Police Bhavan Kalaburagi

Police Bhavan Kalaburagi

Thursday, January 29, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ-28-01-2015 ರಂದು ಪಿರ್ಯಾದಿ ªÀįÉèñÀ vÀAzÉ §Ä¢ÝªÀAvÀ 25 ªÀµÀð eÁ-ZÀ®ÄªÁ¢ G- CmÉÆÃZÁ®PÀ ¸Á- D±ÉæAiÀÄ PÁ¯ÉÆä ZÀAzÀæ§AqÁgÉÆÃqï gÁAiÀÄZÀÆgÀÄ FvÀ£ÀÄ  ತನ್ನ ಮೋಟರ್ ಸೈಕಲ್ ಮೇಲೆ ಬರುತ್ತಿದ್ದು, 1] «gÀÆ¥ÁPÀë¥Àà vÀAzÉ ºÀ£ÀĪÀÄAvÁæAiÀÄ 38 ªÀµÀð eÁ- ZÀ®ÄªÁ¢ G- CmÉÆÃZÁ®PÀ ¸Á-ªÀÄAUÀ¼ÀªÁgÀ ¥ÉÃl gÁAiÀÄZÀÆgÀÄ 2] ªÀįÉèñÀ vÀAzÉ ZÀAzÀæ±ÉÃRgï 45 ªÀµÀð eÁ- ZÀ®ÄªÁ¢ G-CmÉÆÃZÁ®PÀ ¸Á- UÀzÁé¯ï gÉÆÃqï gÁAiÀÄZÀÆgÀÄ. 3] ±ÀAPÀgï vÀAzsÉ £ÀgÀ¸À¥Àà 38 ªÀµÀð CmÉÆÃZÁ®PÀ ¸Á_ ªÀÄrØ¥ÉÃn gÁAiÀÄZÀÆgÀÄ.EªÀgÀÄ ಅಟೋ ನಂ- ಕೆಎ36--5082 ನೇದ್ದರಲ್ಲಿ ಗಬ್ಬೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮದುವೆಗೆ ಹೋಗಿ, ಮದುವೆ ಮುಗಿಸಿಕೊಂಡು ವಾಪಸ್ ರಾಯಚೂರಿಗೆ ಬರುವಾಗ ಸಾಯಂಕಾಲ 7.30 ಗಂಟೆಗೆ  ಮೃತರ ಅಟೋ ಪಿರ್ಯಾದಿ ಮೋಟರ್ ಸೈಕಲ್ ಮುಂದೆ ರಾಯಚೂರು-ಲಿಂಗಸಗೂರ ರೋಡಿನ ಪವರ್ ಗ್ರೇಡ್ ಹತ್ತಿರ ಹೋಗುವಾಗ ರಾಯಚೂರು ಕಡೆಯಿಮಧ ಒಬ್ಬ ಇಂಡಿಕಾ ವಿಸ್ತಾ ಕಾರ್ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿಯ ಮುಂಧೆ ಹೋಗುತ್ತಿದ್ದ ಮೃತ ಅಟೋಕ್ಕೆ ಟಕರ್ ಕೋಟ್ಟು ಅಟೋವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ಅಟೋ ಪಲ್ಟಿಯಾಗಿ ಬಿದ್ದಿದ್ದು ಇದರಿಂದ, ಮೃತ ವಿರೂಪಾಕ್ಷ ಈತನಿಗೆ ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿ, ಎರಡು ಕೈಕಾಲುಗಳು ಮುರಿದು ಸ್ಥಳದಲ್ಲಿ ಮೃತಪಟ್ಟಿದ್ದು ಮತ್ತು ಮೃತ ಮಲ್ಲೇಶ ಈತನಿಗೆ ನೋಡಲು ಬಲಗಡೆಯ ತಲಗೆ ಮತ್ತು ಎದೆಗೆ ಭಾರಿ ಸ್ವರೂಪದ ಗಾಯವಾಗಿ ಎರಡು ಕೈಕಾಲುಗಳು ಮುರಿದು, ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಂಕರ್ ಈತನಿಗೆ ತಲೆಗೆ, ಮತ್ತು ಕುತ್ತಿಗೆಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿ ಕೈಕಾಲುಗಳು ಮುರಿದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ, ಟಕ್ಕರ್ ಕೊಟ್ಟ ಕಾರ್ ನೋಡಲು ಅದರ ಚಾಲಕನು ಕಾರ್ ನ್ನು ಬಿಟ್ಟು ಓಡಿ ಹೋಗಿದ್ದು ಅದರ ನಂ- ಕೆಎ 36 - 7146 ಅಂತಾ ಇರುತ್ತದೆ ಅಂತಾ ಇದ್ದ ಪಿರ್ಯಾದಿಯ ಹೇಳಿಕೆ  ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ.ಗುನ್ನೆ ನಂ -13/2014  ಕಲಂ. 279, 304 (ಎ) ಐಪಿಸಿ ಮತ್ತು 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
                  ¢£ÁAPÀ: 28-01-2015 gÀAzÀÄ ¨É¼ÀV£À 11-30 UÀAmÉ ¸ÀĪÀiÁjUÉ gÀAzÀÄ ಆರೋಪಿvÀ£ÁzÀ AiÀÄAPÉÆèÁ vÀAzÉ CªÀÄgÀ¥Àà ªÁUÀtUÉÃj ªÀAiÀiÁ: 30, eÁw: G¥ÁàgÀ G: ¯Áj ZÁ®PÀ ¸Á: UÀÄqÀzÀ£Á¼À FvÀ£ÀÄ ತನ್ನ ಲಾರಿ ನಂ ಕೆ.-09--6602 ನೇದ್ದನ್ನು ಲಿಂಗಸುಗೂರು ಕಡೆಯಿಂದ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು UÀÄqÀzÀ£Á¼À UÁæªÀÄzÀ ªÀÄjAiÀĪÀÄä£À zÉêÀ¸ÁÜ£ÀzÀ ºÀwÛgÀzÀ ºÀnÖ °AUÀ¸ÀÄUÀÆgÀÄ gÀ¸ÉÛAiÀÄ°è ಲಾರಿಯನ್ನು ನಿಯಂತ್ರಿಸದೇ ಲೈಟ್ ಕಂಬಕ್ಕೆ ಮತ್ತು ಫೀರ್ಯಾದಿ CAiÀÄå¥Àà vÀAzÉ CªÀÄgÀ¥Àà ªÀAiÀiÁ: 30, eÁw: §tÂfUÀ G: ªÁå¥ÁgÀ ¸Á: UÀÄqÀzÀ£Á¼À FvÀನ ಮನೆಯ ಎಡಭಾಗದ ಗೋಡೆಗೆ ಟಕ್ಕರ್ ಕೊಟ್ಟಿದ್ದರಿಂದ, ಮನೆಯಲ್ಲಿ ಇದ್ದ ಮೃತಳ ಮೈಮೇಲೆ ಗೋಡೆ ಕುಸಿದು ಕಲ್ಲು, ಮಣ್ಣು ಬಿದ್ದು, ಭಾರಿ ಗಾಯಗೊಂಡು ಮೃತಪಟ್ಟಿದ್ದು ಇರುತ್ತದೆ. ಹಾಗೂ ಲೈಟ್ ಕಂಬ ಹಾಗೂ ಗೋಡೆ ಜಖಂಗೊಂಡು ಸುಮಾರು 30,000/- ರೂಗಳಷ್ಟು ನಷ್ಟವಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 27/15 PÀ®A. 279, 304(J), 427 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ದಿನಾಂಕ:28-01-2015 ರಂದು 8-00 ಪಿ.ಎಮ್ ಸುಮಾರಿಗೆ ಸಿಂಧನೂರು-ಬಪ್ಪೂರ್ ರಸ್ತೆಯಲ್ಲಿ ಸಿಂಧನೂರು ನಗರದ ಅಯ್ಯಪ್ಪ ಹುಗಿಬಂಡಿ ಇವರ ಮನೆಯ ಹತ್ತಿರ ರಸ್ತೆಯಲ್ಲಿ ಫಿರ್ಯಾದಿ ಹುಲ್ಲಪ್ಪ ತಂದೆ ಅಮರಪ್ಪ ಬಾವಿತಾಳ್, ವಯ: 21 ವರ್ಷ, ಜಾ: ಕುರುಬರು, : ವಿದ್ಯಾರ್ಥಿ, ಸಾ: ಕುರುಕುಂದಿ ತಾ: ಸಿಂಧನೂರು FvÀನು ನಾಗಬಸನಗೌಡನ ಮೋಟಾರ್ ಸೈಕಲ್ ನಂ ಕೆಎ-36 ಇಬಿ-8804 ನೇದ್ದರ ಹಿಂದುಗಡೆ ಕುಳಿತು ಸಿಂಧನೂರು ಕಡೆಯಿಂದ ಬಪ್ಪೂರ್ ರಸ್ತೆಯ ಕಡೆ ಹೊರಟಾಗ ಎದುರುಗಡೆಯಿಂದ ಕೆಂಪು ಬಣ್ಣದ ಮಹೇಂದ್ರಾ ಟ್ರ್ಯಾಕ್ಟರ್ ಚೆಸ್ಸಿ ನಂ REOS02682 ನೇದ್ದರ ಚಾಲಕನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಗೆ ಬಲಗಾಲು ತೊಡೆಗೆ ಪೆಟ್ಟಾಗಿದ್ದು ಮೊಟಾರ್ ಸೈಕಲ್ ಸವಾರ ನಾಗಬಸನಗೌಡನಿಗೆ ತಲೆಗೆ ಭಾರಿ ಪೆಟ್ಟಾಗಿ , ಬಲಗೈ ಮುಂಗೈ ಮುರಿದಿದ್ದುಟ್ರ್ಯಾಕ್ಟರ್ ಚಾಲಕನು ಅಪಘಾತಪಡಿಸಿ ಟ್ರ್ಯಾಕ್ಟರನ್ನು  ನಿಲ್ಲಿಸಿ  ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  .UÀÄನ್ನೆ ನಂ.15/2015, ಕಲಂ. 279, 337, 338 ಐಪಿಸಿ & 187 .ಎಮ್.ವಿ ಕಾಯ್ದೆ  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು
C¥ÀºÀgÀt ¥ÀæPÀgÀtzÀ ªÀiÁ»w:_
                    ದಿನಾಂಕ: 28-01-2015 ರಂದು ರಾತ್ರಿ 10.45 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಪೂರ್ಣಿಮಾ ಗಂಡ ಹನುಮಂತಾಚಾರ್ಯ ವಯಾ: 47 ವರ್ಷ ಜಾ: ಬ್ರಾಹ್ಮಣ ಉ: ಮನೆಕೆಲಸ ಸಾ: ಮನೆ ನಂ: 3-7-79 ಗಂಗಾನಿವಾಸ ಬೇರೂನ್ ಖಿಲ್ಲಾ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖೀತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ಈಗ್ಗೆ ಸುಮಾರು 5 ವರ್ಷಗಳಿಂದ ತಮ್ಮ ಮನೆಯ ಮೇಲಿನ ಕೋಣೆಯಲ್ಲಿ ಆಂಜನೆಯ್ಯ ಎಂಬುವವನು ಬಾಡಿಗೆಯಿಂದ ವಾಸವಾಗಿದ್ದು ಸದರಿಯವನು ಬಿ.ಎಸ್.ಆರ್. ಕಾಂಗ್ರೇಸ್ ಪಕ್ಷದ ಕಾರ್ಯಕರ್ತನಾಗಿದ್ದು ಸದರಿಯವನು ತನ್ನ ಮಗಳಾದ ಭಾರ್ಗವಿ ವಯ:19 ವರ್ಷ ಬಿ.ಎಸ್ಸಿ 1 ನೇ ವರ್ಷದ ವಿಧ್ಯಾರ್ಥಿನಿ ಇವಳೊಂದಿಗೆ ಆಗಾಗ ಮಾತಾಡುತ್ತಿದ್ದ ಕಾರಣ ತನ್ನ ಗಂಡನು ಆತನಿಗೆ ಎಚ್ಚರಿಕೆಯನ್ನು ನೀಡಿದ್ದನು. ಈ ದಿವಸ ದಿನಾಂಕ:28-01-2015 ರಂದು ಬೆಳಿಗ್ಗೆ 11.30 ಗಂಟೆಯ ಸಮಯದಲ್ಲಿ ತಮ್ಮ ಮನೆಯಲ್ಲಿ ತಾನು ಮತ್ತು ತನ್ನ ಮಗಳು ಇಬ್ಬರೇ ಇರುವಾಗ ಆಂಜನೆಯ್ಯ ಈತನು ಒಬ್ಬ ಹೆಣ್ಣು ಮಗಳೊಂದಿಗೆ ತನ್ನ ಮನೆಯಲ್ಲಿ ಅಕ್ರಮವಾಗಿ ಬಂದು ಆ ಹೆಣ್ಣು ಮಗಳನ್ನು ತೋರಿಸಿ ಈಕೆಯು ತನ್ನ ತಾಯಿ ಇದ್ದಾಳೆ ಅಂತಾ ಹೇಳಿ " ನಾನು ನಿಮ್ಮ ಮಗಳಿಗೆ ಮದುವೆ ಮಾಡಿಕೊಳ್ಳುತ್ತೇನೆ" ಅಂತಾ ಹೇಳಿದ್ದು ಆಗ ತಾನು ಬೇಡ ಅಂತ ಹೇಳಿದರೂ ಕೇಳದೇ ಇದ್ದಾಗ ಅಷ್ಟರಲ್ಲಿ ಆತನ ಮೂರು ಜನ ಗೆಳೆಯರು ಬಂದಿದ್ದು ಆಂಜನೆಯ್ಯನೊಂದಿಗೆ ಬಂದವಳು ತನ್ನ ಮಗಳಿಗೆ ಒತ್ತಾಯ ಪೂರ್ವಕವಾಗಿ ಕೈ ಹಿಡಿದು ಎಳೆದುಕೊಂಡು ಹೊರಗಡೆ ಬಂದಿದ್ದು ಆಗ ತಾನು ಬಾಯಿ ಮಾಡಲು ಅದೇ ಸಮಯಕ್ಕೆ ಬಂದ ತನ್ನ ತಂಗಿ ಸುಧಾ ಮತ್ತು ಮನೆಯ ವಠಾರದಲ್ಲಿದ್ದ ಶಾಂತಮ್ಮ, ಪಾರ್ವತಿ ಮತ್ತು ಸುಜಾತ ಇವರುಗಳು ಬಂದು ಆಂಜನೆಯ್ಯ ಮತ್ತು ಆತನೊಂದಿಗೆ ಬಂದವರಿಗೆ ಈ ರೀತಿ ಹೆಣ್ಣು ಮಗಳಿಗೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗುವುದು ಸರಿಯ®èî ಅಂತಾ ಹೇಳಿದರೂ ಕೂಡಾ ಆ 5 ಜನರು ತನ್ನ ಮಗಳನ್ನು ಒತ್ತಾಯ ಪೂರ್ವಕವಾಗಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ತಮ್ಮ ಮನೆಯವರೆಲ್ಲರೂ ಅಪಹರಣಕ್ಕೊಳಗಾದ ತಮ್ಮ ಮಗಳು ಭಾರ್ಗವಿಯನ್ನು ಇಲ್ಲಿಯವರೆಗೆ ಹುಡುಕಾಡಿದ್ದು ಸಿಗದೇ ಇದ್ದ ಕಾರಣ ಫಿರ್ಯಾದಿ ನೀಡಲು ತಡವಾಗಿದ್ದು ತನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋದ 5 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಂಡು ತನ್ನ ಮಗಳನ್ನು ಹುಡುಕಿಕೊಡಬೇಕು ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ:14/2015 ಕಲಂ 143. 147. 448. 366 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ,    
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
              ¢£ÁAPÀ: 28-01-2015gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ «Ä¸À¸ï // CPÀâgï ºÀĸÉãÀ& §æzÀgïì f¤ßAUï ¥sÁåPÀÖj zÉêÀzÀÄUÀð¢AzÀ ¯Áj £ÀA PÉ.J 26/ 1386 £ÉÃzÀÝgÀ°è 5,44,214 gÀÆUÀ¼ÀµÀÄÖ ¨É¯É ¨Á¼ÀĪÀ 34 ºÀwÛ ºÀ¼Éî ZÉPïUÀ¼À£ÀÄß vÀÄA©PÉÆAqÀÄ ºÉÆÃUÀÄwÛzÁÝUÀ zÉêÀzÀÄUÀð gÁAiÀÄZÀÆgÀÄ ªÀÄÄRå gÀ¸ÉÛAiÀÄ°è ªÀÄÄjUÉ¥Àà ¥ÉmÉÆæÃ¯ï §APï ºÀwÛgÀ ºÉÆÃUÀÄwÛzÁÝUÀ DPÀ¹äPÀªÁV ¯ÁjAiÀÄ°è ¨ÉAQ PÁt¹PÉÆAqÀÄ ¯ÁjAiÀÄ°èzÀÝ ºÀwÛ ºÀ¼Éî ZÉPïUÀ½UÉ ªÀÄvÀÄÛ  ¯ÁjUÉ ¨ÉAQ ºÀaÑPÉÆAqÀÄ ¸ÀA¥ÀÆtðªÁV ¸ÀÄlÄÖ CA.Q 7,44,214/- gÀÆUÀ¼ÀµÀÄÖ ¨É¯É ¨Á¼ÀĪÀµÀÄÖ ®ÄPÁì£ÀÄ DVzÀÄÝ EgÀÄvÀÛzÉ. ¸ÀzÀj WÀl£ÉAiÀÄ°è AiÀiÁªÀÅzÉà ¥Áæt C¥ÁAiÀÄ ¸ÀA¨sÀ«¹gÀĪÀÅ¢®è.CAvÁ ²æÃ. CPÀâgÀ ºÀĸÉãï vÀAzÉ UË¸ï ªÉÆ»£ÀÄ¢Ýãï 75ªÀµÀð, ªÀÄĹèA, «Ä¸ï//CPÀâgï ºÀĸÉãï & §æzÀgïì f¤ßAUï ¥sÁåPÀÖj ªÀiÁ°PÀgÀÄ zÉêÀzÀÄUÀð gÀªÀgÀÄ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. DPÀ¹äPÀ ¨ÉAQ C¥ÀWÁvÀ ¸ÀASÉå.01/2015 gÀ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄgÀ¼ÀÄ d¥ÀÄÛ ¥ÀæPÀgÀtzÀ ªÀiÁ»w:-
     ದಿನಾಂಕ;-29/01/2015 ರಂದು ಬೆಳಿಗ್ಗೆ 9-15 ಗಂಟೆಗೆ ಬಳಗಾನೂರು –ನಾರಾಯಣನಗರ ಕ್ಯಾಂಪ್ ರಸ್ತೆಯ ಬಳಗಾನೂರು ಹಳ್ಳದಲ್ಲಿ ವೀರಭದ್ರಪ್ಪ ತಂದೆ ಅಮರಪ್ಪ ಕುಂಬಾರ, 50 ವರ್ಷ,ಜಾ:-ಕುಂಬಾರ, ಉ;-ಮಸ್ಸಿ ಫರ್ಗೂಷನ್ ಟ್ರಾಕ್ಟರ್ ನಂ.ಕೆ.ಎ.36-ಟಿಬಿ-4685 ರ ಚಾಲಕ, ಸಾ;-ಚಿಲ್ಕರಾಗಿ ತಾ;-ಮಾನ್ವಿFvÀ£ÀÄ  ತನ್ನ ಟ್ರಾಕ್ಟರ್ ಮಸ್ಸಿ ಫರ್ಗೂಷನ್ ಟ್ರಾಕ್ಟರ್ ನಂ.ಕೆ.ಎ.36-ಟಿಬಿ-4685 ಮತ್ತು ನಂಬರ್ ಇಲ್ಲದ ಟ್ರಾಲಿಯಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಹಳ್ಳದಲ್ಲಿರುವ ಉಸಕನ್ನು ಟ್ರಾಲಿಯಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾಗ ಪಿಎಸ್.ಐ §¼ÀUÀ£ÀÆgÀÄ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತನು ಸಮೇತವಾಗಿ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿದ ಉಸುಕು ಸಿಕ್ಕಿದ್ದು ಸದರಿ ಟ್ರಾಲಿಯಲ್ಲಿಯ ಉಸುಕು ತುಂಬಿದ್ದನ್ನು ಪಂಚನಾಮೆ ಮೂಲಕ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಟ್ರಾಕ್ಟರ್ ಮತ್ತು ಉಸುಕು ತುಂಬಿದ ಟ್ರಾಲಿ ಮತ್ತು ಆರೋಪಿ ಮತ್ತು ಪಂಚನಾಮೆಯೊಂದಿಗೆ ಹಾಜರಪಡಿಸಿದ್ದು, ಸದರಿ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 03/2015.ಕಲಂ, 43-KARNATAKA  MINOR  MINERAL CONSISTENT RULE 1994,  &  379 IPC CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
    
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.01.2015 gÀAzÀÄ 36 ¥ÀææPÀgÀtUÀ¼À£ÀÄß ¥ÀvÉÛ ªÀiÁr 9800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.