Police Bhavan Kalaburagi

Police Bhavan Kalaburagi

Thursday, October 5, 2017

BIDAR DISTRICT DAILY CRIME UPDATE 05-10-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-10-2017

ಬೇಮಳಖೇಡಾ ಪೊಲೀಸ್ ಠಾಣೆ ಪ್ರಕರಣ ಸಂ. 117/2017, ಕಲಂ. 379 ಐಪಿಸಿ :-
ದಿನಾಂಕ 29-09-2017 ರಂದು 2330 ಗಂಟೆಯಿಂದ ದಿನಾಂಕ 30-09-2017 ರಂದು 0400 ಗಂಟೆಯ ಅವಧಿಯಲ್ಲಿ ಕಾರಪಾಕಪಳ್ಳಿ ಶಿವಾರದಲ್ಲಿದ್ದ ಫಿರ್ಯಾದಿ ಶಿವಕುಮಾರ ತಂದೆ ರೇವಣಸಿದ್ದಪ್ಪಾ ಐಯ್ಯಪ್ಪಾನೋರ ವಯ: 33 ವರ್ಷ, ಜಾತಿ: ಲಿಂಗಾಯತ, ಸಾ: ಕಾರಪಾಕಪಳ್ಳಿ ರವರ ಹೊಲ ಸರ್ವೆ ನಂ. 121 ನೇದರಲ್ಲಿ ಕಟ್ಟಿರುವ ಎರಡು ಎತ್ತುಗಳ ಪೈಕಿ ಒಂದು ಕಂದು ಬಣ್ಣದ ಎತ್ತು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಎತ್ತಿನ ಅ.ಕಿ 35,000/- ರೂ.ಗಳು ಇರುತ್ತದೆ ಅಂತ ನೀಡಿದ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 04-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ ¥ÀæPÀgÀt ¸ÀA. 112/2017, PÀ®A. 32, 34 PÉ.E PÁAiÉÄÝ :-
ದಿನಾಂಕ 04-10-2017 ರಂದು ಹಣಮಂತವಾಡಿ (ಎಮ್) ಗ್ರಾಮದ ವಾಲ್ಮಿಕಿ ತಂದೆ ಶರಣಪ್ಪಾ ಬಗದೂರೆ ಈತನ ಪಾನಶಾಪ ಅಂಗಡಿಯ ಎದುರುಗಡೆ  ವಾಲ್ಮಿಕಿ ಈತನು ಅನಧಿಕೃತವಾಗಿ ಸರಕಾರದಿಂದ ಯಾವುದೇ ಲೈಸನ್ಸ್ ಇಲ್ಲದೆ ಸರಾಯಿ ಸ್ವಾಧೀನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತುಕೊಂಡಿರುತ್ತಾನೆ ಶಿರೋಮಣಿ ಪಿ.ಎಸ್.ಐ ಮುಡಬಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡೆನ ಹೊರಟು ಹಣಮಂತವಾಡಿ (ಎಮ್) ಗ್ರಾಮಕ್ಕೆ ಹೋಗಿ ಪಾನ್ ಶಾಪ್ ನಿಂದ ದೂರ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲು ಪಾನಶಾಪ ಅಂಗಡಿಯ ಎದುರುಗಡೆ ಆರೋಪಿ ವಾಲ್ಮಿಕಿ ತಂದೆ ಶರಣಪ್ಪಾ ಬಗದೂರೆ ವಯ: 36 ವರ್ಷ, ¸Á: ಹಣಮಂತವಾಡಿ ಗ್ರಾಮ ಇತನು ಒಂದು ಕಾಟನ  ಇಟ್ಟುಕೊಂಡು ನಿಂತುಕೊಂಡಿರುವುದನ್ನು ಖಚಿತ ಪಡಿಸಿಕೊಂಡು ಸದರಿಯವನಿಗೆ ಪಂಚರ ಸಮಕ್ಷಮ ಹಿಡಿದು ಸದರಿ ಕಾಟನ ಬಾಕ್ಸ ಬಗ್ಗೆ ವಿಚಾರಿಸಲಾಗಿ ಕಾಟನ ಬಾಕ್ಸದಲ್ಲಿ ಸಾರಾಯಿ ಪಾಕೇಟಗಳು ಇರುತ್ತವೆ ಅಂತ ತಿಳಿಸಿದ್ದರಿಂದ ಇದರ ಬಗ್ಗೆ ಲೈಸನ್ಸ ವಗೈರೆ ಇದೆ ಅಂತ ಕೇಳಿದಾಗ ನಾನು ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರಾಯಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದಾಗ ಪಿಎಸ್ಐ ರವರು ಪಂಚರ ಸಮಕ್ಷಮ ಸದರಿ ಕಾಟನ ಬಾಕ್ಸ್ ಚೆಕ್ಕ ಮಾಡಲಾಗಿ ಅದರಲ್ಲಿ 180 ಎಮ್.ಎಲ್ ನ 36 ಓಲ್ಡ್ ಟಾವರ್ನ ವಿಸ್ಕಿ ರಟ್ಟಿನ ಪಾಕೇಟಗಳು ಅ.ಕಿ 2088/- ರೂ. ಇದ್ದವು, ನಂತರ ಸದರಿ ಸರಾಯಿ ಪಾಕೇಟಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಪ್ರಕರಣ ಸಂ. 171/2017, ಕಲಂ. 457, 380, 511 ಐಪಿಸಿ :-
ಫಿರ್ಯಾದಿ ಬಲವಂತ ತಂದೆ ಶಿವರಾಜಪ್ಪಾ ಮಂಗಲಗಿ ವಯ: 52 ವರ್ಷ, ಜಾತಿ: ಲಿಂಗಾಯತ, ಉ: ಮುಖ್ಯೋಫಾದ್ಯಯರು, ಸಾ: ಶಾಮತಾಬಾದ ರವರು ಸರಕಾರಿ ಫ್ರೌಢ ಶಾಲೆ ವಳಖಿಂಡಿಯಲ್ಲಿ ಮುಖ್ಯೋಫಾದ್ಯಯ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 03-10-2017 ರಂದು ಪ್ರತಿ ನಿತ್ಯದಂತೆ ಶಾಲೆಗೆ ಶಿಕ್ಷಕರು ಬಂದು ಹೋಗಿರುತ್ತಾರೆ, ಹೀಗಿರುವಾಗ ದಿನಾಂಕ 04-10-2017 ರಂದು 0830 ಗಂಟೆಗೆ ಶಾಲೆಯ ಸೇವಕ ಬಕ್ಕಪ್ಪಾ ಭಂಡಾರಿ ಸಾ: ಕೊಡಂಬಲ ರವರು ದೂರವಾಣಿ ಮೂಲಕ ಫಿರ್ಯಾದಿಗೆ ತಿಳಿಸಿದೆನೆಂದರೆ ನಮ್ಮ ಶಾಲೆಯ ಕಾರ್ಯಾಲಯದ ಬಾಗಿಲಿನ ಕೀಲಿ ಮುರಿದು ಬಾಗಿಲು ತೆರೆದಿರುತ್ತದೆ ಅಂತಾ ತಿಳಿಸಿದಾಗ ಫಿರ್ಯಾದಿ ಹಾಗೂ ಶಾಲೆಯ ಶಿಕ್ಷಕರಾದ 1) ರಾಜು ಸಿಂಗ್, 2) ಶಿವಾಜಿ ಹಂಗರಗಿ, 3) ಶೀವಲಿಲಾ, 4) ಶ್ರೀಮತಿ ಮಹಾಲಕ್ಷ್ಮೀ, 5) ಸೋಮನಾಥ, 6) ಕಾವೇರಿ ರವರೆಲ್ಲರೂ 0900 ಗಂಟೆಗೆ ಶಾಲೆಗೆ ಹೋಗಿ ತಮ್ಮ ಕಾರ್ಯಾಲಯ ನೋಡಲು ಅದರ ಬೀಗ ಮುರಿದಿದ್ದು ಬಾಗಿಲು ತರೆದಿದ್ದು ನೋಡಿ ಒಳಗಡೆ ಹೋಗಿ ನೋಡಲು, ಪ್ರಯೋಗಾಲದ ಸಾಮಗ್ರಿಗಳು ಹಾಗೂ ದಸ್ತಾವೇಜುಗಳನ್ನು ಚಲ್ಲಾಪಿಲ್ಲಿ ಮಾಡಿ, ಮೂರು ಅಲೆಮಾರಿಗಳ ಕೀಲಿ ಒಡೆದು, ಅದರಲ್ಲಿನ ಕಾಗದ ಪತ್ರಗಳು ಚಲ್ಲಾಪಿಲ್ಲಿ ಮಾಡಿರುತ್ತಾರೆ, ಸದರಿ ಘಟನೆಯು ದಿನಾಂಕ 03-10-2017 ರಂದು 0800 ಗಂಟೆಯಿಂದ ದಿನಾಂಕ 04-10-2017 ರಂದು 0800 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಶಾಲಾ ದಾಖಲಾತಿ ಕಳವು ಮಾಡುವ ಉದ್ದೇಶದಿಂದ ಕಾರ್ಯಾಲಯದ ಬೀಗ ಒಡೆದು ಒಳಗೆ ಪ್ರವೇಶ ಮಾಡಿ ಪ್ರಯೋಗಾಲದ ಸಾಮಗ್ರಿಗಳು ಮತ್ತು ದಸ್ತಾವೇಜು ಹಾಗೂ  ಕಾಗದ ಪತ್ರಗಳು ಚಲ್ಲಾಪಿಲ್ಲಿ ಮಾಡಿ ಕಳವು ಮಾಡಲು ಪ್ರಯತ್ನ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ ¥ÀæPÀgÀt ¸ÀA. 193/2017, PÀ®A. 392 L¦¹ :-
¢£ÁAPÀ 20-08-2017 gÀAzÀÄ ¸ÀĪÀiÁgÀÄ 1930 jAzÀ 1940 gÀ ¸ÀªÀÄAiÀÄPÉÌ ¦üAiÀiÁð¢ C«ÄÃvÀ vÀAzÉ ¤gÀAd£À¥Áà ªÀĮ̣ÉÆÃgï, ªÀAiÀÄ: 29 ªÀµÀð, eÁw: J¸ï.n (UÉÆAqÀ), ¸Á: ¸ÉÆî¥ÀÆgï, vÁ: & f: ©ÃzÀgï gÀªÀgÀÄ ©ÃzÀgï £ÀUÀgÀzÀ ªÀÄrªÁ¼À ªÀÈvÀÛ¢AzÀ £ÉºÀgÀÄ ¸ÉÖÃrAiÀÄA PÀqÉ £ÀqÉzÀÄPÉÆAqÀÄ vÀ£Àß gÉrä £ÉÆÃmï-4 ªÉƨÉÊ®£À°è ªÀiÁvÀ£ÁqÀÄvÁÛ ºÉÆÃUÀÄwÛgÀĪÁUÀ AiÀiÁgÉÆà E§âgÀÄ C¥ÀjavÀ ¸ÀĪÀiÁgÀÄ 20-22 ªÀµÀð ªÀAiÀĸÀÄìªÀżÀî ªÀåQÛUÀ¼ÀÄ MAzÀÄ PÀ¥ÀÄà §tÚzÀ AiÀĪÀĺÁ J¥sï.eÉqï ªÀiÁzÀjAiÀÄ ªÉÆÃmÁgï ¸ÉÊPÀ¯ï ªÉÄÃ¯É §AzÀÄ ¦üAiÀiÁð¢AiÀÄ PÉÊAiÀÄ°èzÀÝ ªÉƨÉʯï£ÀÄß PÀ¹zÀÄPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ CªÀgÀ ¨ÉÊPÀ£ÀÄß »A¨Á°¸ÀÄvÁÛ CªÀgÀ ¨ÉÊPï »AzÉ PÀ£ÀßqÁA¨É ªÀÈvÀÛzÀvÀ£ÀPÀ ºÉÆÃVzÀÄÝ DzÀgÉ CªÀgÀÄ £ÉÃgÀªÁV PÉ£ÀgÁ ¨ÁåAPï PÀqÉ ¨ÉÊPï Nr¹PÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀĪÀgÀ ªÉÆèÉÊ¯ï «ªÀgÀ gÉrä £ÉÆÃmï-4, L.JA.E.L £ÀA. 865405032464062/ 865405032464070, PÀ¥ÀÄà §tÚ, C.Q 10,999/- gÀÆ. DVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±À ªÉÄÃgÉUÉ ¢£ÁAPÀ 04-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ ¥ÀæPÀgÀt ¸ÀA. 123/2017, PÀ®A. 224 L¦¹ :-
ದಿನಾಂಕ 04-10-2017 ರಂದು ಫಿರ್ಯಾದಿ ನವಾಜ ಸಿ.ಹೆಚ್.ಸಿ-596 ಬಗದಲ್ ಪೊಲೀಸ್ ಠಾಣೆ ರವರು ಪಿಸಿ 1325 ರವರ ಜೊತೆಯಲ್ಲಿ ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 122/2017 ಕಲಂ. 379 ಐಪಿಸಿ ನೇದ್ದರಲ್ಲಿ ದಸ್ತಗಿರಿ ಮಾಡಲಾದ ಆರೋಪಿ ಮಹ್ಮದ್ ಗೌಸೋದ್ದಿನ್ @ ಗೌಸ್ ತಂದೆ ಅಬ್ದುಲ್ ಗಫೂರಸಾಬ ಜಾಮವಾಲೆ ವಯ 28 ವರ್ಷ, ಜಾತಿ: ಮುಸ್ಲಿಂ, ಸಾ: ಬಗದಲ್ ಇವನನ್ನು ಸಂಡಾಸಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಫಿರ್ಯಾದಿಗೆ ಜೋಲಿಹೊಡೆದು ಕಾಲಿಗೆ ಹಾಕಿದ ಸರ್ಕಾರಿ ಕೈಕೋಳ್ಳದೊಂದಿಗೆ ಓಡಿ ಹೋಗಿತ್ತಾನೆ, ನಂತರ ಇಬ್ಬರು ಬಗದಲ ಗ್ರಾಮದ ಓಣಿಗಳಲ್ಲಿ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀA. 103/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 04-10-2017 ರಂದು ಫಿರ್ಯಾದಿ ಜುಬೇರ ಅಲಿ ತಂದೆ ಮೆಹಬೂಬ್ ಅಲಿ, ವಯ: 33 ವರ್ಷ, ಜಾತಿ: ಮುಸ್ಲಿಂ, ಸಾ: ಭದ್ರೋದ್ದೀನ್ ಕಾಲೋನಿ ಬೀದರ ರವರ ತಂದೆ ಮೆಹಬೂಬ ಅಲಿ ಇವರು ಬೀದರ ಮಹಾವೀರ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸೈಯದ ವಾಸಲಖಾ ದರ್ಗಾ ಹತ್ತಿರ ಮಹಾವೀರ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಮೊಟಾರ ಸೈಕಲ ನಂ. ಕೆಎ-38/ಎಸ್-2841 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ  ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತಂದೆಯವರಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಬಸವೇಶ್ವರ ವೃತ್ತದ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯವರ ತಂದೆಯ ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ರಾಜಪ್ಪಾ ತಂದೆ ಶಿವಪ್ಪ ಸಾ: ರೇಗೊಳ(ತೆಲಂಗಾಣ) ರವರು ಫಿರ್ಯಾದಿಯವರ ತಂದೆಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಾಬುರಾವ ತಂದೆ ಗುರುನಾಥ ಜಮಾದಾರ ಸಾಃ ಮಳ್ಳಿ ಗ್ರಾಮ ಇವರು ದಿನಾಂಕ 03/10/2017 ರಂದು 5.30 ಪಿ.ಎಮಕ್ಕೆ ಮಳ್ಳಿ ಗ್ರಾಮದ ಕ್ರಾಸ ಹತ್ತಿರ ರೋಡಿನ ಮೇಲೆ ಟಂಟಂ ನಂ ಕೆಎ-32 ಸಿ-6514 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೃತ ನಾಗಪ್ಪಾ ಹಾಗೂ ಫಿರ್ಯಾದಿದಾರರು ಕುಳಿತುಕೊಂಡು ಮೋಟಾರ ಸೈಕಲ ನಂ ಕೆಎ-32 ಇಬಿ-4665 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿಯ ಬಲಗಾಲಿನಮೊಳಕಾಲಿಗೆ ಭಾರಿ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯ ಹಾಗೂ ನಾಗಪ್ಪಾ ಈತನಿಗೆ ಬಲಗಾಲಿನ ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು, ಮತ್ತು ಬಲಗಾಲಿನ ಪಾದಕ್ಕೆ ರಕ್ತಗಾಯವಾಗಿದ್ದು, ಉಪಚಾರ ಕುರಿತು 108 ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ನಾಗಪ್ಪಾ ತಂದೆ ಭೀಮಣ್ಣ ಜಮದಾರ ಈತನು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜಗದೇವಿ ಗಂಡ ಮಹಾದೇವಪ್ಪಾ ಸಿರಗಾಪೂರ ಸಾ:ನರೋಣ ಹಾ:ವ:ಪ್ಲಾಟ ನಂ 142 ಶಿವಲಿಂಗ ನಗರ ಆಳಂದ ರೋಡ ಕಲಬುರಗಿ ರವರ ಮಗನಾದ ಸಂಜೀವಕುಮಾರ ಇತನಿಗೆ ಈಗ ಸುಮಾರು 6 ವರ್ಷಗಳ ಹಿಂದೆ ಓಕಳಿ ಗ್ರಾಮದ ಅಶ್ವಿನಿ ತಂದೆ ಮಹಾದೇವಪ್ಪ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಆದರೆ ಅಶ್ವಿನಿ ಇವಳು ನಮ್ಮ ಮನೆಯಲ್ಲಿ ನಡೆಯದೆ ಮದುವೆಯಾದ 3 ತಿಂಗಳಲ್ಲಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ನಂತರ ಅಶ್ವಿನಿ ಮತ್ತು ಅವರ ಮನೆಯವರು ನಮ್ಮ ಮೇಲೆ ವರದಕ್ಷಿಣೆ ಕಿರುಕುಳ ಕೇಸು ಮಾಡಿರುತ್ತಾರೆ. ಆ ಕೇಸು ಸದ್ಯ ಕೊರ್ಟನಲ್ಲಿ ನಡೆದಿರುತ್ತದೆ. ಅಶ್ವಿನಿಯವರ ತಂದೆಯಾದ ಮಹಾದೇವಪ್ಪಾ, ಅವರ ಸಂಬಂದಿಕರಾದ ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಿನ್ನೆ ದಿನಾಂಕ:03-10-2017  ರಂದು ಮದ್ಯಾಹ್ನ ಮನೆಗೆ ಬಂದು ನಮ್ಮ ಮಗಳಿಗೆ 20 ಲಕ್ಷ ರೂಪಾಯಿ ಕೊಡಬೇಕು ಆ ಮೇಲೆ ನಾವು ಹಾಕಿದ ಕೇಸನ್ನು ವಾಪಸ್‌ ತೆಗೆದುಕೊಳ್ಳುತ್ತೆವೆ ನಂತರ ಡೈವರ್ಸ ಕೊಡಬೇಕು ಇಲ್ಲ ಅಂದ್ರೆ ನಿಮಗೆ ಬಿಡುವದಿಲ್ಲ ಅಂತ ಹೇಳಿ ದಮಕಿ ಹಾಕಿ ಹೋಗಿರುತ್ತಾರೆ. ನಂತರ ನಿನ್ನೆ ರಾತ್ರಿ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕರಾದ ಮಹಾದೇವಪ್ಪಾ ಓಕಳಿ, ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯೊಳಗೆ ಪ್ರವೇಶ ಮಾಡಿ ಮಹಾದೆವಪ್ಪಾ ಇವನು ರಂಡಿ ನಿನ್ನ ಮಗ ಛೆಕ್ಕಾ ಹನ ನಮ್ಮ ಮಗಳಿಗೆ ಡೈವರ್ಸ ಕೊಡಬೇಕು, 20 ಲಕ್ಷ ರೂಪಾಯಿ ಕೋಡಬೇಕು ಅಂತ ಅಂದಾಗ ನಾನು ನಿಮಗೆ ಯಾಕ ರೊಕ್ಕ ಕೊಡಬೇಕು ಅಂತ ಕೇಳಿದಕ್ಕೆ ನಿನ್ನ ಬೊಸಡಾನ ಹಡಾ ನಿಂದೆ ಎಲ್ಲಾ ಅಂತ ಬೈಯುತ್ತಿದ್ದಾಗ, ರಾಜಕುಮಾರ ಇವನು ಕೈ ಹಿಡಿದು ಎಳೆದು ಬಗ್ಗಿಸಿ ಹೆಡಕಿನ ಮೇಲೆ  ಹೊಡೆದಿರುತ್ತಾನೆ, ಸಿದ್ದಾರೂಡ ಇವನು ಬೆನ್ನಿನ ಮೇಲೆ ಕೈಯಿಂದ ಹೊಡೆದಿರುತ್ತಾನೆ. ಮಲ್ಲಪ್ಪಾ ಮತ್ತು ಶರಣಗೌಡ ಇವರು ಇವರೌನ ತುಲ್ಲಾ ಇವಳಿಗೆ ಬಿಡಬ್ಯಾಡ್ರಿ ಖಲಾಸ ಮಾಡ್ರಿ ಅಂತ ಜೀವದ ಭಯ ಹಾಕುತ್ತಿದ್ದಾಗ ನಾನು ಅಂಜಿ ಚೀರಾಡುತ್ತಿದ್ದಾಗ ನನಗೆ ಹೊಡೆಯುದನ್ನು ಬಿಟ್ಟು ಅವರೆಲ್ಲರೂ ಓಡಿ ಹೋಗಿರುತ್ತಾರೆ. ನಂತರ ನನ್ನ ಮಗ ನರೇಂದ್ರಕುಮಾರ ಇತನಿಗೆ ವಿಷಯ ಗೊತ್ತಾಗಿ ಮನೆಗೆ ಬಂದು ನನಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಶ್ರೀಶೈಲ್ ತಂದೆ ಗಿರಿಮಲ್ಲಪ್ಪಾ ಹುಗ್ಗಿ ಸಾ:ತೋನಸನಳ್ಳಿ (ಎಸ್) ಇವರು ದಿನಾಂಕ:04.10.2017 ರಂದು ತೋನಸನಳ್ಳಿ (ಎಸ್‌) ರಸ್ತೆಯ ಕಟಿಂಗ್ ಶಾಪ್ ಹತ್ತಿರ ನಿಂತಾಗ ಸತೀಶ ತಂದೆ ರಾಜು ಹುಗ್ಗಿ ಹಾಗೂ ಇತರರು ಗುಂಪು ಕಟ್ಟಿಕೊಂಡು ಬಂದು ಸತೀಶ ನನಗೆ "ನಿಂದ್ರಲೇ ಬೋಸಡಿಮಗನೆ ಎಲ್ಲಗೆ ಹೊಂಟಿದಿ, ಮೊನ್ನೆ ಸರಕಾರದ ಮನೆ ಹಂಚಿಕೆ ಮಾಡುವಾಗ ನನಗೆ ಬೈದಿದ್ದಿ ನಿನ್ನ ತಿಂಡಿ ಜಾಸ್ತಯಾಗಿದೆ ,ಅಂತಾ ಬೈಯುತ್ತಾ ಅವರಲ್ಲಿ ಶರಣು ಮತ್ತು ಬಸವರಾಜ ಇಬ್ಬರು ತಡೆದು ನಿಲ್ಲಿಸಿ ಹಿಡಿದುಕೊಂಡಾಗ ಸತೀಶ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ಎಡ ರಟ್ಟೆಗೆ ಹೊಡೆದು ರಕ್ತಗಾಯ ಮಾಡಿದಾಗ ಘಾಬರಿಯಿಂದ ಚೀರಾಡುವಾಗ ಶಿವಬಸಪ್ಪಾ ಮತ್ತು ರಮೇಶ ಇವರು ನನ್ನ ಹೆಡಕಿಗೆ ಕೈಹಾಕಿ ನೆಲಕ್ಕೆ ಹಾಕಿದಾಗ ಪ್ರೀತಮ್ ಇತನು ಕಾಲಿನಿಂದ ಬೆನ್ನಿಗೆ ಹೊಡೆಯುತಿದ್ದಾಗ ತಲೆ ಸುತ್ತು ಬಂದು ಬಿದ್ದಾಗ ಎಲ್ಲರೂ ಕೂಡಿ "ನಡೆಯಿರಿ ಸೂಳೆ ಮಗ ಸತ್ತಿರುತ್ತಾನೆ" ಹೋದರು ನಂತರ ನಮ್ಮ ಅಣ್ಣನಿಗೆ ತಿಳಿಸಿದ್ದರಿಂದ ಸ್ಥಳಕ್ಕೆ ಬಂದು ಗಾಯ ಪೆಟ್ಟು ಹೊಂದಿದ ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಬಾದ ತಂದು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರೇವೂರ ಠಾಣೆ : ಶ್ರೀ ಸುನಿಲ ತಂದೆ ರೂಪಸಿಂಗ ರಾಠೋಡ ಸಾ:ಅರ್ಜುಣಗಿ ತಾಂಡಾ ಇವರು ದಿನಾಂಕ:02/10/2017 ರಂದು ಮುಂಜಾನೆ ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ನಮ್ಮ ಮನೆಯ ಮುಂದೆ ಇರುವ ಗಲ್ಲಿ ಇಂದ ರಸ್ತೆಯ ಮುಖಾಂತರ ಹೊಗುವಾಗ ಚನ್ನಪ್ಪ ತಂದೆ ಸೊಮಸಿಂಗ ರಾಠೋಡ ನಮ್ಮ ಮನೆಯ ಪಕ್ಕದವನಾಗಿದ್ದು ಎಲೈಯ ಸುಳಿಯಾಮಗನೆ ನಮ್ಮ ಮನೆಯ ಸಂದಿಯಾಗಿಂದು ಎಕಿ ಮಾಡಲಿಕೆ ಬಂದಿದ್ದಿಯಾ ಸುಳಿಯಾಮಗನೆ ಇನ್ನು ಮ್ಯಾಗ ನಮ್ಮ ಗಲ್ಲಿಯ ರಸ್ತೆ ಯಿಂದ ಬರಲಾರದಂಗ ನಿನ್ನ ಕಾಲಕಡಿಯುತ್ತೆನೆ.ಅಂದನು ನಾನು ಎಕಿ ಮಾಡಲ್ಯಾಕ ಬಂದಿಲ ನನ್ನ ವೈಯಕ್ತಿಕ ಕೆಲಸದ ಸಲುವಾಗಿ ಹೊಗುತ್ತಾ ಇದ್ದೆನೆ. ಅಂತಾ ಚನ್ನಪ್ಪನಿಗೆ ನಾನು ಹೇಳಿದೆನು. ಲೆ ಭೋಸಡಿಮಗನೆ ನನಗೆ ಎನು ಬುದ್ದಿ ಹೇಳುತಿಯಾ ಸುಳೆ ಮಗನೆ ಅಂದವನೆ ಅವನ ಅಣ್ಣನಿಗೆ ಎ ಯಶವಂತ ಮನೆಯಿಂದ ಕೊಡಲಿತೆಗೆದುಕೊಂಡು ಜಲ್ದಿಬಾ ಅಂದನು ಅಣ್ಣ ತಮ್ಮ ಇಬ್ಬರು ಕುಡಿಕೊಂಡು ನನ್ನ ಎದೆಯ ಮೇಲಿನ ಅಂಗಿ ಹಿಡಿದ್ದು ಚನ್ನಪ್ಪ ನೆಲಕೆ ಹಾಕಿದನು ಯಶವಂತ ಎ ಸಚೀನ ಅಂಜನಾ ಎ ಬಾರೋ ಈ ಸುಳಿಯಾಮಗನಿಗೆ ಖಲಾಸಮಾಡಿ  ಮುಗಿಸಿ ಬಿಡೊಣ ಅಂದು ನನಗೆ ಕೊಡಲಿಯತ್ತಿ ಯಶವಂತ ನನ ಎಡಕಿವಿಯ ಮಡ್ಡಿಯ ಪಕ್ಕದಲ್ಲಿ ಹೊಡೆದನು ನನಗೆ ಹೊಡೆದತಕ್ಷಣ ಎ ಯವ್ವಾ ಸತ್ತೆನೊ ಎಂದು ದೊಡದ್ವನಿಯಿಂದ ಚಿರಿದ್ದನ್ನು ಅಷ್ಟರಲ್ಲಿ ನನ್ನ ಶಬ್ದಕೆಳಿ ನನ್ನ ತಾಯಿಯವರಾದ ಶಿತಾಬಾಯಿ ಗಂಡ ರೂಪಸಿಂಗ ಮತ್ತು ಬಳಿರಾಮ ತಂದೆ ಸೆವು ಚವ್ಹಾಣ ಪ್ರೇಮಕುಮಾರ ತಂದೆ ನಾಮು ಚವ್ಹಾಣ ಇವರೆಲ್ಲರು ನನ್ನ ಹೊಡೆದ ರಕ್ತ ಗಾಯಗಳನ್ನು ನೋಡಿ ನಮ್ಮ ತಾಯಿ ಮತ್ತು ಇವರೆಲ್ಲರು ಕುಡಿಕೊಂಡು ಜಗಳಬಿಡಿಸುವಾಗ ನನ್ನ ತಾಯಿಯ ಕೊರಳಲ್ಲಿಯಿದ್ದ ಎರಡು ತಾಳಿಯ ಬಟ್ಟಲು ಮತ್ತು ಬಂಗಾರದ 8 ಗುಂಡುಗಳು ಯಶವಂತ,ಚನ್ನಪ್ಪ,ಸಚೀನ,ಅಂಜನಾ ಇವರೆಲ್ಲರು ಕುಡಿಕೊಂಡು ನನ್ನ ತಾಯಿಯ ಸಿರೆ,ಸೆರಗ ಮತ್ತು ಕುಬಸ ಎಳೆದು ಹೊಡೆಯುವಾಗ ಐದು ಜನರಲ್ಲಿ ನನ್ನ ತಾಯಿಯ ಬಂಗಾರದ ಒಡವೆಗಳು ಜಗಳ ನಡೆಯುವಾಗ ಬಿಡಿಸಲಕ್ಕೆ ಬಂದಾಗ ಈ ಮೇಲ್ಕಂಡವರು ಕೊರಳಿನಿಂದ ಬಂಗಾರದ ಒಡವೆಗಳು ಕಿತ್ತಿಕೊಂಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.