Police Bhavan Kalaburagi

Police Bhavan Kalaburagi

Sunday, January 25, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA© ¥ÀæPÀgÀtzÀ ªÀiÁ»w:-

ದಿನಾಂಕ : 24-01-2015 ರಂದು ಬೆಳಿಗ್ಗೆ 8-15 ಗಂಟೆಗೆ ಪಿರ್ಯಾದಿದಾರರು ತನ್ನ ಬಾಮೈದನಾದ ರಾಮಣ್ಣ ಬಾಗ್ಲಿ ಈತನ ಗಣೇಕಲ್ ಗ್ರಾಮದ ಮನೆಯಲ್ಲಿದ್ದಾಗ ) ªÀÄjAiÀÄ¥Àà vÀAzÉ ªÀÄ®èAiÀÄå PÀÄgÀPÀ½î ªÀ:54 ºÁUÀÆ EvÀgÉ 06 d£ÀgÀÄ J®ègÀÆ eÁ:PÀ¨ÉâÃgÀ ¸Á:J£ï.UÀuÉÃPÀ¯ï EªÀgÀÄUÀ¼ÀÄ  ಕೈಯಲ್ಲಿ ಬಡಿಗೆ, ಕಟ್ಟಿಗೆಗಳನ್ನು ಹಿಡಿದುಕೊಂಡು ರಾಮಣ್ಣ ಬಾಗ್ಲಿ ಈತನ ಮಗಳು ಶರಣಮ್ಮಳು ತನ್ನನ್ನು ದೇವರಾಜ ಎಂಬುವವನು ಕಿಡ್ನಾಪ್ ಮಾಡುವಲ್ಲಿ ಆರೋಪಿತರ ಕೈವಾಡವಿರುವ ಬಗ್ಗೆ ಕೋರ್ಟನಲ್ಲಿ ಸಾಕ್ಷಿ ನುಡಿದಿದ್ದಾಳೆ ಎನ್ನುವ ದ್ವೇಷದಿಂದ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಮನೆಯ ಮುಂದೆ ಅವಾಚ್ಯವಾಗಿ ಒದರಾಡುತ್ತಿದ್ದುದ್ದನ್ನು ನೋಡಿ ಅಲ್ಲಿಗೆ ಹೋದಾಗ ಆರೋಪಿತರು ಅವಾಚ್ಯವಾಗಿ ಬೈದಾಡಿ, ಆರೋಪಿ ಗಂಗಣ್ಣ ತಂದೆ ಮರಿಯಪ್ಪ ಈತನು ಮಹಾದೇವಮ್ಮ ಈಕೆಗೆ ಕೈ ಹಿಡಿದು ಎಳೆದಾಡಿ, ಎದೆಯ ಮೇಲಿನ ಸೆರಗನ್ನು ಹಿಡಿದು, ಮೈ ಕೈ ಮುಟ್ಟಿ ಅಪಮಾನಗೊಳಿಸಿದ್ದು ಅದನ್ನು ನೋಡಿ ಬಿಡಿಸಿಕೊಳ್ಳಲು ಹೋದ ಪಿರ್ಯಾದಿಗೆ ಆರೋಪಿತರು ಕೈಯಿಂದ ಮೈ ಕೈಗೆ ಹೊಡೆದು, ಕಾಲಿನಿಂದ ಒದ್ದು ಒಳಪೆಟ್ಟುಗೊಳಿಸಿದ್ದು, ಬಿಡಿಸಿಕೊಳ್ಳಲು ಹೋದ ವಿರುಪಾಕ್ಷಿಗೆ ಆರೋಪಿತರಾದ ಗಂಗಣ್ಣ ತಂದೆ ನೀಲಪ್ಪ, ಬಂಡೇಶ ಇವರು ಕೈಯಿಂದ ಬೆನ್ನಿಗೆ, ಭುಜಕ್ಕೆ ಹೊಡೆದು ಒಳಪೆಟ್ಟುಗೊಳಿಸಿದ್ದು ನಂತರ ಷರೀಪ್ ಈತನು ನಿಮ್ಮ ಜೀವ ತಿಂತೀವಿ ಬಿಡೋದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿನಿಂದ UÀ§ÆâgÀÄ ¥Éưøï oÁuÉ UÀÄ£Éß £ÀA: 14/2015 PÀ®A: 143 147 .148.323 354 504 506 gÉ/« 149 L¦¹. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.01.2015 gÀAzÀÄ 20 ¥ÀææPÀgÀtUÀ¼À£ÀÄß ¥ÀvÉÛ ªÀiÁr 3900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 25-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-01-2015

ªÀÄÄqÀ© ¥ÉưøÀ oÁuÉ UÀÄ£Éß £ÀA. 06/2015, PÀ®A 279, 337, 338, 304(J) L¦¹ :-
ದಿನಾಂಕ 23-01-2015 ರಂದು ಫಿರ್ಯಾದಿ C¤¯ï vÀAzÉ UÉÆÃ¥Á¯ ZÀªÁít ªÀAiÀÄ: 25 ವರ್ಷ, ತಿ: ®ªÀiÁtÂ, ¸Á: ¥ÀAqÀgÀUÉÃgÁ vÁAqÁ ರವರು ಮತ್ತು ತಾಂಡದ ಖೇಮಾಸಿಂಗ ತಂದೆ ಗೋಪಾ ಚವ್ಹಾಣ ವಯ: 30 ವರ್ಷ ಇಬ್ಬರು ಕೂಡಿ ಖೇಮಾಸಿಂಗನ ಬಜಾಜ ಡಿಸ್ಕವರಿ 125 ಎಸ್.ಟಿ. ಮೊಟರ್ ಸೈಕಲ್ ನಂ. ಕೆಎ-56/ಇ-6493 ನೇದರ ಮೇಲೆ ಕುಳಿತುಕೊಂಡು ಹಳ್ಳಿಖೇಡ (ಕೆ) ಗ್ರಾಮದ ವೈನ್ ಶಾಪಗೆ ಸಾರಾಯಿ ತರಲು ಪಂಡರಗೇರಾ ತಾಂಡಾದಿಂದ ಹೊರಟಾಗ ಸದರಿ ಮೊಟರ್ ಸೈಕಲನ್ನು ಖೇಮಾಸಿಂಗನು ಚಲಾಯಿಸುತ್ತಿದ್ದನು, ಧನ್ನೂರಾ(ಆರ್) ಶಿವಾರದಲ್ಲಿ ರಾಮರಾವ ಕುಲಕರ್ಣಿರವರ ಹೊಲದ ಹತ್ತಿರ ಧನ್ನೂರಾ (ಆರ್)-ಹಳ್ಳಿಖೇಡ (ಕೆ) ರೋಡಿನ ಮೇಲೆ ಆರೋಪೊಇ ಖೇಮಾಸಿಂಗ ಇವನು ತನ್ನ ಮೊಟರ್ ಸೈಕಲನ್ನು ಮತ್ತು ಎದುರಿಂದ ಬರುತ್ತಿದ್ದ ಹೀರೊ ಹೋಂಡಾ ಸ್ಪ್ಲೇಂಡರ್ ನಂ. ಕೆಎ-37/ಜೆ-7672 ನೇದರ ಚಾಲಕನಾದ ಆರೋಪಿ §¸ÀªÀgÁd vÀAzÉ ªÀÄ£ÀävÀAiÀÄå ¸Áé«Ä ªÀAiÀÄ: 28 ªÀµÀð, ¸Á: SÉÃqÁð (©) ಇವರಿಬ್ಬರು ತಮ್ಮ-ತಮ್ಮ ಮೊಟರ್ ಸೈಕಲಗಳನ್ನು ರೋಡಿನ ಮದ್ಯದಲ್ಲಿ ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನದ ಮೇಲಿದ್ದ ಜನರು ರೋಡಿನ ಮೇಲೆ ಬಿದ್ದಿದ್ದು, ಫಿರ್ಯಾದಿಗೆ ಪ್ರಜ್ಞೆ ತಪ್ಪಿತು, ಸ್ವಲ್ಪ ಸಮಯದ ನಂತರ ಫಿರ್ಯಾದಿಗೆ ಪ್ರಜ್ಞೆ ಬಂದು ಎಚ್ಚರವಾಗಿ ನೋಡಲು ಆರೋಪಿ ಬಸವರಾಜ ಇವನಿಗೆ ಎಡಗಾಲಿನ ಮೊಳಕಾಲಿನ ಕೇಳಗೆ ಭಾರಿ ರಕ್ತಗಾಯ, ಮುಖದ ಮೇಲೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ ಮತ್ತು ಹಿಂದೆ ಕುಳಿತ ಸಾಯಬಣ್ಣಾ ತಂದೆ ಮೈಲಾರಿ ಪೂಜಾರಿ ಸಾ: ಖೇರ್ಡಾ(ಬಿ) ಇವನಿಗೆ ತಲೆಯ ಮೇಲೆ ಭಾರಿ ರಕ್ತಗಾಯ ಮತ್ತು ಗುಪ್ತಾಗಾಯವಾಗಿರುತ್ತದೆ,  ಫಿರ್ಯಾದಿಗೆ ಎಡ ಗಲ್ಲದ ಮೇಲೆ ರಕ್ತಗಾಯ ಮತ್ತು ಎಡ ಭುಜದ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ, ಖೇಮಾಸಿಂಗನಿಗೆ  ನೋಡಲು  ಇವನಿಗೆ ತಲೆಯ ಬಲ ಹಣೆಯ ಮೇಲೆ ಭಾರಿ ರಕ್ತಗಾಯ, ಮೂಗಿನ ಮೇಲೆ ರಕ್ತಗಾಯ, ಎಡ ಕೀವಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 24-01-2015 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 09/2015, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-01-2015 ರಂದು ಫಿರ್ಯಾದಿ C«ÄvÀ vÀAzÉ ZÀAzÀæ¥Áà vÀªÀÄVPÀgÀ ªÀAiÀÄ: 24 ªÀµÀð,ತಿ: J¸ï.¹ ºÉÆಲಿÉAiÀiÁ, ¸Á: ºÀ½îSÉÃqÀ (©) ಹಾಗು ಶಂಕರ ತಂದೆ ಶಿವರಾಮ ನಿಂಗಗೊಂಡ ವಯ: 50 ವರ್ಷ, ಸಾ: ಹಳ್ಳಿಖೇಡ (ಬಿ) ಇಬ್ಬರು ಸಂತೋಷ ಧಾಬಾದ ಹತ್ತಿರ ರೋಡಿನ ಬದಿಗೆ ನಿಲ್ಲಿಸಿದ ಆಟೊದ ಹತ್ತಿರ ಹಳ್ಳಿಖೇಡ (ಬಿ) ಗ್ರಾಮಕ್ಕೆ ಬರುವ ಸಲುವಾಗಿ ನಿಂತಾಗ ಹುಮನಾಬಾದ ಕಡೆಯಿಂದ mÁmÁ ¸ÀĪÉÆ UÉÆÃ®Ø ªÁºÀ£À £ÀA. JA.ºÉZï-24/J.J¥sï-0731 £ÉÃzÀgÀ ZÁ®PÀನಾದ ಆರೋಪಿಯು ತನ್ನ ಟಾಟಾ ಸುಮೊ ಗೋಲ್ಡ ವಾಹನವನ್ನು ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬದಿಗೆ ನಿಂತ ಆಟೊ ನಂ. ಕೆಎ-39/8384 ನೇದಕ್ಕೆ, ಫಿರ್ಯಾದಿಗೆ ಮತ್ತು ಶಂಕರಗೆ ಡಿಕ್ಕಿ ಮಾಡಿ ಆರೋಪಿಯು ತನ್ನ ವಾಹನ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಬಲಗೈ ಮೊಳಕೈಗೆ ಗುಪ್ತಗಾಯವಾಗಿರುತ್ತದೆ ಮತ್ತು ಶಂಕರ ತಂದೆ ಶಿವರಾಮ ಇವರಿಗೆ ತಲೆಯ ಹಿಂಬದಿಗೆ ಭಾರಿ ರಕ್ತಗಾಯ, ಬಲಗಡೆ ಎದೆಗೆ ಭಾರಿ ಗುಪ್ತಗಾಯ, ಬಲಕಿವಿಗೆ ಕಟ್ಟಾದ ರಕ್ತಗಾಯ, ಸೊಂಟಕ್ಕೆ ಗುಪ್ತಗಾಯವಾಗಿ ಮ್ರತಪಟ್ಟಿರುತ್ತಾನೆ, ಫಿರ್ಯಾದಿಗೆ ಚಿಕಿತ್ಸೆ ಕುರಿತು ಯಾರೋ ಹಳ್ಳಿಖೇಡ (ಬಿ) ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 13/2015, PÀ®A 87 PÉ.¦ PÁAiÉÄÝ :-
¢£ÁAPÀ 24-01-2015 gÀAzÀÄ ©ÃzÀgÀ £ÀUÀgÀzÀ zÉêÀ zÉêÀ ªÀ£ÀzÀ ºÀwÛgÀ PÉ®ªÀÅ d£ÀgÀÄ ºÀt ºÀaÑ CAzÀgÀ ¨ÁºÀgÀ JA¨Á E¹Ömï dÆeÁl CqÀÄwÛzÁÝgÉAzÀÄ «dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gɪÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É zÉêÀ zÉêÀ ªÀ£ÀzÀ ºÀwÛgÀ vÀ®Ä¦ £ÉÆÃqÀ¯ÁV C°è ¸ÁªÀdð¤PÀ ¸ÀܼÀzÀ°è 6 d£ÀgÀÄ PÀĽvÀÄPÉÆAqÀÄ ºÀt ºÀaÑ E¹àl dÆeÁl DqÀÄwÛgÀĪÀzÀ£ÀÄß £ÉÆÃr CzÉà ªÉüÉAiÀÄ°è ¥ÀAZÀgÀ ¸ÀªÀÄPÀëªÀÄ CªÀgÀ ªÉÄÃ¯É zÁ½ ªÀiÁqÀĪÁUÀ CzÀgÀ°è ªÀÄÆgÀÄ d£ÀgÀÄ Nr ºÉÆÃVzÀÄÝ ªÀÄÆgÀÄ d£ÀgÀÄ ¹QÌgÀÄvÁÛgÉ, ¹QÌgÀĪÀ CgÉÆævÀgÀ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV 1) ¸ÉÊAiÀÄzÀ CPÀÛgÀ vÀAzÉ ¸ÉÊAiÀÄzÀ U˸À ªÀAiÀÄ: 37 ªÀµÀð, eÁw: ªÀÄĹèA, ¸Á: £ÀAiÀÄPÀªÀiÁ£À ºÀwÛgÀ ©ÃzÀgÀ, 970 2) C§ÄÝ® C°ÃªÀÄ vÀAzÉ C§ÄÝ® ºÀQêÀÄ ªÀAiÀÄ: 32 ªÀµÀð, eÁw: ªÀÄĹèA, ¸Á: £ÀAiÀÄPÀªÀiÁ£À ºÀwÛgÀ ©ÃzÀgÀ, 500 3) ±ÉÃPÀ C¯ÁÛ¥sÀ vÀAzÉ ±ÉÃPÀ GªÀÄgÀ ªÀAiÀÄ: 33 ªÀµÀð, eÁw: ªÀÄĹèA, ¸Á: zÀUÁð¥ÉÆgÁ gÁªÀvÁ°ÃªÀÄ ©ÃzÀgÀ, 330 CAvÀ w½¹zÀgÀÆ £ÀAvÀgÀ Nr ºÉÆÃzÀªÀgÀ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV CzÀgÀ°è 1) eÁPÉÃgÀ ¸Á: ©ÃzÀgÀ, 2) ZÀAzÀÄ vÀAzÉ £ÁUÀuÁÚ ¸Á: ©ÃzÀgÀ, 3) ªÀiÁfÃzÀ ¸Á: ©ÃzÀgÀ CAvÁ w½¹gÀÄvÁÛgÉ, ¸ÀzÀj CgÉÆævÀgÀÄ eÉÆeÁlPÉÌ G¥ÀAiÉÆÃV¹zÀ MlÄÖ 1800/- gÀÆ. ºÀt ºÁWÀÆ 52 E¹àl J¯ÉUÀ¼ÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 11/2015, PÀ®A 3 & 4 E.¹ PÁAiÉÄÝ :-
¢£ÁAPÀ 24-01-2015 gÀAzÀÄ MAzÀÄ N«Ää ªÁºÀ£À J¦-36/5499 £ÉÃzÀgÀ°è ¸ÀPÁðgÀ¢AzÀ ¸ÁªÀðd¤PÀ «vÀgÀuÁ ¥ÀzÀÝwAiÀÄ CrAiÀÄ CQÌ ªÀÄvÀÄÛ UÉÆâü C£À¢üÃPÀÈvÀªÁV PÁ¼À¸ÀAvÉAiÀÄ°è ªÀiÁgÁl ªÀiÁqÀ®Ä ªÉÄÊ®ÆgÀ jAUïgÉÆÃqÀ gÀ¸ÉÛ¬ÄAzÀ vÉUÉzÀÄPÉÆAqÀÄ ºÉÆÃUÀÄwÛzÁÝgÉ CAvÁ ¦J¸ïL gÀªÀjUÉ  ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ ªÉAPÀlgÁªÀ CºÁgÀ ¤ÃjPÀëPÀgÀÄ C.¥À.¥ÀæzÉñÀ ©ÃzÀgÀ gÀªÀjUÉ PÀgÉ ªÀiÁr PÀgɬĹ ªÉÄÊ®ÆgÀ jAUÀgÉÆÃqÀ ºÀwÛgÀ §gÀ®Ä ºÉýzÀÄÝ, ¦J¸ïL gÀªÀgÀÄ oÁuÉAiÀÄ ¹§âA¢AiÉÆA¢UÉ ªÉÄÊ®ÆgÀÄ jAUÀgÉÆÃqÀ ºÀwÛgÀ ¤AwzÀÄÝ, C°èUÉ DºÁgÀ ¤ÃjPÀëPÀgÀÄ §AzÁUÀ ¸ÀzÀj N«Ä¤ ªÁºÀ£ÀPÉÌ PÉÊ ªÀiÁr ¤°è¹ CzÀgÀ°è EgÀĪÀ E§âgÀÄ ªÀåQÛUÀ¼ÀÄ DgÉÆævÀgÁzÀ 1) ¥ÀæPÁ±À vÀAzÉ PÁ±À¥Áà ¸Á: ºÀ£ÀĪÀiÁ£À £ÀUÀgÀ ©ÃzÀgÀ, 2) ¥ÀæPÁ±À vÀAzÉ ±ÉAPÀgÀ ¸Á: PÉƸÀªÀÄ, vÁ: ¨sÁ°Ì EªÀgÀÄ ¸ÁªÀðd¤PÀ «vÀgÀuÁ ªÀåªÀ¸ÉÜAiÀÄ CQÌ ªÀÄvÀÄÛ UÉÆâ PÁ¼À ¸ÀAvÉAiÀÄ°è ªÀiÁgÁl ªÀiÁqÀĪÀ GzÉÝñÀ¢AzÀ vÉUÉzÀÄPÉÆAqÀÄ ºÉÆÃUÀÄwÛzÀÝ §UÉÎ RavÀ ¥Àr¹PÉÆAqÀÄ «ZÁgÀuÉ ªÀiÁqÀ¯ÁV ¥ÀAZÀgÀ£ÀÄß §gÀ ªÀiÁrPÉÆAqÀÄ CªÀgÀ ¸ÀªÀÄPÀëªÀÄzÀ°è 50 PÉ.f vÀÆPÀzÀ 09 CQÌ ¥Áè¹ÖPÀ aîUÀ¼ÀÄ MlÄÖ 4.5 QéAl® UÉÆâü C.Q 4500/- gÀÆ. ªÀÄvÀÄÛ 50 PÉ.f vÀÆPÀzÀ 2 ¥Áè¹ÖPÀ CQÌ aîUÀ¼ÀÄ MlÄÖ 1 PÉéAl¯ï C.Q 1,000/- gÀÆ. »ÃUÉ MlÄÖ CQÌ ªÀÄvÀÄÛ UÉÆâ 5.5 PÉéAl¯ï C.Q. 5500/- gÀÆ¥Á¬Ä ¨É¯É¨Á¼ÀĪÀ DºÁgÀ zsÁ£ÀåUÀ¼À£ÀÄß ºÁUÀÄ MAzÀÄ N«Ä¤ ªÁå£À d¦Û ªÀiÁrPÉÆAqÀÄ, DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಮಟ್ಕಾ ಜೂಜಾಟದಲ್ಲಿ ನಿರತ ಮೂವರ ಬಂದನ
ಸ್ಟೇಷನ ಬಜಾರ ಠಾಣೆ : ಸ್ಟೇಷನ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲನಗರದ ಕೆ.ಇ.ಬಿ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ರಾಜಶೇಖರ ಹಳೆಗೋದಿ ಪಿ.ಐ ಹಾಗೂ ಸಿಬ್ಬಂದಿಯವರಾದ ರಾಜಕುಮಾರ ಪಿಸಿ 1100, ಶಿವಾನಂದ ಪಿಸಿ 1240, ದಾವಲಸಾಬ ಎಪಿಸಿ-188 ರವರೊಂದಿಗೆ ಮಾನ್ಯ ಶ್ರೀ ಮಹಾನಿಂಗ ನಂದಗಾಂವಿ ಡಿ.ಎಸ್.ಪಿ ಸಾಹೇಬರು ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ 1) ಶರಣಬಸ್ಸಪ್ಪಾ ತಂದೆ ಅಂಬಾರಾಯ ಅಂಬಲಗಿ ವಯಃ 50 ವರ್ಷ ಸಾಃ ಪಂಚಶೀಲ ನಗರ ಕಲಬುರಗಿ 2) ಶಾಂತಪ್ಪಾ ತಂದೆ ಮಾರುತಿ ಘಂಟೆ ವಯಃ 65 ವರ್ಷ ಸಾಃ ಪಂಚಶೀಲ ನಗರ ಕಲಬುರಗಿ, 3)  ನಂದಕುಮಾರ ತಂದೆ ಪರಮನಗೌಡ ಪಾಟೀಲ ಸಾ|| ಪಂಚಶೀಲನಗರ ಕಲಬುರಗಿ ಇವರುಗಳನ್ನು ದಸ್ತಗಿರಿ ಮಾಡಿ ಇವರ ಬಳಿಯಿಂದ ನಗದು ಹಣ 22,150/- ರೂ, ಮೂರು ಮಟ್ಕಾ ಚೀಟಿ, ಎರಡು ಬಾಲ ಪೇನ, ಒಂದು ನೊಕಿಯಾ ಮೊಬೈಲ ಫೋನ ಜಪ್ತಿ ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ನಿಂಗಪ್ಪಾ @ ನಿಂಗಣ್ಣ ತಂದೆ ಸಾಯಿಬಣ್ಣ ಹಿರೆ ಪೂಜಾರಿ ಸಾ|| ಕಡೆಹಳ್ಳಿ ಹಾ||||ಬಸವೇಶ್ವರ ನಗರ ಶಹಾಬಾದ ರವರ ಹೆಣ್ಣು ಮಕ್ಕಳಾದ ಸುಮಂಗಲಾ ಮತ್ತು ಉಮಾಶ್ರೀ  ಇವರು  ಹೊಲದಲ್ಲಿಯ ತೊಗರಿ ಕಟ್ಟಿಗೆ ತರಲು ಮನೆಯಿಂದ  ಹೋಗಿದ್ದು ಶಹಾಬಾದದ ನಾಗಪ್ಫಾ ಸುಬೇದಾರ ರವರ ಹೊಲದ ಹತ್ತಿರ  ಎಡಗಡೆ ರೋಡಿನ ಬದಿಗೆ ನಡೆದುಕೊಂಡು ಹೋಗುವಾಗ ಹಿಂದುಗಡೆ ಶಹಾಬಾದದಿಂದ  ಜೇವರ್ಗಿ ಕಡೆಗೆ  ಬರುತ್ತಿದ್ದ ಹುಂಡಿಯಾ ಕಂಪನಿಯ ಕಾರ ನಂ ಕೆಎ-01, ಟಿಎಸ್-7337 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿಯ ಮಕ್ಕಳಿಗೆ ಡಿಕ್ಕಿ ಹೊಡೆದು  ರೋಡಿನ ಎಡಬದಿಗೆ  ತಗ್ಗಿನಲ್ಲಿ ಪಲ್ಟಿಮಾಡಿ ವಾಹನದ ಕೆಳಗೆ  ಫಿರ್ಯಾದಿ  ಮಕ್ಕಳು ಸಿಕ್ಕಿಬಿದ್ದಿದ್ದು, ಫಿರ್ಯಾದಿಗೆ & ಫಿರ್ಯಾದಿ ಹೆಂಡಿಗೆ ಹಾಗೂ ಅರೂಣ ಕುಮಾರ , ವೀರಭದ್ರ ನಾಟೀಕಾರ ವರಿಗೆ ಗೊತ್ತಾಗಿ ಸ್ಥಳಕ್ಕೆ ಹೋಗಿ ನೋಡಲಾಗಿ ಫಿರ್ಯಾದಿ ಮಗಳಾದ ಸುಮಂಗಳಾ ಇವಳಿಗೆ ಗದ್ದಕ್ಕೆ  ಎಡಕಾಲು ಪಾದದ ವರೆಗೆ ಎಡಕಣ್ಣಿಗೆ, ಮುಖಕ್ಕೆ  ತಲೆಗೆ ಹಾಗೂ ಅಲ್ಲಲ್ಲಿ ಭಾರಿ ಒಳಪೆಟ್ಟಾಗಿದ್ದು ಮತ್ತು ಮಾಲಾಶ್ರೀಗೆ ಬಾಯಿಗೆ ಎಡ ಕಪಾಳಿಗೆ ಬಲ ಕಾಲ ತೊಡೆಯಿಂದ ಪಾದದ ವರೆಗೆ ಭಾರಿ  ಒಳಪೆಟ್ಟಾಗಿ ಅವರಿಗೆ ಉಪಚಾರ ಕುರಿತು 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಜಿಜಿಹೆಚ್. ಕಲಬುರಗಿಗೆ  ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ  ಸುಮಂಗಳಾ ಮೃತಪಟ್ಟಿರುತ್ತಾಳೆ.  ಮತ್ತು ಮಾಲಾಶ್ರೀ ಇವಳಿಗೆ ಸರಕಾರಿ ಆಸ್ಪತ್ರೆಯಿಂದ  ಹೆಚ್ಚಿನ ಉಪಚಾರ ಕುರಿತು ಯುನೆಟೆಡ್ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.