Police Bhavan Kalaburagi

Police Bhavan Kalaburagi

Monday, September 1, 2014

Raichur District Reported Crimes

            ಫಿರ್ಯಾದಿ  ²æà vÁdÄ¢Ýãï vÀAzÉ ±Á®A C£Áìj ªÀAiÀiÁ: 25 ªÀµï eÁ: ªÀÄĹèA G: fªÀiï mÉæãÀgï¸Á: ºÀnÖ PÁåA¥ï ಮತ್ತು ಆರೋಪಿತgÁzÀ 1)    C§ÄÝ¯ï ®wÃ¥sï2)   d¯Á¯ï3)   gÀ¸ÀƯï4)   ªÁ»Ãzï5)   ±ËPÀvï6)   gÀ»ÃªÀiï J®ègÀÆ ¸Á: ºÀnÖEªÀgÀÄUÀ½UÉ  ಈಗ್ಗೆ 3-4 ಸಲ ತಮ್ಮ ಹಳೇ ದ್ವೇಷದಿಂದ ಜಗಳಗಳಾಗಿದ್ದು ದಿನಾಂಕ 31.08.2014 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ಫಿರ್ಯಾದಿದಾರನು ತನ್ನ ಗೆಳೆಯನನ್ನು ಇಲಾಜು ಕುರಿತು ಹ.ಚಿ.ಗ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಆರೋಪಿತರು ತಮ್ಮ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಆರೋಪಿ ನಂ 1 ಈತನು ತನ್ನ ಕೈಯಲ್ಲಿಟ್ಟ ಕಡಗದಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಉಳಿದವರು ಕೈಯಿಂದ ಹೊಡೆದಿದ್ದು ಇದೆ.CAvÁ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA: 125/2014 PÀ®A: 143.147.323.324. ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-  
ಪಿರ್ಯಾದಿ ²æà ªÀÄw ®PÀëªÀĪÀé  UÀAqÀ ¯ÉÆÃPÀ¥Àà eÁzÀªÀ 45 ªÀµÀð  eÁ.®A¨Át PÀÆ° PÉ®¸À ¸Á:FZÀ£Á¼À vÁAqÁ vÁ.°AUÀ¸ÀÆUÀÄgÀÄ FPÉ ಅತ್ತೆ ಮಗಳನ್ನು ಈಗ್ಗೆ 7 ವರ್ಷಗಳ ಹಿಂದೆ ²æà ºÀ£ÀªÀÄAvÀ vÀAzÉ zÉêÀ¥Àà gÁxÉÆÃqÀ  35 ªÀµÀð  eÁ.®A¨Át  ¸Á:FZÀ£Á¼À vÁAqÁ vÁ.°AUÀ¸ÀÆUÀÄgÀÄ.  FvÀ£À ಜೊತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ.ಒಂದು ವರ್ಷದಿಂದ CªÀ£ÀÄ  ಹೆಂಡತಿAiÉÆAದಿಗೆ ಜಗಳಮಾಡುತ್ತಿದ್ದನು ಹಿಗೀರುವಾಗ   ದಿ.01-09-2014 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಬುದ್ದಿವಾದ ಹೇಳಲು ಹೊದಾಗ ನೀವೆನು ನನಗೆ ಬುದ್ದಿವಾದ ಹೇಳುತ್ತಿರಿ ಎಂದು ಅವಾಚ್ಯವಾಗಿ ಬೈದು ಕೈಯಿಂದ ನನಗೆ & ನನ್ನ ಅತ್ತೆಯಾದ ರೇಣುಕಮ್ಮಳಿಗೆ ಹೊಡೆದು ಡಾಕ್ಟರ ಇದ್ದಿಯಾಯಂದು ರೀತಿಮಾಡಬಾರದು ಎಂದು ಹೇಳಿದಾಗ ಅಲ್ಲಿಯೇ ಇದ್ದ ಕಟ್ಟಿಗೆಯಿಂದ ನನಗೆ & ನನ್ನ ಅತ್ತೆಯಾದ ರೇಣುಕಮ್ಮಳಿಗೆ ಹೊಡೆದು ಒಳಪೆಟ್ಟುಗೊಳಿಸಿಕುದಲನ್ನು & ಸೀರೆ  ಹಿಡಿದುಯಳದಾಡಿ ಇನ್ನೂಂದು ಸಾರಿ ನಮ್ಮ ಮನೆಹತ್ತಿರ ಬಂದರೆ ಜಿವಸಹಿತ ಬಿಡುವದಿಲ್ಲವೆಂದು ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 130/2014 PÀ®A.323.324,354.504,506 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ ²æêÀÄw DzɪÀÄä UÀAqÀ CA§tÚ ªÀAiÀiÁ: 19 ªÀµÀð eÁ: £ÁAiÀÄPÀ G: ºÉÆ®ªÀÄ£É PÉ®¸À ¸Á: UÉdÓ®UÀmÁÖ FPÉUÉ  ಸುಮಾರು ದಿನಗಳಿಂದ ಹೊಟ್ಟೆ ನೋವು ಇದ್ದು ಅದರ ಬಾದೆಯನ್ನು ತಾಳಲಾರದೇ ಸಾಯುತ್ತೇನೆಂದು ಹೇಳುತ್ತಿದ್ದು ದಿನಾಂಕ 31.08.2014 ರಂದು ಹೊಲಕ್ಕೆ ಕೆಲಸಕ್ಕೆ ಹೋದಾಗ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು  ಅದರ ಬಾದೆಯನ್ನು ತಾಳಲಾರದೇ ಸಂಜೆ 6.00 ಗಂಟೆ ಸುಮಾರಿಗೆ ಹೊಲದಲ್ಲಿದ್ದ ಯಾವುದೋ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಚಿಕಿತ್ಸೆ ಕುರಿತು ಹ.ಚಿ.ಗ ಆಸ್ಪತ್ರೆಗೆ ಸೇರಿಕೆಯಾಗಿದ್ದು ಅಲ್ಲಿ ಇಲಾಜು ಫಲಕಾರಿಯಾಗದೇ ರಾತ್ರಿ 8.00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.CAvÁ ²æà ²ªÀ¥Àà vÀAzÉ ©üêÀÄ¥Àà eÁ: £ÁAiÀÄPÀ G: PÀÆ° PÉ®¸À ¸Á: LzÀ¨Á« gÀªÀgÀÄ PÉÆlÖ zÀÆj£À ªÉÄðAzÀ ºÀnÖ oÁuÉ AiÀÄÄ.r.Dgï. £ÀA: 12/2014 PÀ®A 174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.09.2014 gÀAzÀÄ  98 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   16,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ಲ್ಯಾಪಟಾಪ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಶ್ರೀ ಶ್ರೀನಿವಾಸ ತಂದೆ ಸುಭಾಷ ಗಡ್ರೆ ಸಾ: ವಿದ್ಯಾನಗರ ಕಾಲೋನಿ ಬೀದರ ರವರು ಬೀದರ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಲ್ಯಾಪಟಾಫ್ ಕಳ್ಳತನ ಆಗಿರುವ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಶ್ರೀ ಮಹಾನಿಂಗ ನಂದಗಾಂವ ಡಿ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಸುಧಾ ಆದಿ ಪಿ.ಐ, ಶ್ರೀ ಕೆ.ಎಸ್. ಕಲ್ಲದೇವರು ಪಿ.ಎಸ್.ಐ, ಶ್ರೀ ಸತ್ಯನಾರಾಯಣ ಪಿ.ಎಸ್.ಐ (ಅ.ವಿ) ಹಾಗು ಸಿಬ್ಬಂದಿಯವರು ಲ್ಯಾಪಟಾಫ್ ಕಳ್ಳತನ ಮಾಡಿದ ಇಬ್ಬರೂ ಆರೋಪಿತರಾದ 1) ಧರ್ಮರಾಯ ತಂದೆ ಶ್ರೀಶೈಲ್ ಜಮಾದಾರ ಸಾ: ತಡಕಲ್ ಗ್ರಾಮ 2) ಬಬ್ರುವಾಹನ ತಂದೆ ಹಣಮಂತ ಜಮಾದಾರ ಸಾ: ತಡಕಲ್ ತಾ: ಆಳಂದ ರವರಿಗೆ ದಸ್ತಗಿರಿ ಮಾಡಿ ಅವರಿಂದ ಒಂದು ಎಚ್.ಪಿ ಲ್ಯಾಪಟಾಫ್, 3 ಮೋಬೈಲಗಳು ಹೀಗೆ ಒಟ್ಟು 50,000/- ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಹಳ್ಳದ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಪ್ರಕರಣ :
ಆಳಂದ ಠಾಣೆ : ದಿನಾಂಕ 29/08/2014 ರಂದು ರಾತ್ರಿ 11:30 ಗಂಟೆಗೆ ವಾಸಿದ ಬಿಸ್ವಾಸ ಇತನು ರಾತ್ರಿ 10:30 ಗಂಟೆ ಸುಮಾರಿಗೆ ನಾವು ಇಬ್ಬರು ಕೂಡಿ ಕಿಣ್ಣಿ ಸುಲ್ತಾನ ಗ್ರಾಮದಿಂದ ಕೋತನ ಹಿಪ್ಪರಗಾ ಕಡೆಗೆ ಬರುವಾಗ ಗ್ರಾಮದ ಹತ್ತಿರ ಇರುವ ಹಳ್ಳದ ಪಕ್ಕದಲ್ಲಿ ಮೋಟರ ಸೈಕಲ ನಿಲ್ಲಿಸಿ ನೀರಿನ ಆಳ ನೋಡಿ ನಡೆದುಕೊಂಡು ದಾಟಿದಾರಾಯಿತು ಅಂತಾ ನಾವು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು  ದಾಟುವಾಗ ನೀರಿನ ರಭಸಕ್ಕೆ ಕಾಲು ಹಾರಿದ್ದರಿಂದ ನಾವು ಇಬ್ಬರು ನೀರಿನಲ್ಲಿ ಬಿದ್ದಾಗ ನಾನು ಒಂದು ಮುಳ್ಳು ಕಂಟಿ ಹಿಡಿದು ಮೇಲೆ ಬಂದಿದ್ದು ನನ್ನ ಜೋತೆಗೆ ಇದ್ದ ಪವಿತ್ರ ಇತನು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತಾನೆ ನಾನು ಮುಂದೆ ನೋಡಿದರು ಕತ್ತಲಲ್ಲಿ ಕಾಣಲಿಲ್ಲಾ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಕೋತನ ಹಿಪ್ಪರಗಾ ಗ್ರಾಮದ ಶ್ರೀಹರಿ ತಂದೆ ಶಿವಾಜಿ ಇಸ್ರಾಜಿ , ದಿಲೀಪ ಕ್ಷೀರಸಾಗರ  ಹಾಗು ಇತರರು ಕೂಡಿ ಇಡಿ ರಾತ್ರಿ ಹಾಗು ನಿನ್ನೆ ದಿನವಿಡಿ ಹುಡುಕಾಡಿದರು ನನ್ನ ತಮ್ಮನ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲಾ. ನಂತರ ಈ ಬಗ್ಗೆ ಆಳಂದ ಠಾಣೆಗೆ ಮಾಹಿತಿ ನೀಡಿದ್ದು ದಿನಾಂಕ 31/08/2014 ರಂದು ಸಹ ಹುಡುಕಾಡುವಾಗ ಮದ್ಯಾಹ್ನ 12;30 ಗಂಟೆಗೆ ಹಳ್ಳದ ನೀರು ಕಡಿಮೆಯಾದಾಗ ಕಂಟಿಯಲ್ಲಿ ಕೋತನ ಹಿಪ್ಪರಗಾ ಗ್ರಾಮದ ಪೂಲ್‌ ಹತ್ತಿರ ಒಬ್ಬ ವ್ಯಕ್ತಿಯ ಹೆಣ ಬೋರಲಾಗಿ ಬಿದಿದ್ದು ನೋಡಲಾಗಿ ನಾವು ಅವನನ್ನು ಗುರುತಿಸಿದ್ದು, ನನ್ನ ತಮ್ಮನೇ ಇದ್ದಿರುತ್ತಾನೆ. ಸದರ ಘಟನೆಯು ಆಕಸ್ಮಿಕವಾಗಿ ಪ್ರಕೃತಿ ವಿಕೋಪದಿಂದ ನನ್ನ ತಮ್ಮ ನೀರಿನಲ್ಲಿ ಕೊಚ್ಚಿ ಹೋಗಿ ನೀರು ಕುಡಿದು ಮುಳುಗಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಮುಜೀಬಗುನ್ನಿಸಾ ಬೇಗಂ ಗಂಡ ಮಹಮ್ಮದ ಮುನ್ನವರ  ಸಾ;ಮಿಲ್ಲತ ನಗರ ರಾಬೇ ಕೌನ್ಸಿಲ್ ಮಜೀದ ಹತ್ತಿರ ಯಾದಗಿರವಾಲೆ ಗುಲಬರ್ಗಾ. ಇವರು ಮದುವೆಯಾಗಿ 8 ತಿಂಗಳಾಗಿ ನನ್ನ ಗಂಡ ಮಹಮ್ಮದ ಮುನ್ನವರ ತಂದೆ ಮಹಮ್ಮದ ಜಿಲಾನಿ ಸಾ; ಮನೆ ನಂ.22-7-1/2 ಕಾಜಿಪಲ್ಲಿ ರಾಮಗುಂಡಂ ಸೋಮನ ಪಳೆ ಕರಿಮನಗರ ಎ.ಪಿ. ಕಾಲೂನಿ ಹಾವ/ಇಂಡಸ್ಟ್ರೀಯಲ್ ಏರಿಯಾ ಗುಲಬರ್ಗಾ ಇವರೊಂದಿಗೆ ಮದುವೆಯಾಗಿರುತ್ತದೆ. ಮದುವೆಯಾದಾ ಗಿನಿಂದ ನನ್ನ ಗಂಡ ತವರು ಮನೆಯಿಂದ ಮೋಟಾರ ಸೈಕಲ ತೆಗೆದುಕೊಂಡು , ನೀನು ನನಗೆ ಒಪ್ಪುವದಿಲ್ಲಾ ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಾ ಬಂದಿದ್ದು  ದಿನಾಂಕ.26-8-2014 ರಂದು ಮದ್ಯಾಹ್ನಗಂಟೆಯ ಸುಮಾರಿಗೆ ನಾನು ಮನೆಯಲಿದ್ದಾಗ ರಂಡೀ ಮುಜಬಿಗುನಿಸಾ ನಿನು ನಿನ್ನ ತವರು ಮನೆಯಿಂದ ಮೊಟಾರ ಸೈಕಲ್ ತರಲಿಲ್ಲಾ ಹಾಗೂ ನಿನು ನನಗೆ ಒಪ್ಪುವದಿಲ್ಲಾ ರಂಡಿ  ನಿನು ನನಗೆ ಬೇಕಾಗಿಲ್ಲಾ ನಾನು ನನ್ನ ಊರಿಗೆ ಹೋಗುತ್ತೇನೆ ನಿನು ಏನಾದರೂ ನಾನು  ಹೋದ ವಿಷಯ  ತಿಳಿಸಿದ್ದಲ್ಲಿ ನಿನಗೆ  ಜೀವ ಸಹೀತ ಬೀಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ  ಮನೆಯಿಂದ  ಹೋದನು ನಂತರ ನನ್ನ ಗಂಡ ಸೀಟನಲ್ಲಿ ಹೋಗಿರಬಹುದು ಅಂತಾ ಹಾಗೆ ಮನೆಯಲ್ಲಿ ಉಳಿದುಕೊಂಡೇನು ಇನ್ನುವರೆಗೆ ಮನೆಗೆ ಬಂದಿರುವದಿಲ್ಲಾ ಮತ್ತು ಈ ಬಗ್ಗೆ ನನ್ನ ತವರು ಮನೆಯವರಾದ ನನ್ನ ತಾಯಿನಸೀಮಾಬಾನು ಹಾಗೂ ಅಣ್ಣಂದಿರರಾದ ಅಭೀದ ಹುಸೇನ ಖಲೀಲ ಅಹೇಮದ ಮಹಮ್ಮದ ಸಲೀಮ ಇವರಿಗೆ ವಿಚಾರ ತಿಳಿಸಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 31/08/2014 ರಂದು  ಮಧ್ಯಾಹ್ನ  01-00  ಗಂಟೆಗೆ  ಶ್ರೀಮತಿ. ಕಮಲಾಬಾಯಿ  ಗಂಡ  ಪ್ರಭು  ಮಹಾಜನ   ಸಾ: ಕಮಲಾಪೂರ  ತಾ:ಜಿ: ಗುಲಬರ್ಗಾ ರವರ ಗಂಡ ಪ್ರಭು ರವರು ದಿನಾಂಕ: 31/08/2014 ರಂದು ಬೆಳೆಗ್ಗೆ 11-00  ಗಂಟೆಗೆ   ಗುಲಬರ್ಗಾ- ಹುಮನಾಬಾದ  ರಸ್ತೆಯ  ಪಕ್ಕದಲ್ಲಿರುವ ನಮ್ಮ  ಹೊಲಕ್ಕೆ  ಹೋಗಿ  ಬರುತ್ತೇನೆ  ಅಂತಾ  ತಮ್ಮ ಸೈಕಲ ಮೋಟರ  ನಂ: ಕೆಎ-32ಯು 6868  ನೇದ್ದರ ಮೇಲೆ ಕುಳಿತುಕೊಂಡು  ಮನೆಯಲ್ಲಿ ನಮಗೆ  ಹೇಳಿ  ಹೋಗಿದ್ದು, ನಂತರ ಬೆಳೆಗ್ಗೆ  11-45  ಗಂಟೆ  ಸುಮಾರಿಗೆ ನಮ್ಮ ಸಂಭಂದಿಕರಾದ  ಶಿವಪ್ಪ ತಂದೆ ಗುರುಪಾದಪ್ಪ ಕುಮ್ಮಣ್ಣ  ಸಾ: ಕಮಲಾಪೂರ  ಇವರು ನಮಗೆ  ಫೋನ್  ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು  ನಿನ್ನ ಗಂಡ  ಪ್ರಭು  ಕೂಡಿಕೊಂಡು ಹೊಲಕ್ಕೆ ಹೋಗಿ ನಂತರ ನನಗೆ ನನ್ನ ಹೊಲದ ಹತ್ತಿರ  ಇಳಿಸಿ  ತಾನು   ಚಾರ ಕಮಾನ ಸೇತುವೆ  ಹತ್ತಿರ    ಹೋಗಿ   ಸೈಕಲ  ಮೋಟರ್  ತಿರಿವಿಕೊಂಡು  ಬರುತ್ತೇನೆ  ಅಂತಾ  ಹೇಳಿ ತನ್ನ  ಮೋಟರ  ಸೈಕಲ್  ತೆಗೆದುಕೊಂಡು  ಹೋಗಿ ಸೇತುವೆ ಹತ್ತಿರ ಮೋ.ಸೈಕಲನ್ನು ತಿರಿಗಿಸಿಕೊಂಡು ಬರುತ್ತಿರುವಾಗ ಹಿಂದುಗಡೆಯಿಂದ ಅಂದರೆ  ಹುಮನಾಬಾದ ಕಡೆಯಿಂದ  ಒಬ್ಬ ಕಾರ  ಚಾಲಕನು ತನ್ನ ಕಾರನ್ನು  ಅತಿವೇಗ  ಮತ್ತು  ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು  ಪ್ರಭು ನಡೆಸುತ್ತಿದ್ದ  ಮೋಟರ ಸೈಕಲಕ್ಕೆ  ಡಿಕ್ಕಿ ಹೊಡೆದು ಅಪಘಾತ ಪಡಿಸಿದನು.  ಆಗ ಪ್ರಭು ಮೋಟರ  ಸೈಕಲ  ಸಮೇತ ರಸ್ತೆಯ ಮೇಲೆ  ಜೋರಾಗಿ  ಬಿದ್ದನು.  ಕಾರ ಅಪಘಾತ ಪಡಿಸಿದ ರಭಸಕ್ಕೆ ಪ್ರಭುನ  ತೆಲೆಗೆ  ಭಾರಿ  ರಕ್ತಗಾಯವಾಗಿ ರಕ್ತ ಸೋರಿ   ಪ್ರಭು ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾನೆ, ಅಪಘಾತ ಪಡಿಸಿದ ಕಾರ  ನಂ: ಕೆಎ-39 ಎಂ 1606  ನೇದ್ದು ಇತ್ತು, ಅದರ ಚಾಲಕ ಅಪಘಾತಪಡಿಸಿದ  ನಂತರ ತನ್ನ ಕಾರನ್ನು  ಅಲ್ಲಿಯೇ ಬಿಟ್ಟು  ಓಡಿಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ  ಪೊಲೀಸ್ ಠಾಣೆ ಗುನ್ನೆ ನಂ. 186/2014 ಕಲಂ. 87 Karnataka Police Act.
ದಿ: 31-08-2014 ರಂದು ಮದ್ಯಾಹ್ನ 3-00 ಗಂಟೆಗೆ ನೇತ್ರಾವತಿ ಪಿ.ಎಸ್.ಐ ಅಪರಾಧ ವಿಭಾಗ ನಗರ ಠಾಣೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಹಾಗೂ ಇಸ್ಪೀಟ ಜೂಜಾಟದ ದಾಳಿ ಪಂಚನಾಮೆ ಮತ್ತು ಮುದ್ದೇಮಾಲು ಹಾಗೂ 06 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ದೂರಿನ ಸಾರಾಂಶವೇನೆಂದರೆ, ಇಂದು ಮಧ್ಯಾಹ್ನ 1-40 ಗಂಟೆಗೆ ಬಸವೇಶ್ವರ ನಗರದಲ್ಲಿರುವ ಶ್ರೀ ಗಾಳೆಮ್ಮ ದೇವಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದಾ ಅಂದರ ಬಾಹರ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮ 06 ಜನ ಆರೋಪಿತರಿಂದ ಜೂಜಾಟದ ನಗದು ಹಣ 900=00,  ಮತ್ತು 52 ಇಸ್ಪೀಟ ಎಲೆಗಳು ಹಾಗೂ ಒಂದು ಜಮಖಾನವನ್ನು ಜಪ್ತಿ ಮಾಡಿಕೊಂಡು ಬಂದು ಹಾಜರಪಡಿಸಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ:186/2014. ಕಲಂ: 87 ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 82/2014 ಕಲಂ. 3 ಮತ್ತು 7 ಅವಶ್ಯಕ ವಸ್ತುಗಳ ಕಾಯ್ದೆ:.
¢£ÁAPÀ 31-08-2014 gÀAzÀÄ ¸ÀAeÉ 4-00 UÀAmÉUÉ ²æà ¸ÁUÀgÀ vÀAzÉ ²ªÀ¥ÀÄvÀæ¥Àà ¨ÉÃj ªÀÄwÛvÀgÀ zÀ°vÀ ¸ÀAWÀµÀð ¸À«ÄwAiÀÄ PÁAiÀÄðPÀvÀðgÀÄ oÁuÉUÉ mÁmÁ K¸ï ªÁºÀ£À ¸ÀA. PÉ.J. 37/6204 £ÉÃzÀÝgÉÆA¢UÉ §AzÀÄ ¸ÀzÀj ªÁºÀ£ÀzÀ°è CPÀæªÀÄ UÉÆâü ¸ÁUÁtÂPÉ ªÀiÁqÀÄwÛgÀĪÀÅzÁV ªÀiÁ»w ¤ÃrzÀÄÝ, PÁgÀt ¸ÀzÀj ªÁºÀ£ÀzÀ°è£À UÉÆâüAiÀÄ£ÀÄß ¥Àj²Ã°¹ ªÀgÀ¢ ¤ÃqÀĪÀAvÉ ªÀiÁ£Àå DºÁgÀ ¤jÃPÀëPÀgÀÄ, PÀĵÀÖV gÀªÀjUÉ AiÀiÁ¢ ªÀÄÄSÁAvÀgÀ «£ÀAw¹PÉÆArzÀÄÝ, DºÁgÀ ¤jÃPÀëPÀgÀÄ oÁuÉUÉ ºÁdgÁV ¸ÀAeÉ 6-31 UÀAmÉUÉ °TvÀ ¦üAiÀiÁð¢AiÀÄ£ÀÄß zÀÈrüÃPÀÈvÀ ¥ÀAZÀ£ÁªÉÄAiÉÆA¢UÉ ºÁdgÀÄ¥Àr¹zÀÄÝ, ¸ÁgÁA±ÀªÉãÉAzÀgÉ EAzÀÄ ¢£ÁAPÀ 31-08-2014 gÀAzÀÄ ºÁdgÁV vÀªÀÄä DªÀgÀtzÀ°ègÀĪÀ mÁmÁ K¸ï ªÁºÀ£À ¸ÀA. PÉ.J. 37/6204 £ÉÃzÀÝgÀ°ègÀĪÀ UÉÆâü aîUÀ¼À£ÀÄß ¥Àj²Ã°¸À¯ÁV UÉÆâüaî EgÀĪÀÅzÀÄ ¤d«gÀÄvÀÛzÉ.  MlÄÖ CAzÁdÄ 50 PÉ.f.AiÀÄ 20 aîUÀ¼ÀÄ EzÀÄÝ, ¸ÀPÁðgÀzÀ £ÁåAiÀÄ¨É¯É CAUÀrAiÀÄ°è «vÀgÀuÉ ªÀiÁqÀĪÀ UÉÆâü JA§ÄzÀgÀ §UÉÎ ¥Àj²Ã®£É ªÀiÁqÀ®Ä ±ÁåA¥À¯ï vÉUÉzÀÄPÉÆArzÀÄÝ EzÉ.  C®èzÉà ªÀÄÄA¢£À DzÉñÀªÁUÀĪÀªÀgÉUÉ ªÁºÀ£ÀªÀ£ÀÄß vÀªÀÄä ¸ÀÄ¥À¢ðUÉ M¦à¹zÉ. PÁgÀt CAzÁdÄ gÀÆ. 15,000-00 ¨É¯É¨Á¼ÀĪÀ UÉÆâü ºÁUÀÆ ªÁºÀ£ÀzÀ ªÉÄÃ¯É ¥ÀæPÀgÀt zÁR°¸À®Ä PÉÆÃjzÉ CAvÁ ªÀÄÄAvÁVzÀÝ ¦üAiÀiÁ𢠸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 82/2014 PÀ®A 3 & 7 CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 267/2014 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ : 31-08-2014 ರಂದು  ನಾನು ಮದ್ಯಾಹ್ನ  2-30 ಗಂಟೆಯ ಸುಮಾರಿಗೆ ಕಾರಟಗಿಯ  ನವಲಿ ರೋಡಿನಲ್ಲಿರುವ  ಸುಂಕದ ಇವರ  ಪೆಟ್ರೋಲ್ ಬಂಕದಲ್ಲಿ ಫಿರ್ಯಾದಿದಾರರು ನಿಂತುಕೊಂಡಿದ್ದಾಗ್ಗೆ . ಅದೇ ವೇಳೆಗೆ  ರಾಮನಗರ ಕಡೆಯಿಂದ  ಕೃಷ್ಣಾಸಿಂಗ ತಂದಿ ಧರ್ಮಸಿಂಗ ತಾವರಗೇರಿ  ವಯಾ: 20 ವರ್ಷ ಸಾ: ರಾಮನಗರ ಕಾರಟಗಿ ಇವರು  ತನ್ನ ಮೊಟಾರ್ ಸೈಕಲ್ ನಂಬರ: ಕೆ.ಎ- 36 / ಕ್ಯೂ- 1529 ನೇದ್ದರ ಮೇಲೆ  ಜಮಾನಸಿಂಗ್ ತಂದಿ ಲಕ್ಷ್ಮಣಸಿಂಗ್  ಗೋಡಿನಾಳ ಸಾ: ರಾಮನಗರ ಇವರನ್ನು ಕೂಡ್ರಿಸಿಕೊಂಡು  ತನ್ನ ಸೈಡಿನಲ್ಲಿ ರಸ್ತೆಯ ಎಡಬದಿಗೆ ಬರುತ್ತಿದ್ದರು. ಅದೇ ವೇಳೆಗೆ ಕಾರಟಗಿ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಚಾಲಕ ತನ್ನ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ   ರಸ್ತೆಯ ಮೇಲೆ ಎರ್ರಾ ಬಿರ್ರಿಯಾಗಿ  ಆಕಡೆ ಈಕಡೆ ಓಡಿಸಿಕೊಂಡು  ರಾಂಗ್ ಸೈಡಿಗೆ ಬಂದು  ಕೃಷ್ಣಾಸಿಂಗ್ ಇವರ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ  ಅವರುಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದರು   ಅಪಘಾತವಾದ ನಂತರ ಅಲ್ಲಿಯೇ ಇದ್ದ ನಾನು ಹಾಗೂ ಇತರರು ಹೊಗಿ ನೋಡಲು  ಕೃಷ್ಣಾಸಿಂಗ್ ಇತನಿಗೆ ತಲೆಗೆ ಹಾಗೂ ಕೈ ಕಾಲುಗಳಿಗೆ ಗಂಭೀರಘಾಯ ಮತ್ತು ಮೂಳೆ ಮುರಿತವಾಗಿದ್ದು ಹಾಗೂ  ಹಿಂದೆ ಕುಳಿತಿದ್ದ ಜಮಾನಸಿಂಗ್ ಇತನ ಕೈಗಳಿಗೆ ಹಾಗೂ ಬುಜಕ್ಕೆ ರಕ್ತಘಾಯ ಮತ್ತು ಪೆಟ್ಟುಗಳಾಗಿದ್ದು ಇರುತ್ತದೆ.  ಅಪಘಾತಪಡಿಸಿದ ಮೊಟಾರ್ ಸೈಕಲ್ ನೊಡಲು ಹಿರೋ ಸ್ಪ್ಲೆಂಡರ್  + ಕಂಪನಿಯದು ಇದ್ದು ಅದರ ನಂ ಕೆ.ಎ- 37 / ಡಬ್ಲು- 6894  ಅಂತಾ  ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ  ಪಾಂಡುರಂಗ ತಂದಿ  ರಾಮಣ್ಣ ಹುಲ್ಲೂರ  ವಯಾ :40 ವರ್ಷ ಸಾ: ಕಾರಟಗಿ ಅಂತಾ ಗೊತ್ತಾಗಿದ್ದು ಅವನಿಗೂ ಕೂಡಾ ತಲೆಗೆ ಹಣೆಗೆ, ಕೈ ಕಾಲುಗಳಿಗೆ ರಕ್ತಘಯ ಹಾಗೂ ಮೂಳೆ ಮುರಿತವಾಗಿದ್ದು ಇರುತ್ತದೆ.  ಅಪಘಾತವಾದ ನಂತರ ಗಾಯಗೊಂಡ ವ್ಯಕ್ತಿಗಳನ್ನು ಇಲಾಜ ಕುರಿತು ಕಾರಟಗಿ ಸರಕಾರಿ ಅಸ್ಪತ್ರೆಗೆ ತಂದು ದಾಖಲು ಮಾಡಿ ತಮ್ಮಲ್ಲಿಗೆ ಬಂದು ಈ ಫಿರ್ಯಾದಿ ಕೊಟ್ಟಿರುತ್ತೇನೆಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ : 267/2014 ಕಲಂ :279, , 338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 87/2014 ಕಲಂ. 279, 338 ಐ.ಪಿ.ಸಿ:.
ದಿನಾಂಕ 31.08.2014 ರಂದು 1600 ಗಂಟೆ ಸುಮಾರಿಗೆ ಆರೋಪಿತನಾದ ಸುರೇಶ ತಂದೆ ದ್ಯಾಮಣ್ಣ ಬಡಿಗೇರ ತನ್ನ ಕೆಲಸ ನಿಮಿತ್ಯ ನಿಲೋಗಲದಿಂದ ತರಲಕಟ್ಟಿಗೆ ಹೋಗುವಾಗ ನಿಲೋಗಲ್ - ತರಲಕಟ್ಟಿ ರಸ್ತೆಯ ಮೇಲೆ ತರಲಕಟ್ಟಿ ಸೀಮಾದಲ್ಲಿ ತಾನು ನಡೆಸುತ್ತಿದ್ದ ಹೊಸ ಮೋಟರ್ ಸೈಕಲ್ನ್ನು ಅತಿವೇಗವಾಗಿ ಮತ್ತು ಅಲಕ್ಷನತದಿಂದ ಓಡಿಸಿ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಸಾಧಿಸದೇ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಆರೋಪಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿತ್ತು ಹಾಗೂ ಒಳಪೆಟ್ಟಾಗಿದ್ದು ಇರುತ್ತದೆ.  
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 108/2014 ಕಲಂ. 498(ಎ), 306 ಸಹಿತ 34 ಐ.ಪಿ.ಸಿ:.

ದಿನಾಂಕ: 01/09/2014 ರಂದು 01-20 ಎಎಂಕ್ಕೆ ಪಿರ್ಯಾದಿದಾರನಾದ ಮಲ್ಲಪ್ಪ ತಂದೆ ದ್ಯಾಮಪ್ಪ ಬಾರಕೇರ ವಯ: 55 ವರ್ಷ, ಜಾತಿ:ಅಂಬಿಗೇರ ಉ: ಒಕ್ಕಲುತನ ಸಾ: ನಾಗರಾಳ ತಾ: ರೋಣ  ಠಾಣೆಗೆ ಹಾಜರಾಗಿ ಒಂದು ಲಿಖತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು ತನ್ನ ಮೃತ ಮಗಳಾದ  ಲಕ್ಕವ್ವ @ ಲಕ್ಷ್ಮವ್ವ ಈಕೆಯನ್ನು ಬಳಗೇರಿ ಗ್ರಾಮದ ಶಿವಪ್ಪ ತುಮ್ಮರಗುದ್ದಿ ಇವನಿಗೆ ಕೊಟ್ಟು ಮದುವೆ ಮಾಡಿದ್ದು, ಅವರ ಮದುವೆಯಾಗಿ 15 ವರ್ಷಗಳ ಮೇಲಾಗಿದ್ದು, ಅವರಿಗೆ 13ವರ್ಷದ ಕಾವೇರಿ ಎಂಬ ಮಗಳಿದ್ದು, ಅವಳು ಈ ವರ್ಷ 7ನೇ ತರಗತಿಯಲ್ಲಿ ಓದುತ್ತಿದ್ದಾಳೆ. ತನ್ನ ಮಗಳು ಮದುವೆಯಾದ ನಂತರ ಈಗ್ಗೆ 5 ವರ್ಷಗಳಿಂದ ಮೃತಳ ಗಂಡನಾದ ಆರೋಪಿತ ಶಿವಪ್ಪ ಹಾಗೂ ಅತ್ತೆಯಾದ ಲಲಿತವ್ವ ಇವರು ವಿನಾಕಾರಣ, ನೀನು ಸರಿಯಾಗಿ ಕೆಲಸ ಮಾಡುವುದಿಲ್ಲಾ.  ಹೇಳಿದ್ದನ್ನು ಕೇಳುವುದಿಲ್ಲಾ ಹಾಗೂ ನಿನಗೆ ಗಂಡು ಸಂತಾನವಿಲ್ಲಾ ಬಂಜೆ ಇದ್ದೀ ಅಂತಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ, ಹೊಡಿ-ಬಡಿ ಮಾಡಿದ್ದು, ಆ ಸಮಯದಲ್ಲಿ ಬಳಗೇರಿ ಗ್ರಾಮದ ಹಿರಿಯರು ಮತ್ತು ನಾಗರಾಳ ಗ್ರಾಮದ ಹಿರಿಯರು ಬುದ್ಧಿ ಹೇಳಿ ಸರಿಪಡಿಸಿದ್ದರೂ ಸಹ ಆರೋಪಿತರು ತನ್ನ ಮಗಳಿಗೆ ಹಿಂಸೆ ಮತ್ತು ಕಿರುಕುಳ ಕೊಡುವುದನ್ನು ಬಿಡದೇ ಮುಂದುವರೆಸಿಕೊಂಡು ಹೋಗಿದ್ದು ಅಲ್ಲದೇ,ಮೃತಳಿಗೆ ಹೊಡಿ-ಬಡಿ ಮಾಡಿ, ನೀನೇ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ಅಂದಿದ್ದಕ್ಕೆ ಅವರ ಕಿರಿಕಿರಿಗೆ ತನ್ನ ಮಗಳು ಮೂರು ವರ್ಷ ತವರು ಮನೆಯಲ್ಲಿಯೇ ಬಂದು ಇದ್ದಳು.  ಆವಾಗಲೂ ಸಹ ಬಳಗೇರಿಯ ಮತ್ತು ತಮ್ಮೂರ ಹಿರಿಯರು ಬುದ್ಧಿವಾದ ಹೇಳಿ ಕರೆದುಕೊಂಡು ಹೋಗಿದ್ದರು. ನಂತರ, ಈಗ್ಗೆ ನಾಲ್ಕು ತಿಂಗಳ ಹಿಂದೆ ಆರೋಪಿತರು ಮೃತ ಮಗಳಿಗೆ ಬಳಗೇರಿ ಗ್ರಾಮದಲ್ಲಿ ಕೈಕಾಲು ಕಟ್ಟಿ ಹೊಡಿ-ಬಡಿ ಮಾಡಿದ್ದು, ಆ ಸಮಯದಲ್ಲಿ ತನ್ನ ಮಗಳು ಗದಗದಲ್ಲಿ ತೋರಿಸಿಕೊಂಡು ತವರು ಮನೆಗೆ ಬಂದಿದ್ದು, ಆ ಸಮಯದಲ್ಲಿ ಸಹ ಹಿರಿಯರು ಆರೋಪಿತರಿಗೆ ಬುದ್ಧಿವಾದ ಹೇಳಿ ತನ್ನ ಮಗಳಿಗೆ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:31-08-2014 ರಂದು ಸಂಜೆ 5-30 ಗಂಟೆಗೆ ಆರೋಪಿತರು ಮೃತ ಪಿರ್ಯಾದಿ ಮಗಳಿಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದು, ಅಲ್ಲದೇ, ಸಾಯಲು ಪ್ರೇರಣೆ ಮಾಡಿದ್ದರಿಂದ ಮೃತಳು ತನ್ನ ಗಂಡನ ಮನೆಯಲ್ಲಿ ಆರೋಪಿತರ ಕಿರಿಕಿರಿಗೆ ಯಾವುದೋ ವಿಷ ಸೇವನೆ ಮಾಡಿದ್ದು,  ಸದರಿಯವಳಿಗೆ ಚಿಕಿತ್ಸೆಗಾಗಿ ಕುಕನೂರ ಸರ್ಕಾರೀ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 8-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.  ಕಾರಣ, ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಲಿಖಿತ ಪಿರ್ಯಾದಿ ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.