Police Bhavan Kalaburagi

Police Bhavan Kalaburagi

Thursday, February 25, 2016

Yadgir District Reported Crimes

Yadgir District Reported Crimes

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 25/2016 PÀ®A : 323,324,504, 506 ¸ÀA. 34 L¦¹ :- ¢£ÁAPÀ 21/02/2016 gÀAzÀÄ ªÀÄzsÁåºÀß 2-00 UÀAmÉAiÀÄ ¸ÀĪÀiÁjUÉ ¦gÁå¢ü ªÀÄvÀÄÛ DvÀ£À ªÀÄUÀ E§âgÀÆ vÀªÀÄä ªÀÄ£ÉAiÀÄ ªÀÄÄAzÉ EgÀĪÁUÀ DgÉÆævÀgÀÄ §AzÀÄ K ¸ÀƼÉà ªÀÄUÀ£Éà »jAiÀÄgÀ ªÀÄ£ÉAiÀÄ D¹ÛAiÀÄ°è ¸ÀjAiÀiÁV ¥Á®Ä DVgÀĪÀ¢¯Áè ªÀÄ£ÉAiÀÄ ºÀwÛgÀ EgÀĪÀ eÁUÀ £ÀªÀÄUÉ §gÀÄvÀÛzÉ CAvÁ ¦ügÁå¢ü eÉÆÃvÉUÉ dUÀ¼À vÉUÉzÀÄ CªÁZÀåªÁV ¨ÉÊzÀÄ ¸ÉAnæAUÀ PÀnÖUɬÄAzÀ ¦ügÁå¢ü ªÀÄUÀ£À vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁr ªÀÄvÀÄÛ DgÉÆævÀgÀÄ J®ègÀÆ PÀÆr PÉʬÄAzÀ ºÉÆqɧqÉ ªÀiÁr £ÀªÀÄä vÀAmÉUÉ §AzÀgÉ ¤ªÀÄUÉ fêÀ ¸ÀªÉÄÃvÀ ©qÀ¯Áè CAvÁ fêÀzÀ ¨sÀAiÀÄ ºÁQzÀ §UÉÎ ¥ÀæPÀgÀt zÁR¯ÁVgÀÄvÀÛzÉ.
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 47/2016 PÀ®A: ªÀÄ£ÀĵÀå PÁuÉAiÀiÁzÀ §UÉÎ :- ¢£ÁAPÀ: 24/02/2016 gÀAzÀÄ 06:15 ¦.JªÀiï PÉÌ ¦ügÁå¢zÁgÀgÁzÀ ²æà ªÀÄ°èPÁdÄð£À vÀAzÉ ºÀÄtZÀ¥Àà ªÀZÀð£À½î ªÀAiÀÄ|| 41 ªÀµÀð, eÁ||PÀÄgÀħ, G|| MPÀÌ®ÄvÀ£À, ¸Á|| ªÀÄÆqÀ§Æ¼À vÁ|| ±ÀºÁ¥ÀÆgÀ f|| AiÀiÁzÀVj EªÀgÀÄ oÁuÉUÉ ºÁdgÁV PÉÆlÖ MAzÀÄ °TvÀ zÀÆj£À ¸ÁgÁA±ÀzÀ K£ÉAzÀgÉ, ¦ügÁå¢zÁgÀgÀ ªÀÄUÀ ºÀÄtZÀ¥Àà ªÀAiÀÄ|| 19 ªÀµÀð, G|| J£ï.«.JªÀiï ºÉÆÃmÉ® AiÀiÁzÀVjzÀ°è ¸ÉÆÖÃgÀ QÃ¥ÀgÀ PÉ®¸À EvÀ£ÀÄ J¸ï.J¸ï.J¯ï.¹ ¥sÉïÁVzÀÄÝ 3 wAUÀ½AzÀ AiÀiÁzÀVjAiÀÄ J£ï.«.JªÀiï ºÉÆÃmÉ® AiÀiÁzÀVjzÀ°è ¸ÉÆÖÃgÀ QÃ¥ÀgÀ CAvÁ PÉ®¸À ªÀiÁqÀÄwÛzÀÄÝ FUÀ 15-20 ¢ªÀ¸ÀUÀ½AzÀ ºÉÆÃmÉ®£À°è EgÀzÉ PÁuÉAiÀiÁV ºÉÆÃVgÀÄvÁÛ£É. CªÀ£ÀÄ J°è ºÉÆÃVgÀÄvÁÛ£É JA§ÄzÀÄ UÉÆvÁÛVgÀĪÀÅ¢®è. CªÀ£À ºÀwÛgÀ EzÀÝ ªÉƨÉÊ® £ÀA§gÀ 8747814655, 7338447443 EgÀÄvÀÛzÉ. CªÀ£ÀÄ ªÉÄʪÉÄÃ¯É ¥ÁåAmï ±Àlð zsÀj¸ÀÄwÛzÀÄÝ, CªÀ£ÀÄ PÀ£ÀßqÀ ¨sÁµÉAiÀÄ£ÀÄß ªÀiÁvÁ£ÁqÀÄvÁÛ£É. ¸ÀzÀjAiÀĪÀ£ÀÄ ¢£ÁAPÀ: 05/02/2016 gÀAzÀÄ J£ï.«.JªÀiï ºÉÆÃmÉ® AiÀiÁzÀVj¬ÄAzÀ PÁuÉAiÀiÁV ºÉÆÃVzÀÄÝ PÀÆqÀ¯Éà £À£Àß ªÀÄUÀ£À£ÀÄß ¥ÀvÉÛ ºÀaÑ PÉÆqÀ¨ÉÃPÉAzÀÄ vÀªÀÄä°è «£ÀAw CAvÁ PÉÆlÖ °TvÀ ºÉýPÉAiÀÄ ¸ÁgÁA±ÀzÀ ªÉÄðAzÀ oÁuÉAiÀÄ UÀÄ£Éß £ÀA: 47/2016 PÀ®A: ªÀÄ£ÀĵÀå PÁuÉ £ÉÃzÀÝPÉÌ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
©üÃ. UÀÄr ¥Éưøï oÁuÉ UÀÄ£Éß £ÀA: 97/2016 PÀ®A 143,147,148,323,324,354,336,504,506 ¸ÀA 149 L¦¹ :- ¢£ÁAPÀ 24/02/2016 gÀAzÀÄ ¨É½UÉÎ 9 UÀAmÉ ¸ÀĪÀiÁjUÉ £Á£ÀÄ £ÀªÀÄä ªÀÄ£ÉAiÀÄ ªÀÄÄAzÉ EzÁÝUÀ CzÉà ªÉüÉUÉ DgÉÆævÀgÉ®ègÀÆ PÀÆr §AzÀªÀgÉà ªÀÄPÀ̼Áå F E¯ÉPÀë£ÀzÁUÀ UÉzÀÝgÉ K£ÀÄ DAiÀÄÄÛ. £ÁªÀÅ UÁæªÀÄ ¥ÀAZÁAiÀÄw ºÁUÀÄ JªÀiïJ¯ïJ E¯ÉPÀë£ÀzÁUÀ UÉ¢Ýë. K£ÁzÀgÀÆ £ÀªÀÄzÉà £ÀqÉAiÀĨÉÃPÀÄ CAvÀ MzÀgÁqÀÄwÛzÁÝUÀ £Á£ÀÄ ºÉÆgÀUÉ §AzÀÄ ¤ªÀÄäzÀÄ K£ÁzÀgÀÄ vÀPÀgÁgÀÄ EzÀÝgÉ CªÀgÉÆA¢UÉ ªÀiÁqÉÆÌÃj. £ÀªÀÄä ªÀÄ£ÉAiÀÄ ªÀÄÄAzÉ AiÀiÁPÉ §AzÀÄ MzÀgÁqÀÄwÛ¢ÝÃj CAvÀ PÉýzÀÝPÉÌ “ ¸ÀƼÉà ¤Ã£ÀÄ CzÉà ¥ÁnðAiÀĪÀ¼ÀÄ E¢Ýà ¤AzÀÆ ¸ÉÆPÀÄÌ §ºÁ¼À DVzÉ CAvÀ CAzÀªÀgÉà ¸ÁAiÀħtÚ vÀAzÉ ²ªÀtÚ ¸Àt§vï FvÀ£ÀÄ PÀ°è¤AzÀ JqÀUÉÊ ªÀÄÄArUÉ ºÉÆqÉzÀÄ UÀÄ¥ÀÛUÁAiÀÄ ªÀiÁrzÀ£ÀÄ. ªÀÄvÀÄÛ ±ÁAvÀªÀÄä UÀAqÀ ²ªÀtÚ , AiÀÄ®èªÀÄä UÀAqÀ ©üêÀÄtÚ, ²ªÀ¥Àà vÀAzÉ ±ÉÃPÀ¥Àà J®è d£ÀgÀÄ £À£Àß PÀÆzÀ®Ä ºÁUÀÄ PÉÊ »rzÀÄ J¼ÉzÁr £É®PÉÌ ºÁQ ºÉÆqÉAiÀÄÄwÛzÁÝUÀ £Á£ÀÄ aÃgÁqÀĪÀ ¸À¥Àà¼À PÉý £ÀªÀÄä ¸ÀA§A¢ü ¹zÀÝ¥Àà vÀAzÉ ªÀÄ®ètÚ PÀAzÀPÀÆgÀ FvÀ£ÀÄ ©r¸À®Ä §AzÁUÀ DvÀ¤UÀÆ ºÉÆqÉ §qÉ ªÀiÁrzÀÄÝ £ÀAvÀgÀ DgÉÆævÀgÉ®ègÀÆ £ÀªÀÄä ªÀÄ£ÉAiÀÄ ªÉÄÃ¯É PÀ®ÄèUÀ¼À£ÀÄß vÀÆgÁr E£ÉÆߪÉÄä £ÀªÀÄä vÀAmÉUÉ §AzÀgÉ fêÀ ¸À»vÀ ©qÀĪÀÅ¢¯Áè CAvÀ fêÀ ¨ÉzÀjPÉ ºÁQzÀÄÝ CAvÀ ªÀUÉÊgÉ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉƼÀî¯ÁVzÉ.
©üÃ. UÀÄr ¥Éưøï oÁuÉ UÀÄ£Éß £ÀA: 18/2016 PÀ®A 143,147,148,323,324,354,336,427,504,506 ¸ÀA 149 L¦¹ :- ¢£ÁAPÀ : 24/02/2016 gÀAzÀÄ 10 UÀAmÉUÉ ¸ÀgÀPÁj D¸ÀàvÉæ ±ÀºÁ¥ÀÆgÀ¢AzÀ MAzÀÄ JªÀiïJ¯ï¹ ªÀ¸ÀƯÁVzÀÄÝ D¸ÀàvÉæUÉ ¨sÉÃn ¤Ãr UÁAiÀiÁ¼ÀÄ ±ÁAvÀªÀÄä UÀAqÀ ²ªÀtÚ ¸ÀgÀ£ÉÆçvÀÛ EªÀgÀ ºÉýPÉ ¦üAiÀiÁ𢠥ÀqÉzÀÄPÉÆArzÀÄÝ CzÀgÀ ¸ÁgÁA±ÀªÉãÉAzÀgÉ ¢£ÁAPÀ 24/02/2016 gÀAzÀÄ ¨É½UÉÎ 9 UÀAmÉ ¸ÀĪÀiÁjUÉ £Á£ÀÄ £ÀªÀÄä ªÀÄ£ÉAiÀÄ ªÀÄÄAzÉ EzÁÝUÀ CzÉà ªÉüÉUÉ DgÉÆævÀgÉ®ègÀÆ PÉÊAiÀÄ°è PÀ®Äè §rUÉ ºÁUÀÄ »rzÀÄPÉÆAqÀÄ UÀÄA¥ÀÄ PÀnÖPÉÆAqÀÄ §AzÀªÀgÉà ¸ÀƼÉà ªÀÄPÀ̼Áå UÁæªÀÄ ¥ÀAZÁAiÀÄw E¯ÉPÀë£ÀzÁUÀ Dj¹ §A¢zÀÝPÉÌ §ºÁ¼À ºÁgÁrÛ¢æ. FUÀ £ÀªÀÄä ¥Ánð Dj¹ §AzÁzÀ ªÀÄPÀ̼Áå E£À ªÀiÁåUÀ ºÁgÁræ CAvÀ aÃgÁqÀÄwÛzÁÝUÀ £Á£ÀÄ AiÀiÁPÉ £ÀªÀÄä ªÀÄ£ÉAiÀÄ ªÀÄÄAzÉ UÀ¯ÁmÉ ªÀiÁqÀÄwÛj CAvÀ PÉýzÀÝPÉÌ ±ÀgÀt¥Àà vÀAzÉ ªÀÄ®ètÚ PÀAzÀPÀÆgÀ FvÀ£ÀÄ “ J¯Éà gÀAr E¯ÉPÀë£ÀzÁUÀ ¤AzÉà §ºÁ¼À EvÀÄÛ CAvÀ CAzÀªÀ£Éà vÀ£Àß PÉÊAiÀÄ°èzÀÝ §rUɬÄAzÀ £À£Àß vÀ¯ÉAiÀÄ ªÉÄÃ¯É ºÉÆqÉzÀÄ gÀPÀÛUÁAiÀÄ ªÀiÁrzÀ£ÀÄ. ªÉÄʯÁgÉ¥Àà vÀAzÉ ªÀÄ®ètÚ, ¹zÀÝ¥Àà vÀAzÉ ªÀÄ®ètÚ , UÀÄqÀzÀ¥Àà vÀAzÉ ªÀÄ®ètÚ EªÀgÀÄ £À£Àß PÀÆzÀ®Ä ºÁUÀÄ PÉÊ »rzÀÄ J¼ÉzÁr £É®PÉÌ MUÉzÀÄ PÉʬÄAzÀ ºÉÆqÉ §qÉ ªÀiÁrzÀÄÝ DUÀ £Á£ÀÄ £É®PÉÌ ©zÀÄÝ aÃgÁqÀĪÁUÀ dUÀ¼ÀzÀ ¸À¥Àà¼À PÉý ªÀiË£ÉñÀ vÀAzÉ ©üêÀÄtÚ PÀAzÀPÀÆgÀ ,ªÉÄʯÁgÉ¥Àà vÀAzÉ ªÀÄ®è¥Àà PÀAzÀPÀÆgÀ , AiÀÄ®è¥Àà vÀAzÉ AiÀÄAPÀ¥Àà PÀAzÀPÀÆgÀ, ¸ÀAvÉÆõÀ vÀAzÉ ±ÉÃPÀ¥Àà PÀAzÀPÀÆgÀ, ªÀÄ£ÉÆúÀgÀ vÀAzÉ §¸ÀªÀgÁd PÀAzÀPÀÆgÀ ºÁUÀÄ AiÀÄ®èªÀÄä UÀAqÀ ©üêÀÄtÚ ¸À£ÉÆð§vÀÛ EªÀgÀÄ ©r¸À®Ä §AzÁUÀ §jæ ªÀÄPÀ̼Áå ¤ÃªÀÅ §gÀ° CAvÁ£Éà £ÁªÀÅ dUÀ¼Á vÉUɢë CAvÀ CAzÀªÀgÉà ªÀiË£ÉñÀ ,ªÉÄʯÁgÉ¥Àà ,AiÀÄ®è¥Àà , ¸ÀAvÉÆõÀ, ªÀÄ£ÉÆúÀgï ºÁUÀÄ AiÀÄ®èªÀÄä EªÀjUÀÆ ºÉÆqÉ §qÉ ªÀiÁr £ÀªÀÄä ªÀÄ£ÉUÀ¼À ªÉÄÃ¯É PÀ®Äè vÀÆgÁl ªÀiÁrzÀÄÝ £ÀªÀÄä ªÀÄ£ÉAiÀÄ ¨ÁV®Ä ªÀÄÄj¢gÀÄvÁÛgÉ. £ÀAvÀgÀ “ ªÀÄPÀ̼Áå E£ÀÄß ªÀÄÄAzÉ £ÁªÀÅ ºÉýzÀAUÉ PÉý HgÁUÀ EgÀ¨ÉÃPÀÄ E®è¢zÀÝgÉ ¤ªÀÄä£ÀÄß fêÀ ¸À»vÀ ©qÀĪÀÅ¢¯Áè CAvÀ fêÀ ¨ÉzÀjPÉ ºÁQ ºÉÆÃVzÀÄÝ CAvÀ ªÀUÉÊgÉ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉƼÀî¯ÁVzÉ.
±ÉÆÃgÁ¥ÀÆgÀ ¥ÉưøÀ oÁuÉ UÀÄ£Éß £ÀA: 42/2016 PÀ®A: 143, 147, 148, 323, 307, 504, 506 ¸ÀAUÀqÀ 149 L.¦.¹ ªÀÄvÀÄÛ 3(1)(10),2(5) J¸ï.¹/J¸ï.n ¦.J DPÀÖ 1989 :- EAzÀÄ f¯Áè ¥ÀAZÁAiÀÄvï ªÀÄvÀÄÛ vÁ®ÆPÁ ¥ÀAZÁAiÀÄvï ZÀÄ£ÁªÀuÉAiÀÄ°è £ÀªÀÄä PÉëÃvÀæzÀ°è eÉqï.¦ ªÀÄvÀÄÛ n.¦ UÀ¼À°è ©.eÉ.¦ C¨sÀåyðUÀ¼ÀÄ dAiÀÄUÀ½¹zÀÄÝ, ¢£ÁAPÀ: 23/02/2016 gÀAzÀÄ 10:30 ¦.JªÀiï PÉÌ ¦ügÁå¢ ªÀÄvÀÄÛ vÀªÀÄä ¥ÀPÀëzÀ PÁAiÀÄðPÀvÀðgÀÄ PÀÆr vÀªÀÄÆägÀ zÁªÀ®¸Á§ EªÀgÀ CAUÀr ªÀÄÄAzÉ ªÀiÁvÀ£ÁqÀÄvÁÛ PÀĽwzÁÝUÀ, DgÉÆævÀgÉ®ègÀÆ CPÀæªÀÄPÀÆl gÀa¹PÉÆAqÀÄ PÉÊAiÀÄ°è PÉÆqÀ°, PÀ®Äè, §rUÉUÀ¼À£ÀÄß »rzÀÄPÉÆAqÀÄ §AzÀÄ ZÀÄ£ÁªÀuÉAiÀÄ «µÀAiÀÄzÀ°è vÀPÀgÁgÀÄ ªÀiÁrPÉÆAqÀÄ PÉÆ¯É ªÀiÁqÀĪÀ GzÉÝñÀ¢AzÀ ºÉÆqɧqÉ ªÀiÁr, ¦ügÁå¢zÁgÀjUÉ CªÁZÀåªÁV eÁw ¤AzÀ£É ªÀiÁr fêÀ§gÀzÀjPÉ ºÁEzÀ §UÉÎ EvÁå¢ ¦ügÁå¢ ¸ÁgÁA±À«gÀÄvÀÛzÉ.
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 43/2016 PÀ®A: 143, 147, 341, 323, 504, 506 ¸ÀAUÀqÀ 149 L.¦.¹ ªÀÄvÀÄÛ 3(1)(10) J¸ï.¹/J¸ï.n ¦.J DPÀÖ 1989 :- EAzÀÄ f¯Áè ¥ÀAZÁAiÀÄvï ªÀÄvÀÄÛ vÁ®ÆPÁ ¥ÀAZÁAiÀÄvï ZÀÄ£ÁªÀuÉAiÀÄ°è £ÀªÀÄä PÉëÃvÀæzÀ°è eÉqï.¦ ªÀÄvÀÄÛ n.¦ UÀ¼À°è ©.eÉ.¦ C¨sÀåyðUÀ¼ÀÄ dAiÀÄUÀ½¹zÀÄÝ EgÀÄvÀÛzÉ. ¤£Éß ¢£ÁAPÀ: 23/02/2016 gÀAzÀÄ gÁwæ 08:00 ¦.JªÀiï ¸ÀĪÀiÁjUÉ ¦ügÁå¢AiÀÄÄ vÀªÀÄÆägÀ w¥ÀàAiÀÄå vÀAzÉ UÁ¼É¥Àà EªÀgÀ ªÀÄ£ÉAiÀÄ ªÀÄÄA¢£À gÀ¸ÉÛAiÀÄ ªÉÄÃ¯É £ÀqÉzÀÄPÉÆAqÀÄ ºÉÆÃUÀÄwÛzÁÝUÀ CzÉà ¸ÀªÀÄAiÀÄPÉÌ ÁgÉÆævÀgÉ®ègÀÆ PÀÆrPÉÆAqÀÄ gÀ¸ÉÛAiÀÄ ªÉÄÃ¯É vÀªÀÄä ©.eÉ.¦ ¥ÁnðAiÀÄ C¨sÀåyð dAiÀÄ UÀ½¹zÀ ¸À®ÄªÁV ¥ÁmÁQ ºÉÆqÉAiÀÄÄwÛzÁÝUÀ, CªÀjUÉ ¦ügÁå¢AiÀÄÄ  gÀ¸ÉÛAiÀÄ ªÉÄÃ¯É ¥ÀmÁQ ºÉÆqÉAiÀÄĪÀÅzÀjAzÀ d£ÀjUÉ vÉÆAzÀgÉAiÀiÁUÀÄvÀÛzÉ ¸Àé®à £ÉÆÃr ºÉÆqɬÄj CAvÁ CA¢zÀÝPÉÌ DgÉÆævÀgÀÄ ¦ügÁå¢UÉ vÀqÉzÀÄ ¤°è¹ CªÁZÀåªÁV eÁw JwÛ ¨ÉÊzÀÄ PÉʬÄAzÀ ºÉÆqɧqÉ ªÀiÁr fêÀ ¨ÉzÀjPÉ ºÁQzÀ §UÉÎ EvÁå¢ ¦ügÁå¢ ¸ÁgÁA±À«gÀÄvÀÛzÉ.

BIDAR DISTRICT DAILY CRIME UPDATE 25-02-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-02-2016

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 25/2016, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-02-2016 ರಂದು ಫಿರ್ಯಾದಿ ಅಂಬಣ್ಣಾ ತಂದೆ ರಾಮಚಂದ್ರ ಚೌಡಕ್ಕಿ ವಯ: 20 ವರ್ಷ, ಜಾತಿ: ಕಬ್ಬಲಿಗ, ಸಾ: ರಾಮನಗರ ಹುಡಗಿ, ತಾ: ಹುಮನಾಬಾದ ರವರು ಹಾಗು ಫಿರ್ಯಾದಿಯ ಭಾವನಾದ ಚಂದ್ರಕಾಂತ ತಂದೆ ಅಡೆಪ್ಪ ದೇವಣಿ ಸಾ: ಹುಡಗಿ ಮತ್ತು ಅವರ ಮಗನಾದ ಅಜಯ 5 ವರ್ಷ ಮೂವರು ಕೂಡಿಕೊಂಡು ಮೋಟಾರ್ ಸೈಕಲ್ ನಂ. ಕೆಎ-39/ಎಲ-0830 ನೇದರ ಮೇಲೆ ಮುದನಾಳಕ್ಕೆ ತಮ್ಮ ಭಾವನ ಅಕ್ಕನ ಹತ್ತಿರ ಮಾತಾಡುವ ಸಲುವಾಗಿ ಹೋಗುವಾಗ ಸದರಿ ಮೋಟಾರ್ ಸೈಕಲನ್ನು ಭಾವನು ಚಲಾಯಿಸುತ್ತಿದ್ದು ರಾ.ಹೆ 9 ರ ಮೇಲೆ ಚಿಟ್ಟಗುಪ್ಪ ಕ್ರಾಸ ಹತ್ತಿರ ಹೋದಾಗ ಎದುರಿನಿಂದ ಹೈದ್ರಾಬಾದ ಕಡೆಯಿಂದ ಬಂದ ಒಂದು ಲಾರಿ (ಟ್ರೈಲರ) ನಂ. ಎಪಿ-29/ಟಿಎ-5962 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ರಾಂಗ ಸೈಡಿನಲ್ಲಿ ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಲಾರಿ ಪಲ್ಟಿ ಮಾಡಿ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲ ಕಿವಿಯ ಹಿಂದೆ, ಬಲ ಬೆನ್ನಿನ ಮೇಲೆ ತರಚಿದ ರಕ್ತಗಾಯ ಗುಪ್ತಗಾಯಗಳಾಗಿದ್ದು, ಅಜಯ ಈತನ ಹಣೆಯ ಮೇಲೆ ರಕ್ತಗಾಯ, ಬಲ ಗಲ್ಲಕ್ಕೆ ಹೊಟ್ಟೆಯ ಮೇಲೆ ತರಚಿದ ಗಾಯಗಾಳಾಗಿದ್ದು, ಭಾವನಿಗೆ ತಲೆಯ ಮೇಲೆ ಭಾರಿ ಗುಪ್ತಗಾಯ, ಹಣೆಯ ಮೇಲೆ ರಕ್ತಗಾಯ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಗಟಾಯಿಗೆ ಎದೆಯ ಮೇಲೆ ಗುಪ್ತಗಾಯವಾಗಿದ್ದರಿಂದ ಸ್ಧಳದಲ್ಲೆ ಮೃತಪಟ್ಟಿರುತ್ತಾರೆ, ನಂತರ 108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ದವಾಖಾನೆಗೆ ಬಂದಿರುತ್ತೇವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಮಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

alUÀÄ¥Áà ¥ÉưøÀ oÁuÉ UÀÄ£Éß £ÀA. 42/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
ಫಿರ್ಯಾದಿ ರಮೇಶ ತಂದೆ ಧೂಳಪ್ಪಾ ಗೊರ್ಟೆ ವಯ: 28 ವರ್ಷ, ಜಾತಿತ: ಹೊಲೀಯಾ, ಸಾ: ಕಲ್ಲೂರ ರವರ ಮಾವನಾದ ಬಾಬುರಾವ ತಂದೆ ಬಂಡೇಪ್ಪಾ ತಡೋಳಾ ವಯ: 50 ವರ್ಷ, ಜಾತಿ: ಹೊಲೀಯಾ ರವರಿಗೆ ಪೌರ ಸಭೆ ಕಛೇರಿ ಹುಮನಾಬಾದದಲ್ಲಿ ಲೆಬರ ಕೆಲಸ ಇದ್ದು ಅವರು ದಿನಾಲು ಸೈಕಲ್ ಮೇಲೆ ಮುಂಜಾನೆ ಹೋಗಿ ಸಾಯಂಕಾಲ ಮನೆಗೆ ಬರುತ್ತಾರೆ, ಹೀಗಿರುವಾಗ ದಿನಾಂಕ 24-02-2016 ಬಾಬುರಾವ ತಂದೆ ಬಂಡೇಪ್ಪಾ ತಡೋಳಾ ಸಾ: ಕಲ್ಲೂರ ರವರು ಸೈಕಲ್ ಮೇಲೆ ಗ್ರಾಮಕ್ಕೆ ಬರುವಾಗ ಕಲ್ಲೂರ ಗ್ರಾಮದ ಕ್ರಾಸ ಹತ್ತಿರ ವಳಖಿಂಡಿ-ಲಾಲಧರಿ ರೋಡಿನ ಮೇಲೆ ಯಾವುದೋ ಒಂದು ಅಪರಿಚಿತ ವಾಹನ ಅತಿವೇಗ ಹಾಗೂ ನಿಸ್ಕಾಳಜಿಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿ ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ, ಸದರಿ ಘಟನೆಯಿಂದ ಬಾಬುರಾವ ರವರ ತಲೆಗೆ ಭಾರಿ ರಕ್ತಗಾಯವಾಗಿ ಮೆದಳು ಹೊರಗಡೆ ಬಂದಿದ್ದು, ಎಡ ತಲೆಗೆ ಭಾರಿ ರಕ್ತಗಾಯ, ಎಡ ಕಣ್ಣಿಗೆ ಕಣ್ಣು ಕಿತ್ತಿ ಹೊರಗಡೆ ಬಂದಿದ್ದು ಮತ್ತು ಬಲ ಮೊಳಕಾಲ ಕೆಳಗೆ ತರಚಿತ ಗಾಯವಾಗಿದ್ದರಿಂದ ಅವರಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಹುಮನಾಬಾದಕ್ಕೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

alUÀÄ¥Áà ¥ÉưøÀ oÁuÉ UÀÄ£Éß £ÀA. 41/2016, PÀ®A 420, 468, 471, 153(PÀ) L¦¹ :-
ಸುಮಾರು 500 ವರ್ಷಗಳ ಹಿಂದೆ ಫತ್ತೆಗಿರಿ ಮಠ ನಿರ್ಮಿಸಿದ್ದು ಇರುತ್ತದೆ, ಅದಕ್ಕೆ ಈಗ ಫತ್ತಗಿರಿ ಮಠ ರಾಮಗಿರಿ ಚೇಲಾ ಅಂತ ನೋದಣಿ ಇರುತ್ತದೆ, ಸದರಿ ಮಠ ಅಂದಾಜು ಒಂದು ಎಕರೆ ಜಮೀನನಲ್ಲಿ ಕಟ್ಟಡ ಇದ್ದು, ಅದು ಈಗ ಸ್ವಲ್ಪ ಬಿದ್ದಿರುತ್ತದೆ, ಸದರಿ ಮಠದಲ್ಲಿ ಸದ್ಯ ಫತಗಿರಿ ತಂದೆ ರಾಮಗಿರಿ ಗೋಸ್ವಾಮಿ ಸಾ: ಚಿಟಗುಪ್ಪಾ ರವರು ಪೂಜಾ ಕಾರ್ಯ ಮಾಡುತ್ತಾ ಬಂದಿರುತ್ತಾರೆ, ಸದರಿಯವರಿಗೆ ಈಗ 85 ವರ್ಷಗಳು ಆಗಿದ್ದು, ಅವರಿಗೆ ಮಕ್ಕಳು ಇರುವದಿಲ್ಲಾ, ಹಿಗೀರುವಾಗ ಸುಮಾರು ಒಂದು ತಿಂಗಳ ಹಿಂದೆ ಆರೋಪಿ ಪ್ರಲ್ಹಾದಗಿರಿ ತಂದೆ ಪ್ರಸಾದಗಿರಿ ಗೋಸ್ವಾಮಿ ವಯ: 62 ವರ್ಷ, ಜಾತಿ: ಗೋಸ್ವಾಮಿ, ಸಾ: ಚಿಟಗುಪ್ಪಾ ಇತನು ಪುರಸಭೆ ಕಛೇರಿ ಚಿಟಗುಪ್ಪಾದಲ್ಲಿ ಫತ್ತೆಗಿರಿ ಮಠದ ಆಸ್ತಿ ನೊಂದಣಿ ಪತ್ರ ನೀಡಲು ಅರ್ಜಿ ನೀಡಿ ಸದರಿ ಕಛೇರಿಯಿಂದ ನೊಂದಣಿ ಪತ್ರ ಪಡೆದು ಅದರ ಮೇಲಿದ್ದ ಫತ್ತಗಿರಿ ಮಠ ರಾಮಗಿರಿ ಚೇಲಾ ಬರೆದಿರುವುದನ್ನು ಅಳಸಿ ಮತ್ತು ತಿದ್ದಿ ಅದರ ಮೇಲೆ ಫತ್ತಗಿರಿ ತಂದೆ ರಾಮಗಿರಿ ಚೇಲಾ ಹಾಗೂ ಸದರಿ ಆಸ್ತಿ ಪತ್ರದ ಕಾಲಂ ನಂ. 12, 14 & 15 ನೇದವುಗಳಲ್ಲಿ ಎಕ್ಜಮೆಟೇಡ ನೇದನು ಅಳಸಿ ಕಾಲಂ 12 ರಲ್ಲಿ ಖುಲಾ, ಕಾಲಂ 14 ರಲ್ಲಿ ಖುಲ್ಲಾ ಹಾಗೂ ಕಾಲಂ 15 ರಲ್ಲಿ ಸ್ವಂತ ಮತ್ತು ಕಾಲಂ 17 ರಲ್ಲಿ 800 ಅಂತ ಬರೆದು ಉತ್ತರ ದಕ್ಷಿಣ 90 ಅಡಿ ಪೂರ್ವ-ಪಶ್ಚಿಮ 120 ಅಡಿ ಜಾಗೆಯನ್ನು ಫತಗಿರಿ ತಂದೆ ರಾಮಗಿರಿ ಗೋಸ್ವಾಮಿ ಸಾ: ಚಿಟಗುಪ್ಪಾ ರವರಿಗೆ ಕರೆದುಕೊಂಡು ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ವಯ: 60 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟಗುಪ್ಪಾ ರವರಿಗೆ 11,68,000/- ರೂಪಾಯಿಗೆ ಮಾರಟ ಮಾಡಿರುತ್ತಾನೆ ಮತ್ತು ರಜಿಸ್ಟ್ರ ಕಛೇರಿಯಲ್ಲಿ ಪ್ರಲ್ಹಾದಗಿರಿ ತಂದೆ ಪ್ರಸಾದಗಿರಿ ಗೋಸ್ವಾಮಿ ಸಾ: ಚಿಟಗುಪ್ಪಾ ಅವನೇ ಸಾಕ್ಷಿ ನೀಡಿ ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ಸಾ: ಚಿಟಗುಪ್ಪಾ ರವರ ಹೆಸರಿಗೆ  ರಜಿಸ್ಟ್ರಿ ಮಾಡಿರುತ್ತಾನೆ ಮತ್ತು ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ಅವನು ರಜಿಸ್ಟ್ರಿ ಮಾಡಿಕೋಳ್ಳುವಾಗ ಮೂಲ ದಾಖಲಾತಿ ತಿದ್ದಿದ್ದನ್ನು ನೋಡಿ ಸಹ ಆಸ್ತಿ ತನ್ನ ಹೆಸರಿಗೆ ಮಾಡಿಕೊಂಡು ವಂಚನೆ ಮಾಡಿರುತ್ತಾನೆ, ಸದರಿ ಸಬ್ ರಜಿಸ್ಟ್ರಿ ಕಛೇರಿ ಹುಮನಾಬಾದದಲ್ಲಿ ದಿನಾಂಕ 29-01-2016 ರಂದು ದಸ್ತಾವೇಜು ಸಂಖ್ಯೆ 5323/15-16 ನೇದರ ಅಡಿಯಲ್ಲಿ ಮಠದ ಆಸ್ತಿಯನ್ನು ನೊಂದಣಿ ಮಾಡಿದ್ದು ಇರುತ್ತದೆ, ಸದರಿ ಆರೋಪಿ ಪ್ರಲ್ಹಾದಗಿರಿ ಹಾಗೂ ಫತಗಿರಿ ತಂದೆ ರಾಮಗಿರಿ ಗೋಸ್ವಾಮಿ ರವರು ಫತ್ತಗಿರಿ ಮಠ ರಾಮಗಿರಿ ಚೇಲಾ ಅದನ್ನು ಮಾರಟ ಮಾಡಿ ಪೂಜಾ ಸಲ್ಲಿಸುವ ಜನರಿಗೆ ದ್ರೋಹ ಹಾಗೂ ವಂಚನೆ ಮಾಡಿರುತ್ತಾರೆ, ರಹಿಮಾನಸಾಬ ತಂದೆ ವೈಹಿದಸಾಬ ತಲಾಬವಾಲೆ ಸಾ: ಚಿಟಗುಪ್ಪಾ ರವರಿಗೆ ಧಾರ್ಮಿಕ ಸ್ಥಳ ಇರುತ್ತದೆ ಅಂತ ಗುರುತ್ತಿದ್ದರು ಸಹ ಮಠ ಖರಿದಿ ಮಾಡಿರುತ್ತಾರೆ ಮತ್ತು ಧರ್ಮಾದ ಸೌಹಾರ್ದತೆಗೆ ಬಾದಕವಾಗುವ ಕೃತ್ಯ ಎಸಗಿರುತ್ತಾನೆಂದು ಫಿರ್ಯಾದಿ ಫಿರ್ಯಾದಿ ತ್ರೀಶೂಲಗಿರಿ ತಂದೆ ಧನ್ನರಾಜ ಗಿರಿ ವಯ: 32 ವರ್ಷ, ಜಾತಿ: ಗೋಸಾಯಿ, ಸಾ: ಚಿಟಗುಪ್ಪಾ ರವರು ದಿನಾಂಕ 24-02-2016 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 42/2016, PÀ®A 498(J), 323, 504, 307 eÉÆvÉ 34 L¦¹ :-
¦üAiÀiÁ𢠯Á®©Ã UÀAqÀ gÀÄPÉÆäâݣÀ ¨sÉÊgÁªÀÄqÀV ªÀAiÀÄ: 55 ªÀµÀð, eÁw: ªÀÄĹèA, ¸Á: §Ä£ÀPÀgÀ PÁ¯ÉÆä (£ÁAiÀÄPÀ£ÀUÀgÀ) D¼ÀAzÀ, f: PÀ®§ÄVð gÀªÀgÀ ªÀÄUÀ¼ÁzÀ ±À«ÄêÀĨÁ£ÀÄ EªÀ½UÉ §¸ÀªÀPÀ¯ÁåtzÀ vÁeÉÆÃ¢Ý ¸ÉƯÁè¥ÀÆgÉ gÀªÀj 8 ªÀµÀðUÀ¼À »AzÉ PÉÆlÄÖ ªÀÄzÀÄªÉ ªÀiÁrPÉÆnÖzÀÄÝ CªÀ½UÉ C±Àð JA§ 3 ªÀµÀðzÀ UÀAqÀÄ ªÀÄUÀÄ EgÀÄvÁÛ£É, ªÀÄUÀ¼À UÀAqÀ ªÀÄvÀÄÛ UÀAqÀ£À ªÀÄ£ÉAiÀĪÀgÁzÀ ªÀiÁªÀ£ÁzÀ ZÁAzÀ¥ÁµÁ ªÀÄvÀÄÛ ªÉÄÊzÀÄ£À ªÀ»ÃzÀ gÀªÀgÀÄ ¤£ÀUÉ Hl ¸ÀjAiÀiÁV ªÀiÁqÀ®Ä §gÀĪÀÅ¢®è ¤£ÀÄ »ÃUÉ ªÀiÁrzÀgÉ ¤£ÀUÉ ¤ªÀÄä vÀAzÉ vÁ¬ÄªÀgÀ ªÀÄ£ÉUÉ PÀ¼ÀÄ»¹PÉÆqÀÄvÉÛªÉ CAvÀ CAzÀÄ CªÁZÀåªÁV ¨ÉÊzÀÄ ªÀiÁ£À¹ÃPÀ ªÀÄvÀÄÛ zÉÊ»PÀ QgÀÄPÀļÀ ¤ÃqÀÄvÁÛ §A¢gÀÄvÁÛgÉ, ¢£ÁAPÀ 20-02-2016 gÀAzÀÄ ¦üAiÀiÁð¢AiÀÄ ªÀÄUÀ¼À UÀAqÀ£ÀÄ PÀÄrzÀÄ §AzÀÄ ±À«ÄêÀĨÁ£ÀÄ EPÉAiÀÄ eÉÆvÉ vÀPÀgÁgÀÄ ªÀiÁqÀÄvÁÛ §AzÀÄ ¤£Àß QëAiÀÄ D¥ÀgÉñÀ£À ªÀiÁqÀĪÀÅ¢zÉ ¤ªÀÄä vÀAzÉ vÁ¬ÄAiÀĪÀjAzÀ ºÀt vÉUÉzÀÄPÉÆAqÀ ¨Á £À£Àß ºÀwÛgÀ ºÀt E®è CAzÁUÀ ±À«ÄêÀĨÁ£ÀÄ EPÉAiÀÄÄ FUÀ gÁwæ CVzÉ ¨É½UÉÎ £ÀªÀÄä vÀAzÉ vÁ¬ÄAiÀĪÀgÀ ºÀwÛgÀ ºÉÆÃUÀÄvÉÛ£É CAzÁUÀ UÀAqÀ£ÀÄ PÁ°¤AzÀ MzÀÝ£ÀÄ ±À«ÄêÀĨÁ£ÀÄ EªÀ¼ÀÄ eÉÆÃgÁV PɼÀUÉ ©zÁÝUÀ CgÉÃ¥ÀæeÁë ¹ÜÃwAiÀÄ°è EzÀÄÝ, CvÉÛà ºÀ°ÃªÀiÁ©Ã, UÀAqÀ vÁeÉÆâݣÀ J®ègÀÄ PÀÆr GzÉÝñÀ¥ÀƪÀðPÀ̪ÁV ±À«ÄêÀĨÁ£ÀÄ EPÉAiÀÄ PÉÆ¯É ªÀiÁqÀĪÀ GzÉÝñÀ¢AzÀ ¹ÃªÉÄà JuÉÚ ªÉÄʪÉÄÃ¯É ¸ÀÄjzÀÄ ¨ÉÃAQ ºÀaÑgÀÄvÁÛgÉ, DUÀ NtÂAiÀĪÀgÁzÀ gÉúÀªÀÄvÀįÁè vÀAzÉ °AiÀiÁRvÀC° gÀªÀgÀÄ dUÀ¼ÀªÀ£ÀÄß £ÉÆÃr ©r¹gÀÄvÁÛgÉ, £ÀAvÀgÀ ±À«ÄêÀĨÁ£ÀÄ EPÉUÉ aQvÉì PÀÄjvÀÄ CvÉÛ ªÀÄvÀÄÛ ªÉÄÊzÀÄ£À MAzÀÄ ªÁºÀ£ÀzÀ°è vÀAzÀÄ PÉ.f.J£ï SÁ¸ÀV D¸ÀàvÉæAiÀÄ°è zÁR°¹gÀÄvÁÛgÉ, PÁgÀt ¦üAiÀiÁð¢AiÀÄ ªÀÄUÀ½UÉ ªÀiÁ£À¹ÃPÀ ªÀÄvÀÄÛ zÉÊ»PÀ QgÀÄPÀļÀ ¤Ãr CªÁZÀåªÁV ¨ÉÊzÀÄ zÀÆrØ£À «µÀAiÀÄPÉÌ ¸ÀA§A¢ü¹zÀAvÉ ªÀÄUÀ¼ÉÆA¢UÉ dUÀ¼ÀªÁr PÉÆÃ¯É ªÀiÁqÀĪÀ GzÉÝñÀ¢AzÀ ªÉÄʪÉÄÃ¯É ¹ÃªÉÄà JuÉÚ ¸ÀÄjzÀÄ ¨ÉAQ ºÀaÑ ¸Á¬Ä¸À®Ä ¥ÀæAiÀÄwß¹zÀ DgÉÆævÀgÁzÀ C½AiÀÄ 1) vÁeÉƢݣÀ vÀAzÉ ZÁAzÀ¥ÁµÁ ¸ÉƯÁè¥ÀÆgÉ, 2) ºÀ°ÃªÀiÁ©Ã UÀAqÀ ZÁAzÀ¥ÁµÁ ¸ÉƯÁ¥ÀÆgÉ, 3) ªÀ»ÃzÀ vÀAzÉ ZÁAzÀ¥ÁµÁ ¸ÉƯÁè¥ÀÆgÉ, 4) ZÁAzÀ¥ÁµÁ vÀAzÉ AiÀiÁRħ¸Á§ ¸Á: J®ègÀÆ AiÀiÁRƧ¥ÀÆgÁ ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À®Ä «£ÀAw CAvÀ ºÉý §gɬĹzÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಜೇವರ್ಗಿ ಪೊಲೀಸ ಠಾಣೆ :-
ಕಳವು ಪ್ರಕರಣ:- ದಿನಾಂಕ 13.02.2016 ರಂದು 11-30 ಗಂಟೆಗೆ ಫಿರ್ಯಾದಿ ಶಶಿಧರ ತಂದೆ ಮಲ್ಲೇಶಪ್ಪ ಬೀಳವಾರ ಸಾ: ಶಾಂತ ನಗರ ಜೇವರ್ಗಿ ತಾ: ಜೇವರಗಿ ಠಾಣೆಗೆ ಹಾಜರಾಗಿ ದಿನಾಂಕ 12.02.2015 ರಂದು 23:45 ಗಂಟೆಯಿಂದ ದಿ 13.02.2016 ರಂದು 01:೦೦ ಗಂಟೆಯ ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತಕಳ್ಳರು ತಮ್ಮ ಮನೆಯ ಬಾಗೀಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿಟ್ಟಿದ್ದ ನಗದು ಹಣ ಮತ್ತು ಆಭರಣಗಳು ಒಟ್ಟು 2,13,000/- ರೂ ಕಿಮ್ಮತ್ತಿನ ನಗದು ಹಣ ಹಾಗು ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ವಸ್ತುಗಳನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ :-
ಕೊಲೆ ಪ್ರಕರಣ: ದಿನಾಂಕ 23.02.2016 ರಂದು 09:30 ಗಂಟೆಗೆ ಫಿರ್ಯಾದಿ ನಿಂಬೆಣ್ಣ ತಂದೆ ಶಿವಶರಣಪ್ಪ ತಳ್ಳೊಳ್ಳಿ  ಗೌನಳ್ಳಿ ಠಾಣೆಗೆ ಹಾಜರಾಗಿ ದಿನಾಂಕ 22.02.2016 ರಂದು ಸಾಯಂಕಾಲ 04:10 ಗಂಟೆಗೆ ಜನಿವಾರ ಸಿಮಾಂತರದ ಹೊಲದಲ್ಲಿದ್ದ ಮನೆಯ ಮುಂದಿನ ಅಂಗಳದಲ್ಲಿ 1) ಸಿದ್ದಪ್ಪ ತಂದೆ ಹಿರೆಗೆಪ್ಪ ಹೊಸಮನಿ 2) ಹಿರೆಗೆಪ್ಪ ತಂದೆ ಬೆಳ್ಳೆಪ್ಪ ಹೊಸಮನಿ3) ನೀಲಮ್ಮ ಗಂಡ ಸಿದ್ದಪ್ಪ ಹೊಸಮನಿ 4) ನಿಂಗಮ್ಮ ಗಂಡ ಹಿರಿಗೆಪ್ಪ ಹೊಸಮನಿ ಸಾ|| ಜನಿವಾರ  ಎಲ್ಲರು ಕೂಡಿಕೊಂಡು ನನ್ನ ಅಣ್ಣನಾದ ಯಲ್ಲಾಲಿಂಗ ತಂದೆ ಶಿವಶರಣಪ್ಪ ತಳ್ಳೋಳ್ಳಿ ಸಾ|| ಗೌನಳ್ಳಿ ಈತನಿಗೆ ಹಳೆಯ ದ್ವೇಷದಿಂದ ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಕೊಡಲಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದು. ಮಾರಣಾಂತಿಕ ಹಲ್ಲೆಗೋಳಗಾದ ಯಲ್ಲಾಲಿಂಗ ಈತನಿಗೆ ಹೆಚ್ಚಿನ ಉಪಚಾರ ಕುರಿತು ಬೇರೆಗೆ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯ ಮೃತಪಟ್ಟಿರುತ್ತಾನೆ.ಎಂದು ಸಲ್ಲಿಸಿದ ಹೇಳಿಕೆ ಮೇರೆಗೆ ಜೇವರ್ಗಿ ಠಾಣೆಯಲ್ಲಿ ಆರೋಪಿತರ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ: 24/02/2016 ರಂದು ಅನಿಲ ತಂದೆ ಅರ್ಜುನ್ ಹದಗಲ ಮು:ಝಳಕಿ(ಕೆ) ತಾ:ಅಳಂದ ಇವರು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಇತ್ತೀಚಿಗೆ ತಾ.ಪಂ, &  ಜಿ.ಪಂ ಚುನಾವಣೆಯಲ್ಲಿ ಜೆಡಿಯು ಪಕ್ಷದ ನಮ್ಮ ಮಾವನಾದ ಸಿದ್ದರಾಮನವರ ಪರವಾಗಿ ಪ್ರಚಾರ ಮಾಡಿದ್ದು. ನಮ್ಮ ಎದುರಾಳಿದಾರರಾದ ಕಂಠು ರಾಠೋಡ ಮತ್ತು ಅವನ ಸಂಗಡಿಗರು ನಮ್ಮ ಮೇಲೆ ದ್ವೇಷ ಹೊಂದಿರುತ್ತಾರೆ.ನಾಂಕ: 23/02/2016 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಚುನಾವಣೆಯ ಪಲಿತಾಂಶ ತಿಳಿಯಲಿರುವದರಿಂದ ನಾನು ಮತ್ತು ಶಿವಯೋಗಿ ತಳಕೇರಿ, ಸಿದ್ದರಾಮ ಹದಗಲ್, ಗಣಪತಿ ತಳಕೇರಿ, ಕಲ್ಯಾಣಿ ಅಣ್ಣಿಹೊಲ, ಬಸವರಾಜ ಕೋಚಿ, ಪಂಡಿತ ರೇವೂರ, ಈರಪ್ಪ ಕೋಚಿ ಎಲ್ಲರು ಕೂಡಿ ಸ.ಪ.ಪೂ ಕಾಲೇಜ ಆವರಣದ ಎದುರಿಗೆ ನಾವು ಇದ್ದಾಗ ಕಂಠು ರಾಠೋಡ ಸಾ: ಜೀರೊಳ್ಳಿ ತಾಂಡಾ ಮತ್ತು ಅಂಬಾದಾಸ ರಾಠೋಡ ಮು: ಯಳಸಂಗಿ ತಾಂಡಾ, ಮಿಥುನ್ ರಾಠೋಡ, ಪ್ರವೀಣ ರಾಠೋಡ, ಸಂತೋಷ ರಾಠೋಡ, ಮೊಹನ ರಾಠೋಡ ಸಾ: ನಾಯಕ ನಗರ ತಾಂಡಾ ಹಾಗೂ ಇತರರು ಕೂಡ ಬಂದಿದ್ದರು. ನಾನು ಗೇಟಿನ ಹತ್ತಿರ ನಿಂತಿದ್ದಾಗ ಅಂಬಾದಾಸ ಮತ್ತು ಇತರರು ಕೂಡಿ ಬಂದವರೆ ಅವಾಚ್ಯ ಶಬ್ದಗಳಿಂದ ಬಯ್ದು ನನಗೆ ಅಂಬಾದಾಸ, ಮಿಥುನ, ಪ್ರವೀಣ, ಸಂತೊಷ , ಮೋಹನ ರಾಠೋಡ ಎಲ್ಲರೊ ಸೇರಿ ಹೊಡೆದು. ನಿನಗೆ ಇವತ್ತು ಬಿಡುವದಿಲ್ಲ ಅಂತಾ ಹೊಡೆಯುತ್ತಿರುವಾಗ ತಪ್ಪಿಸಿಕೊಂಡು ಓಡಿ ಹೋಗಿದ್ದು. ನಂತರ ಸಾಯಂಕಾಲ 04-00 ಗಂಟೆ ಸುಮಾರಿಗೆ ನಮ್ಮ ಪಕ್ಷ ಜಯಗಳಿಸಿದ್ದರಿಂದ ಎ.ಪಿ.ಎಮ್.ಸಿ. ಹತ್ತಿರದ ಭವಾನಿ ಗುಡಿ ಹತ್ತಿರ ನಾನು ಮತ್ತು ನಮ್ಮ ಮಾವನಾದ ಸಿದ್ದರಾಮ ಹದಗಲ್, ಕಲ್ಯಾಣಿ ಅಣ್ಣಿಹೊಲ, ಗಣಪತಿ ತಳಕೇರಿ, ಎಲ್ಲರೂ ಕೂಡಿ ನಾವು ವಿಜಯೋತ್ಸವ ಆಚರಿಸುತ್ತಿದ್ದಾಗ 1)ಕಂಠು ರಾಠೋಡ, 2)ಅಂಬಾದಾಸ ರಾಠೋಡ, 3)ಮಿಥುನ್ ರಾಠೋಡ, 4)ಪ್ರವೀಣ ರಾಠೋಡ, 5)ಸಂತೋಷ ರಾಠೋಡ, 6)ಮೊಹನ್ ರಾಠೋಡ ಹಾಗು ಇತರರು ಕೂಡಿ ಬಂದವರೆ ಬೋಸಡಿ ಮಕ್ಕಳೆ ಚುನಾವಣೆಯಲ್ಲಿ ಗೆದ್ದಿರಿ ಎಂದು ಸೊಕ್ಕು ಬಂದಿದೆ ನಿಮಗೆ  ಎಂದು ಬೈಯುತ್ತಾ ಜಗಳ ತೆಗೆದು ಮಿಥುನ ರಾಠೋಡನು ಒಂದು ಚೂಪಾದ ಕಲ್ಲಿನಿಂದ ನನ್ನ ಮಾವ ಸಿದ್ದರಾಮನಿಗೆ ಕೊಲೆ ಮಾಡುವ ಉದ್ದೇಶದಿಂದ ತಲೆಯ ಮೇಲೆ ಹೊಡೆದನು. ಆಗ ರಕ್ತ ಸೋರಿ ನಮ್ಮ ಮಾವ ಕೆಳಗಡೆ ಬಿದ್ದರು, ಇತರರು ಕೂಡ ನಮಗೆ ಕೈಯಿಂದ ಹೊಡೆದಿರುತ್ತಾರೆ ನಂತರ ಎಲ್ಲರೂ  ಈ ಮಗ ಸತ್ತ ನಡಿರಿ ಅಂತಾ ಅಲ್ಲಿಂದ ಹೋದರು. ನಮ್ಮ ಮಾವನಿಗೆ ಯಾವುದೊ ಒಂದು ವಾಹನದಲ್ಲಿ ಹಾಕಿಕೊಂಡು ನಾನು ಮತ್ತು ಇತರರು ಕೂಡಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತೇವೆ. ಚುನಾವಣೆ ವಿಷಯದಲ್ಲಿ ನಮ್ಮ ಮೇಲೆ ದ್ವೇಷ ಹೊಂದಿ ನಮ್ಮ ಮಾವ ಸಿದ್ದರಾಮ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ, ಕಲ್ಲಿನಿಂದ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.