Police Bhavan Kalaburagi

Police Bhavan Kalaburagi

Thursday, December 31, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
               ¢:30/12/15 gÀAzÀÄ 1200 UÀAmÉUÉ ¦üAiÀiÁð¢ PÀȵÀÚAiÀÄå vÀAzÉ vÀªÀÄätÚ 24 ªÀµÀð eÁw UÉÆ®ègÀ G: ¯Áj ZÁ®PÀ ¸Á:CgÀ¹PÉÃgÁ FvÀ£À vÁ¬Ä ºÉÆ®PÉÌ ªÉÄêÀÅ vÀgÀ®Ä ºÉÆÃV ªÁ¥Á¸ï 30/12/15 gÀAzÀÄ 1230 UÀAmÉUÉ ªÀÄ£ÉUÉ §AzÀÄ £ÉÆÃqÀ®Ä vÀªÀÄätÚ EªÀgÀ ªÀÄ£ÉAiÀÄ ¨ÁV®zÀ QðAiÀÄ£ÀÄß AiÀiÁgÉÆà PÀ¼ÀîgÀÄ ªÀÄÄjzÀÄ M¼ÀUÉ ¥ÀæªÉò¹ ªÀÄ£ÉAiÀÄ PÀ©âtzÀ læAQ£À°ènÖzÀÝ 1) 2 vÉÆ¯É §AUÁgÀzÀ ¯ÁAUï ZÉÊ£ï CA.Q.gÀÆ. 50,000/- 2) CzsÀð vÉÆ¯É §AUÁgÀzÀ ¨ÉAqÉÆ¯É CA.Q.gÀÆ. 13,000/- 3) 12 vÉÆ¯É ¨É½î PÁ®Ä ZÉÊ£ï CA.Q.gÀÆ. 3,800/- 4)£ÀUÀzÀÄ ºÀt gÀÆ. 40,000/- »ÃUÉ MlÄÖ J¯Áè ¸ÉÃj CA.Q.gÀÆ. 1,06,800/- ¨É¯É ¨Á¼ÀªÀÅ UÀ¼À£ÀÄß PÀ¼ÀĪÀÅ ªÀiÁrPÉÆAr ºÉÆÃVgÀÄvÁÛgÉ.CAvÁPÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA. 120/2015 PÀ®A 454, 380 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                ದಿನಾಂಕ : 31-12-15 ರಂದು 13-30   ಗಂಟೆಗೆ ಪಿರ್ಯಾದಿದಾರಾದ ಗಿರೀಶ ಜೋಷಿ  ತಂದೆ ರಂಗಚಾರ್ಯ ಜೋಷಿ ಸಾ-ಜಗನ್ನಾಥ ದಾಸರ ಗುಡಿ ಹತ್ತಿರ, ಮಾನವಿ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರಿನಲ್ಲಿ ಟೈಪ್ ಮಾಡಿದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ , ಪಿರ್ಯಾದಿಯು ತನ್ನ T.V.S.XL SUPER HD ಮೋಟಾರ್ ಸೈಕಲ್ ನಂ. KA-36/X-8835 ಮೊಟಾರ್ ಸೈಕಲ್ಲನ್ನು ದಿನಾಂಕ :12/12/15 ರಂದು ಮದ್ಯಾಹ್ನ 3-00 ಗಂಟೆಗೆ ಮಾನವಿ ಪಟ್ಟಣದ ಲಕ್ಷ್ಮೀವೆಂಕಟೇಶ್ವರ ಸಹಕಾರ ಪತ್ತಿನ ಸಹಕಾರ ಸಂಘ, ಹಳೆ ಎಲ್.ಐ.ಸಿ.ಆಪೀಸ್ ಹತ್ತಿರ, ನಿಲ್ಲಿಸಿ ಬ್ಯಾಂಕಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಾಸ್ ಸಂಜೆ 5-00 ಗಂಟೆಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲನ್ನು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ನಾನು ಅಕ್ಕಪಕ್ಕದಲ್ಲಿ ನೋಡಲಾಗಿ ಮತ್ತು ಅಂದಿನಿಂದ ಇಂದಿನವರೆಗೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ. ಗೊತ್ತಿದ್ದವರು ಯಾರಾದರೂ  ತೆಗೆದುಕೊಂಡು ಹೋಗಿರಬಹುದು ಅಂತಾ ಸುಮ್ಮನಾಗಿದ್ದೆನು. ಆದರೆ ಇಲ್ಲಿಯವರೆಗೆ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ನನ್ನ T.V.S.XL SUPER HD ಮೋಟಾರ್ ಸೈಕಲ್ ಅ.ಕಿ.ರೂ 12,000/- ರೂ ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ತಾವು ಕಳುವಾದ ನನ್ನ  ಮೋಟಾರ ಸೈಕಲ್ಲನ್ನು ಪತ್ತೆ ಮಾಡಿ, ಕಳವು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ.357/15 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.   

J¸ï.n./ J¸ï.n. ¥ÀæPÀgÀtzÀ ªÀiÁ»w:-
                   ¢£ÁAPÀ 28/12/15 gÀAzÀÄ 1530 UÀAmÉUÉ AiÀÄrªÁ¼À UÁæªÀÄzÀ E¹â vÁvÀ£À zÉêÀgÀ PÀmÉÖAiÀÄ ºÀwÛgÀ ¦üAiÀiÁ𢠸ÀtÚ ªÀiË® vÀAzÉ ©üêÀÄAiÀÄå 23 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: AiÀÄrªÁ¼À vÁ: ªÀiÁ£À«. ºÁUÀÆ ¦üAiÀiÁ𢠪ÀÄ£ÉAiÀĪÀgÀÄ EzÁÝUÀ  1)ªÀÄÄzÀÄPÀ¥Àà vÀAzÉ ©üêÀÄt ºÁUÀÆ EvÀgÉ d£ÀgÀÄ ¸ÀªÀiÁ£À GzÉÝñÀ¢AzÀ CPÀæªÀÄPÀÆl gÀa¹PÉÆAqÀÄ §AzÀÄ ºÉÆ®zÀ ªÁådå  PÉÆÃnð£À°è £ÀqÉzÀ «µÀAiÀÄPÉÌ ¸ÀA§A¢ü¹zÀAvÉ dUÀ¼À vÉUÉzÀÄ CªÁbÀå ±À§ÝUÀ½AzÀ eÁw JwÛ ¨ÉÊzÀÄ £ÀªÀÄä ºÉ¸Àj£À ªÉÄÃ¯É ºÉÆ® ªÀiÁr¹ PÉÆArzÉÝêÉ, ºÉÆ®zÀ°è §AzÀgÉ M¨ÉÆâ§âgÀ£ÀÄß ¸ÀtÚ PÀrAiÀÄÄvÉÛêÉAzÀÄ fêÀzÀ ¨ÉzÀjPÉ ºÁQ, PÉÊ-PÀnÖUÉUÀ½AzÀ ºÉÆqÉ §qÉ ªÀiÁr, ¦üAiÀiÁð¢zÁIÄ£À vÁ¬Ä ºÀ£ÀĪÀÄAw, zÉÆqÀتÀÄä PÁ¼ÀªÀÄä CwÛUÉ ¤AUÀªÀÄä EªÀjUÉ ZÀ¥Àà°¬ÄAzÀ ºÉÆqÉzÀÄ ¹ÃgÉ »rzÀÄ J¼ÉzÁr ªÀiÁ£À¨sÀAUÀ ¥Àr¹gÀÄvÁÛgÉ.CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA. 355/15 PÀ®A  504,355, 354,323, 324, 506 ¸À»vÀ 34 L¦¹ & 3(i)(x)(xi) J¸ï¹/J¸ïn PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
              ಆರೋಪಿ ನಂ.1 ರಂಗಣ್ಣ ತಾಯಿ ಹುಸೇನಮ್ಮ, ವಯಾ: 26 ವರ್ಷ, ಜಾ:ಚಲುವಾದಿ, ಗ್ರಾಮಪಂಚಾಯತದಲ್ಲಿ ಸಫಾಯಿ ಕೆಲಸ ಸಾ:ರೌಡುಕುಂದ ಈತನು ಕುಡಿದು ಬಂದು ಫಿರ್ಯಾದಿದಾರ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿದ್ದರಿಂದ ಫಿರ್ಯಾದಿ ಸರಸ್ವತಿ ತಂದೆ ಪಕೀರಪ್ಪ, ವಯಾ: 38 ವರ್ಷ, ಜಾ:ಚಲುವಾದಿ, ಸಾ:ರೌಡುಕುಂದ ತಾ;ಸಿಂಧನೂರು FPÉAiÀÄ  ತಂದೆ ಸದರಿಯವನಿಗೆ ಬುದ್ಧಿ ಮಾತು ಹೇಳಿ ಬೈದು ಕಳಿಸಿದ್ದಕ್ಕೆ ದಿನಾಂಕ 28-12-2015 ರಂದು ರಾತ್ರಿ 7 ಗಂಟೆಯ ಸುಮಾರಿಗೆ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಫಿರ್ಯಾದಿದಾರಳ ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಆರೋಪಿ 1, 4, 5 ಇವರು ತಮ್ಮ ಕೈಗಳಿಂದ ಫಿರ್ಯಾದಿಯ ತಂದೆಯ ಬಲಗಡೆ ಪಕ್ಕಡಿಗೆ, ಬೆನ್ನಿಗೆ ಗುದ್ದಿ ಕಾಲಿನಿಂದ ಒದ್ದು ಮತ್ತು ಕಲ್ಲಿನಿಂದ ಹೊಡೆದು ದುಖಃಪಾತಗೊಳಿಸಿದ್ದು ಅಲ್ಲದೇ ಆರೋಪಿ ನಂ. 2, 3 ಇವರು ಬಿಡಿಸಲು ಬಂದ ಫಿರ್ಯಾದಿಯ ತಲೆಗೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 358/2015 ಕಲಂ 143, 147, 148, 323, 324, 504, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ
ªÉÆøÀzÀ ¥ÀæPÀgÀtzÀ ªÀiÁ»w:-
                ದಿನಾಂಕ;- 30-12-2015 ರಂದು 1730 ಗಂಟೆಗೆ ಫಿರ್ಯಾದಿ Dgï ¸ÀÄAzÀgÀgÁd vÀAzÉ © jZÀqÀð,ªÀAiÀÄ-50 ªÀµÀð,eÁ-Qæ²ÑAiÀÄ£ï,G-ªÀÄjAiÀiÁ eÉé®ègïì,eɪÀiïì ªÀÄvÀÄÛ ªÀdæ ªÁå¥ÁgÀ,¸Á- ªÀÄ£É £ÀA.1-4-154/33,J¸ï©ºÉZï PÁ¯ÉÆä gÁAiÀÄZÀÆgÀÄ,EªÀರು ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;- 28-09-2015 ರಂದು ಫಿರ್ಯಾದಿದಾರರು ತಮ್ಮ ಮನೆಯಲ್ಲಿದ್ದಾಗ, ವಜ್ರ ವ್ಯಾಪಾರ ಮಾಡುವ ಕಾಲಕ್ಕೆ ಪರಿಚಿತರಾದ ಆರೋಪಿ 1) ಪ್ರಸಾದ್ ರೆಡ್ಡಿ 2) ಸಂಜೀವಲು ಇವರುಗಳು ತಮಗೆ ಒಂದು ವಜ್ರದ ಸಿಕ್ಕಿದೆ  ಅದರ ಬೆಲೆ ರೂ. 26 ಲಕ್ಷ ಬೆಲೆ ಬಾಳುತ್ತದೆ ಅದನ್ನು ಫಿರ್ಯಾದಿದಾರರಿಗೆ ರೂ. 18 ಲಕ್ಷಕ್ಕೆ ಕೊಡುವುದಾಗಿ ಹೇಳಿದ್ದರಿಂದ  ಫಿರ್ಯಾದಿದಾರರು ಅವರು ಹೇಳಿದ್ದನ್ನು ನಂಬಿ ಅವರಿಗೆ ರೂ. 18 ಲಕ್ಷ ನಗದು ಹಣವನ್ನು ಕೊಟ್ಟು ನಂತರ  ವಜ್ರವನ್ನು ತೆಗೆದುಕೊಂಡು ತಮ್ಮ ಗೆಳೆಯ ಹಾಗು ಹೈದರಾಬಾದನ ವಜ್ರ ತಜ್ಞರಲ್ಲಿ ತೋರಿಸಲಾಗಿ  ವಜ್ರದ ಬೆಲೆ ರೂ. 5 ರಿಂದ 6 ಸಾವಿರ ಬಾಳುತ್ತದೆ ಅಂತಾ ತಿಳಿಸಿದಾಗ ಫಿರ್ಯಾದಿದಾರರು ಗಾಭರಿಯಾಗಿ  ಆರೋಪಿತರಿಗೆ ಫೋನ್ ಮಾಡಿ ತಿಳಿಸಿದಾಗ ಸದರಿ ಆರೋಪಿತರು ನೀವು ಗಾಭರಿಯಾಗಬೇಡಿ ನಿಮಗೆ ವಜ್ರವನ್ನು ಬೇರೆ ಪಾರ್ಟಿಗೆ ಮಾರಾಟ ಮಾಡಿಸಿ ಕೊಡುತ್ತೇವೆಂದು ಫಿರ್ಯಾದಿಗೆ ನಂಬಿಸಿದ್ದು ಸದರಿ )¥Àæ¸ÁzÀ gÉrØ,CAzÁdÄ ªÀAiÀÄ-55 ªÀµÀð,2)¸ÀAfêÀÅ®Ä,CAzÁdÄ ªÀAiÀÄ-65 ªÀµÀð, E§âgÀÄ ¸Á-UÀÄAlPÀ¯ï(J¦)EªÀgÀÄ ಬಾರದೇ ಇದ್ದಾಗ ಫಿರ್ಯಾದಿದಾರರು ಪುನ: ಆಗಾಗ ಪೋನ್ ಮೂಲಕ ಕೇಳುತ್ತಿದ್ದಾಗ ಆರೋಪಿತರು ಸುಳ್ಳೂ ಹೇಳಿ ಕಾಲ ಕಳೆಯುತ್ತಿದ್ದರು. ಆರೋಪಿತರು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ರೂ. 6 ಸಾವಿರ ಬೆಲೆ ಬಾಳುವ ವಜ್ರವನ್ನು ತೆಗೆದುಕೊಂಡು ಬಂದು ಅದು ರೂ. 25 ಲಕ್ಷಕ್ಕೆ  ಮಾರಾಟವಾಗುತ್ತದೆ ಅಂತಾ ಫಿರ್ಯಾದಿಗೆ ನಂಬಿಸಿ ಅದನ್ನು ಫಿರ್ಯಾದಿಗೆ ರೂ. 18 ಲಕ್ಷಕ್ಕೆ ಮಾರಾಟ ಮಾಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ. 307/2015 ಕಲಂ 420 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.    
AiÀÄÄ.r.Dgï. ¥ÀæPÀgÀtzÀ ªÀiÁ»w:-
                ಫಿರ್ಯಾದಿ gÀªÉÄñÀ vÀAzÉ ªÀiÁtÂPÀ¥Àà ¨ÉÆÃgÁvï ªÀAiÀiÁ: 38 ªÀµÀð, eÁ: UÉÆA¢°UÉÃgï G: §ÄqÀ§ÄqÀQ PÉ®¸À ¸Á: C£Àéj UÁæªÀÄ FvÀ ತಮ್ಮನಾದ ಮೃತ ಹುಸೇನಪ್ಪ ಈತನು ಕುಡಿಯುವ ಚಟದವನಿದ್ದು, ತನ್ನ ಹೆಂಡತಿಯೊಂದಿಗೆ ಸರಿಯಾಗಿ ಸಂಸಾರ ಮಾಡದಿದ್ದಕ್ಕೆ ಹೆಂಡತಿಯು ತವರು ಮನೆಗೆ ಹೋಗಿದ್ದಳು. ಅದರಿಂದ ಮೃತ ಹುಸೇನಪ್ಪನು ಮಾನಸಿಕ ಅಸ್ವಸ್ಥನಾಗಿ ದಿನಾಲು ಕುಡಿಯುತ್ತಿದ್ದನು. ದಿನಾಂಕ: 27.12.2015 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಮನೆಯಲ್ಲಿ ಕುಡಿದು ಬಂದು ಕುಡಿದ  ಅಮಲಿನಲ್ಲಿ ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಗಾಯಗೊಂಡಿದ್ದು ಇಲಾಜು ಕುರಿತು ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ನಲ್ಲಿ ತಂದು ಸೇರಿಕೆ ಮಾಡಿದ್ದು, ಅಲ್ಲಿ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರ ಮೇರೆಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ಇಲಾಜು ಕುರಿತು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 30.12.2015 ರಂದು ಬೆಳಿಗ್ಗೆ 10.45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.AvÁ PÉÆlÖ zÀÄj£À ªÉÄðAzÀ ºÀnÖ ¥Éưøï oÁuÉ. AiÀÄÄ.r.Dgï. £ÀA: 32/2015 PÀ®A 174  ¹.Dgï.¦.¹. PÁAiÉÄÝ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

                    ದಿನಾಂಕ 30-12-2015 ರಂದು 16-30 ಠಾಣೆಗೆ ಹಾಜರಾದ ಪಿರ್ಯಾದಿ :  ಶ್ರೀ ಮತಿ ಪವಿತ್ರ @ ಸಿದ್ದಲಿಂಗಮ್ಮ ಗಂಡ ಬನ್ನಪ್ಪಗೌಡ ಐರೇಡ್ಡಿ ವಯಸ್ಸು 24 ವರ್ಷ ಜಾ:ಲಿಂಗಾಯತ್ :ಮನೆಕೆಲಸ ಸಾ:ಶಾವಂತರೇಗಾ ತಾ: ದೇವದುರ್ಗ ಹಾ. . ಮಲ್ಲದಗುಡ್ಡ ತಾ: ಮಾನವಿ.FPÉAiÀÄÄ ತಂದು ಹಾಜರು ಪಡಿಸಿ ಗಣಕೀಕೃತ ಪಿರ್ಯಾಧಿಯ ಸಾರಂಶವೆನೆಂದರೆ ಫಿರ್ಯಾದಿದಾರಳು ಈಗ್ಗೆ 03 ವರ್ಷಗಳ ಹಿಂದೆ 1) ಬನ್ನಪ್ಪಗೌಡ ಬೂದೆಪ್ದಗೌಡ ಐರೇಡ್ಡಿ ವಯಸ್ಸು 28 ವರ್ಷ 2)ಬೂದೆಪ್ಪಗೌಡ ತಂದೆ ಬಸವರಾಜ  ಐರೇಡ್ಡಿ 59 ವರ್ಷ 3) ಪಾವರ್ತಿ ಗಂಡ ಬೂದೆಪ್ಪಗೌಡ  ಐರೇಡ್ಡಿ 55 ವರ್ಷ ಸಾ:ಶಾವಂತಗೇರಾ ತಾ: ದೇವದುರ್ಗ4) ಶ್ರೀ ಮತಿ ಪುಷ್ಪ @ ನಿರ್ಮಾಲ ಗಂಡ ರುದ್ರಗೌಡ 32 ವರ್ಷ ಸಾ: ಉಟಕನೂರು ತಾ: ಮಾನವಿ ಹಿಂದು ಸಂಪ್ರಾದಾಯಿಕವಾಗಿ  ಮದುವೆಯಾಗಿದ್ದು, ಒಬ್ಬ ಗಂಡು ಮಗನಿದ್ದು ಈಗ್ಗೆ ಒಂದು ವರ್ಷದಿಂದ  ಪಿರ್ಯಾದಿಗೆ ತನ್ನ ಗಂಡ, ಅತ್ತೇ ಮಾವ ಮತ್ತು ನಾದಿನಿಯವರು ಸೇರಿ ನಿನಗೆ ಸರಿಯಾಗಿ ಅಡಿಗೆ ಮಾಡಲು ಬರುವದಿಲ್ಲ ನೀನು ಚೆನ್ನಾಗಿಲ್ಲ  ನೀನು ನಮ್ಮ ಮನೆಯಲ್ಲಿ ಇರುವದ್ದಕ್ಕೆ ಲಾಯಕ್ ಇಲ್ಲ ಅದಕ್ಕೆ ನಾವು ಮನೆಯವರು ಎಲ್ಲರೂ ಸೇರಿ ನಿನ್ನ ಗಂಡನಿಗೆ ಇನ್ನೋಂದು ಮದುವೆಯನ್ನು ಮಾಡುತ್ತೇವೆ ಅಂತಾ ದಿನಾಲೂ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ನೀಡಿದಾಗ ತೊಂದರೆಯನ್ನು ತಾಳದೇ ತನ್ನ ತವರು ಮನೆಗೆ ಬಂದಾಗ ದಿನಾಂಕ 28-12-2015 ರಂದು ಸಂಜೆ 6-00 ಪಿರ್ಯಾದಿಯ ತವರು ಮನೆಗೆ ಹೋಗಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆಯನ್ನು ಹಾಕಿದವರ ಮೇಲೆ ಮುಂದಿನ ಕಾನೂನು ಕ್ರಮಕ್ಕಾಗಿ ಪಿರ್ಯಾದಿಯು ಇಂದಲ್ಲ ನಾಳೆ ಸರಿ ಹೋಗಬಹುದು ಅಂತಾ ಸುಮ್ಮನಿದ್ದು ಇಂದು ತಮ್ಮ ಮನೆಯಲ್ಲಿ ವಿಚಾರಣೆ ಮಾಡಿಕೊಂಡು ತಡವಾಗಿ ಬಂದು ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಫಿರ್ಯಾಧಿ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ 137/2015 ಕಲಂ,498(),504,506 ಸಹಿತ 34 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.12.2015 gÀAzÀÄ 58 ¥ÀææPÀgÀtUÀ¼À£ÀÄß ¥ÀvÉÛ ªÀiÁr 7000/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.