Police Bhavan Kalaburagi

Police Bhavan Kalaburagi

Sunday, October 1, 2017

BIDAR DISTRICT DAILY CRIME UPDATE 01-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-10-2017

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 16/2017, PÀ®A. 174 ¹.Dgï.¦.¹ :-
¢£ÁAPÀ 30-09-2017 gÀAzÀÄ ¦üAiÀiÁ𢠯Á®¥Áà vÀAzÉ CdÄð£À ªÀAiÀÄ: 46 ªÀµÀð, eÁw: PÀÄgÀħ, G: CgÀtå gÀPÀëPÀ, ¸Á: ±ÁºÁ¥ÀÆgÀ UÁæªÀÄ ©ÃzÀgÀ gÀªÀgÀÄ zÉêÀ zÉêÀ ªÀ£À ªÀÄvÀÄÛ vÉ®AUÁuÁ ¨ÁqÀðgÀ ªÀÄzsÀå CgÀtå ¥ÀæzÉñÀzÀ°è PÀvÀðªÀåzÀ°èzÁÝUÀ M§â C¥ÀjavÀ ªÀåQÛ ªÀAiÀÄ CAzÁdÄ 35-45 ªÀµÀðzÀªÀ£ÀÄ CAzÁdÄ 2 wAUÀ½AzÀ 3 wAUÀ½£À CªÀ¢üAiÀÄ°è MAzÀÄ ºÉÆAV£À ªÀÄgÀPÉÌ ºÀ¼À¢ ¥Áè¹ÖPÀ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 242/2017, ಕಲಂ. 143, 147, 148, 326, 307, 504, 506 ಜೊತೆ 149 ಐಪಿಸಿ ಮತ್ತು 3(1) (10) ಎಸ್.ಸಿ/ಎಸ್.ಟಿ ಕಾಯ್ದೆ :- 
ಗಾಯಾಳು ಮಾಣಿಕ ತಂದೆ ಮರೆಪ್ಪಾ ವಯ: 52 ವರ್ಷ, ಸಾ: ಹಲಬರ್ಗಾ ರವರ ಹೆಂಡತಿ ಫಿರ್ಯಾದಿ ಭಾಗಮ್ಮಾ ಗಂಡ ಮಾಣಿಕ ವಳಸಂಗೆ ವಯ: 46 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ರಾಮ ನಗರ ಹಲಬರ್ಗಾ, ತಾ: ಭಾಲ್ಕಿ ರವರ ಮನೆಗೆ ಹೊಂದಿಕೊಂಡು ವಿಠಲ ತಂದೆ ಮಾಣಿಕ ಗವಾರೆ ಇವರ ಹೊಲ ಇದ್ದು, ತಮ್ಮ ಮನೆ ಕಳೆದ 40 ವರ್ಷಗಳ ಹಿಂದೆ ಕಟ್ಟಿಸಿದ್ದು ತಮ್ಮ ಕುಟುಂಬದೊಂದಿಗೆ ಇದೇ ಮನೆಯಲ್ಲಿ ವಾಸವಾಗಿದ್ದು, ಫಿರ್ಯಾದಿಗೆ ಈ ವರ್ಷ ಸರ್ಕಾರದವರು ಹೊಸದಾಗಿ ಮನೆ ಮಂಜೂರು ಮಾಡಿದ್ದರಿಂದ ತಮ್ಮ ಹಳೆಯ ಮನೆಯ ಗೊಡೆ ನೆಲಸಮ ಮಾಡಿ ಹೊಸ ಮನೆ ಕಟ್ಟಿಸಲು ಜಾಗ ಸ್ವಚ್ಚಗೊಳಿಸುತ್ತಿದ್ದು, ಸ್ವಚ್ಚಗೊಳಿಸುವಾಗ ದಿನಾಂಕ 29-09-2017 ರಂದು ಆರೋಪಿತರಾದ 1) ಪರಶುರಾಮ ತಂದೆ ಮಾಣೀಕ ಗವಾರೆ, 2) ಬಸಪ್ಪಾ ತಂದೆ ವಿಠಲ ಗವಾರೆ, 3) ವಿಠಲ ತಂದೆ ಮಾಣಿಕ ಗವಾರೆ, 4) ನಾಗೇಶ ತಂದೆ ವಿಠಲ ಗವಾರೆ, 5) ಶರಣಪ್ಪಾ ತಂದೆ ಲಕ್ಷ್ಮಣ, 6) ಜ್ಯೊತಿ ಗಂಡ ನಾಗೇಶ, 7) ಮಹಾದೇವಿ ತಂದೆ ಮಾಣಿಕ ಮತ್ತು 8) ಚಿನ್ನಮ್ಮಾ ಗಂಡ ಪರಶುರಾಮ ಎಲ್ಲರು ಸಾ: ಹಲಬರ್ಗಾ ಇವರೆಲ್ಲರೂ ಫಿರ್ಯಾದಿಯವರ ಮನೆಗೆ ಬಂದು ನಿಮ್ಮ ಮನೆಯ ಜಾಗ ನಮ್ಮದಿದೆ, ನೀವು ಖಾಲಿ ಮಾಡಿರಿ, ಇಲ್ಲದಿದ್ದರೆ ನಿಮ್ಮ ಗತಿ ನೇಟ್ಟಗೆ ಇರುವುದಿಲ್ಲ, ನೀವು ಈ ಜಾಗದಲ್ಲಿ ಹೇಗೆ ಬಾಳುವೆ ಮಾಡುತ್ತಿರಿ ನೊಡಿಕೊಳ್ಳುತ್ತೆವೆಂದು ಬೆದರಿಕೆ ಹಾಕಿ ಹೊಗಿರುತ್ತಾರೆ, ಹೀಗಿರುವಲ್ಲಿ ಫಿರ್ಯಾದಿಯು ಮನೆಯಲ್ಲಿ ಊಟ ಮಾಡುತ್ತಿದ್ದಾಗ ಸದರಿ ಆರೋಪಿತರೆಲ್ಲರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ತಮ್ಮ ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಫಿರ್ಯಾದಿಯ ಮನೆಗೆ ಬಂದು ನಮ್ಮ ಹೊಲದ ಜಾಗದಲ್ಲಿ ಬಂದು ತಳ ಊರಿದ್ದಿರಿ ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಗಿ ಬೈದು, ಖಾಲಿ ಮಾಡಲು ಹೇಳಿದರು ಸಹ ಖಾಲಿ ಮಾಡುತ್ತಿಲ್ಲ, ಇವತ್ತು ನಿಮಗೆ ಬಿಡುವುದಿಲ್ಲ, ಎನೂ ಆಗುತ್ತೊ ಆಗಲಿ ಎಂದು ಹೇಳುತ್ತಾ ಒಂದೆ ಸಮನೆ ಮನೆಯ ಮೆಲೆ ಕಲ್ಲು ತೂರಾಟ ಮಾಡಿದರು, ಸ್ಥಳದಲ್ಲಿ ಭಯಾನಕ ವಾತಾವರಣ ನಿರ್ಮಾಣ ಮಾಡಿದರು, ಫಿರ್ಯಾದಿಯವರ ಗಂಡ ಮಾಣೀಕ ತಂದೆ ಮರೆಪ್ಪಾ ವಳಸಂಗೆ ಸಾ: ಹಲಬರ್ಗಾ ಇವರು ತಮ್ಮ ಮನೆಯಿಂದ ಹೊರಗೆ ಬಂದು ತಮ್ಮ ಮನೆಯ ಮೇಲೆ ಏಕೆ ಕಲ್ಲು ಬಿಸಾಡುತ್ತಿದ್ದಿರಿ ಎಂದು ಹೇಳಿದಾಗ ಸದರಿ ಆರೋಪಿತರೆಲ್ಲರು ಕೂಡಿಕೊಂಡು ಬಾ ಮಗನೆ ಎಂದು ಹೇಳುತ್ತಾ ಗಂಡನಿಗೆ ಹಿಡಿದುಕೊಂಡು ನೇಲಕ್ಕೆ ಹಾಕಿ ಕೈಯಿಂದ ಕಾಲಿನಿಂದ ಹಿಗ್ಗಾಮುಗ್ಗಾ ಮೈಯಲ್ಲಾ ಥಳಿಸಿ ಗುಪ್ತಗಾಯ ಪಡಿಸಿರುತ್ತಾರೆ ಮತ್ತು ನಾಗೇಶ ಈತನು ಖತಂ ಮಾಡ್ರಿ ಇತನಿಗೆ ಅಂತ ಅಂದಾಗ ಪರಶುರಾಮ ಈತನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನಿಂದ ಗಂಡನಿಗೆ ತಲೆಯಲ್ಲಿ ಹೊಡೆದು ಭಾರಿ ಸ್ವರೂಪದ ರಕ್ತಗಾಯ ಪಡಿಸಿರುತ್ತಾನೆ, ಆಗ ಗಂಡ ಒಮ್ಮೆಲೆ ಕುಸಿದು ಬಿದ್ದಾಗ ಸತ್ತಿದ್ದಾನೆ ಎಂದು ಭಾವಿಸಿ ಎಲ್ಲರು ಓಡಿ ಹೋಗಿರುತ್ತಾರೆ, ಸದರಿ ಘಟನೆಯಲ್ಲಿ ಅಲ್ಲಿಯೆ ಇದ್ದ ತಮ್ಮೂರಿನ ಉಮಾಕಾಂತ ತಂದೆ ಕಲ್ಯಾಣರಾವ ಗುಮತಾ ಮತ್ತು ರಾಜಕುಮಾರ ತಂದೆ ಝರೆಪ್ಪಾ ಕಾಳೆಕರ, ಪ್ರಕಾಶ ತಂದೆ ಭದ್ರಪ್ಪಾ ಪ್ರಭಾ ರಮೇಶ ಪ್ರಭಾ ಹಾಗು ತಮ್ಮ ಕುಟುಂಬದವರು ನೊಡಿರುತ್ತಾರೆ, ಕೂಡಲೆ ಗಂಡನಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ಕಳುಹಿಸಿರುತ್ತಾರೆಂದು ನೀಡಿದ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 30-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಗುನ್ನೆ ನಂ. 134/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 30-09-2017 ರಂದು ಫಿರ್ಯಾದಿ ವಿಲಸನ ತಂದೆ ಮಾರುತಿ ಮೇತ್ರೆ ಸಾ: ಚಿಲ್ಲರ್ಗಿ, ತಾ: & ಜಿ: ಬೀದರ ರವರ ಮನೆಗೆ ಗೊರಕನಾಥತಂದೆ ಹಾಶಪ್ಪಾ ಸಾ: ಯರಬುಗುಡಿ ರವರು ಬಂದು ಈ ದಿವಸ ದಸರಾ ಹಬ್ಬವಿದ್ದು ದಿನ ಓಳ್ಳೆಯದು ಇದೆ ಚಿಲ್ಲರ್ಗಿ ಗ್ರಾಮದ ವಿಠಲ ಚಿಂಚೊಳೆ ರವರ ಹೋಲದಲ್ಲಿ ಬೀಜ ಬಿತ್ತುವದು ಇದೆ ಅಂದಾಗ ಫಿರ್ಯಾದಿ ಮತ್ತು ಫಿರ್ಯಾದಿಯ ತಮ್ಮ ಪ್ರದೀಪ @ ಪ್ರಭು ಇಬ್ಬರು ಅವರ ಜೋತೆಯಲ್ಲಿ ತಮ್ಮೂರಿನ ವಿಠಲ ಚಿಂಚೊಳೆ ರವರ ಹೊಲಕ್ಕೆ ಬಂದು ಗೋರಕನಾಥ ಈತನು ಟ್ರಾಕ್ಟರ ಚಲಾಯಿಸುತ್ತಿದ್ದು ಪ್ರದೀಪ @ ಪ್ರಭು ಟ್ಯಾಕ್ಟರನಲ್ಲಿ ಬೀಜ ಬಿತ್ತನೆ ಮಾಡಲು ಬೀಜ ಮತ್ತು ಗೊಬ್ಬರ ಹಾಕುವ ಕೆಲಸ ಮಾಡುತ್ತಿದ್ದು, ಫಿರ್ಯಾದಿಯು ಹೊಲದಲ್ಲಿದ್ದ ಗಿಡ-ಗಂಟೆ ಕಡೆಯುವ ಕೆಲಸ ಮಾಡುತ್ತಿದ್ದರು, ಹೀಗಿರುವಾಗ ಸಾಯಂಕಾಲ ಟ್ರಾಕ್ಟರನಲ್ಲಿ ಕುಳಿತುಕೊಂಡು ಪ್ರಭು ಇತನು ಬೀಜ ಮತ್ತು ಗೊಬ್ಬರ ಹಾಕುತ್ತಿರುವಾಗ ಟ್ರಾಕ್ಟರ ಚಾಲಕನಾದ ಆರೋಪಿ ಗೊರಕನಾಥತಂದೆ ಹಾಶಪ್ಪಾ ಸಾ: ಯರಬುಗುಡಿ ಇತನು ಟ್ರಾಕ್ಟರನ್ನು ತಿರುಗಿಸುವಾಗ ಒಮ್ಮೆಲೆ ತಿರುಗಿಡಿದಾಗ ಟ್ರಾಕ್ಟರದಿಂದ ಪ್ರದೀಪ @ಪ್ರಭು ಇತನು ಹಾರಿ ಕೇಳಗೆ ಬಿದ್ದನು ಹಾರಿ ಬಿದ್ದಾಗ ಆತನ ಮೇಲೆ ಟ್ರಾಕ್ಟರ ಗಾಲಿಯು ಹಾಯ್ದು ಹೊಗಿದ್ದು ಅವನು ಚೀರಿದಾಗ ಫಿರ್ಯಾದಿಯು ಓಡಿ ಹೋಗಿ ನೊಡಲಾಗಿ ಪ್ರಭು ಇತನ ಎದೆಯ ಮೇಲೆ ಟ್ರಾಕ್ಟರ ಹಾಯ್ದು ಹೊಗಿದ್ದು ಟ್ರಾಕ್ಟರ ಚಾಲಕನಾದ ಗೋರಖನಾಥ ಈತನು ಟ್ರಾಕ್ಟರನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೋದನು, ತಮ್ಮನಿಗೆ ನೊಡಲಾಗಿ ಅವನ ಎದೆಯ ಬಲಗಡೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯ, ಎಡಗಡೆ ಎದೆಯ ಮೆಲೆ ತರಚಿದ ಗಾಯ ಮತ್ತು ಬಲಗಡೆ ಮೋಳಕೈ ಕೇಳಗೆ ತರಚಿದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇದ್ದಿರಲಿಲ್ಲ, ಅಷ್ಟರಲ್ಲಿಯೇ ಅಲ್ಲಿ ಕುರಿ ಮೆಯಿಸುತ್ತಿದ್ದ ತಮ್ಮೂರ ಝರೆಪ್ಪಾ ಕಪಲಾಪೂರೆ ಇವರು ಓಡಿ ಬಂದು ತಮ್ಮನಿಗೆ ನೊಡಿದನು, ನಂತರ ಫಿರ್ಯಾದಿಯು ಅಲ್ಲೆ ಇದ್ದ  ಟ್ರಾಕ್ಟರ ನೋಡಲು ಅದು ಮಹಿಂದ್ರ ಕಂಪನಿಯ (ನೊವಾ) ಟ್ಯಾಕ್ಟರ ಆಗಿದ್ದು ಅದಕ್ಕೆ ಯಾವುದೆ ನಂಬರ ಇರುವುದಿಲ್ಲಾ, ನಂತರ ಫಿರ್ಯಾದಿ ಮತ್ತು ಶರಣಪ್ಪಾ ಮೇತ್ರೆ ಇಬ್ಬರು ಕೂಡಿಕೊಂಡು ಮೋಟರ ಸೈಕಲ ಮೇಲೆ ತಮ್ಮನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ವೈದ್ಯರು ಅವನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಲು ಸಲಹೆ ನಿಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 135/2017, PÀ®A. 279, 337, 338 L¦¹ :-
ದಿನಾಂಕ 30-09-2017  ರಂದು ಬೇಳಕಮ್ಮಾ ಗಂಡ ಭಾಸ್ಕರ ಕಿವಡೆ ವಯ: 22 ವರ್ಷ, ಜಾತಿ: ಎಸ.ಸಿ ಹೊಲೆಯ, ಸಾ: ಅತಿವಾಳ ಗ್ರಾಮ, ತಾ: & ಜಿ: ಬೀದರ ರವರು ತಮ್ಮ ಸಂಬಂದಿಯಾದ ಮಮತಾ ಗಂಡ ಶಿವರಾಜ ಖೇಳೆ ಮತ್ತು ಹರಿ ತಂದೆ ಲಕ್ಷ್ಮಣ ಖೇಳೆ ಎಲ್ಲರೂ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಾತನಾಡುತ್ತಾ ಕುಳಿತಾಗ ಕಪಲಾಪುರ (ಅ) ಗ್ರಾಮದ ಕಡೆಯಿಂದ ಒಂದು ಆಟೊ ನಂ. ಕೆಎ-38/7040 ನೇದರ ಚಾಲಕನಾದ ಆರೋಪಿ ಶಿವರಾಜ ತಂದೆ ಮಾರುತಿ ಕಾಂಬಳೆ ಸಾ: ಚೊಂಡಿ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನೀಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮನೆಯ ಅಂಗಳದ ಮುಂದೆ ಆಡುತ್ತಿದ್ದ ಫಿರ್ಯಾದಿಯ 03 ವರ್ಷದ ಮಗಳಾದ ಬಿನಾಮಿ ಇವಳಿಗೆ ಡಿಕ್ಕಿ ಪಡಿಸಿ ಆಟೋ ಪಲ್ಟಿ ಮಾಡಿರುತ್ತಾನೆ, ಇದರಿಂದ ಬಿನಾಮಿಗೆ ತಲೆಯ ಬಲಗಡೆ ರಕ್ತಗಾಯ ಮತ್ತು ತರಚಿದ ಗಾಯ, ಬಲಗಡೆ ಗಲ್ಲಕ್ಕೆ ತರಚಿದ ಗಾಯ, ತುಟಿಗೆ ರಕ್ತಗಾಯ, ಬಲಗಡೆ ಎದೆಯ ಮೆಲೆ ತರಚಿದ ಗಾಯ, ಬಲಗಡೆ ಸೊಂಟದ ಹತ್ತಿರ ಗುಪ್ತಗಾಯ ಮತ್ತು ಬಲ ಬೇನ್ನಿನ ಛಪ್ಪೆಯ ಮೆಲೆ ತರಚಿದ ಗಾಯವಾಗಿರುತ್ತದೆ ಹಾಗೂ ಆರೋಪಿಯ ಬಲಗಡೆ ಸೊಂಟದ ಹತ್ತಿರ ಸ್ಪಲ್ಪ ಗಾಯವಾಗಿರುತ್ತದೆ, ನಂತರ ಗಾಯಗೊಂಡ ಫಿರ್ಯಾದಿಯ ಮಗಳಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಗುನ್ನೆ ನಂ. 169/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 30-09-2017 ರಂದು ಫಿರ್ಯಾದಿ ಅಕ್ರಮ ತಂದೆ ಮುಸ್ತಫಾ ದುಕಾನದೋರ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ನಾಗನಖೇರಾ ರವರು ತಮ್ಮ ಹೊಲದಲ್ಲಿನ ಪರಿವರ್ತಕ (ಟ್ರಾನ್ಸಫಾರಂರ) ಕೆಟ್ಟಿದ್ದರಿಂದ ದುರಸ್ತಿ ಕುರಿತು ಅನೀಲಕುಮಾರ ತಂದೆ ಈರಣ್ಣಾ ಲೈನಮ್ಯಾನ ರವರನ್ನು ತನ್ನ ಪ್ಯಾಶನ ಪ್ರೋ ದ್ವಿಚಕ್ರ ವಾಹನ ಸಂ. ಕೆಎ-39/ಜೆ-7357 ನೇದ್ದರ ಮೇಲೆ ತಮ್ಮ ಹೊಲಕ್ಕೆ ಹೊಗಿ ಟ್ರಾನ್ಸಫಾರಂ (ಪರಿವರ್ತಕ)ದಲ್ಲಿ ಇದ್ದ ಫಾಲ್ಟ ಚಕ್ ಮಾಡಿ ಅದನ್ನು ಸರಿಪಡಿಸಿ ಮರಳಿ ನಾಗನಖೇರಾ ಗ್ರಾಮಕ್ಕೆ ಮನ್ನಾಎಖೆಳ್ಳಿ ನಿರ್ಣಾ ರೋಡಿನ ಮಾರ್ಗವಾಗಿ ತಮ್ಮ ಗ್ರಾಮಕ್ಕೆ ಹೊಗುತ್ತಿರುವಾಗ ಮನ್ನಾಎಖೆಳ್ಳಿ ನಿರ್ಣಾ ರೊಡಿನ ಮೇಲೆ ತಮ್ಮ ಗ್ರಾಮದ ಕೃಷ್ಣಾರಡ್ಡಿ ಇವರ ಹೊಲದ ಹತ್ತಿರ ನಿರ್ಣಾ ಗ್ರಾಮದ ಕಡೆಯಿಂದ ಒಂದು ಕಾರ ನಂ. ಎಪಿ-13ಆರ್-6749 ನೇದ್ದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಶ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿ ಮತ್ತು ಲೈನಮ್ಯಾನ ಅನೀಲಕುಮಾರ ಇಬ್ಬರು ರೋಡಿನ ಮೇಲೆ ಬಿದ್ದ ಪ್ರಯುಕ್ತ ಫಿರ್ಯಾದಿಯ ಬಲಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿದ್ದು ಅಲ್ಲದೆ ಲೈನ್ ಮ್ಯಾನ ಅನೀಲ ತಂದೆ ಈರಣ್ಣಾ ವಯ: 36 ವರ್ಷ, ಸಾ: ಶಾಮತಾಬಾದ ಇವನಿಗೆ ಬಲಭುಜಕ್ಕೆ ಗುಪ್ತಗಾಯ, ತಲೆಯ ಹಿಂಭಾಗದಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಸದರಿ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ವಿಷಯ ಫಿರ್ಯಾದಿಯ ಅಣ್ಣನಾದ ಅಲ್ತಾಫಮಿಯಾ ಮತ್ತು ತಮ್ಮ ಗ್ರಾಮದ ಸಂತೋಷ ರಡ್ಡಿ ಇವರುಗಳಿಗೆ ಡಿಕ್ಕಿಯಾದ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದು ಚಿಕಿತ್ಸೆ ಕುರಿತು 108 ನೇದ್ದರಲ್ಲಿ ಹಾಕಿಕೊಂಡು ಇಬ್ಬರಿಗೂ ಮನ್ನಾಎಖೆಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 178/2017, PÀ®A. 279, 337, 338 L¦¹ :-
¢£ÁAPÀ 29-09-2017 gÀAzÀÄ ¦üAiÀiÁ𢠥Àæ¢Ã¥À vÀAzÉ «oÀ®gÁªÀ ¸ÀÆAiÀÄðªÀA² eÁw: J¸ï.¹ (¸ÀªÀÄUÁgÀ) ¸Á: ©Ãgï zÉêï UÀ°è ¨sÁ°Ì gÀªÀgÀÄ vÀªÀÄä ªÀÄ£É ¥ÀPÀÌzÀ CA§jñï vÀAzÉ C±ÉÆÃPÀ ªÀįÉèñÀ ¸Á: ©Ãgï zÉêï UÀ°è ¨sÁ°Ì E§âgÀÄ PÀÆr ²ªÀt UÁæªÀÄzÀ ºÀĸÉãÀ ¨Á±Á  zÀUÁðPÉÌ ºÉÆÃUÀĪÀ PÀÄjvÀÄ CA§jñï FvÀ£À ºÉÆAqÁ DQÖªÁ ªÉÆÃmÁgÀ ¸ÉÊPÀ¯ï £ÀA. PÉJ-39/PÀÆå-7547 £ÉÃzÀÝgÀ »AzÉ PÀĽvÀÄ ªÉÆÃmÁgÀ ¸ÉÊPÀ®£ÀÄß CA§j±ï FvÀ£ÀÄ ZÀ¯Á¬Ä¸ÀÄvÁÛ ¨sÁ°Ì¬ÄAzÀ ºÉÆgÀlÄ ²ªÀt UÁæªÀÄzÀ ºÀĸÉãÀ ¨Á±Á zÀUÁðPÉÌ ¨sÁvÀA¨Áæ PÁPÀ£Á¼À ²ªÀt gÉÆÃqÀ ªÀÄÄSÁAvÀgÀ ºÉÆÃUÀĪÁUÀ PÁPÀ£Á¼À ²ªÀt gÉÆÃr£À ªÉÄÃ¯É CA§jñï FvÀ£ÀÄ vÀ£Àß ºÉÆAqÁ DQÖªÁ ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ ²ªÀt PÁæ¸ï ºÀwÛgÀ ºÉÆÃUÀÄwÛgÀĪÁUÀ EzÉà ªÉüÉUÉ ²ªÀt PÀqɬÄAzÀ M§â n.«.J¸ï ªÉÆÃmÁgÀ ¸ÉÊPÀ¯ï £ÉÃzÀÝgÀ ZÁ®PÀ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ §gÀÄwÛzÀÄÝ, CA§jñï FvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß ªÀÄvÀÄÛ n.«.J¸ï ªÉÆÃmÁgÀ ¸ÉÊPÀ¯ï £ÉÃzÀÝgÀ ZÁ®PÀ vÀ£Àß ªÉÆÃmÁgÀ ¸ÉÊPÀ®¢AzÀ M§âjUÉƧâgÀÄ ªÀÄÄSÁ ªÀÄÄT rQÌ ªÀiÁrzÀÝjAzÀ ¦üAiÀiÁ𢠪ÀÄvÀÄÛ CA§jñï E§âgÀÄ ºÉÆAqÁ DQÖªÁ ªÉÆÃmÁgÀ ¸ÉÊPÀ® ªÉÄðAzÀ PɼÀUÉ ©¢ÝzÀÝjAzÀ ¦üAiÀiÁð¢UÉ AiÀiÁªÀÅzÉà jÃwAiÀÄ UÁAiÀÄ DVgÀĪÀÅ¢¯Áè, CA§jñï FvÀ£À ºÀuÉUÉ ¨sÁj gÀPÀÛUÁAiÀÄ, §®UÁ®Ä ¦Aræ ºÀwÛgÀ ¨sÁj gÀPÀÛUÁAiÀÄ, §® ªÀÄvÀÄÛ JqÀ¨sÀÄd ªÉÆüÀPÉÊ PɼÀUÉ vÀgÀazÀ gÀPÀÛUÁAiÀÄ ªÀÄvÀÄÛ PÀtÄÚUÀ¼À ºÀwÛgÀ UÀÄ¥ÀÛUÁAiÀĪÁV G©âgÀÄvÀÛªÉ, n.«.J¸ï ªÉÆÃmÁgÀ ¸ÉÊPÀ¯ï ZÁ®PÀ PÀÆqÁ gÉÆÃr£À ªÉÄÃ¯É ©¢ÝzÀÄÝ, FvÀ¤UÉ £ÉÆÃr ºÉ¸ÀgÀÄ «ZÁj¸À¯ÁV vÀ£Àß ºÉ¸ÀgÀÄ ªÀÄĸÀÛ¥sÁ vÀAzÉ ¥sÀQÃgï CºÀªÀÄzï ªÀ¼ÀAqÉ ¸Á: JtPÀÆgÀ CAvÁ w½¹zÀÄÝ, C¥ÀWÁvÀ¢AzÀ FvÀ£À ºÀuÉ ªÉÄÃ¯É gÀPÀÛUÁAiÀÄ, §®UÁ®Ä ªÉÆüÀPÁ®Ä ¦Aræ ºÀwÛgÀ ¨sÁj UÀÄ¥ÀÛUÁAiÀÄ ªÀÄvÀÄÛ JzÉAiÀÄ°è UÀÄ¥ÀÛUÁAiÀÄ DVgÀÄvÀÛzÉ, n.«.J¸ï £ÀA . £ÉÆÃqÀ®Ä CzÀgÀ £ÀA§gï EgÀĪÀÅ¢¯Áè, £ÀAvÀgÀ UÁAiÀÄUÉÆAqÀ CA§jÃ±ï ªÀÄvÀÄÛ ªÀÄĸÀÛ¥sÁ EªÀjUÉ 108 CA§Ä¯É£Àì §AzÀ ªÉÄÃ¯É CzÀgÀ°è ºÁQPÉÆAqÀÄ aQvÉìUÁV ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁr ªÉÊzÁå¢üPÁjUÀ¼À ¸À®ºÉ ªÉÄÃgÉUÉ CA§jñï FvÀ¤UÉ ºÉaÑ£À aQvÉìUÁV ©ÃzÀgï ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁqÀ¯ÁVzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 30-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

KALABURAGI DISTRICT REPORTED CRIMES

ಫರಹತಾಬಾದ
ಅಪಘಾತ ಪ್ರಕರಣ:- ದಿನಾಂಕ 23/09/2017 ರಂದು 8.30 ಪಿ.ಎಮಕ್ಕೆ ಹುಣಸಿ ಹಡಗಿಲ- ಕಲಬುರಗಿ ರೋಡಿನ ಮಾರ್ಗ ಮದ್ಯದಲ್ಲಿರುವ ಪ್ರಭು ದುದ್ದಗಿ ಇವರ ಹೊಲದ ಪಕ್ಕದ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದರ ಚಾಲಕ ಮಲ್ಲಿಕಾಜರ್ುನ ಧನ್ನೂರ ಸಾಃ ಹುಣಸಿ ಹಡಗಿಲ ತನ್ನ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕೀಡಾಗಿ ಬಿದಿದ್ದು, ಶ್ರೀ ಶ್ಯಾಮಸುಂದರ ತಂದೆ ಪ್ರಭುಲಿಂಗ ಮಾಲಿ ಪಾಟೀಲ ವಃ 24 ವರ್ಷ ಜಾಃ ಲಿಂಗಾಯತ ಉಃ ಖಾಸಗಿ ಚಾಲಕ ಸಾಃ ಹುಣಸಿ ಹಡಗಿಲ ತಾ.ಜಿಃ ಕಲಬುರಗಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಮುಧೋಳ ಪೊಲೀಸ ಠಾಣೆ:

ಅಪಘಾತ ಪ್ರಕರಣ: ದಿನಾಂಕ: 28-09-2017 ರಂದು ಮಹ್ಮದ ಮೌಲಾನಾ ತಂದೆ ಶೇಖ ಅಹೇಮದ ಸಾಬ ಹಾಜಿವಲೆ ಸಾ: ಕೊಂತನಪಲ್ಲಿ ಗ್ರಾಮ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರಲ್ಲಿ ದಿ: 28-09-17 ರಂದು ನಾನು ಹಾಗು ನಮ್ಮ ತಮ್ಮನಾದ ಚಾಂದಪಾಶಾ ತಂದೆ ಶೇಖ ಅಹೇಮದ ಸಾಬ ಹಾಜಿವಾಲೆ ಮತ್ತು ಲೇಬರ ಜನರಾದ ಚುಕ್ಕುಬೆಗಂ, ವೆಂಕಟಮ್ಮ & ನಾಗಪ್ಪ ಇಂಟನಕಿ ಸಾ: ಎಲ್ಲರೂ ಕೊಂತನಪಲ್ಲಿ ಗ್ರಾಮ ಹೀಗೆ ಎಲ್ಲರೂ ಕೂಡಿ ನಮ್ಮ ಟ್ಯಾಕ್ಟರ ನಂ ಕೆಎ32ಟಿಎ1351-52 ನೇದ್ದರಲ್ಲಿ ಖಣಿಯಿಂದ ನಮ್ಮ ಹೊಲದಲ್ಲಿ ಏತ್ತಿನ ಕೊಟ್ಟಿಗೆ ಕಟ್ಟುವ ಸಲುವಾಗಿ ಕಲ್ಲುಗಳು ತುಂಬಿಕೊಂಡು ಬರಲು ಹೋಗಿದ್ದು, ಅಲ್ಲಿ ಖಣಿಯಲ್ಲಿ ಟ್ಯಾಕ್ಟರಲ್ಲಿ ಟ್ರಾಲಿಯಲ್ಲಿ ಫರ್ಸಿ ಕಲ್ಲುಗಳು ತುಂಬಿಕೊಂಡು ವಾಸಪ ಖಣಿಯಿಂದ ನಮ್ಮ ಹೊಲಕ್ಕೆ ಬರುತ್ತಿದ್ದಾಗ ಸದರಿ ಟ್ಯಾಕ್ಟರದಲ್ಲಿ ಮುಂದುಗಡೆ ಡ್ರೈವರ್ ಹತ್ತಿರ ನಮ್ಮ ತಮ್ಮ ಚಾಂದಪಾಶಾ ಕುಳಿತುಕೊಂಡಿದ್ದು, ನಾನು ಹಾಗು ಲೇಬರ ಜನರು ಕೆಳಗಡೆ ಇದ್ದು, ಸದರಿ ಟ್ಯಾಕ್ಟರ ಚಾಲಕನಾದ ಮಹ್ಮದ ಏಕ್ಬಲ್ ತಂದೆ ಅಬ್ದುಲ ಮಜೀದ ಇನಾಮ್ದಾರ ಇತನು ಟ್ಯಾಕ್ಟರನ್ನು ಅತಿವೇಗ ಹಾಗು ನಿಷ್ಳಾಜಿತನಿಂದ ನಡೆಯಿಸುತ್ತಾ ರಸ್ತೆಯ ಎಡ ಬದಿಯ ತೆಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇದರಿಂದ ಟ್ಯಾಕ್ಟರದಲ್ಲಿ ಕುಳಿತಿದ್ದ ನಮ್ಮ ತಮ್ಮ ಚಾಂದಪಾಶ ಇತನು ಕೆಳಗೆ ಬಿದ್ದು, ಆತನ ಮೇಲೆ ಟ್ಯಾಕ್ಟರದಲ್ಲಿದ್ದ ಫರ್ಸಿಕಲ್ಲುಗಳು ಬಿದಿದ್ದರಿಂದ ಇತನು ತಲೆಗೆ ಭಾರಿ ಗಾಯಹೊಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಟ್ಯಾಕ್ಟರ ಚಾಲಕನು ಅಪಘಾತ ಪಡಿಸಿ ಓಡಿ ಹೋಗಿದ್ದು, ಈ ಬಗ್ಗೆ ಟ್ಯಾಕ್ಟರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.