Police Bhavan Kalaburagi

Police Bhavan Kalaburagi

Tuesday, March 10, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ : 09/03/2015 ರಂದು ಸಂಜೆ 07-30 ಗಂಟೆಗೆ ಆರೋಪಿತ£ÁzÀ ²ªÀ¥Àà vÀAzÉ ºÀ£ÀĪÀÄAvÀ UËj ªÀ:25 eÁ:£ÁAiÀÄPÀ ¸Á:DPÀ¼ÀPÀÄA¦  FvÀ£ÀÄ  ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂಬರ್ ಎಪಿ-27/ಎಟಿ-3096ನ್ನೇದ್ದರಲ್ಲಿ ಪಿರ್ಯಾದಿ ²æà ºÀ£ÀĪÀÄAvÁæAiÀÄ vÀAzÉ gÀAUÀ¥Àà UËj ªÀ:22 eÁ:£ÁAiÀÄPÀ G:PÀÆ° PÉ®¸À ¸Á:DPÀ¼ÀPÀÄA¦ಮತ್ತು ಚೆನ್ನಪ್ಪ ಇವರನ್ನು ಕೂಡಿಸಿಕೊಂಡು ದೇವದುರ್ಗ-ರಾಯಚೂರು ರೋಡಿನ ಮೇಲೆ ಸುಂಕೇಶ್ವರಹಾಳ ಇನ್ನು ಒಂದು ಕಿ.ಮಿ. ದೂರ ಇರುವಲ್ಲಿ ಅತಿವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗಿ ಅಲ್ಲಿ ರಸ್ತೆ ದಾಟುತ್ತಿದ್ದ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಮೂರೂ ಜನರು ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಬಿದ್ದಿದ್ದರಿಂದ ಹಿಂದೆ ಕುಳಿತ್ತಿದ್ದ ಪಿರ್ಯಾದಿದಾರನಿಗೆ ಬಲ ಕಣತಿಲಿಗೆ, ಎರಡೂ ಮೊಣಕಾಲುಗಳಿಗೆ, ಬಲ ಕಿವಿಯ ಹತ್ತಿರ ತರಚಿದ ಗಾಯವಾಗಿದ್ದು, ಅದೇ ರೀತಿ ನಡುವೆ ಕುಳಿತ್ತಿದ್ದ ಚೆನ್ನಪ್ಪನಿಗೆ ಸಹ ಬಲಗೈಗೆ, ಬಲಗಾಲು ಮೊಣಕಾಲಿಗೆ, ಬಲ ಕಣತಿಲಿಗೆ ತರಚಿದ ಗಾಯವಾಗಿದ್ದು ಮೋಟಾರ್ ಸೈಕಲ್ ನಡೆಸುತ್ತಿದ್ದ ಆರೋಪಿ ಶಿವಪ್ಪ ಈತನಿಗೆ ಬಲಕಪಾಳಕ್ಕೆ ಅಲ್ಲದೆ ಮೈಕೈಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು, ತಲೆಗೆ ಒಳಪೆಟ್ಟು ಆಗಿದ್ದು ಸದರಿ ಅಪಘಾತಕ್ಕೆ ಕಾರಣನಾದ ಶಿವಪ್ಪನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿA UÀ§ÆâgÀÄ ¥Éưøï oÁuÉ. UÀÄ£Éß £ÀA: 38/2015 PÀ®A: 279, 337 L.¦.¹ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.      

                 ದಿನಾಂಕ 09-03-2015 ರಂದು ರಾತ್ರಿ 21:15 ಗಂಟೆಗೆ ಫಿರ್ಯಾದಿ ಶೋಭಾ ಗಂಡ ಬಸಪ್ಪ ವಯಸ್ಸು 40 ವರ್ಷ ಜಾತಿ ಕುಂಬಾರ್ ಉ: ಕೂಲಿಕೆಲಸ ಸಾ: ಕೊರ್ತಿ ಕೋಲಾರ್  ತಾ : ಬಾಗೇವಾಡಿ ಜಿ:ವಿಜಯಪೂರು  FPÉAiÀÄÄ ಕವಿತಾಳದ ಸಮುಧಾಯ ಆರೋಗ್ಯ ಕೇಂದ್ರದಲ್ಲಿ  ಹೇಳಿಕೆ ದೂರು ನೀಡಿದ್ದು ಸಾರಂಶವೇನಂದರೆ, ನಾವು ದಿನಾಂಕ 06-03-2015 ರಂದು ಬೆಳಿಗ್ಗೆ 1100 ಗಂಟೆಗೆ ನಮ್ಮೂರಿನಿಂದ ಪಾದಯಾತ್ರೆ ಮುಖಾಂತರ ಕವಿತಾಳ ಸಿರವಾರ, ರಾಯಚೂರು ಮಾರ್ಗವಾಗಿ ಅಂದ್ರದ  ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನಡೆದುಕೊಂಡು ಹೊರಟಿದ್ದೆವು. ಇಂದು ದಿನಾಂಕ 09-03-2015 ರಂದು ಸಂಜೆ 6-30 ಗಂಟೆ ಸುಮಾರಿಗೆ ನಾನು ನಮ್ಮೂರಿನವರೊಂದಿಗೆ ಲಿಂಗಸೂಗೂರು- ರಾಯಚೂರು ಮುಖ್ಯ ರಸ್ತೆಯಲ್ಲಿ ಕವಿತಾಳ ಮುಂದೆ ಗಾಳಿ ದುರಗಮ್ಮ ದೇಸವ್ಥಾನದ ಹತ್ತಿರ  ರೋಡಿನ ಕೆಳಗೆ ಎಡಮೊಗ್ಗಲು ನಿಧಾನವಾಗಿ ನಡೆದುಕೊಂಡು ಹೊರಟಿದ್ದಾಗ ಕವಿತಾಳ ಕಡೆಯಿಂದ ಒಬ್ಬ ಮೋಟಾರ್ ಸೈಕಲ್  ಸವಾರ ಯಂಕೋಬ ತಂದೆ ಯಂಕಣ್ಣ ಕರೆಗುಡ್ಡ 35 ವರ್ಷ ಜಾತಿ ನಾಯಕ್, ಸಾ: ಪೋತ್ನಾಳ್ ಈತನು  ತನ್ನ ವಶದಲ್ಲಿದ್ದ ಪಲ್ಸರ್ ಮೋಟಾರ್ ಸೈಕಲ್ ನಂ.ಕೆ..36 .ಬಿ-3415 ನೇದ್ದನ್ನು ಅತಿವೇಗವಾಗಿ & ಅಲಕ್ಷ್ಯತನದಿಂದ ನಡೆಸಿಕೊಂಡು  ಬಂದು ನಿಯಂತ್ರಣ ಮಾಡದೆ ನನಗೆ ಟಕ್ಕರಕೊಟ್ಟಿದ್ದರಿಂದ ನನ್ನ ಮೇಲೆ ಮೋಟಾರ್ ಸೈಕಲ್ ಬಿದ್ದು ಎಡಮೊಣಕಾಲು ಮೇಲೆ ಒಳಪೆಟ್ಟು ಆಗಿದ್ದು ಅಲ್ಲದೇ ಎಡಗಾಲಿನ ಹೆಬ್ಬರಳಿಗೆ ತೆರಚಿ ರಕ್ತಗಾಯವಾಗಿದ್ದು.& ತಲೆಯ ಎಡಭಾಗದಲ್ಲಿ ಹೊಡೆದು ರಕ್ತಗಾಯವಾಗಿದ್ದು ಹಾಗೂ ಎಡಗಡೆ ಚಪ್ಪೆ  ತೊಡೆಯ ಹತ್ತಿರ ಒಳ ಪೆಟ್ಟಾಗಿದ್ದು ಇರುತ್ತದೆ. ಅಂತ  ಮುಂತಾಗಿ ನೀಡಿದ ಫಿರ್ಯಾದಿದಾರಳ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಠಾಣಾ ಅಪರಾಧ ಸಂಖ್ಯೆ 20/2015 ಕಲಂ; 279.337.338 .ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-

ದಿ:09-03-2015 ರಂದು 1745 ಗಂಟೆಗೆ .ರಾ.ಪೋ ವತಿಯಿಂದ ಅಮರಪ್ಪ ಸ್. ಶಿವಬಲ್ ಪಿಎಸ್. (ಕಾ.ಸು) ಮಾರ್ಕೇಟ್ ಯಾರ್ಡ ಪೊಲೀಸ್ ಠಾಣೆ ರಾಯಚೂರು ರವರು ಜ್ಞಾಪನಾ ಪತ್ರ ಮತ್ತು ದಾಳಿ ಪಂಚನಾಮೆ ಹಾಜರಪಡಿಸಿದ್ದು, ಅದರಲ್ಲಿ  ಮಾರ್ಕೇಟ್ ಯಾರ್ಡ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೇಂದ್ರ ಗಂಜಿನ ಹಿಂದಿನ ಭಾಗದ ಸಾರ್ವಜನಿಕ ಸ್ಥಳದಲ್ಲಿ 1] ¸ÉÊAiÀÄåzÀ C°Ã vÀAzÉ ¸ÉÊAiÀÄåzï gÀ¸ÀƯï, ªÀAiÀÄ|| 32 ªÀµÀð, eÁw|| ªÀÄĹèA, G|| DmÉÆà qÉæöʪÀgï PÉ®¸À, ¸Á|| ªÀÄ£É £ÀA 12-12-48/1 CgÀ¨ï ªÉÆúÀ¯Áè gÁAiÀÄZÀÆgÀÄ. 2] C§Äݯï UÀ¥sÁgï vÀAzÉ ±ÉÃSï zÁªÀÇzï, ªÀAiÀÄ|| 32 ªÀµÀð, eÁw|| ªÀÄĹèA, G|| qÉæöʪÀgï PÉ®¸À, ¸Á|| ªÀÄ£É £ÀA 12-11-91 CgÀ¨ï ªÉÆúÀ¯Áè gÁAiÀÄZÀÆgÀÄ 3] GªÉÄñÀ vÀAzÉ ¥ÀQÃgÀ¥Àà, ªÀAiÀÄ|| 28 ªÀµÀð, eÁw|| ºÀjd£À, G|| QèãÀgï PÉ®¸À, ¸Á|| ªÀÄ£É £ÀA 4-3-63 C±ÉÆÃPï rÃ¥ÉÆà ºÀwÛgÀ gÁAiÀÄZÀÆgÀÄ 4] C§Äݯï UÀ¤ vÀAzÉ C§ÄÝ¯ï £À©Ã, ªÀAiÀÄ|| 35 ªÀµÀð, eÁw|| ªÀÄĹèA, G|| qÉæöʪÀgï PÉ®¸À, ¸Á|| ªÀÄ£É £ÀA 9-3-1 PÀĮĸÀÄA© PÁ¯ÉÆä gÁAiÀÄZÀÆgÀÄEªÀgÀÄUÀ¼ÀÄ  52 ಇಸ್ಪೆಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣವನ್ನು ಕಟ್ಟಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ 04 ಜನ ಆರೋಪಿತರನ್ನು ಹಿಡಿದು, ಪಂಚರ ಸಮಕ್ಷಮದಲ್ಲಿ ದಾಳಿ ಪಂಚನಾಮೆ ಕೈಕೊಂಡು ಹಾಗು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೆಟ್ ಎಲೆಗಳು, ನಗದು ಹಣ 1880/-,ರೂ.ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಆರೋಪಿತರು ಮತ್ತು ಮುದ್ದೆಮಾಲು ಹಾಗು ದಾಳಿ ಪಂಚನಾಮೆ ಹಾಜರಪಡಿಸಿರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ರಾಯಚೂರ.ಗುನ್ನೆ ನಂ: 22/2015 ಕಲಂ: 87 ಕೆಪಿ ಕಾಯ್ದೆ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                ಫಿರ್ಯಾದಿದಾರರಾದ ನಗರ ಸಂಚಾರ ಠಾಣೆ ಪಿ.ಎಸ್ಐ ರವರು ಅನಧಿಕೃತ ಕಳ್ಳತನದಿಂದ ಮರಳು ಸಾಗಿಸುತ್ತಿದ್ದುದರ ಜಪ್ತಿ ಪಂಚನಾಮೆಯೊಂದಿಗೆ ಒಂದು ವರದಿಯನ್ನು ಇಂದು 1500 ಗಂಟೆಗೆ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ: 09-03-2015 ರಂದು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ಟ್ರ್ಯಾಕ್ಟರ್ ದಲ್ಲಿ ಅಕ್ರಮ ಮರುಳು ಸಾಗಿಸುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ಫಿರ್ಯಾದಿದಾರರು ಮತ್ತು ಸಿಬ್ಬಂದಿರವರು ಪಂಚರೊಂದಿಗೆ ದಾಳಿ ಮಾಡಿ ನಗರದ ನಿಜಲಿಂಗಪ್ಪ ಕಾಲೋನಿಯ ರಾಂಪುರ ರಸ್ತೆಯ ಮಾರೆಮ್ಮ ಗುಡಿ ಹತ್ತಿರ ಟ್ರ್ಯಾಕ್ಟರ್ ನಂ. KA36/TC-2484 & ಟ್ರಾಲಿ ನಂ. KA36/TC-2485 ನೇದ್ದರಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಚಾಲಕ ತಮಗೆ ನೋಡಿ ಟ್ರ್ಯಾಕ್ಟರ್ ನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು, ಟ್ರ್ಯಾಕ್ಟರ್ ದಲ್ಲಿ ಮರಳುಸಾಗಿಸುತ್ತಿದ್ದ ಬಗ್ಗೆ ಪರಿಶೀಲಿಸಲಾಗಿ ಯಾವುದೇ ಕಾಗದ ಪತ್ರಗಳು ಸಿಗದೇ ಇದ್ದು, ಟ್ರ್ಯಾಕ್ಟರ್ ನಲ್ಲಿದ್ದ ಮರಳು .ಕಿ 5000/- ರೂ ಗಳಷ್ಟು ಬೆಲೆಬಾಳುವುದನ್ನು ಅಕ್ರಮವಾಗಿ ರಾಜ್ಯ ಸರಕಾರಕ್ಕೆ/ಪಾಧಿಕಾರಕ್ಕೆ ಯಾವುದೇ ತೆರಿಗೆ ತುಂಬದೇ ಸರಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಸ್ಥಳದಲ್ಲಿಯೇ ಉತ್ತರ ಮುಖವಾಗಿದ್ದು ಮರಳು ತುಂಬಿದ ಮೇಲ್ಕಂಡ ನಂಬರಿನ ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಮಧ್ಯಾಹ್ನ 1230 ಗಂಟೆಯಿಂದ 1400 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಪೂರೈಸಿ ಟ್ರ್ಯಾಕ್ಟರ್ ಮತ್ತು ಮರಳಿದ್ದ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದರ ಮೇಲಿಂದ  gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 32/2015 PÀ®A 4(1)(J), 21, 22 JªÀiï.JªÀiï.r.Dgï. DPïÖ, ªÀÄvÀÄÛ PÀ®A 378, 379 L¦¹ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು
ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
DINದಿನಾಂಕ : 09-03-2015 ರಂದು ಸಂಜೆ 04-00 ಗಂಟೆಗೆ ಪಿರ್ಯಾದಿ CPÀ̪ÀĺÁzÉë UÀAqÀ ªÀĺÁAvÉñÀ ªÀ:30 eÁ:°AUÁAiÀÄvÀ ¸Á:ºÉUÀÎqÀ¢¤ß FPÉAiÀÄÄ ರಾಯಚೂರುದಲ್ಲಿ ಮಾನ್ಯ ಎಸ್.ಪಿ. ಸಾಹೇಬರಿಗೆ ಭೇಟಿಯಾಗಿ ಲಿಖಿತ ದೂರನ್ನು ನೀಡಿದ್ದು, ಸದರಿ ಲಿಖಿತ ದೂರಿನ ಮೇಲೆ ಎಸ್.ಪಿ, ರಾಯಚೂರುರವರು ಷರಾ ಬರೆದುಕೊಟ್ಟಿದ್ದನ್ನು ಪಿರ್ಯಾದಿದಾರಳು ನೇರವಾಗಿ ರಾಯಚೂರುದಿಂದ ಠಾಣೆಗೆ ಬಂದು ಹಾಜರುಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರಳಿಗೆ ದಿ|| 10-03-2013 ರಂದು ಹೆಗ್ಗಡದಿನ್ನಿಯಲ್ಲಿ ಸಾಮೂಹಿಕ ವಿವಾಹದಲ್ಲಿ ಮಹಾಂತೇಶ ಈತನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ ಒಂದು ಲಕ್ಷ ರೂಪಾಯಿ, ಒಂದು ತೊಲೆ ಬಂಗಾರ ವರದಕ್ಷಿಣಿ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ ನಂತರ ದಿನಾಲು ಇನ್ನು ಹಣ ಬೇಕು ಅಂತಾ ದಿನಾಲು ಕಿರುಕುಳ ನೀಡುತ್ತಾ ಬಂದಿದ್ದು ಅಲ್ಲದೆ ದಿ|| 14-02-2015 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರಳ ಗಂಡನ ಊರಾದ ಹೆಗ್ಗಡದಿನ್ನಿ ಗ್ರಾಮದಲ್ಲಿ ಮಹಾಂತೇಶ ಈತನ ಮನೆಯಲ್ಲಿ ಗಂಡ 1]ಮಹಾಂತೇಶ ಹಾಗೂ 2) «dAiÀÄPÀĪÀiÁgÀ 3) ¨sÁgÀw 4) £ÁUÀªÀÄä 5) ºÀA¥ÀAiÀÄå 6) ¥ÁªÀðw J®ègÀÆ eÁ:°AUÁAiÀÄvÀ ¸Á:ºÉUÀÎqÀ¢¤ß EªÀgÀÄUÀ¼ÀÄ ಸಮಾನ ಉದ್ದೇಶದಿಂದ ಕೂಡಿಕೊಂಡು ಚೇರ್ ದಿಂದ ಹೊಡೆಬಡೆ ಮಾಡಿ ರಕ್ತಗಾಯಗೊಳಿಸಿ ವರದಕ್ಷಿಣಿಗೊಸ್ಕರ ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿದ್ದು ಮುಂತಾಗಿ ಇರುತ್ತದೆ ಅಂತಾ ಇದ್ದ ಲಿಖಿತ ಸಾರಾಂಶದ ಮೇಲಿAUÀ§ÆâgÀÄ ಠಾಣಾ ಗುನ್ನೆ ನಂ. 37/2015 ಕಲಂ: 143 147 498(ಎ) 324 506 ಸಹಿತ 149 ಐಪಿಸಿ ಮತ್ತು 3, 4 ವರದಕ್ಷಿಣಿ ನಿಷೇಧ ಕಾಯ್ದೆ-1961 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

               ¢;09.03.2015 gÀAzÀÄ 18-00 UÀAmÉUÉ ªÀÄ¼É §AzÀÄ ¹r®Ä §rzÀÄ ¦gÁå¢ ²zÀÝ£ÀUËqÀ vÀAzÉ ¸ÀAUÀ£ÀUËqÀ ¥ÉÆ°Ã¸ï ¥Ánî 58 ªÀµÀð °AUÁAiÀÄvÀ ¸MPÀÌ®ÄvÀ£À ¸Á.CqÀ«¨sÁ«.FvÀ£À  ºÉÆ®zÀ°è è  PÀnÖzÀÝ 2 DPÀ¼ÀÄUÀ¼ÀÄ ¹r®Ä §rzÀÄ ¸ÀܼÀzÀ°è ¸ÀvÀÄÛ ºÉÆVzÀÄÝ CzÉ EªÀÅUÀ¼À C.Q.gÀÆ 60,000/- DUÀÄvÀÛzÉ AiÀiÁªÀÅzÉ fêÀºÁ¤ ¸ÀA§«¹gÀĪÀ¢®è.CAvÁ EzÀÝ zÀÆj£À ªÉÄðAzÀ ªÀÄÄzÀUÀ¯ï oÁuÉ CPÀ¹äPÀ ¹r®Ä C¥ÀWÁvÀ ¸ÀA:02/2015 gÀ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

             ¢;08.03.2015 gÀAzÀÄ 15-00 UÀAmÉUÉ ªÀÄ¼É §AzÀÄ ¹r®Ä §rzÀÄ ¦gÁå¢ ¸ÀAUÀ§¸À¥Àà vÀAzÉ AiÀĪÀÄ£À¥Àà PÀÄA¨ÁgÀ 60 ªÀµÀð °AUÀAiÀÄvÀ MPÀÌ®ÄvÀ£À ¸Á CAPÀ£Á¼À UÁæªÀÄ FvÀ£À  zÉÆrØAiÀÄ°è  PÀnÖzÀÝ 1 JvÀÄÛ ¹r®Ä §rzÀÄ ¸ÀܼÀzÀ°è ¸ÀvÀÄÛ ºÉÆVzÀÄÝ CzÉ EªÀÅUÀ¼À C.Q.gÀÆ 30,000/- DUÀÄvÀÛzÉ AiÀiÁªÀÅzÉ fêÀºÁ¤ ¸ÀA§«¹gÀĪÀ¢®è. CAvÁ EzÀÝ zÀÆj£À ªÉÄðAzÀ ªÀÄÄzÀUÀ¯ï oÁuÉ CPÀ¹äPÀ ¹r®Ä C¥ÀWÁvÀ ¸ÀA:01/2015 gÀ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 UÁAiÀÄzÀ ¥ÀæPÀgÀtzÀ ªÀiÁ»w:- 


                 ದಿನಾಂಕ: 08-03-2015 ರಂದು  19-30 ಗಂಟೆ ಸುಮಾರಿಗೆ ಫಿರ್ಯಾದಿ ¸ÀtÚ wªÀÄä¥Àà vÀAzÉ qÉƼÀî ºÀ£ÀĪÀÄAvÀ ªÀAiÀiÁ:53 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: ªÀiÁ¸ÀzÉÆrØ UÁæªÀÄ FvÀನು ತಮ್ಮೂರಿನ ಅಯ್ಯನಗೌಡ  ದಳಪತಿ ಇವರ  ಕಿರಾಣಿ ಅಂಗಡಿಗೆ ಬೀಡಿ ತರಲು ಹೋದಾಗ ಅಂಗಡಿ ಹತ್ತಿರ dA§tÚ vÀAzÉ ºÀ£ÀĪÀÄAvÀ ªÀAiÀiÁ:45 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: ªÀiÁ¸ÀzÉÆrØ UÁæªÀÄ. FvÀ£ÀÄ ಫಿರ್ಯಾದಿದಾರನಿಗೆ ‘’ಏನಲೆ ತಿಮ್ಯಾ  ಕಲ್ಲು ಹೊಡೆದಿದ್ದ ಹಣ ಕೊಡಲಿಲ್ಲ ನಾನು ಕೈಯಿಂದ ಕೊಟ್ಟಿದ್ದೇನೆ ಕೊಡು ಅಂತಾ ಕೇಳಿದ್ದು ಅದಕ್ಕೆ  ಫಿರ್ಯಾದಿದಾರನು ಸದ್ಯ ನನ್ನಲ್ಲಿ ಹಣ ಇಲ್ಲ ಅಂತಾ ಅಂದದಕ್ಕೆ ಆರೋಪಿತನು ನನಗೆ ಎದುರು ಮಾತಾಡುತ್ತೇನಲೆ  ಅಂತಾ ಸಿಟ್ಟಿಗೆ ಬಂದು ತನ್ನ ಬಲಗೈಯನ್ನು ಮುಷ್ಟಿ ಮಾಡಿ  ಬಾಯಿಗೆ ಜೋರಾಗಿ ಗುದ್ದಿದಾಗ ಮೇಲಿನ ಎರಡು ಹಲ್ಲುಗಳು ಮುರಿದು ಬಿದ್ದಿದ್ದು ಮತ್ತು ಕೆಳಗಡೆ ಇರುವ ಒಂದು ಹಲ್ಲು ಅಲುಗಾಡುತ್ತಿದ್ದು ನಂತರ ಅಂಗಡಿಯ ಪಕ್ಕದಲ್ಲಿಟ್ಟಿದ್ದ ಕಟ್ಟಗೆಯನ್ನು ತೆಗೆದುಕೊಂಡು ತಲೆಯ ಹಿಂಬಾಗದಲ್ಲಿ ಹೊಡೆದು ರಕ್ತ ಗಾಯಗೊಳಿಸಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಅಂತಾ ಇದ್ದ ಫಿರ್ಯಾದಿ ಸಾರಂಶದ  ಮೇಲಿಂದ EqÀ¥À£ÀÆgÀÄ ¥Éưøï oÁuÉ ಗುನ್ನೆ £ÀA: 15/2015 PÀ®A:323,326,504,506, L¦¹CrAiÀÄ°è ¥ÀæPÀgÀt ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
           
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.03.2015 gÀAzÀÄ            104 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.