Police Bhavan Kalaburagi

Police Bhavan Kalaburagi

Monday, April 17, 2017

Yadgir District Reported Crimes



Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 56/2017 ಕಲಂ. 457, 380 ಐಪಿಸಿ;- ಯಾದಗಿರಯ ಲಕ್ಷ್ಮೀ ನಗರದಲ್ಲಿರುವ ಪಿರ್ಯಾದಿಯ ಬಾಡಿಗೆ ಮನೆಯಲ್ಲಿ ಯಾರೋ ಕಳ್ಳರು ಮನೆಯ  ಹಿಂದಿನ ಬಾಗಿಲು ಕೊಂಡಿ ಮುರಿದು ಒಳಗೆ ಪ್ರವೆಶ ಮಾಡಿ ಮನೆಯಲ್ಲಿದ್ದ ವೆನಿಟಿ ಬ್ಯಾಗಿನಲ್ಲಿಟ್ಟಿದ್ದ 1) ಮೂರುವರೆ ತೊಲೆಯ ಬಂಗಾರದ ಪಾಟ್ಲಿ ಅಂ.ಕಿ.87,500=00 2) ನಾಲ್ಕು ತೊಲೆಯ 3 ಎಳೆಯ ಬಂಗಾದ ಸರ ಅಂ.ಕಿ. 1,00,000=00 ರೂ ಒಟ್ಟು 1,87,500=00 ರೂ. ಕಿಮ್ಮತ್ತಿನ ಬಂಗಾರದ ಸಾಮಾನುಗಳು, ಹಾಗೂ 3) 2000=00 ರೂ ನಗದು ಹಣ ಹೀಗೆ ಒಟ್ಟು 1,89,500=00 ರೂ. ಕಿಮ್ಮತ್ತಿನ ಬಂಗಾರದ ಸಾಮಾನು ಮತ್ತು ಹಣವನ್ನು ಯಾರೋ ಕಳ್ಳರು ದಿನಾಂಕ 15/04/2017 ರಂದು ಸಾಯಂಕಾಲ 6 ಪಿಎಂದಿಂದ ಇಂದು ದಿನಾಂಕ 16/04/2017 ರಂದು ಬೆಳಿಗ್ಗೆ 5 ಗಂಟೆಯ ಮದ್ಯದ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ಪಿರ್ಯಾದಿಯ ಮೇಲಿಂದ ಈ ಮೇಲಿಂನತೆ ಪ್ರಕರಣ ದಾಖಲಾಗಿರುತ್ತದೆ.  
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2017 ಕಲಂ. 379 ಐಪಿಸಿ;- ದಿನಾಂಕ 05/04/2017 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಪಿರ್ಯಾದಿಯು    ಗಾಂದಿ ಚೌಕದಲ್ಲಿರು ಒಂದು ಹೋಟಲದಲ್ಲಿ ಚಹಾ ಕುಡಿದು ಮನೆಗೆ ಹೋಗಬೇಕೆಂದುಕೊಂಡು   ಗಾಂಧಿ ಚೌಕನಲ್ಲಿರುವ ಶಮ್ಸು ಪಾನ ಶಾಪ ಮುಂದುಗಡೆ ನಿಲ್ಲಿಸಿದ ತನ್ನ ಮೋ.ಸೈಕಲ್ ನಂ. ಕೆಎ-32-ಕೆ-7850 ಕಾಣಿಸಲಿಲ್ಲಾ. ನಂತರ ಸುತ್ತ ಮುತ್ತ ನೋಡಲಾಗಿ ಎಲ್ಲಿಯೂ   ಮೋ.ಸೈಕಲ್ ಕಾಣಿಸಲಿಲ್ಲಾ.  ಪಿರ್ಯಾದಿಯ ಮೇಲ್ಕಂಡ ಮೋ.ಸೈಕಲ್ ನಂ. ಕೆಎ-32-ಕೆ-7850 ಅಂ.ಕಿ.30,000/-ರೂ ನೇದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಈ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 64/2017 ಕಲಂ 147, 148, 323, 324, 504, 506 ಸಂ 149 ಐ.ಪಿ.ಸಿ;- ದಿನಾಂಕ 15/04/2017 ರಂದು ಸಮಯ ಸಾಯಂಕಾಲ 5-00 ಪಿ.ಎಂ. ಗಂಟೆಗೆ ಫಿರ್ಯಾಧಿದಾರನು ತನ್ನ ಮನೆಯ ಮುಂದೆ ನಿಂತು ತನ್ನ ಹಿರಿಯರ ಆಸ್ತಿಯಲ್ಲಿ ಪಾಲು ಕೊಡು ಅಂತಾ ತನ್ನ ತಂದೆಗೆ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಜಗಳ ತೆಗೆದು ಫಿರ್ಯಾಧಿಗೆ ಅವಾಚ್ಯವಾಗಿ ಬೈದು ಕಟ್ಟಿಗೆಗಳಿಂದ ಮತ್ತು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಕ್ರಮ ಕೈಕೊಂಡಿದ್ದು ಇರುತ್ತದೆ,
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 50/2017 ಕಲಂ: 87 ಕೆಪಿ ಆಕ್ಟ ;- ದಿನಾಂಕ: 16/04/2017 ರಂದು 01.30 ಪಿಎಮ್ ಸುಮಾರಿಗೆ ಕೆಂಭಾವಿ ಪಟ್ಟಣದ ಕೆಬಿಜೆಎನ್‌ಎಲ್ ಆಫೀಸ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಿರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 07 ಜನ ಆರೋಪಿತರು ಹಾಗೂ 5000/- ರು ನಗದು ಹಣ ಮತ್ತು 52ಇಸ್ಪೀಟ್ ಎಲೆಗಳನ್ನು ಜಪ್ತಿ ಪಡೆಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.   
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 48-2017 ಕಲಂ 279 337 338 ಐಪಿಸಿ;- ದಿ:16/04/2017 ರಂದು 17:45 ಗಂಟೆ ಸುಮಾರಿಗೆ ಫಿರ್ಯಾಧಿ ತಾನು ನಡೆಸುತ್ತಿರುವ ಬಸ್ ನಂ: ಕೆಎ-33 ಎಫ್.-146 ನೇದ್ದನ್ನು ಕೆಂಭಾವಿಯಿಂದ ಹುಣಸಗಿ ನಡೆಯಿಸಿಕೊಂಡು ಬರುತ್ತಿದ್ದಾಗ ಇಸ್ಲಾಂಪೂರ ಕ್ರಾಸ್ ಹತ್ತಿರ ಕೆಲವು ಜನ ಪ್ರಯಾಣಿಕರು ಇಳಿಯುವವರಿದ್ದರಿಂದ ಪ್ರಯಾಣಿಕರಿಗೆ ಇಳಿಯಿಸಿ ಮುಂದೆ ಹುಣಸಗಿ ಹೋಗಬೇಕು ಅನ್ನುವಷ್ಟುವರಲ್ಲಿ ಹಿಂದುಗಡೆಯಿಂದ ಆರೋಪಿತನು ತನ್ನ ಲಾರಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಬಸ್ಗೆ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಹೋಗಿ ರೋಡ್ ಪಕ್ಕದಲ್ಲಿದ್ದ ಕಟಿಂಗ್ ಶಾಫ್ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಫಿರ್ಯಾದಿ ಮತ್ತು ಕಟಿಂಗ್ ಶಾಫ್ದಲ್ಲಿದ್ದ ಕೆಲವರಿಗೆ ಹಾಗೂ ಬಸ್ನಲ್ಲಿದ್ದವರಿಗೆ ಭಾರಿ ಮತ್ತು ಸಾಧಾ ರಕ್ತಗಾಯವಾಗಿದ್ದು ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಠಾಣೆ ಕ್ರಮ ಜರುಗಿಸಿದ್ದು ಇರುತ್ತದೆ.    
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 49-2017 ಕಲ 279, 337, 338, 304(ಎ)  ಐಪಿಸಿ ಸಂ. 187 ಐ.ಎಮ್.ವ್ಹಿ ;- ದಿ:16/04/17 ರಂದು ಸಾಯಂಕಾಲ 5 ಗಂಟೆಗೆ ಮೃತ ಸಂತೋಷನು ಮೋಟಾರ್ ಸೈಕಲ ನಂ. ಜಿಎ-06 ಬಿ-8015 ನೇದ್ದರ ಮೇಲೆ ತಿಂಥಣಿಯಿಂದಾ ಅಂಕನಾಳಕ್ಕೆ ಕಕ್ಕೇರಾ ಬಲಶೆಟ್ಟಿಹಾಳ ಮಾರ್ಗವಾಗಿ ಹೊರಟಾಗ ಕಕ್ಕೇರಾ ಹಿರಿಯ ಹಳ್ಳ ದಾಟಿದ ನಂತರ ಎದುರುಗಡೆಯಿಂದಾ ಬೋಲೆರೋ ಪಿಕಪ್ ಜೀಪ ನಂ. ಕೆಎ-33 ಎ-6134 ನೇದ್ದರ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿನತದಿಂದಾ ರೋಡಿನ ಮೇಲೆ ಅಡ್ಡಾದಿಡ್ಡಯಾಗಿ ನಡೆಯಿಸಿಕೊಂಡು ಬಂದು ಮೋಟಾರ್ ಸೈಕಲ್ ನಂ. ಜಿಎ-06 ಬಿ-8015 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು,  ಅಪಘಾತದಲ್ಲಿ ಸಂತೋಷನಿಗೆ ಭಾರಿ ಮತ್ತು ಸಾಧಾ ರಕ್ತಗಾಯವಾಗಿದ್ದರಿಂದ ಉಪಚಾರಕ್ಕೆಂದು ಕಕ್ಕೇರಾ ಸರಕಾರಿ ದವಾಖಾನೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ಇತ್ಯಾದಿ ಫಿರ್ಯಾಧಿ ಹೇಳಿಕೆ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ 279. 337 304(ಎ) ಐಪಿಸಿ ;- ದಿನಾಂಕ 16/04/2017 ರಂದು ರಾತ್ರಿ 22-00 ಗಂಟೆಗೆ ಫಿರ್ಯಾದಿ ಶ್ರೀಮತಿ ಮಲ್ಲಮ್ಮ ಗಂಡ ಶರಣಪ್ಪ ಗುದ್ದಿಗೇರಿ ವಯ 40 ವರ್ಷ ಜಾತಿ ಕಬ್ಬಲೀಗ ಉಃ ಕೂಲಿ ಕೆಲಸ ಸಾಃ ನಿಂಗೇರಿ ಕೌಳೂರ ತಾಃಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿರ್ಯಾದಿಯು ತನ್ನ ಹಿರಿಯ ಮಗಳಾದ ಶರಣಮ್ಮ ಇವಳಿಗೆ ತನ್ನ ಖಾಸಾ ತಮ್ಮನಾದ ಹಣಮಂತ ಈತನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿದ್ದು, ಮದುವೆಯ ದಿನಾಂಕ ನಿಗಧಿ ಪಡಿಸುವ ಸಂಬಂದ ದಿನಾಂಕ 15/04/2017 ರಂದು ಫಿರ್ಯಾದಿಯು ತನ್ನ ಗಂಡ ಮತ್ತು ಮಕ್ಕಳಾದ ಯಲ್ಲಪ್ಪ, ಮೈತ್ರಮ್ಮ, ಮಹೇಶ, ಭಾಗಮ್ಮ ಇವರನ್ನು ಕರೆದುಕೊಂಡು  ತನ್ನ ತವರುರಾದ ಗುಂಡಗುತರ್ಿ ಗ್ರಾಮಕ್ಕೆ ಬಂದಿರುತ್ತಾಳೆ.  ಗುಂಡಗುತರ್ಿ ಗ್ರಾಮದಲ್ಲಿ ಫಿರ್ಯಾದಿಯ ತವರು ಮನೆ ಸುರಪೂರ-ಯಾದಗಿರಿ ಮುಖ್ಯೆ ರಸ್ತೆಯ ಪಕ್ಕಕ್ಕೆ ಇರುತ್ತದೆ. ಇಂದು ದಿನಾಂಕ 16/04/2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮನೆಯಲ್ಲಿ ಫಿರ್ಯಾದಿಯು  ತನ್ನ ಗಂಡ ಮತ್ತು ಮಗಳು ಭಾಗಮ್ಮ, ಮತ್ತು ತಮ್ಮಂದಿರರಾದ ಹಣಮಂತ, ತಿಪ್ಪಣ್ಣ ಇವರಿಗೆ ಊಟ ಬಡಿಸುತಿದ್ದಳು  ಮನೆಯ ಮುಂದೆ ಹೊರಸಿನ ಮೇಲೆ ಯಲ್ಲಪ್ಪ ಮತ್ತು ಮೈತ್ರೆಮ್ಮ ಮಲಗಿದ್ದರು  ಮಹೇಶನು ಮನೆಯ ಬಾಗಿಲ ಹತ್ತಿರ ಕುಳಿತಿದ್ದನು. ರಾತ್ರಿ 8-45 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯ ಹೊರಗಡೆ ಬರುತಿದ್ದಾಗ ಸುರಪೂರ ಕಡೆಯಿಂದ ಲಾರಿ ನಂಬರ  ಕೆಎ-01-ಎಡಿ-1269 ನೇದ್ದರ ಚಾಲಕ ಗ್ಯಾನಪ್ಪ ತಂದೆ ಕಲ್ಲಪ್ಪ ಮಡಿವಾಳ ಈತನು ವಾಹನನ್ನು  ರೋಡಿನ ಮೇಲೆ  ಅಡ್ಡಾ-ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರೋಡಿನ ಕೆಳಗಡೆ ವಾಹನ ಇಳಿಸಿ ಹೊರಸಿನ ಮೇಲೆ ಮಲಗಿದ್ದ ಫಿರ್ಯಾದಿಯ ಇಬ್ಬರೂ ಮಕ್ಕಳ ಮೇಲೆ ವಾಹನ ಹಾಯಿಸಿದ್ದರಿಂದ ಇಬ್ಬರೂ ಮಕ್ಕಳು ಭಾರಿ ಗಾಯಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಮತ್ತು ಮಹೇಶ ಈತನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂಬರ 117/2017 ಕಲಂ 279 337 304[ಎ]  ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

BIDAR DISTRICT DAILY CRIME UPDATE 17-04-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-04-2017

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 43/2017, PÀ®A 279, 338, 304(J) L¦¹ eÉÆvÉ 201, 187 LJA« PÁAiÉÄÝ :-
ದಿನಾಂಕ 15-04-2017 ರಂದು ಫಿರ್ಯಾದಿ ಚಂದ್ರಕಾಂತ ನಿರ್ಣಾಕರ ಸಾ: ತಾಜಲಾಪೂರ, ಸದ್ಯ: ನಾರಾಯಣಖೇಡ ರವರ ತಮ್ಮನಾದ ದತ್ತಾತ್ರಿ ಹಾಗು ಶಿವಪ್ರಸಾದ ಇಬ್ಬರು ಕೂಡಿಕೊಂಡು ರಾಜೇಶ್ವರದಲ್ಲಿ ಮಲ್ಲಯ್ಯ ಮುತ್ಯಾನ ಕಾರ್ಯಕ್ರಮ ಇದ್ದ ಕಾರಣ Zಮ್ಮನ ಮೋಟಾರ ಸೈಕಲ ನಂ. ಕೆಎ-38/ಕೆ-5950 ನೇದರ ಮೇಲೆ ಬೀದರದಿಂದ ರಾಜೇಶ್ವರಕ್ಕೆ ಹೋಗುವಾಗ ತಮ್ಮನು ತನ್ನ ಮೋಟಾರ ಸೈಕಲನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸುತ್ತಿರುವಾಗ ರಾ.ಹೆ ನಂ. 50 ಮೇಲೆ ಜಲಸಂಗಿ ಹತ್ತಿರ ಹೋದಾಗ ರೋಡಿನ ಮೇಲೆ ಒಂದು ಲಾರಿ ನಂ. ಟಿಎಸ-12/ಯುಎ-0191 ನೇದರ ಚಾಲಕನು ತನ್ನ ಲಾರಿಯನ್ನು ರೋಡಿನ ಮೇಲೆ ನಿಸ್ಕಾಳಜಿಯಿಂದ ಯಾವುದೆ ಇಂಡಿಕೇಟರ ಹಾಗು ಸನ್ನೆ ಹಾಕಲಾರದೆ ಅಪಾಯಕರವಾದ ರೀತಿಯಲ್ಲಿ ನಿಲ್ಲಿಸಿ ಹೋಗಿದ್ದರಿಂದ ಸದರಿ ಲಾರಿಯ ಹಿಂದೆ ತಮ್ಮನಾದ ದತ್ತಾತ್ರಿ ಈತನು ತನ್ನ ಮೋಟಾರ ಸೈಕಲ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಶಿವಪ್ರಸಾದನ ತಲೆಯ ಹಿಂಭಾಗ ಗುಪ್ತಗಾಯ, ಎಡಗೈ ಮೊಳಕೈ ಮೇಲೆ ತರಚಿದ ಗಾಯ, ಬಲ ಎದೆ ಮೇಲೆ, ಬೆನ್ನಿನ ಮೇಲೆ ಗುಪ್ತಗಾಯವಾಗಿರುತ್ತದೆ, ತಮ್ಮನ ತಲೆಯ ಮೇಲೆ, ಹಣೆಯ ಮೇಲೆ ಭಾರಿ ರಕ್ತಗಾಯ ಗುಪ್ತಗಾಯವಾಗಿ ಕಿವಿಯಿಂದ ಮೂಗಿನಿಂದ ರಕ್ತ ಸ್ರಾವವಾಗಿದ್ದು, ಬಲ ಮೂಂಗೈಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ನಂತರ ಅವನಿಗೆ 108 ಅಂಬುಲೆನ್ಸ ಮೂಲಕ ಚಿಕಿತ್ಸೆ ಕುರಿತು ಬೀದರಿನ ಅಪೆಕ್ಸ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿರುತ್ತಾರೆ, ತಮ್ಮನಿಗೆ ಅಪೆಕ್ಸ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಅವನಿಗೆ ಅಂಬುಲೆನ್ಸದಲ್ಲಿ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುವಾಗ ಕೂಕಟಪಲ್ಲಿ ಹೈದ್ರಾಬಾದ ಹತ್ತಿರ ಹೋದಾಗ ಒಂದು ದವಾಖಾನೆಯಲ್ಲಿ ಪರಿಕ್ಷಿಸಿದಾಗ ತಮ್ಮನು ಮೃತಪಟ್ಟಿರುತ್ತಾನೆ ಅಂತ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-4-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 71/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 17-04-2017 ರಂದು ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಫಿರ್ಯಾದಿ ಸಂಗಣ್ಣಾ ತಂದೆ ಕಿಸ್ಟಣ್ಣಾ ವಯ: 40 ವರ್ಷ, ಜಾತಿ: ಕೈಕಾಡಿ, ಸಾ: ಹುಗ್ಗೆಲೆ, ತಾ: ಜಹೀರಾಬಾದ ರವರ ಹಿರಿಯ ಮಗಳ ಕಂದೊರಿ ಕಾರ್ಯಕ್ರಮ ಇರುವದರಿಂದ ದಿನಾಂಕ 16-04-2017 ರಂದು ಫಿರ್ಯಾದಿಯು ತನ್ನ ಕುಟುಂಬ ಸಮೇತ ಭಾಲ್ಕಿಗೆ ಬಂದು ಭಾಲ್ಕಿ ರೈಲ್ವೆ ನಿಲ್ದಾಣದಿಂದ ಬಸ್ಸ ನಿಲ್ದಾಣಕ್ಕೆ ನಡೆದುಕೊಂಡು ಬರುವಾಗ ಭಾಲ್ಕಿ ಭೀಮ ನಗರದ ಮುಖಾಂತರವಾಗಿ ಬರುತ್ತಿರುವಾಗ ಭಾಲ್ಕಿಯ ಭೀಮ ನಗರದ ಹತ್ತಿರ ಎದುರಿನಿಂದ ಆಟೋ ನಂ. ಕೆಎ-39/1138 ನೇದರ ಚಾಲಕನಾದ ಆರೋಪಿಯು ತನ್ನ ಆಟೋ ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ಫಿರ್ಯಾದಿಯ ಮಗಳಾದ ರಾಣಿ ಈವಳಿಗೆ ಡಿಕ್ಕಿ ಮಾಡಿ ತನ್ನ ಆಟೋ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ರಾಣಿ ಈವಳಿಗೆ ತಲೆಯಲ್ಲಿ, ಸೊಂಟದಲ್ಲಿ ತರಚಿದ ರಕ್ತ ಗಾಯಗಳು ಆಗಿರುತ್ತವೆ ಅಂತ ಕೊಟ್ಟ ಪಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 92/2017, PÀ®A. 341, 342, 504, 498(J), 354, 506, 302, 201 eÉÆÃvÉ 149 L¦¹ ªÀÄvÀÄÛ 03 ªÀÄvÀÄÛ 04 r.¦ PÁAiÉÄÝ :-
¦üAiÀiÁð¢ FgÀªÀiÁä UÀAqÀ ºÀtªÀÄAvÀ UÀÄAqÀÄgÉ ªÀAiÀÄ: 50 ªÀµÀð, eÁw: ªÀiÁ¢UÀ, ¸Á: zsÀªÀÄð¥ÀæPÁ±ÀUÀ°è, ¸ÀzÀå: ªÁlgÀ mÁåAPÀ ºÀwÛgÀ ºÀĪÀÄ£Á¨ÁzÀ gÀªÀgÀÄ ªÀÄUÀ¼ÁzÀ ¥À®è« EªÀ¼À «ªÁºÀªÀ£ÀÄß ¢£ÁAPÀ 26-04-2012 gÀAzÀÄ ºÀ½î UÁæªÀÄzÀ §¸ÀªÀgÁd vÀAzÉ ªÀÄ£ÉÆúÀgÀ ¸ÀÆAiÀÄðªÀA² EªÀ£ÉÆA¢UÉ ªÀiÁrPÉÆnÖzÀÄÝ EgÀÄvÀÛzÉ, ªÀÄUÀ¼ÀÄ ªÀÄvÀÄÛ C½AiÀÄ §¸ÀªÀgÁd ºÁUÀÆ CªÀgÀ ªÀÄ£ÉAiÀÄgÉ®ègÀÆ ¸ÀAvÉÆõÀ¢AzÀ EzÀÝgÀÄ CªÀjUÉ ¢£ÁAPÀ 19-07-2013 gÀAzÀÄ MAzÀÄ UÀAqÀÄ ªÀÄUÀÄ ºÀÄnÖgÀÄvÀÛzÉ CªÀ£À ºÀ¸ÀgÀÄ ªÀÄ£ÉÆÃdPÀĪÀiÁgÀ CAvÁ EgÀÄvÀÛzÉ, C½AiÀÄ §¸ÀªÀgÁd ªÀÄUÀ¼ÁzÀ ¥À®è«AiÀÄ eÉÆÃvÉ ¸ÀtÚ¥ÀÄlÖ «µÀAiÀÄPÁÌV dUÀ¼À vÉUÉzÀÄ £Á£ÀÄ ¯Áj vÀUÉzÀÄPÉƼÀÄîªÀ¢zÉ ¤Ã£ÀÄ ¤£Àß vÀªÀgÀÄ ªÀģɬÄAzÀ 5 ®PÀë gÀÆ¥Á¬Ä vÀUÉzÀÄPÉÆAqÀÄ ¨Á JAzÀÄ ºÉüÀÄwÛzÀÝ£ÀÄ DUÀ ªÀÄUÀ¼ÀÄ vÀ£Àß UÀAqÀ¤UÉ £ÀªÀÄä vÀªÀgÀÄ ªÀÄ£ÉAiÀĪÀgÀÄ §ºÀ¼ÀµÀÄÖ §qÀvÀ£ÀzÀ°èzÁÝgÉ CªÀgÀ°è CµÉÆÖAzÀÄ ºÀt J°èAzÀ §gÀÄvÉÛ ªÀÄvÀÄÛ CªÀgÀ ªÀÄPÀ̼ÀÄ «zÁå¨Áå¸À ªÀiÁqÀÄwÛzÁÝgÉ CAvÁ ºÉýzÁUÀ ªÀÄUÀ½UÉ C½AiÀÄ §¸ÀªÀgÁd ªÀÄvÀÄÛ CªÀ£À ªÀÄ£ÀAiÀĪÀgÉ®ègÀÆ PÀÆr CªÁZÀåªÁV ¨ÉÊzÀÄ  ªÉÄÊAiÀįÁè ªÀiÁgÀuÁAwPÀ DAiÀÄÄzsÀ¢AzÀ ºÉÆqɧqÉ ªÀiÁqÀÄwÛzÀÝjAzÀ ªÀÄUÀ¼ÀÄ ¦üAiÀiÁð¢AiÀÄ ªÀÄ£ÉUÉ §AzÀÄ ¸ÀzÀj «µÀAiÀÄ w½¹zÀ¼ÀÄ, £ÀAvÀgÀ ¦üAiÀiÁð¢AiÀÄÄ vÀ£Àß UÀAqÀ ºÁUÀÄ vÀªÀÄä UÁæªÀÄzÀ PÉ®ªÀÅ »jAiÀÄ d£ÀjUÉ PÀgÉzÀÄPÉÆAqÀÄ ºÀ½î UÁæªÀÄPÉÌ ºÉÆÃV C°è ¥ÀAZÁAiÀÄw ªÀiÁr C½AiÀĤUÉ ªÀÄvÀÄÛ CªÀgÀ ªÀÄ£ÉAiÀĪÀjUÉ w½¹ ºÉýzÁUÀ C½AiÀÄ §AzÀÄ ªÀÄUÀ½UÉ PÀgÉzÀÄPÉÆAqÀÄ vÀªÀÄä ªÀÄ£ÉUÉ ºÉÆÃVgÀÄvÁÛgÉ,  £ÀAvÀgÀ PÉ®ªÀÅ ¢ªÀ¸ÀUÀ¼ÀªÀgÉUÉ ªÀÄUÀ½UÉ ZÀ£ÁßV £ÉÆÃrPÉÆAqÀÄ £ÀAvÀgÀ ªÉÆzÀ°£À jÃw «£ÁB PÁgÀt ºÀt vÀUÉzÀÄPÉÆAqÀÄ ¨Á JAzÀÄ ºÉý ªÀÄvÉÛ ºÉÆqɧqÉ ªÀiÁqÀÄwÛzÁÝUÀ ªÀÄUÀ¼ÀÄ CªÀjUÉ ºÉzÀj C°èAzÀ ºÀĪÀÄ£Á¨ÁzÀzÀ°ègÀĪÀ ¦üAiÀiÁð¢AiÀÄ ªÀÄ£ÉUÉ §AzÀ¼ÀÄ ¥ÀzÉ ¥ÀzÉ ªÀÄUÀ¼ÀÄ ªÀÄ£ÉUÉ §gÀĪÀÅzÀjAzÀ ¦üAiÀiÁð¢AiÀÄÄ vÀªÀÄä UËgÀªÀPÉÌ zsÀPÉÌAiÀiÁUÀÄvÀÛzÉ JAzÀÄ ªÀÄvÉÛ ºÀ½î UÁæªÀÄPÉÌ ºÉÆÃV JgÀqÀÄ PÀqÉAiÀÄ ¸ÀA§A¢üPÀjUÉ PÀgɬĹ C½AiÀĤUÉ ªÀÄvÀÄÛ CªÀ£À ªÀÄ£ÉAiÀÄjUÉ ªÀÄvÉÛ w½¹ ºÉýzÁUÀ CªÀgÀÄ ªÀÄ£ÉAiÀĪÀgÀÄ E£ÀÆß ªÀÄÄAzÉ §¸ÀªÀgÁd¤UÉ w½¹ ºÉý CªÀ¤UÉ ¸Àj zÁjUÉ vÀgÀÄvÉÛªÉ JAzÀÄ ºÉýzÀgÀÄ, DUÀ vÀªÀÄä ªÀÄUÀ½UÉ C°è ©lÄÖ ªÀÄ£ÉUÉ §A¢gÀÄvÁÛIÄJ, C½AiÀĤUÉ ªÀiÁºÁzÉ« UÀAqÀ E¸ÁèªÀÄ¥Áà EªÀ¼ÉÆA¢UÉ §ºÀ¼À ªÀµÀðUÀ½AzÀ C£ÉÊwPÀ ¸ÀA§AzsÀ«zÀÄÝ ªÀÄzÀĪÉAiÀiÁzÀ £ÀAvÀgÀªÀÅ CzÉà jÃwAiÀiÁzÀ ¸ÀA§AzsÀªÀÅ ªÀÄÄAzÀÄgÉ¢vÀÄÛ ªÀÄUÀ½UÀ DvÀ¼À UÀAqÀ£À C£ÉÊwPÀ ¸ÀA§AzsÀzÀ §UÉÎ UÉÆÃvÁÛV ªÀÄUÀ¼ÀÄ vÀ£Àß UÀAqÀ¤UÉ F jÃw ªÀiÁqÀ¨ÉÃqÀ £ÀªÀÄä ªÀÄUÀ£À «zÁå¨Áå¸ÀzÀ PÀqÉUÉÀ UÀªÀÄ£À PÉÆÃqÀÄ CAvÁ ºÉýzÁUÀ §¸ÀªÀgÁd EªÀ£ÀÄ ¸ÀgÁ¬Ä PÀÄrzÀ £À±ÉAiÀÄ°è F «µÀAiÀĪÀ£ÀÄß vÀ£Àß vÁ¬Ä PÀ¯ÁªÀw ªÀÄvÀÄÛ ªÀiÁºÁzÉë EªÀ½UÉ w½¹gÀÄvÁÛ£É EzÀjAzÀ gÉÆaÑUÉzÀÝ CªÀ£À ªÀÄ£ÉAiÀĪÀgÉ®ègÀÆ KPÉÆzÉÝñÀ¢AzÀ ¢£ÁAPÀ 30-11-2016 gÀAzÀÄ ¥À®è«UÉ ºÉÆqɧqÉ ªÀiÁr DgÉÆævÀgÁzÀ C½AiÀÄ 1) §¸ÀªÀgÁd EªÀ£ÀÄ vÀªÀÄä ªÀÄ£ÉAiÀÄ°èzÀÝ 5 °ÃlgÀ PÉgÉÆù£À JtÂÚ qÀ©â vÀUÉzÀÄPÉÆAqÀÄ §AzÀÄ ªÀÄUÀ¼À ªÉÄÊ ªÉÄÃ¯É JuÉÚ ¸ÀÄjzÁUÀ 2) PÀ¯ÁªÀw EªÀ¼ÀÄ ªÀiÁåZï ¨ÁPÀì vÀUÉzÀÄPÉÆAqÀÄ §A¢zÀÄÝ, 3) C£ÀĸÀAiÀÄ UÀAqÀ ¸ÀÄAzÀgÀgÁd EªÀ¼ÀÄ ªÀÄUÀ½UÉ gÀÆ«Ä£À°è CPÀæªÀĪÁV vÀqÉzÀÄ M¼ÀUÉ £ÀÆQzÀ¼ÀÄ, 4) ªÀiÁºÁzÉë EªÀ¼ÀÄ ªÀÄUÀ½UÉ MwÛ »rzÁUÀ, 5) ²æÃzÉë UÀAqÀ ¨Á§Ä ªÀÄUÀ¼À vÀ¯ÉAiÀÄ ªÉÄð£À PÀÆzÀ®Ä »rzɼÁzÀUÀ, 6) UÀt¥Àw vÀAzÉ ¨Á§Ä ªÀÄvÀÄÛ 7) ¸ÀwõÀ vÀAzÉ ¨Á§Ä EªÀj§âgÀÄ PÀÆr ªÀÄUÀ½UÉ £É¯PÉÌ PÉqÀ« 8) ¥ÉæêÀiÁ UÀAqÀ zsÉÆÃAr¨Á ºÁUÀÆ 9) ªÀ¸ÀAvÀ EªÀj§âgÀÄ PÀÆr ¸ÀzÀj PÉÆÃuÉAiÀÄ ¨ÁV®Ä ªÀÄÄaÑzÀgÀÄ, 10) ¸ÀAvÉÆõÀ vÀAzÉ ªÀÄ£ÉÆúÀgÀ, 11) ¸ÀÄAzÀgÀªÀiÁä EªÀj§âgÀÄ PÀÆr ¸ÀzÀj WÀl£É ªÀÄÄZÀÑqÀ®Ä ¥ÀæAiÀÄvÀß ªÀiÁrzÀgÀÄ, 12) dUÀzÉë vÀAzÉ gÀ«, 13) E¸Á䮥Áà vÀAzÉ ªÀÄ£ÉÆúÀgÀ, 14) ºÀĸÉãÀ¥Áà EªÀgÉ®ègÀÆ ¸ÀzÀj WÀl£É £ÀqÉAiÀÄ®Ä ¸ÁºÁAiÀÄ ªÀiÁrgÀÄvÁÛgÉ, C½AiÀÄ §¸ÀªÀgÁd EªÀ£ÀÄ ¨ÉAQ PÀrØ Vj ªÀÄUÀ¼ÀÄ ¥À®è«AiÀÄ ªÉÄÊUÉ ¨ÉAQ ºÀaÑzÀÝjAzÀ CªÀ¼ÀÄ ¸ÀzÀj ¨ÉAQAiÀÄ £ÉÆêÀÅ vÁ¼À¯ÁgÀzÉ CªÀ¼ÀÄ vÀ¦à¹PÉƼÀî®Ä ¥ÀæAiÀÄvÀß ªÀiÁr agÁrzÁUÀ CPÀÌ ¥ÀPÀÌzÀ ªÀÄ£ÉAiÀÄgÉ®ègÀÆ C°èUÉ §AzÁUÀ C½AiÀÄ ªÀÄvÀÄÛ CªÀgÀ ªÀÄ£ÉAiÀĪÀgÉ®ègÀÆ C°èAzÀ vÀ¦à¹PÉÆAqÀÄ ºÉÆÃzÀgÀÄ, ¸ÀzÀj WÀl£É ¸ÀA§«¹zÀ£ÀÄß ºÀ½î UÁæªÀÄzÀ ªÀÄUÀ¼À CPÀÌ¥ÀPÀÌzÀ ªÀÄ£ÉAiÀĪÀgÀÄ ¦üAiÀiÁð¢UÉ PÀgÉ ªÀiÁr w½¹zÁUÀ ¦üAiÀiÁð¢AiÀÄÄ vÀ£Àß UÀAqÀ£À eÉÆvÉAiÀÄ°è §¸ÀªÀPÀ¯Áåt ¸ÀPÁðj D¸ÀàvÉæUÉ ºÉÆÃV £ÉÆÃqÀ®Ä CªÀ¼À ªÉÄÊAiÀįÁè ¸ÀÄlÖ UÁAiÀÄUÀ¼ÁVzÀÄÝ, £ÀAvÀgÀ C°è£À ªÉÊzÁå¢üPÁjUÀ¼ÀÄ ªÀÄUÀ½UÉ ¥ÀæxÀªÀÄ aQvÉì ¤Ãr C°èAzÀ ºÉaÑ£À aPÀvÉì PÀÄjvÀÄ ªÉÄîÝeÉð D¸ÀàvÉæUÉ vÉUÉzÀÄPÉÆAqÀÄ ºÉÆÃUÀ®Ä ¸ÀÆa¹zÁUÀ ªÀÄUÀ½UÉ §¸ÀªÀPÀ¯Áåt¢AzÀ vÀUÉzÀÄPÉÆAqÀÄ PÀ®§ÄVð ¸ÀPÁðj D¸ÀàvÉæAiÀÄ°è zÁR°¹zÁUÀ C°èAiÀÄÄ ¸ÀºÀ ªÉÊzÁå¢üPÁjUÀ¼ÀÄ ªÀÄUÀ½UÉ aQvÉì ¤Ãr ºÉaÑ£À aQvÉì PÀÄjvÀÄ ªÉÄîÝeÉð D¸ÀàvÉæUÉ ºÉÆÃUÀ®Ä w½¹zÁUÀ ªÀÄUÀ½UÉ C°èAzÀ PÀgÉzÀÄPÉÆAqÀÄ ªÀiÁºÁgÁµÀÖçzÀ «ÄÃgÁd ªÁå£À¯Éøï D¸ÀàvÉæUÉ PÀgÉzÀÄPÉÆAqÀÄ ºÉÆÃV zÁR®Ä ªÀiÁrzÁUÀ ªÀÄUÀ½UÉ ªÉÊzÁå¢üPÁjUÀ¼ÀÄ ¥Àj²°¹ £ÉÆÃr EªÀ½UÉ ºÉaÑ£À ¥ÀæªÀiÁtzÀ°è ¸ÀÄnÖgÀÄvÀÛzÉ EªÀ¼ÀÄ §zÀÄPÀĪÀÅ¢¯Áè E°èAzÀ PÀgÉzÀÄPÉÆAqÀÄ ºÉÆÃV JAzÀÄ ºÉýzÁUÀ ¦üAiÀiÁð¢AiÀĪÀgÀÄ vÀªÀÄä ªÀÄUÀ½UÉ vÀUÉzÀÄPÉÆAqÀÄ §¸ÀªÀPÀ¯Áåt ¸ÀPÁðj D¸ÀàvÉæUÉ PÀgÉvÀAzÁUÀ aQvÉì ¥sÀ®PÁjAiÀiÁUÀzÉ ªÀÄUÀ¼ÀÄ ¥À®è« UÀAqÀ §¸ÀªÀgÁd EªÀ¼ÀÄ ¢£ÁAPÀ 08-12-2016 gÀAzÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 16-04-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 99/2017, PÀ®A. 87 PÉ.¦ PÁAiÉÄÝ :-
¢£ÁAPÀ 16-04-2017 gÀAzÀÄ ºÀĪÀÄ£Á¨ÁzÀ ©ÃzÀgÀ gÉÆÃr£À ¥ÀPÀÌzÀ°è ªÁ»zÀ ¥ÉÃmÉÆæ® ¥ÀA¥À ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ ºÀt ºÀaÑ ¥ÀtvÉÆlÄÖ CAzÀgÀ ¨ÁºÀgÀ JA§ £À¹Ã©£À E¹àÃl dÆeÁlªÀ£ÀÄß DqÀÄwÛzÁÝgÉ CAvÀ ¸ÀAvÉÆõÀ J¯ï.n ¦J¸ïL (PÁ¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É ºÀĪÀÄ£Á¨ÁzÀ ©ÃzÀgÀ gÉÆÃr£À JqÀUÀqÉ EgÀĪÀ ¢°è ¸ÉÃl gÀªÀgÀ ¥ÉÃmÉÆæ® ¥ÀA¥À ºÀwÛgÀ ªÀÄgÉAiÀiÁV £ÉÆÃqÀ®Ä ¨Áwä ¤d«zÀÄÝ ªÁ»zÀ ¥ÉmÉÆæî ¥ÀA¥À ºÀwÛgÀ gÉÆÃr£À ¥ÀPÀÌzÀ°è PÉ®ªÀÅ d£ÀgÀÄ E¹àÃl dÆeÁl DqÀÄwÛzÀÄÝ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄzÀ°è CªÀgÀ ªÉÄÃ¯É zÁ½ 7 d£ÀjUÉ »rzÀÄ «ZÁgÀuÉ ªÀiÁqÀ®Ä CªÀgÀÄ vÁªÀÅ ºÀt ºÀaÑ ¥ÀtvÉÆlÄÖ CAzÀgÀ ¨ÁºÀgÀ JA§ £À¹Ã©£À E¹àÃl dÆeÁlªÀ£ÀÄß DqÀÄwÛzÀÝ §UÉÎ M¦àPÉÆArzÀÄÝ £ÀAvÀgÀ CªÀgÀ ºÉ¸ÀgÀÄ «¼Á¸ÀªÀ£ÀÄß «ZÁgÀuÉ ªÀiÁqÀ®Ä PɼÀPÀAqÀAvÉ w½¹gÀÄvÁÛgÉ 1) ¸ÀAvÉÆõÀ vÀAzÉ FgÀ¥Áà ºÀgÀPÉ ªÀAiÀÄ: 30 ªÀµÀð, eÁw: PÀ§â°UÀ, 2) ªÀiÁtÂPÀ vÀAzÉ §gÀ±ÉnÖ »AzÉÆrØ ªÀAiÀÄ: 40 ªÀµÀð, eÁw: PÀ§â°UÀ, 3) ªÀiÁgÀÄw vÀAzÉ £ÀgÀ¸À¥Áà WÁl¨ÉÆgÀ¼À ªÀAiÀÄ: 30 ªÀµÀð, eÁw: PÀ§â®UÉÃgÀ, 4) ±Á®A¥Á±Á vÀAzÉ WÀÄqÀĸÁ§ ªÀAiÀÄ: 40 ªÀµÀð, 5) ¥Àæ¨sÀÄ vÀAzÉ ±ÀAPÀgÀ §ÄvÁÛ¼É ªÀAiÀÄ: 32 ªÀµÀð, eÁw: J¸À.¹ ºÉÆ°AiÀiÁ, 6) PÁ±À¥Áà vÀAzÉ PÀ®è¥Áà §A§±ÉÃmÉÖ ªÀAiÀÄ: 60 ªÀµÀð, eÁw: °AUÁAiÀÄvÀ ºÁUÀÆ 7) C¤Ã® vÀAzÉ ªÀiÁtÂPÀ »gÀªÀĤ ªÀAiÀÄ: 24 ªÀµÀð, eÁw: J¸À.¹ ºÉÆ°AiÀiÁ, J®ègÀÆ ¸Á: zsÀĪÀÄä£À¸ÀÆgÀ £ÀAvÀgÀ CªÀjAzÀ MlÄÖ £ÀUÀzÀÄ ºÀt 16,270/- ªÀÄvÀÄÛ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀjUÉ vÁ¨ÉUÉ vÉUÉzÀÄPÉÆAqÀÄ, CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.