Police Bhavan Kalaburagi

Police Bhavan Kalaburagi

Saturday, September 30, 2017

BIDAR DISTRICT DAILY CRIME UPDATE 30-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-09-2017

UÁA¢üUÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 10/2017, PÀ®A. 174 ¹.Dgï.¦.¹ :-
¦üAiÀiÁð¢ ZÀAzÀæªÀiÁä UÀAqÀ ®PÀëöät ªÉÆÃUÉð ªÀAiÀÄ: 55 ªÀµÀð, eÁw: J¸À.¹(zÀ°vÀ), ¸Á: ªÀįÁÌ¥ÀÆgÀ gÀªÀgÀ ªÉÆzÀ®£É ªÀÄUÀ£ÁzÀ «dAiÀÄPÀĪÀiÁgÀ ªÀAiÀÄ: 24 ªÀµÀð EªÀ¤UÉ ¸ÀĪÀiÁgÀÄ MAzÀÄ wAUÀ½AzÀ vÀ¯É ¸ÀÄvÀÄÛwÛzÀÄÝ ¦üAiÀiÁð¢UÉ DUÁUÀ w½¸ÀÄwÛzÀÝ£ÀÄ, CªÀ¤UÉ ºÁUÉ vÀ¯É £ÉÆìĸÀÄwÛzÀÄÝ «PÀì ºÀaÑPÉÆAqÀgÉ PÀrªÉÄ DUÀÄwÛzÉ CAvÁ ºÉüÀÄwÛzÀÝ£ÀÄ, »ÃVgÀĪÁUÀ ¢£ÁAPÀ 20-09-2017 gÀAzÀÄ ¦üAiÀiÁð¢AiÀÄÄ ºÉÆgÀUÀqÉ ºÉÆÃzÁUÀ ªÀÄUÀ¼ÁzÀ eÉʲïÁ EªÀ¼ÀÄ ¸ÀºÀ ªÀÄ£ÉAiÀÄ°è E¢ÝgÀĪÀÅ¢¯Áè, D ¸ÀªÀÄAiÀÄzÀ°è ¦üAiÀiÁð¢AiÀĪÀgÀ ªÀÄUÀ «dAiÀÄPÀĪÀiÁgÀ EvÀ£ÀÄ vÀ¯ÉAiÀÄ £ÉÆêÀÅ PÀrªÉÄAiÀiÁUÀ¯ÁgÀzÀPÉÌ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°è vÀUÀqÀPÉÌ ºÁQzÀ zÀAlPÉÌ ªÀÄ£ÉAiÀÄ°ègÀĪÀ ¹ÃgɬÄAzÀ £ÉÃtÄ ºÁQPÉÆArzÀÄÝ ¸Àé®à ¸ÀªÀÄAiÀÄzÀ°è ªÀÄUÀ¤UÉ £ÉÃt¤AzÀ vÉUÉzÀÄ PÉüÀUÉ E½¹zÁUÀ ªÀÄUÀ ¨ÉúÉƱÀ DVzÀÝjAzÀ ¦üAiÀiÁð¢AiÀÄÄ vÀ£Àß ªÀÄUÀ¼ÀÄ, ªÀÄUÀ gÁd±ÉÃRgÀ J®ègÀÄ PÀÆr ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÁUÀ ªÀÄUÀ£ÁzÀ «dAiÀÄPÀĪÀiÁgÀ EvÀ£ÀÄ ¢£ÁAPÀ 29-09-2017 gÀAzÀÄ aQvÉì ¥sÀ®PÁjAiÀiÁUÀzÉ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£É, DvÀ£ÀÄ ªÀÄÈvÀ¥ÀlÖ §UÉÎ £ÀªÀÄUÉ AiÀiÁgÀ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÉÄúÀPÀgÀ ¥Éưøï oÁuÉ UÀÄ£Éß £ÀA. 93/2017, PÀ®A. 279, 337, 338 L¦¹ :-
ದಿನಾಂಕ 29-09-2017 ರಂದು ಫಿರ್ಯಾದಿ ಗಿರಿಧರ ತಂದೆ ಸೋಪಾನರಾವ ಪಾಂಚಾಳ ವಯ: 45 ವರ್ಷ, ಜಾತಿ: ಪಾಂಚಾಳ, ಸಾ: ಅಟ್ಟರಗಾ ರವರ ಅಕ್ಕಳಾದ ಮುಕ್ತಾಬಾಯಿ ಇವಳು ದಸರಾ ನಿಮಿತ್ಯ ಮಂದಿರಕ್ಕೆ ಹೋಗಲು ಮನೆಯಿಂದ ಅಟ್ಟರಗಾ ಗ್ರಾಮದ ಶಹಾಜಿ ಚೌಕ ಹತ್ತಿರ ನಡೆದುಕೊಂಡು ಹೋಗುವಾಗ ಎದುರಿನಿಂದ ಟಿ.ವಿ.ಎಸ್ ಮೋಟಾರ ಸೈಕಲ್ ನಂ. ಕೆಎ-39/ಎಲ್-9195 ನೇದರ ಮೇಲೆ ಮೂರು ಜನ ಕುಳಿತುಕೊಂಡಿದ್ದು ಮೋಟಾರ ಸೈಕಲ ಆಕಾಶ ತಂದೆ ಮುಧುಕರ ಸೂರ್ಯವಂಶಿ ಈತನು ಚಲಾಯಿಸುತ್ತಿದ್ದು ಸದರಿ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಮುಕ್ತಾಬಾಯಿಗೆ ಡಿಕ್ಕಿ ಮಾಡಿರುತ್ತಾನೆಕ, ನಂತರ ಸ್ವಲ್ಪ ಮುಂದೆ ಹೋಗಿ ಮೋಟಾರ ಸೈಕಲ್ ಸಮೇತ ಬಿದ್ದಿದ್ದು ಇದರಿಂದ ಮೋಟಾರ ಸೈಕಲ ಮೇಲಿದ್ದ ಆಕಾಶ ಮತ್ತು ರವಿ @ ರೋಹಿದಾಸ ರವರಿಗೆ ಗಾಯವಾಗಿದ್ದು, ಸೌದಾಗರ ಇವರಿಗೆ ಗಾಯವಾಗಿರುವುದಿಲ್ಲ ಇವನು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿ ಪರಿಣಾಮವಾಗಿ ಮುಕ್ತಾಬಾಯಿಗೆ ಬಲಗಡೆ ಹಣೆಗೆ ಭಾರಿ ರಕ್ತಗಾಯ ಮತ್ತು ಬಲಗೈ ಮೊಳಕೈಗೆ ಗುಪ್ತಗಾಯವಾಗಿರುತ್ತದೆ ಹಾಗೂ ಆರೋಪಿ ಆಕಾಶನಿಗೆ ಬಲಗಡೆ ಗಲ್ಲಕ್ಕೆ ತರಚಿದ ಗಾಯ ಮತ್ತು ರವಿ @ ರವಿದಾಸ ಇತನಿಗೆ ಬಲಗಡೆ ಹಣೆಗೆ ಮತ್ತು ಬಲಭುಜಕ್ಕೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 144/2017, PÀ®A. 279, 337, 338 L¦¹ :-
¢£ÁAPÀ 29-09-2017 gÀAzÀÄ ¦üAiÀiÁ𢠪ÉÆúÀ£À vÀAzÉ zÉêÀ¥Áà PÁA§¼É, ªÀAiÀÄ: 50 ªÀµÀð, eÁw: J¸ï.¹. ºÉƯÉAiÀiÁ, ¸Á: PÉÆlªÀiÁ¼À, vÁ: §¸ÀªÀPÀ¯Áåt gÀªÀgÀÄ ¸ÀPÁgÁªÀÄ vÀAzÉ ªÀiÁtÂPÀgÁªÀ ¸ÀÆAiÀÄðªÀA², ªÀAiÀÄ: 51 ªÀµÀð, eÁw: PÀÄgÀħ, ¸Á: PÉÆlªÀiÁ¼À EªÀgÀ ªÉÆÃlgÀ ¸ÉÊPÀ¯ï £ÀA. JªÀiï.ºÉZï-24/ªÁAiÀiï-6182 £ÉÃzÀÝgÀ ªÉÄÃ¯É §¸ÀªÀPÀ¯ÁåtPÉÌ SÁ¸ÀV PÉ®¸ÀzÀ ¤«ÄvÀå ºÉÆÃV ªÀÄgÀ½ PÉÆlªÀiÁ¼À UÁæªÀÄPÉÌ §gÀĪÁUÀ ¸ÀPÁgÁªÀÄ FvÀ£ÀÄ vÁ£ÀÄ ZÀ¯Á¬Ä¸ÀÄwÛzÀÝ ªÉÆÃmÁgÀ ¸ÉÊPÀ¯ï £ÉÃzÀÝ£ÀÄß §¸ÀªÀPÀ¯Áåt-UËgÀ gÉÆÃqÀ, UËgÀ vÁAqÁ PÁæ¸À ºÀwÛgÀ Cwà ªÉÃUÀ¢AzÀ ºÁUÀÄ CeÁUÀgÀÄPÀvɬÄAzÀ ZÀ°¸ÀĪÁUÀ ªÉÆÃmÁgÀ ¸ÉÊPÀ°£À »rvÀ vÀ¦à ªÉÆÃmÁgÀ ¸ÉÊPÀ¯ï ¸ÀªÉÄÃvÀ gÉÆÃr£À ªÉÄÃ¯É ©zÀÝ ¥ÀjuÁªÀÄ ¦üAiÀiÁð¢UÉ §®Q« PɼÀUÉ gÀPÁÛUÁAiÀÄ, ªÀÄÄRzÀ ªÉÄÃ¯É vÀgÀazÀ UÁAiÀÄ, UÀmÁ¬ÄUÉ gÀPÀÛUÁAiÀÄ ªÀÄvÀÄÛ §® ¨sÀÄdPÉÌ UÀÄ¥ÀÛUÁAiÀĪÁVgÀÄvÀÛzÉ ºÁUÀÆ DgÉÆæ ¸ÀPÁgÁªÀÄ FvÀ¤UÉ JqÀ ªÉƼÀPÉÊ PɼÀUÉ ªÀÄÄjzÀAvÉ ¨sÁj UÀÄ¥ÀÛUÁAiÀÄ, CAUÉÊUÉ ªÀÄvÀÄÛ  ªÀÄÆVUÉ gÀPÀÛUÁAiÀĪÁVgÀÄvÀÛzÉ, AiÀiÁgÉÆà d£ÀgÀÄ £ÉÆÃr 108 CA§Ä¯É£ÀìUÉ PÀgÉ ªÀiÁrzÀÝjAzÀ CA§Ä¯É£Àì §AzÀÄ E§âgÀ£ÀÄß §¸ÀªÀPÀ¯Áåt ¸ÀgÀPÁj D¸ÀàvÉæUÉ vÀAzÀÄ aQvÉì PÀÄjvÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Friday, September 29, 2017

BIDAR DISTRICT DAILY CRIME UPDATE 29-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-09-2017

d£ÀªÁqÁ ¥Éưøï oÁuÉ AiÀÄÄ.r.Dgï £ÀA. 13/2017, PÀ®A. 174 ¹.Dgï.¦.¹ :-
ದಿನಾಂಕ 28-09-2017 ರಂದು ಫಿರ್ಯಾದಿ ಶಾಲಿವಾನ ತಂದೆ ಅಣ್ಣೆಪ್ಪಾ ಬಿರಾದಾರ ಸಾ: ಸಾಂಗ್ವಿ ಗ್ರಾಮ, ತಾ: & ಜಿ: ಬೀದರ ರವರು ತನ್ನ ಹೆಂಡತಿ ಪೂಜಾಶ್ರೀ ಹಾಗೂ ಮಗ ಅಭಿಶೆಕ ಮತ್ತು ಅಣ್ಣ ಸೂರ್ಯಕಾಂತನ ಮಗ ಮಂಜುನಾಥ ವಯ: 12 ವರ್ಷ ರವರೆಲ್ಲರು ದಸರಾ ಹಬ್ಬದ ಪ್ರಯುಕ್ತ ಬೀದರದಿಂದ ತಮ್ಮೂರಾದ ಸಾಂಗವಿ ಗ್ರಾಮಕ್ಕೆ ಬಂದಿದ್ದು, ಮಗ ಅಭಿಶೆಕ ಮತ್ತು ಅಣ್ಣನ ಮಗ ಮಂಜುನಾಥ ರವರು ಹೊರಗಡೆ ಹೊಗಿ ಆಟಾವಾಡಿ ಬರುತ್ತೆವೆ ಅಂತ ಹೇಳಿ ಮನೆಯಿಂದ ಹೊರಗಡೆ ಹೊಗಿ ಸಾಯಂಕಾಲ 1700 ಗಂಟೆಯಾದರು ಅವರು ಮನೆಗೆ ಬಾರದೆ ಇದ್ದಾಗ ಫಿರ್ಯಾದಿಯು ತನ್ನ ಅಣ್ಣನಾದ ಸೂರ್ಯಕಾಂತ ಮತ್ತು ತಮ್ಮುರ ಅಶೊಕ ತಂದೆ ತಿಪ್ಪಣ್ಣಾ ವಗ್ಗೆ ರವರೆಲರು ತಮ್ಮ ಹುಡುಗರಿಗೆ ತಮ್ಮೂರಲ್ಲಿ ಹುಡಕಲಾಗಿ ಅವರು ಸಿಕ್ಕಿರುವುದಿಲ್ಲಾ, ನಂತರ ಎಲ್ಲರೂ ಯರನಳ್ಳಿ ರೊಡಿನ ಕಡೆಗೆ ಹುಡುಕುತ್ತಾ ಹೊದಾಗ ತಮ್ಮುರ ಹತ್ತಿರ ಯರನಳ್ಳಿ ಗ್ರಾಮ ಶಿವಾರದ ಬಾಬುರಾವ ತಂದೆ ಶಂಕರೆಪ್ಪಾ  ಚಿಕ್ಕಪೆಟೆ ಸಾ: ಯರನಲ್ಳಿ ಗ್ರಾಮ ರವರ ಹೊಲದ ಹತ್ತಿರ ಇರುವ ಖಡಕಳಿ ನೀರಿನ ಹತ್ತಿರ (ತಗ್ಗಿನ ನೀರು) ಮಗ ಅಭಿಶೆಕ ಮತ್ತು ಅಣ್ಣನ ಮಗ ಮಂಜುನಾಥ ರವರ ಮೈಮೇಲೆ ಇಂದ್ದಂತಹ ಬಟ್ಟೆಗಳು ಕಂಡು ಬಂದಿದ್ದು, ಇದರಿಂದ ಸಂಶಯ ಬಂದು ಅಶೋಕ ವಗ್ಗೆ ಇತನು ನೀರಿನಲ್ಲಿ ಇಳಿದು ಇಜುತ್ತಾ ಹುಡಕಾಡಿದಾಗ ಖಡಕಳಿಯಾ ನೀರಿನಿಂದ ಮೊದಲು ಮಂಜುನಾಥ ಇತನ ಮೃತ್ತ ದೇಹ ನಂತರ ಅಭೀಶೇಕ ಇತನ ಮೃತ ದೇಹವನ್ನು ಮೇಲಕ್ಕೆ ತಂದರು, ಫಿರ್ಯಾದಿಯ ಮಗ ಅಭಿಶೆಕ ಮತ್ತು ಅಣ್ಣನ ಮಗ ಮಂಜುನಾಥ ಇಬ್ಬರು ನೀರಿನಲ್ಲಿ ಮುಳಗಿ ಉಸಿರು ಗಟ್ಟಿ ಮೃತಪಟ್ಟಿರುತ್ತಾರೆ, ಸದರಿ ಘಟನೆಯು ದಿನಾಂಕ 28-09-2017 ರಂದು 1500 ಗಂಟೆಯಿಂದ 1730 ಗಂಟೆಯ ಮದ್ಯಾವಧಿಯಲ್ಲಿ ಜರುಗಿರುತ್ತದೆ, ಹೀಗೆ ಫಿರ್ಯಾದಿಯವರ ಮಗನಾದ ಅಭಿಶೇಕ ತಂದೆ ಶಾಲಿವಾನ ಬಿರಾದಾರ ವಯ 10 ವಷ್, ಜಾತಿ: ಲಿಂಗಾಯತ, ಸಾ: ಸಾಂಗವಿ ಹಾಗೂ ಫಿರ್ಯಾದಿಯ ಅಣ್ಣನ ಮಗನಾದ ಮಂಜುನಾಥ ತಂದೆ ಸೂರ್ಯಕಾಂತ ಬಿರಾದಾರ ವಯ 12 ವರ್ಷ, ಜಾತಿ: ಲಿಂಗಾಯತ, ಸಾ: ಸಾಂಗವಿ ಇವರಿಬ್ಬರು ಖಡಕಳಿಯ ನೀರಿನ ಬಳಿ ಹೊಗಿ ಸದರಿ ನೀರಿನಲ್ಲಿ ಇಜಾಡುತ್ತಾ ಅವರು ನೀರಿನಲ್ಲಿ ಮುಳಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆಯು ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 143/2017, PÀ®A. 279, 304(J) L¦¹ :-
¢£ÁAPÀ 26-09-2017 gÀAzÀÄ ¦üAiÀiÁ𢠩üêÀıÁ vÀAzÉ ±ÀgÀt¥Áà CvÀªÁ¼À ªÀAiÀÄ; 52 ªÀµÀð, eÁw: °AUÁAiÀÄvÀ, ¸Á: ¹gÀPÀl£À½î, vÁ: & f: ©ÃzÀgÀ gÀªÀgÀ vÀªÀÄä£ÁzÀ gÀ«ÃAzÀæ vÀAzÉ ±ÀgÀt¥Áà CvÀªÁ¼À ªÀAiÀÄ; 37 ªÀµÀð, eÁw: °AUÁAiÀÄvÀ, ¸Á: ¹gÀPÀl£À½î, vÁ: & f: ©ÃzÀgÀ FvÀ£ÀÄ ¦üAiÀiÁð¢UÉ PÀgÉ ªÀiÁr w½¹zÉ£ÉAzÀgÉ £Á£ÀÄ ºÁUÀÄ ¯Áj ªÀiÁ°PÀ SÁ¹A E§âgÀÄ £Á¹PÀ¢AzÀ ±ÁºÀd¤ OgÁzÀ ªÀiÁUÀðªÁV §¸ÀªÀPÀ¯Áåt PÀqÉUÉ ¯Áj £ÀA. PÉ.J-56/0441 £ÉÃzÀÄÝ vÉUÉzÀÄPÉÆAqÀÄ §gÀĪÁUÀ UÀÄwÛ UÁæªÀÄzÀ ºÀwÛgÀ £Á£Éà ¯Áj ZÀ¯Á¬Ä¸ÀÄwÛgÀĪÁUÀ £Á£ÀÄ ZÀ¯Á¬Ä¸ÀÄwÛzÀ ¯Áj CwêÉÃUÀ ºÁUÀÄ CeÁUÀgÀÄPÀvɬÄAzÀ ZÀ¯Á¬Ä¹ ªÁºÀ£À ªÉÄð£À »rvÀ vÀ¦à ¯Áj ¥À°Ö ªÀiÁrgÀÄvÉÛ£É, ¥À°ÖAiÀÄ ¥ÀæAiÀÄÄPÀÛ £À£ÀUÉ ºÉÆmÉÖAiÀÄ°è ¨sÁj UÀÄ¥ÀÛUÁAiÀĪÁVgÀÄvÀÛzÉ CAvÁ ªÀiÁ»w w½¹zÀ PÀÆqÀ¯É ¦üAiÀiÁ𢠺ÁUÀÄ UÁæªÀÄzÀ ZÀ£ÀߥÁà vÀAzÉ vÀÄPÀÌ¥Áà PÀnÖªÀĤ PÀÆr ¢£ÁAPÀ 27-09-2017 gÀAzÀÄ UÀÄwÛ ²ªÁgÀzÀ°è ºÉÆV £ÉÆÃqÀ®Ä ¯Áj ¥À°ÖAiÀiÁVzÀÄÝ vÀªÀÄä¤UÉ ºÉÆmÉÖAiÀÄ°è ¨sÁj UÀÄ¥ÀÛUÁAiÀÄ, ¸ÉÆAlzÀ ºÀwÛgÀ ºÉÆmÉÖAiÀÄ PÉüÀ¨sÁUÀ, vÀgÀazÀ UÁAiÀÄUÀ¼ÀÄ DVgÀÄgÀÄvÀÛªÉ, ¯ÁjAiÀÄ°è SÁ¹A FvÀ¤UÉ AiÀiÁªÀÅzÉ UÁAiÀÄUÀ¼ÀÄ DVgÀĪÀÅ¢¯Áè, FvÀ£ÀÄ D¸ÀàvÉæUÉ ºÉÆVgÀĪÀÅ¢¯Áè, UÁAiÀÄUÉÆAqÀ gÀ«ÃAzÀæ FvÀ¤UÉ ¦üAiÀiÁ𢠺ÁUÀÄ ZÀ£ÀߥÁà PÀÆr aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ vÀAzÀÄ ªÉÊzÁå¢üÃPÁjAiÀÄ ¸À®ºÉAiÀÄ ªÉÄÃgÉUÉ ºÉaÑ£À aQvÉì PÀÄjvÀÄ f.© D¸ÀàvÉæUÉ vÀAzÀÄ zÁR°¹ £ÀAvÀgÀ ¨sÁj UÁAiÀÄUÉÆAqÀ gÀ«ÃAzÀæ FvÀ¤UÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæAiÀÄ°è zÁR®Ä ªÀiÁrzÁUÀ aQvÉì ¥sÀ®PÁjAiÀiÁUÀzÉ D¸ÀàvÉæAiÀÄ°è gÀ«ÃAzÀæ EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥Éưøï oÁuÉ UÀÄ£Éß £ÀA. 110/2017, PÀ®A. 376, 506 L¦¹ ªÀÄvÀÄÛ PÀ®A. 3(1) (11) C£ÀƸÀÆavÀ eÁw ªÀÄvÀÄÛ C£ÀƸÀÆavÀ §ÄqÀPÀlÄÖUÀ¼À zËdð£Àå ¥Àæw§AzsÀ C¢ü¤AiÀĪÀÄ 1989 :-
¢£ÁAPÀ 27-09-2017 gÀAzÀÄ ¦üAiÀiÁð¢UÉ CªÀgÀ vÁ¬Ä w½¹zÉÝãÉAzÀgÉ zÀ¸ÀgÁ ºÀ§âzÀ ¸À®ÄªÁV ªÀÄ£ÉAiÀÄ°è RaðUÉ ºÀt E¯Áè DzÀÝjAzÀ ªÀÄ£ÉAiÀÄ°è£À DgÀÄ ¸ÉÃgÀÄ GzÀÄÝ vÉUÉzÀÄPÉÆAqÀÄ ¯ÉAUÀn UÁæªÀÄzÀ°è ªÀiÁgÁl ªÀiÁr ºÀt vÉUÉzÀÄPÉÆAqÀÄ ¨Á CAvÁ ºÉý GzÀÄÝ MAzÀÄ PÉÊaîzÀ°è ºÁQPÉÆlÄÖ PÀ¼ÀÄ»¹zÁUÀ ¦üAiÀiÁð¢AiÀÄÄ ¯ÉAUÀn UÁæªÀÄPÉÌ ºÉÆÃV gÀ¸ÉÛAiÀÄ ¥ÀPÀÌzÀ°gÀĪÀ RįÁè a®ègÉ CAUÀrAiÀÄ°è ªÀiÁgÁl ªÀiÁr 240/- gÀÆ¥Á¬ÄUÀ¼ÀÄ vÉUÉzÀÄPÉÆAqÀÄ vÀªÀÄÆäjUÉ ªÁºÀ£À ¸ËPÀAiÀÄåð EgÀzÉ EgÀĪÀÅzÀjAzÀ ªÀÄgÀ½ ¯ÉAUÀn-SÉÃqÁð(PÉ) gÀ¸ÉÛAiÀÄ ªÀÄÄSÁAvÀgÀ £ÀqÉzÀÄPÉÆAqÀÄ §gÀĪÁUÀ CAzÁdÄ 1145 UÀAmÉAiÀÄ ¸ÀĪÀiÁjUÉ vÀªÀÄÆägÀ UÁæªÀÄ ²ªÁgÀzÀ°ègÀĪÀ ªÀÄgÀUɪÀiÁä UÀÄrAiÀÄ ºÀwÛgÀ M§â¼É £ÀqÉzÀÄPÉÆAqÀÄ §gÀĪÀÅzÀ£ÀÄß £ÉÆÃrzÀ DgÉÆæ ªÀÄ®¨Á vÀAzÉ ¥ÁAqÀÄgÀAUÀ ZÉÆÃgÀªÀÄ¯É eÁw: ªÀÄgÁoÁ, ¸Á: SÉÃqÁð(PÉ) UÁæªÀÄ EvÀ£ÀÄ ¦üAiÀiÁð¢UÉ £ÉÆÃqÀÄvÁÛ ¤AvÀÄPÉÆArzÀÄÝ, ¦üAiÀiÁð¢AiÀÄÄ ºÁUÉ £ÀqÉzÀÄPÉÆAqÀÄ ºÉÆÃUÀĪÁUÀ ¦üAiÀiÁð¢AiÀÄ ªÀÄÄAzÉ §AzÀÄ CqÀØUÀnÖ vÀqÉzÀÄ K ¤Ã£ÀÄ J°èUÉ ºÉÆÃV¢Ý CAzÁUÀ ¦üAiÀiÁð¢AiÀÄÄ CªÀ¤UÉ GzÀÄÝ ªÀiÁgÁl ªÀiÁqÀ®Ä ¯ÉAUÀn UÁæªÀÄPÉÌ ºÉÆÃV ªÀÄgÀ½ HjUÉ §gÀÄwÛzÉÝÃ£É CAzÁUÀ DgÉÆæAiÀÄÄ gÉÆÃr£À ªÉÄÃ¯É ªÀÄvÀÄÛ ²ªÁgÀzÀ CPÀÌ-¥ÀPÀÌzÀ°è AiÀiÁgÀÆ E®è¢gÀĪÀÅzÀ£ÀÄß £ÉÆÃr ¦üAiÀiÁð¢AiÀÄ ªÉÄʪÉÄÃ¯É PÉÊ ºÁQ F PÀqÉUÉ £ÀqÉ CAzÁUÀ ¦üAiÀiÁð¢AiÀÄÄ §gÀĪÀÅ¢®è CAvÀ ©r¹PÉÆAqÁUÀ DgÉÆæAiÀÄÄ ¦üAiÀiÁð¢AiÀÄ PÉÊ »rzÀÄ J¼ÉzÀÄPÉÆAqÀÄ ªÀÄgÀUɪÀiÁä UÀÄrAiÀÄ ºÀwÛgÀ EgÀĪÀ PÀZÁÑ gÀ¸ÉÛAiÀÄ ¥ÀPÀÌzÀ°ègÀĪÀ ªÀÄĽî£À eÁrAiÀÄ°è AiÀiÁjUÀÆ PÁtzÀAvÉ PÁ®Ä zÁjAiÀÄ ªÀÄÆ®PÀ PÀgÉzÀÄPÉÆAqÀÄ ºÉÆÃUÀĪÁUÀ ¦üAiÀiÁð¢AiÀÄÄ ¨ÉÃqÀ-¨ÉÃqÀ CAvÀ agÁqÀÄwÛzÀݼÀÄ, DUÀ DgÉÆæAiÀÄÄ vÀ£Àß ¥ÁåAl PÀ¼Àa ¦üAiÀiÁð¢AiÀÄ ¨ÁAiÀÄ°è vÀÄgÀÄQ aÃgÁrzÀgÉ PÀÄwÛUÉ MvÀÄÛvÉÛ£É CAvÀ ¨ÉzÀjPÉ ºÁQgÀÄvÁÛ£É, ¦üAiÀiÁð¢AiÀÄÄ ©r¹PÉƼÀî®Ä JµÉÖà ¥ÀæAiÀÄvÀß ¥ÀlÖgÀÆ ©qÀzÉ £É®zÀ ªÉÄÃ¯É PÉqÀ« CAUÁvÀªÁV ªÀÄ®V¹ ¦üAiÀiÁð¢AiÀÄ ªÉÄʪÉÄð£À §mÉÖ vÉUÉzÀÄ d§j ¸ÀA¨sÉÆÃUÀ ªÀiÁrgÀÄvÁÛ£É ªÀÄvÀÄÛ F «µÀAiÀÄ AiÀiÁjUÁzÀgÀÆ ºÉýzÀgÉ ¤£ÀUÉ RvÀA ªÀiÁqÀÄvÉÛÃ£É CAvÀ fêÀzÀ ¨ÉzÀjPÉ ºÁQ C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 102/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 28-09-2017 ರಂದು ಫಿರ್ಯಾದಿ ಗಣಪತಿ ತಂದೆ ರುದ್ರಪ್ಪ ಮಲಕೇಶ್ವರ, ವಯ: 62 ವರ್ಷ, ಜಾತಿ: ಎಸ್.ಸಿ(ಹೊಲೆಯ), ಸಾ: ಮನೆ ನಂ. 9-9-376 ಅಂಬೇಡ್ಕರ ಕಾಲೋನಿ ಹಾರೂರಗೇರಿ ಬೀದರ ರವರು ತನ್ನ ಹೀರೋ ಹೊಂಡಾ ಎಕ್ಸಫ್ರೋ ಮೊಟಾರ ಸೈಕಲ್ ನಂ. ಕೆಎ-38/ಕ್ಯೂ-5051 ನೇದ್ದನ್ನು ಚಲಾಯಿಸಿಕೊಂಡು ನಗರದಲ್ಲಿ ಖಾಸಗಿ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಹೋಗುತ್ತಿರುವಾಗ ಬೀದರ ಬೋಮ್ಮಗೊಂಡೇಶ್ವರ ವೃತ್ತಮೈಲೂರ ಕ್ರಾಸ್ ರಸ್ತೆಯಲ್ಲಿ ಸಿಟಿ ಕಲರ್ ಲ್ಯಾಬ್ ಎದುರಿಗೆ ಇರುವಾಗ ಹಿಂದಿನಿಂದ ಅಂದರೆ ಬೋಮ್ಮಗೊಂಡೆಶ್ವರ ವೃತ್ತ ಕಡೆಯಿಂದ ಒಂದು ಆಟೋರಿಕ್ಷಾ ನಂ. ಕೆಎ-38/6777 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋರಿಕ್ಷಾವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಆಟೋರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗೈ ರೆಟ್ಟೆಗೆ, ಎಡಗಾಲ ಪಾದದ ಗುಟ್ನಾ ಹತ್ತಿರ ಭಾರಿ ಗುಪ್ತಗಾಯ ಮತ್ತು ಎಡಗೈ ಕಿರುಬೆರಳಿಗೆ ತರಚಿದ ರಕ್ತಗಾಯ ಹಾಗೂ ಬೆನ್ನಿನಲ್ಲಿ ಗುಪ್ತಗಾಯವಾಗಿರುತ್ತದೆ, ಆಗ ಫಿರ್ಯಾದಿಗೆ ಅಲ್ಲಿಂದಲೇ ಹೋಗುತ್ತಿದ್ದ ಫಿರ್ಯಾದಿಯ ಪರಿಚಯಸ್ಥರಾದ ಉಮೇಶ ತಂದೆ ಮಲ್ಲಿಕಾರ್ಜುನ ಘೂಳೆ, ಸಾ: ಗಣೇಶ ನಗರ ಬೀದರ ಇವರು ಬೇರೊಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Thursday, September 28, 2017

Yadgir District Reported Crimes Updated on 28-09-2017


                                   Yadgir District Reported Crimes

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐಎಮ್ವಿ ಎಕ್ಟ್ ;- ದಿನಾಂಕ:27/09/2017 ರಂದು ರಾತ್ರಿ 12.15 ಎಎಮ್ ಸುಮಾರಿಗೆ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆಯ ಮೇಲೆ ಭಾಸ್ಕರರಾವ ಮುಡಬೂಳ ಇವರ ಹೊಲದ ಹತ್ತಿರ ಮೃತ ಮಹಾಂತೇಶ, ಆಂಜನೇಯ ಇಬ್ಬರೂ ಕೂಡಿ ಸುನಿಲಕುಮಾರ ಈತನ ಅಟೋ ಟಂಟಂ ನಂ:ಕೆಎ-33, 9184 ನೇದ್ದರ ಕುಳಿತು ಹೊರಟಾಗ ಎದುರಿನಿಂದ ಅಟೋ ಟಂಟಂ ನಂ;ಕೆಎ-33, ಎ-5592 ನೇದ್ದರ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದಿದ್ದರಿಂದ ಸದರಿ ಅಟೋ ಚಾಲಕನ ನಿಯಂತ್ರಣ ತಪ್ಪಿ ಸದರಿ ಅಟೋಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ನಿಲ್ಲಿಸದೇ ಓಡಿ ಹೋಗಿದ್ದು ಸದರಿ ಅಪಘಾತದಲ್ಲಿ ಮಹಾಂತೇಶ ಈತನು ಅಟೋದಿಂದ ಕೆಳಗೆ ಬಿದ್ದಾಗ ಸದರಿ ಅಟೋ ಮಹಾಂತೇಶನ ತಲೆಯ ಮೇಲೆ ಬಿದ್ದಿದ್ದರಿಂದ ತಲೆ ಒಡೆದು ಭಾರಿ ರಕ್ತಗಾಯವಾಗಿ, ಬಲ ರಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಆಂಜನೇಯ ಮತ್ತು ಸುನಿಲಕುಮಾರ ಇವರಿಗೆ ಸಣ್ಣಪುಟ್ಟ ಗುಪ್ತಗಾಯಗಳಾಗಿದ್ದು ಆಸ್ಪತ್ರೆಗೆ ತೋರಿಸಿಕೊಳ್ಳುವಂತಹ ಗಾಯಗಳಾಗಿರುವದಿಲ್ಲ. ಅಪಘಾತಪಡಿಸಿ ಓಡಿ ಹೋದ ಅಟೋ ಟಂಟಂ ಮತ್ತು ಅಟೋ ಚಾಲಕನಿಗೆ ರಸ್ತೆಯ ಮೇಲೆ ಓಡಾಡುವ ಇತರ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದರಿ ಅಪಘಾತಕ್ಕೆ ಅಟೋ ಟಂಟಂ ನಂ:ಕೆಎ-33, ಎ-5592 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಿಲ್ಲ ಈತನೇ ಕಾರಣನಿದ್ದು ಸದರಿ ಚಾಲಕನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2017 ಕಲಂ 279, 304(ಎ) ಐಪಿಸಿ ಸಂಗಡ 187 ಐಎಮ್ವಿ ಎಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 379/2017.ಕಲಂ 379.ಐ.ಪಿ.ಸಿ.;- ದಿನಾಂಕ 27/09/2017 ರಂದು ಬೆಳಿಗೆ 07-30 ಗಂಟೆಗೆ ಶ್ರೀ ವೆಂಕಣ್ಣ ಎ,ಎಸ್,ಐ, ಶಹಾಫೂರ ಪೊಲೀಸ್ ಠಾಣೆಯ ಇವರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಹಾಗು ಒಂದು ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 27/09/52017 ರಂದು ಬೆಳಿಗ್ಗೆ 5-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಶಹಾಪೂರ ಕಡೆಗೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತಿದ್ದ ಬಗ್ಗೆ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಬಸವರಾಜ ಸಿಪಿ.ಸಿ. 180 ಇಬ್ಬರೂ ಕೂಡಿ ಮೋಟರ ಸೈಕಲ್ ಮೇಲೆ ಹೋರಟು ಶಹಾಪೂರ ನಗರದ ಅಮಾನ ಧಾಬಾದ ಮುಂದೆ ಹೋಗಿ ರೋಡಿನ ಪಕ್ಕದಲ್ಲಿ ವಾಹನ ಬರುವದನ್ನು ನಿಗಾ ಮಾಡುತ್ತಾ  ನಿಂತಿದ್ದಾಗ ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ವಾಹನದಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ಟ್ಯಾಕ್ಟರ ವಾಹನವನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿ ಟ್ಯಾಕ್ಟರ ವಾಹನ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಹಾಜರು ಪಡಿಸಲು ಹೇಳಿದ್ದು, ಮರಳು ಸಾಗಾಣಿಕೆ ಪರವಾನಿಗೆ ಪತ್ರ ಇರುವುದಿಲ್ಲ ಅಂತ ಹೇಳಿದನು. ಸದರಿ ಮರಳು ತುಂಬಿದ ಟ್ಯಾಕ್ಟರ ವಾಹನವನ್ನು ಪರಿಶೀಲಿಸಿ ನೋಡಲಾಗಿ ಒಂದು ಮಹೇಂದ್ರ ಕಂಪನಿಯ 415 ಆ ಕೆಂಪು ಬಣ್ಣದ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ-ಚಎಚಉ00558 ಅದಕ್ಕೆ ಹೊಂದಿಕೊಂಡಿರುವ ನೀಲಿ ಬಣ್ಣದ ಟ್ರಾಲಿ, ನಂಬರ ಇರುವದಿಲ್ಲಾ.  ಅ:ಕಿ:1,50000/- ರೂ ಮತ್ತು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ:ಕಿ:1500=00 ರೂ ಸದರಿ ಟ್ಯಾಕ್ಟರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಯಂಕಪ್ಪ ದೋರಿ ವ|| 30 ಉ|| ಚಾಲಕ ಜಾ|| ಬೇಡರ ಸಾ|| ಯಕ್ಷಂತಿ ಅಂತ ಹೇಳಿದನು. ಮತ್ತು ನಮ್ಮ ಟ್ರ್ಯಾಕ್ಟರ ಮಾಲಿಕ ರಾಮಣ್ಣ ತಂದೆ ಹಣಮಂತ ಸಾ|| ಯಕ್ಚಿಂತಿ ಇವರು ನಮ್ಮ ಊರಿನ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ನಾನು ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬಂದು ಮಾರಾಟ ಮಾಡಲು ಶಹಾಪೂರಕ್ಕೆ ಹೊರಟಿರುವದಾಗಿ ತಿಳಿಸಿದನು.  ಸದರಿ ಟ್ಯಾಕ್ಟರ ವಾಹನ ಚಾಲಕನು ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಟ್ರ್ಯಾಕ್ಟರ & ಚಾಲಕನನ್ನು ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ ಬೆಳಿಗ್ಗೆ 7-00 ಗಂಟೆಗೆ ಬಂದು ಆರೋಪಿತರ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ಮುಂದಿನ ಕ್ರಮಕ್ಕಾಗಿ 7-30 ಗಂಟೆಗೆ ಬಂದು ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದರ ಸಾರಾಶದ ಮೇಲಿಂದ ಠಾಣೆಯ ಗುನ್ನೆ ನಂ 379/2017 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 380/2017 ಕಲಂ 78(3) ಕೆ.ಪಿ.ಯಾಕ್ಟ  ;- ದಿನಾಂಕ: 27/09/2017 ರಂದು 1.30 ಪಿ.ಎಂಕ್ಕೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಎ.ಎಂ.ಕಮಾನಮನಿ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮುಂಜಾನೆ 10.00 ಎ.ಎಂ.ಕ್ಕೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಠಾಣೆಯ ಸುಧಾರಿತ ಗ್ರಾಮ ಗಸ್ತು ಬೀಟ್ ನಂ.02 ನೇದ್ದರ ಸಿಬ್ಬಂಧಿ ಶ್ರೀ ಬಸಯ್ಯ ಸಿಪಿಸಿ-242 ರವರು ದೋರನಳ್ಳಿ ಗ್ರಾಮದ ಮರೆಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಠಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಪಂಚರು ಹಾಗೂ ಠಾಣಾ ಸಿಬ್ಬಂಧಿಯವರೊಂದಿಗೆ ಹೋಗಿ 11.25 ಎ.ಎಂಕ್ಕೆ ದಾಳಿ ಮಾಡಿ ಒಬ್ಬ ಆರೋಪಿಗೆ ಹಿಡಿದು ಅವನಿಂದ ನಗದು ಹಣ 1730=00 ರೂಪಾಯಿ, ಎರಡು ಮಟಕಾ ಚೀಟಿ ಮತ್ತು ಒಂದು ನೀಲಿ ಬಾಲಪೆನ್ ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮಧ್ಯಾಹ್ನ 1.30 ಪಿ.ಎಂಕ್ಕೆ ಫಿಯರ್ಾದಿದಾರರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 380/2017 ಕಲಂ ಕಲಂ 78(3) ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 381/2017 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 27/09/2017 ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ  ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರ ನಗರದ ಗಂಗಾ ನಗರ ಏರಿಯಾದಲ್ಲಿ ಬರುವ  ಬಸವಣ್ಣ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 41 ನೇದ್ದರ ಸಿಬ್ಬಂದಿ ಶ್ರೀ ಗಜೇಂದ್ರ  ಸಿ.ಪಿ.ಸಿ 313 ರವರಿಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ತಿಳಿಸಿದ ಮೇರೆಗೆ ಮಾನ್ಯ ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗಿ ಸಾಯಂಕಾಲ 16-15 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದು ಆತನಿಂದ ನಗದು ಹಣ 4630=00 ರೂ ಮತ್ತು 2 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ 16-20 ಗಂಟೆಯಿಂದ 17-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಲ 18-30 ಗಂಟೆಗೆ ಫಿರ್ಯಾಧಿಯವರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 381/2017 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


BIDAR DISTRICT DAILY CRIME UPATE 28-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-09-2017

ªÀÄAoÁ¼À ¥ÉưøÀ oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
¢£ÁAPÀ 19-09-2017 gÀAzÀÄ ¦üAiÀiÁ𢠸ÀÄgÉñÀ vÀAzÉ CªÀÄÈvÀ £ÁgÁAiÀÄt¥ÀÆgÉ ªÀAiÀÄ: 38 ªÀµÀð, eÁw: PÉÆý, ¸Á: ¨sÉÆøÁÎ gÀªÀgÀ vÀAV gÀÄPÀ̪ÀiÁä UÀAqÀ ²æêÀÄAvÀ ºÉƸÁ¼É ¸Á: ¨sÉƸÀUÁ EªÀ¼ÀÄ CqÀÄUÉ ªÀiÁqÀ®Ä ªÀÄ£ÉAiÀÄ°è£À ¹ÃªÉÄ JuÉÚAiÀÄ ¸ÉÆÖÃUÉ UÁ½ vÀÄA© ZÁ®Ä ªÀiÁrzÁUÀ MªÉÄä¯É ¨ÉAQ JzÀÄÝ ªÉÄʪÉÄð£À §mÉÖUÀ½UÉ ¨ÉAQ ºÀwÛPÉÆAqÁUÀ CªÀ¼À UÀAqÀ ²æêÀÄAvÀ ªÀÄvÀÄÛ £ÉUÉÃt «ÄÃgÁ¨Á¬Ä E§âgÀÄ PÀÆrPÉÆAqÀÄ ¤ÃgÀÄ ªÀÄvÀÄÛ §mÉÖ¬ÄAzÀ ªÉÄÊUÉ ºÀwÛzÀ ¨ÉAQ Dj¹gÀÄvÁÛgÉ, ¨ÉAQ Dj¸ÀĪÀµÀÖgÀ°è CªÀ¼À JgÀqÀÄ UÀ®è, PÀÄwÛUÉ, JzÉ, ºÉÆmÉÖ, ¨É£ÀÄß, JgÀqÀÄ vÉÆqÉUÀ½UÉ ªÀÄvÀÄÛ JgÀqÀÄ PÉÊUÀ½UÉ ¨sÁj ¸ÀÄlÖUÁAiÀÄUÀ¼ÁVgÀÄvÀÛªÉ, £ÀAvÀgÀ DPÉUÉ aQvÉì PÀÄjvÀÄ PÀ®§ÄgÀVAiÀÄ ªÁvÀì®å D¸ÀàvÉæAiÀÄ°è zÁR®Ä ªÀiÁrgÀÄvÁÛgÉ, £ÀAvÀgÀ gÀÄPÀ̪ÀiÁä EªÀ½UÉ ¸ÀzÀj D¸ÀàvÉæAiÀÄ°è aQvÉì PÉÆr¹ ¸Àé®à DgÁªÀÄ DzÀ £ÀAvÀgÀ CªÀ½UÉ VªÀÄÆ°PÉUÀ¼À aQvÉì ªÀiÁr¸ÉÆÃt CAvÀ D¸ÀàvÉæ¬ÄAzÀ ¢£ÁAPÀ 20-09-2017 gÀAzÀÄ ©qÀÄUÀqÉ ªÀiÁr¹PÉÆAqÀÄ ¨sÉÆøÁÎ UÁæªÀÄPÉÌ vÀAzÀÄ DAiÀÄĪÉÃðzÀ aQvÉì ªÀiÁr¸ÀÄwÛzÀÄÝ, »ÃVgÀĪÁUÀ ¢£ÁAPÀ 26-09-2017 gÀAzÀÄ gÀÄPÀ̪ÀiÁä EªÀ¼ÀÄ ¸ÀÄlÖ UÁAiÀÄUÀ½AzÀ ªÀÄÈvÀ¥ÀnÖgÀÄvÁÛ¼É, ¸ÀzÀj WÀl£É DPÀ¹äPÀªÁV dgÀÄVzÀÄÝ EgÀÄvÀÛzÉ CAvÀ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 121/2017, PÀ®A. 279, 337, 338, 304(J) L¦¹ :-
ದಿನಾಂಕ 26-09-2017 ರಂದು ಫಿರ್ಯಾದಿ ದಯಾನಂದ ತಂದೆ ರಾಮಣ್ಣಾ ಉಪಾರೆ, ವಯ: 40 ವರ್ಷ, ಜಾತಿ: ಎಸ್ಸಿ(ಹೊಲೆಯ), ಸಾ: ಯರಂಡಗಿ ಊರಿಗೆ ಹೋಗಲು ರಾ.ಹೆ. ನಂ. 09 ಮುಡಬಿ ಕ್ರಾಸ ಹತ್ತಿರ ನಿಂತಿರುವಾಗ ಮುಡಬಿ ಕಡೆಯಿಂದ ಒಂದು ಮೋಟರ್ ಸೈಕಲ ನಂ. ಕೆಎ-39/ಜೆ-3006 ನೇದ್ದರ ಚಾಲಕನಾದ ಆರೋಪಿ ರಾಜ ತಂದೆ ಸಿದ್ರಾಮಪ್ಪಾ ಬಡದಾಳೆ, ವಯ: 40 ವರ್ಷ, ಸಾ: ಶರಣನಗರ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಬ್ಬ ವ್ಯಕ್ತಿಗೆ ಡಿಕ್ಕಿ ಮಾಡಿರುತ್ತಾನೆ, ಗಾಯಾಳುಗಳಿಗೆ ನೋಡಲು ಅಸ್ವಸ್ಥ ಮನಸ್ಸಿನ ಅಂದಾಜು 55  ವಯಸ್ಸಿನ ವ್ಯಕ್ತಿ ಇದ್ದು ಅವನಿಗೆ ತಲೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ತಲೆಗೆ ಮತ್ತು ಎಡಗಲ್ಲಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಫಿರ್ಯಾದಿಯು ಸದರಿ ಇಬ್ಬರೂ ಗಾಯಾಳುಗಳಿಗೆ ಒಂದು ಖಾಸಗಿ ವಾಹನದಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಸದರಿ ಅಪರಿಚಿತ ಅಸ್ವಸ್ಥ ಮನಸ್ಸಿನ ವ್ಯಕ್ತಿಯು ದಿನಾಂಕ 27-09-2017 ರಂದು ಅವನಿಗಾದ ಗಾಯಗಳಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿರುವಾಗಲೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 182/2017, PÀ®A. 379 L¦¹ :-
¢£ÁAPÀ 22-09-2017 gÀAzÀÄ 2130 UÀAmÉUÉ ¦üAiÀiÁ𢠱ÉÃRgÀ¨Á§Ä vÀAzÉ ¸ÀĨsÁµÀ ¨ÉãÀÆgÀ ªÀAiÀÄ: 26 ªÀµÀð, ¸Á: vÉVκÀ½î, vÁ: EAr, ¸ÀzÀå: UÀÄA¥Á ©ÃzÀgÀ gÀªÀgÀÄ ºÉÆAqÁ ±ÉʪÀiï ªÉÆÃmÁgÀ ¸ÉÊPÀ® £ÀA. PÉJ-28/EºÉZï-4347 £ÉÃzÀ£ÀÄß vÀ£Àß gÀÆ«Ä£À ªÀÄÄAzÉ ¤°è¹ ªÀÄ®VPÉÆAqÀÄ ¢£ÁAPÀ 23-09-2017 gÀAzÀÄ 0900 UÀAmÉUÉ ¦üAiÀiÁð¢AiÀÄÄ PÉ®¸ÀPÉÌ ºÉÆÃUÀĪÀ ¸À®ÄªÁV gÀƫĤAzÀ ºÉÆÃgÀUÉ §AzÀÄ £ÉÆÃqÀ¯ÁV vÀ£Àß ªÉÆlgÀ ¸ÉÊPÀ® vÀ£Àß gÀÆ«Ä£À ªÀÄÄAzÉ ¤°è¹zÀ ªÉÆlgÀ ¸ÉÊPÀ® EgÀ°®è, ¦üAiÀiÁð¢AiÀÄÄ £Á£ÀÄ J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢®è, ¸ÀzÀj ªÉÆÃmÁgï ¸ÉÊPÀ®£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÉÆÃmÁgÀ ¸ÉÊPÀ® ZÉ¹ì £ÀA. JªÀiï.E.4.eÉ.¹.651.¹.J¥sï.7003848, EAf£À £ÀA. eÉ.¹.65.E.70004873 £ÉÃzÀÄÝ EgÀÄvÀÛzÉ, CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 27-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.                   
 

Wednesday, September 27, 2017

BIDAR DISTRICT DAILY CRIME UPDATE 27-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-09-2017

ªÀÄAoÁ¼À ¥Éưøï oÁuÉ AiÀÄÄ.r.Dgï £ÀA. 11/2017, PÀ®A. 174 ¹.Dgï.¦.¹ :-
¢£ÁAPÀ 17-8-2017 gÀAzÀÄ ¦üAiÀiÁ𢠫ªÉÃPÁ£ÀAzÀ vÀAzÉ ±ÀAPÀgÀ ªÀÄƼÀeÉ ªÀAiÀÄ: 35 ªÀµÀð, ¸Á: Gd¼ÀA§ gÀªÀgÀ ªÀÄUÀ¼ÁzÀ PÀÄ. gÀÄvÀÄeÁ EPÉAiÀÄÄ ªÀÄ£ÉAiÀÄ°è ºÁQzÀ eÉÆÃPÁ° DqÀÄwÛgÀĪÁUÀ MªÉÄä¯É eÉÆð ºÉÆÃV PɼÀUÉ ©zÀÄÝ vÀ¯ÉAiÀÄ »A¨sÁUÀzÀ°è UÀÄ¥ÀÛUÁAiÀĪÁVzÀÄÝ CªÀ¼ÀÄ ¸ÁªÀÄ£ÀåªÁVgÀĪÀÅzÀ£ÀÄß £ÉÆÃr CªÀ½UÉ CµÉÆÖAzÀÄ ¨sÁj UÁAiÀÄ DVgÀ°Q̯Áè CAvÀ ªÀÄ£ÉAiÀÄ°èAiÉÄà ElÄÖPÉÆAqÁUÀ gÁwæ ªÉüÉAiÀÄ°è ªÁAw ªÀiÁrPÉƼÀÄîªÀÅzÀÄ ªÀiÁqÀÄwÛgÀĪÁUÀ ªÀÄgÀÄ¢ªÀ¸À GªÀÄUÁðzÀ yÃmÉ D¸ÀàvÉæAiÀÄ°è zÁR®Ä ªÀiÁr C°è aQvÉì ªÀiÁr¹ ºÉaÑ£À aQvÉì ¸ÉÆïÁ¥ÀÆgÀzÀ qÁ|| PÁ¸À¯ÉêÁgÀ £ÀAvÀgÀ C°èAzÀ ¢£ÁAPÀ 21-08-2017 gÀAzÀÄ ¸ÉÆïÁ¥ÀÆgÀ ¹«¯ï D¸ÀàvÉæAiÀÄ°è zÁR®Ä ªÀiÁrzÁUÀ gÀÄvÀÄeÁ EªÀ¼ÀÄ ¸ÉÆïÁ¥ÀÆgÀzÀ ¹«¯ï D¸ÀàvÉæAiÀÄ°è aQvÉì ¥ÀqÉAiÀÄÄwÛgÀĪÁUÀ aQvÉì ¥sÀ®PÁjAiÀiÁUÀzÉ ¢£ÁAPÀ 24-08-2017 gÀAzÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 26-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 15/2017, PÀ®A. 174 ¹.Dgï.¦.¹ :-
¢£ÁAPÀ 26-09-2017 gÀAzÀÄ ¦üAiÀiÁð¢ JA.r.SÁeÁ vÀAzÉ G¸Áä£À ¥ÀmÉÃ¯ï ªÀAiÀÄ: 52 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ gÀªÀgÀ ªÀÄUÀ¼ÁzÀ ªÀÄÄ©£Á ¨ÉÃUÀA ªÀAiÀÄ: 20 ªÀµÀð EªÀ¼ÀÄ  ¤ÃgÀrPÉAiÀiÁVzÀÝjAzÀ ªÀÄ£ÉAiÀÄ°è ¦üæeï ªÉÄÃ¯É EnÖgÀĪÀ mÉƬįÉÃl ¸ÀéZÀÒUÉƽ¸ÀĪÀ AiÀiÁå¹qÀ£ÀÄß ¤ÃgÀÄ CAvÀ vÀ¥ÀÄà w¼ÀĪÀ½PÉAiÀÄ°è PÀÄrzÀÄ ©ÃzÀgÀ f¯Áè ¸ÀgÀPÁj D¸ÀàvÉæAiÀÄ°è aQvÉì ¥ÀqÉAiÀÄÄwÛgÀĪÁUÀ ªÀÄÈvÀ¥ÀnÖgÀÄvÁÛ¼É, ¸ÀzÀj WÀl£É DPÀ¹äPÀªÁV £ÀqÉ¢gÀÄvÀÛzÉ, F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁ¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೇಮಳಖೇಡಾ ಪೊಲೀಸ್ ಠಾಣೆ ಗುನ್ನೆ ನಂ. 112/2017, ಕಲಂ. 457, 380 ಐಪಿಸಿ :-
¢£ÁAPÀ 25-09-2017 gÀAzÀÄ CAzÁdÄ 2330 UÀAmɬÄAzÀ ¢£ÁAPÀ 26-09-2017 gÀAzÀÄ 0400 UÀAmÉAiÀÄ CªÀ¢üAiÀÄ°è AiÀiÁgÉÆà C¥Àja PÀ¼ÀîgÀÄ ¦üAiÀiÁð¢ E°AiÀiÁ¸À vÀAzÉ £À¹ÃgÀ«ÄAiÀiÁå gÀAeÉÆîªÁ¯É ªÀAiÀÄ: 21 ªÀµÀð, eÁw: ªÀÄĹèA, ¸Á: ªÀÄ£ÁßKSÉý, vÁ: ºÀĪÀÄ£Á¨ÁzÀ gÀªÀgÀ J¯ÉQÖçPÀ¯ï CAUÀrAiÀÄ »A¨sÁUÀzÀ vÀUÀqÀ MqÉzÀÄ CAUÀrAiÀÄ°èzÀÝ 1) MAzÀÄ ¨Áålj ZÁdðgÀ ªÀIJãÀ C.Q 7,500/- gÀÆ., 2) AiÀÄÄ.¦.J¸ï (®Æ«Ä£À¸ï) C.Q 6000/- gÀÆ., 3) ¸É¯ï mɸÀÖgÀ C.Q 1200/- gÀÆ., 4) ræÃ¯ï ªÀIJãÀ C.Q 800/- gÀÆ.,  5) ¨ÁPÀì ¥Á£ÀzÀ ¸Àmï C.Q 3200/- gÀÆ., 6) ªÉ¨ï ¥ÀªÁgÀ ¨Áålj C.Q 3200/- gÀÆ., 7) ¸À«ð¸À ¨Áålj C.Q 2500/- gÀÆ »ÃUÉ MlÄÖ C.Q 24,400/- gÀÆ¥Á¬ÄUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 26-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 146/2017, PÀ®A. 498(J), 504, 506 eÉÆvÉ 34 L¦¹ :-
ಫಿರ್ಯಾದಿ ಸವಿತಾ ಗಂಡ ಪ್ರಶಾಂತ ಲೌಂಡೆ ವಯ: 27 ವರ್ಷ, ಸಾ: ಕೇಶವ ನಗರ ಪೂಣೆ ಸಿಟಿ, ಸದ್ಯ: ಹಳ್ಳಿಖೆಡ (ಬಿ) ಇವರಿಗೆ ಪೂಣೆ ಸಿಟಿಯ ಪ್ರಶಾಂತ ತಂದೆ ಪ್ರಕಾಶ ಲೌಂಡೆ ಸಾ: ಶಂಕರ ನಗರ ಸಾಯಿಬಾಬಾ ಟೆಂಪಲ ಹತ್ತಿರ ಕೇಶವ ನಗರ ಪೂಣೆ ಸಿಟಿ ಎಂಬುವವರ ಜೊತೆ ದಿನಾಂಕ 12-06-2011 ರಂದು ಅವರ ಸಂಪ್ರದಾಯದಂತೆ ಹಳ್ಳಿಖೇಡ (ಬಿ) ಗ್ರಾಮದ ಆರ್ಯ ಸಮಾಜ ಫಂಕ್ಷನ ಹಾಲನಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ 5 ಲಕ್ಷ ರೂಪಾಯಿ ಖರ್ಚು ಮಾಡಿ ಕೊಟ್ಟಿರುತ್ತಾರೆ, ಪೂಣೆ ಸಿಟಿಯಲ್ಲಿ ಫಿರ್ಯಾದಿಯ ಗಂಡ ಪ್ರಶಾಂತ, ಅತ್ತೆಯಾದ ಕಮಲಾ, ಮೈದುನನಾದ ವಿನೋದ ಮತ್ತು ಮಾವನಾದ ರಮೇಶ ಎಲ್ಲರು ಒಟ್ಟಿಗೆ ವಾಸವಾಗಿದ್ದು, ಹೀಗೆ ಮದುವೆಯಾದ ಎರಡು ವರ್ಷ ಫಿರ್ಯಾದಿತಳ ಜೊತೆ ಆಕೆಯ ಗಂಡ ಪ್ರಶಾಂತ ಇತನು ಒಳ್ಳೆಯ ಸಂಸಾರ ಮಾಡಿರುತ್ತಾನೆ, ನಂತರ ಆರೋಪಿತರಾದ 1) ಪ್ರಶಾಂತ ತಂದೆ ಪ್ರಕಾಶ ಲೌಂಡೆ ವಯ: 32 ವರ್ಷ, 2) ಕಮಲಾ ಗಂಡ ಪ್ರಕಾಶ ಲೌಂಡೆ ವಯ: 52 ವರ್ಷ, 3) ವಿನೋದ ತಂದೆ ಪ್ರಕಾಶ ಲೌಂಡೆ ವಯ: 30 ವರ್ಷ, 4) ರಮೇಶ ತಂದೆ ಧೋಂಡಿಬಾ ಸಾಕತ ವಯ: 65 ವರ್ಷ ಎಲ್ಲರೂ ಸಾ: ಕೇಶವ ನಗರ ಪೂಣೆ (ಎಂ.ಹೆಚ್) ಇವರೆಲ್ಲರೂ ಮೇಲಿಂದ ಮೇಲೆ ಫಿರ್ಯಾದಿಗೆ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ತೆಗೆದುಕೊಂಡು ಬರುವಂತೆ ದೈಹೀಕ ಹಾಗು ಮಾನಸೀಕ ಕಿರುಕುಳ ನೀಡಲು ಪ್ರಾರಂಭಿಸಿರುತ್ತಾರೆ, ಈಗ ಕಳೆದ 10 ತಿಂಗಳ ಹಿಂದೆ ಫಿರ್ಯಾದಿತಳಿಗೆ ಆರೋಪಿತರು ಮನೆಯಿಂದ ಹೊರಗೆ ಹಾಕಿರುತ್ತಾರೆ, ಆಗ ಫಿರ್ಯಾದಿತಳು ಮೂರು ತಿಂಗಳ ಗರ್ಭಿಣಿ ಇದ್ದು ಸದರಿ ವಿಷಯ ಅವಳ ತಂದೆ ತಾಯಿಗೆ ತಿಳಿಸಿರುತ್ತಾಳೆ, ಆಗ ಅವರ ತಂದೆ ತಾಯಿಯವರು ತನ್ನ ಮಗಳಿಗೆ ಹಳ್ಳಿಖೇಡ (ಬಿ) ಗ್ರಾಮ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ, 6 ತಿಂಗಳ ನಂತರ ಅವಳ ಹೆರಿಗೆಯಾಗಿದ್ದು, ಒಂದು ಗಂಡು ಮಗು ಹುಟ್ಟಿರುತ್ತದೆ, ನಂತರ ಫಿರ್ಯಾದಿ ಮತ್ತು ಅವಳ ಮನೆಯವರು ಹಾಗು ಇತರೆ ಜನರು ಫಿರ್ಯಾದಿತಳ ಗಂಡನ ಹತ್ತಿರ ಪೂಣೆ ಸಿಟಿ ಅವರ ಮನೆಗೆ ಹೋಗಿ ಫಿರ್ಯಾದಿತಳನ್ನು ಅವರ ಮನೆಯಲ್ಲಿ ಇಟ್ಟುಕೊಳ್ಳುವಂತೆ ತಿಳಿಸಿದಾಗ ಅವರು 2 ಲಕ್ಷ ರೂಪಾಯಿ ಕೊಡುವವರೆಗೆ ಇಟ್ಟುಕೊಳ್ಳುವುದಿಲ್ಲ ಅಂತ ಬೈದು ವಾಪಸ್ಸ ಕಳುಹಿಸಿರುತ್ತಾರೆ, ನಂತರ ದಿನಾಂಕ 03-07-2017 ರಂದು ಸದರಿ ಆರೋಪಿತರೆಲ್ಲರು ಫಿರ್ಯಾದಿತಳ ತವರು ಮನೆಯಾದ ಹಳ್ಳಿಖೇಡ (ಬಿ) ಗ್ರಾಮಕ್ಕೆ ಬಂದು ಫಿರ್ಯಾದಿತಳಿಗೆ ನೀನು 2 ಲಕ್ಷ ರೂಪಾಯಿ ಹಣ ಮತ್ತು 2 ತೊಲೆ ಬಂಗಾರ ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ತೆಗೆದುಕೊಂಡು ಬಂದರೆ ನಮ್ಮ ಮನೆಯಲ್ಲಿ ನಿನಗೆ ಇಟ್ಟುಕೊಳ್ಳುತ್ತೇವೆ ಇಲ್ಲವಾದರೆ ಇಟ್ಟುಕೊಳ್ಳುವುದಿಲ್ಲ ಅಂತ ಜಗಳ ಮಾಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದು ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 26-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಕಾಶಿನಾಥ ತಂದೆ ಮಾನಸಿಂಗ್ ಪವಾರ ಇವರ ತಮ್ಮನಾದ ಶಿವಾಜಿ ಇತನು ತನ್ನ ಉಪಯೋಗಕ್ಕಾಗಿ ಎರಡು ವರ್ಷಗಳ ಹಿಂದೆ ಹೀರೋ ಕಂಪನಿಯ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ಖರೀದಿ ಮಾಡಿದ್ದು ದಿನಾಂಕ 26-09-2017 ರಂದು ಸಾಯಂಕಾಲ ನನ್ನ ತಮ್ಮನಾದ ಶಿವಾಜಿಯು ತನ್ನ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ನೇದ್ದನ್ನು ತೆಗೆದುಕೊಂಡು ಕಲಬುರಗಿಯಲ್ಲಿ ಇರುವ ತನ್ನ ಮಕ್ಕಳಾದ ನೇಹಾ : 08 ವರ್ಷ, ಹಾಗೂ ಚಂದ್ರಶೇಖರ : 06 ವರ್ಷ, ಇವರುಗಳನ್ನು ಭೇಟಿಯಾಗಿ ಬರುತ್ತೇನೆ ಎಂದು ಹೇಳಿ ನಮ್ಮ ತಾಂಡಾದಿಂದ ಹೋಗಿರುತ್ತಾನೆ. ನಂತರ ಸಂಜೆ 7 ಗಂಟೆ 10 ನಿಮಿಷಕ್ಕೆ ಗುಳ್ಳೊಳ್ಳಿ ಗ್ರಾಮದ ಸಿದ್ದು ತಂದೆ ಕಾಶಿನಾಥ ಪಾಟೀಲ ಇವರು ನನಗೆ ಫೋನ ಮಾಡಿ ನನ್ನ ತಮ್ಮನಾದ ಶಿವಾಜಿಯು ಮೋಟಾರ ಸೈಕಲ್ ಮೇಲೆ ಕಲಬುರಗಿ ಕಡೆಗೆ ಹೋಗುವಾಗ ಲಾಡಚಿಂಚೋಳಿ ತಾಂಡಾ ಕ್ರಾಸ ದಾಟಿ ಲಾಡ ಚಿಂಚೋಳಿ ಕ್ರಾಸದ ಕಡೆಗೆ ಹೋಗುವಾಗ ತನ್ನ ಮೋಟಾರ ಸೈಕಲ್ ನಂ. ಕೆ..32.ಇಸಿ.6831 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಎತ್ತಿನ ಬಂಡೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಅವನ ಎಡಗೈ ಮುಂಗೈಗೆ ಭಾರಿ ಪೆಟ್ಟಾಗಿ ಮತ್ತು ತೆಲೆಗೆ ಹಾಗೂ ಎದೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಎಂದು ತಿಳಿಸಿದ್ದ ಮೇರೆಗೆ ನಾನು ಮತ್ತು ನಮ್ಮ ತಾಂಡಾದ ವಿಜಯ ತಂದೆ ದೇಶು ಪವಾರ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ತಮ್ಮನ್ನು ಭಾರಿ ಗಾಯಹೊಂದಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ದಿನಾಂಕ:26/09/2017 ರಂದು ಕಲ್ಲು ಒಡೆಯುವ ಕೆಲಸಕ್ಕಾಗಿ  ಜಿಡಗಾ ಗ್ರಾಮಕ್ಕೆ ಹೋಗಬೇಕೆಂದು ಶ್ರೀ ನಾಗೇಶ ತಂದೆ ಕುಲಪ್ಪಾ ವಡ್ಡರ  ಸಾ: ವಡ್ಡರ ಗಲ್ಲಿ ಆಳಂದ ಮತ್ತು ಸುಭಾಷ ಇಬ್ಬರೂ ಕೂಡಿಕೊಂಡು ಸುಭಾಷ ಇತನ ಹೊಸ ನಂಬರ್ ಇಲ್ಲದ TVS XL  ಮೋಟರ್ ಸೈಕಲ ಮೇಲೆ ಹೋಗುವಾಗ ಮೋಟರ್ ಸೈಕಲವನ್ನು ಸುಭಾಷ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತಿದ್ದು ಮೋಟರ್ ಸೈಕಲ ಶಕಾಪೂರ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಸಮೀಪ ಬಂದಾಗ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಬ್ಬ ಟವರಸ್ ಲಾರಿ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದರಿಂದ ಹಿಂದೆ ಕುಳಿತ ನಾನು ಕೆಳಗಡೆ ಬಿದ್ದಾಗ ನನಗೆ ಬಲಗಾಲಿನ ಪಾದದ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಹತ್ತಿರ ಗಾಯವಾಗಿದ್ದು ಮೋಟರ್ ಸೈಕಲ ಚಲಾಯಿಸುತ್ತಿದ್ದ ಸುಭಾಷ ಇತನಿಗೆ ಬಲಗಾಲಿನ ಛಪ್ಪೆಗೆ ತೊಡೆಗೆ ಭಾರಿಗಾಯವಾಗಿದ್ದು ಮತ್ತು ಎಡಗಾಲಿನ ಮೊಳಲಾಲ ಹತ್ತಿರ ಮುರಿದು ಭಾರಿಗಾಯವಾಗಿ ರಕ್ತ ಬಂದಿದ್ದು ಇರುತ್ತದೆ. ನಮಗೆ ಡಿಕ್ಕಿಪಡಿಸಿದ ಟವರಸ್ ಲಾರಿ ನಂಬರ್ ನೋಡಲಾಗಿ MH-12 LT-9620 ಇದ್ದು ಅದರ ಚಾಲಕನ ಹೆಷರು ವಿಚಾರಿಸಿಲಾಗಿ ಶಿವಾಜಿ ತಂದೆ ವಿಲಾಸ ವಾಮಂಗ ಸಾ:ವಾಗ್ದರ್ಗಿ ತಾ|| ಅಕ್ಕಲಕೋಟ ಅಂತಾ ಗೊತ್ತಾಗಿದ್ದು. ಲಾರಿ ಚಾಲಕ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮಗೆ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಆಳಂದದ ಸರ್ಕಾರಿ ಆಸ್ಪತ್ರೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಇಬ್ಬರಿಗೂ ಚಿಕಿತ್ಸೆ ನೀಡಿ ಸುಭಾಷನಿಗೆ ಭಾರಿಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ದೆ ಕುರಿತು ತಗೆದುಕೊಂಡು ಹೋಗಲು ತಿಳಿಸಿದಾಗ ಸುಭಾಷ ಇತನಿಗೆ ಅವರ ಮನೆಯವರು 108 ಅಂಬುಲೆನ್ಸ್ ನಲ್ಲಿ ಉಮರ್ಗಾದ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ರಾತ್ರಿ ಖಜೂರಿ ಹತ್ತಿರ ಇದ್ದಾಗ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.