗಳು ವಿಜಯಲಕ್ಷ್ಮಿ , ಮಗ ರೇವಣಸಿದ್ದ , ಸಂಬಂಧಿಕರಾದ ಅಶೋಕ, ಅನೀಲಕುಮಾರ, ವಿಜಯಲಕ್ಷ್ಮಿ ಕೂಡಿ ಸ್ವಂತ ಗ್ರಾಮಕ್ಕೆ ಹೋಗಿ ಪಂಚಾಯತ ಮುಗಿಸಿಕೊಂಡು ಎಲ್ಲರೂ ಸದರಿ ಟಂ ಟಂ ಗೂಡ್ಸದಲ್ಲಿ ಮರಳಿ ರಾತ್ರಿ 00:45 ಗಂಟೆ ಸುಮಾರಿಗೆ ಆಲಗೂಡ ಕ್ರಾಸ ಹತ್ತಿರ ಗುಲಬರ್ಗಾ ಕಡೆಗೆ ಬರುವಾಗ ಅದೇ ವೇಳೆಗೆ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಕಾರ ನಂ ಕೆ.ಎ -28 ಎನ್-0803 ನೇದ್ದರ ಚಾಲಕ ಮಡಿವಾಳಯ್ಯಾ ತಂದೆ ಮಳ್ಳಸಿದ್ದಯ್ಯಾ ಇಂಡಿಮಠ ಸಾ:ದೇವರ ಹಿಪ್ಪರಗಿ ಇತನು ಕುಡಿದ ಅಮಲಿನಲ್ಲಿ ತನ್ನ ಕಾರನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಅಡ್ಡಾ ತಿಡ್ಡಿಯಾಗಿ ನಡೆಸಿಕೊಂಡು ಬಂದು ನಮ್ಮ ಟಂಟಂ ಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ  ಟಂ ಟಂ ಗೂಡ್ಸ ರೋಡಿನ ಪಕಕ್ಕೆ ಇರುವ ತಗ್ಗಿನಲ್ಲಿ ಹೋಗಿ ಪಲ್ಟಿ ಆಗಿದ್ದು ಟಂಟಂ ಗೂಡ್ಸದ ಬಾಡಿ ಬಡಿದು ನೀಲಮ್ಮ ಇವಳು ಸ್ದಳದಲ್ಲಿಯೇ ಮೃತಪಟ್ಟಿದ್ದು ನನಗೆ ಹಾಗು ಟಂಟಂ ಗೂಡ್ಸದಲ್ಲಿ ಕುಳಿತವರಿಗೆ ಭಾರಿ ರಕ್ತಗಾಯ ಹಾಗು ಸಾದಾ  ಗುಪ್ತಗಾಯವಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:53/2013 ಕಲಂ 279 ,337,338,304[ಎ] ಐಪಿಸಿ ಸಂ 185 ಐಎಮ್‌ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ ಶಾಬ್ದುಲ್ ತಂದೆ ಬಾಲಪ್ಪ ಮೇತ್ರೆ ಸಾ||ಲೋಹಾಡ ಗ್ರಾಮ, ತಾ||ಸೇಡಂ, ಜಿಲ್ಲಾ|| ಗುಲಬರ್ಗಾರವರು ನಾನು ದಿನಾಂಕ:23-01-2013 ರಂದು ಬೆಳಿಗ್ಗೆ 08-00 ಗಂಟೆಗೆ ಹಾಬಾಳ(ಟಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೆ ಇರುವ ಕಿರಾಣಿ ಡಬ್ಬಿ ಹತ್ತಿರ ಇದ್ದಾಗ ನನ್ನ ಹಿಂದಿನಿಂದ ಒಮ್ಮೆಲೆ ಹಾಬಾಳ(ಟಿ) ಗ್ರಾಮದ ಅಂಜಲಪ್ಪ ತಂದೆ ರಾಯಪ್ಪ ತಳವಾರ, ಶಾಮು ತಂದೆ ಅಂಜಲಪ್ಪ ತಳವಾರ ಕೂಡಿಕೊಂಡು ಬಂದವರೇ ಅವರಲ್ಲಿ ಅಂಜಲಪ್ಪ ಇತನು ಅವಾಚ್ಯವಾಗಿ ಜಾತಿ ಎತ್ತಿ ಬೈದು  ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗಣ್ಣು ಹುಬ್ಬಿಗೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದನು. ಅವನ ಮಗ ಶಾಮು ತಂದೆ ಅಂಜಲಪ್ಪ ತಳವಾರ ಇವನು ತನ್ನ ತಂದೆಯ ಕೈಯಿಂದ ಬಡಿಗೆ ಕಸಿದುಕೊಂಡು ನನ್ನ ಎಡಗಾಲಿನ ತೊಡೆಗೆ ಮತ್ತು ಎಡ ಎದೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ನಾನು ಅಲ್ಲಿಂದ ಓಡುತ್ತಾ ಶಿವಕುಮಾರ ದೇಶಮುಖ ಇವರ ಮನೆಯ ಕಡೆಗೆ ಓಡಿ ಅವರ ಮನೆಯ ಮುಂದೆ ನಿಂತಾಗ ಅಲ್ಲಿಯೂ ಸಹಾ ಅಂಜಲಪ್ಪ ಮತ್ತು ಶಾಮು ತಳವಾರ ರವರು ನನಗೆ ಹೊಡೆಯಲು ಬೆನ್ನುಹತ್ತಿ ಬಂದಿದ್ದು ನನಗೆ ಹೊಡೆಯುವಷ್ಟರಲ್ಲಿ ಶಿವಕುಮಾರ ದೇಶಮುಖ  ರವರು ಮನೆಯ ಹೊರಗೆ ಬಂದು ಬಿಡಿಸಿಕೊಂಡಿರುತ್ತಾರೆ. ಕಾರಣ ನನಗೆ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿ ಅವಮಾನ ಮಾಡಿ ಬಡಿಗೆಯಿಂದ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:17/2013 ಕಲಂ-324, 504 ಸಂಗಡ 34 ಐಪಿಸಿ ಮತ್ತು 3(I) (X) SC/ST P.A. Act 1989. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ:                                                         
ಬ್ರಹ್ಮಪೂರ ಪೊಲೀಸ್ ಠಾಣೆ: ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಜಗಧೀಶ ಶೆಟ್ಟರ ರವರು ಗುಲಬರ್ಗಾದಲ್ಲಿ ಪ್ರವಾಸ ಕೈಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಂಡಿತ ರಂಗ ಮಂದಿರದಲ್ಲಿ ಸಂಚಾರಿ ಪಶು ವೈದ್ಯಕೀಯ ಚಿಕಿತ್ಸೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗ ಕೆ.ಜಿ.ಪಿ ಪಕ್ಷದ ಕಾರ್ಯಕರ್ತರಾದ ಸುಭಾಷ ತಂದೆ ಶಂಕ್ರಪ್ಪ ಬಿರಾದಾರಮತ್ತು ಆತನ ಸಂಗಡ ಶರಣಬಸಪ್ಪ ಕಾಡಾದಿವಿವೇಕಾನಂದ ಕಟ್ಟಿಮನಿಮಲ್ಲಿಕಾರ್ಜುನ,  ನಾವದಗಿ ಹಾಗೂ ಇತರರು ಗುಲಬರ್ಗಾ ಮತ್ತು ಜೇವರ್ಗಿ ತಾಲೂಕಿನಾದ್ಯಂತ ಯಾವುದೇ ತರಹದ ಪ್ರತಿಭಟನೆಗಳುಧರಣಿಗಳುಮೆರವಣಿಗೆಗಳುಮತ್ತು ರಸ್ತೆ ತಡೆ ಇತ್ಯಾದಿ ಚಳುವಳಿಗಳು ನಡೆಸದಂತೆ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು ಸಹ ಕೆ.ಪಿ.ಪಿ ಕಾರ್ಯಕರ್ತರು  ಮಾನ್ಯ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡೆತಡೆ ಮಾಡಿ ಹಾಗು ಪೊಲೀಸ್ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಅಂತಾ ಪಿ.ಎಸ.ಐ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ: 143147188186341 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.