Police Bhavan Kalaburagi

Police Bhavan Kalaburagi

Wednesday, April 8, 2015

Raichur District Reported Crimes

   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


¥Éưøï zÁ½ ¥ÀæPÀgÀtzÀ ªÀiÁ»w:-

: ¢:07-04-2015 gÀAzÀÄ 6-15 ¦.JªÀiï UÀAmÉUÉ ±ÁªÀAvÀUÀ¯ï ¹ÃªÀiÁzÀ ªÀÄ®èAiÀÄå£À eÉÆÃ¥ÀrAiÀÄ ªÀÄÄA¢£À gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è 1) ªÀÄ®èAiÀÄå vÀAzÉ §¸ÀìAiÀÄå ªÀÄÆqÀ®ªÀgï, 36 ªÀµÀð, eÁ-£ÁAiÀÄPÀ, ¸Á-±ÁªÀAvÀUÀ¯ï 2) ªÀiË£ÀĢݣï vÀAzÉ ZÀAzÀ¸Á§ eÁwUÉÃgï, 38 ªÀµÀð, eÁ-ªÀÄĹèA,¸Á-ºÀÄtZÁr 3) gÀAUÀ¥Àà vÀAzÉ AiÀĪÀÄ£ÀAiÀÄå PÉÆmÉÆæÃgÀÄ, 30 ªÀµÀð, eÁ-£ÁAiÀÄPÀ ¸Á-D¯ÉÆÌÃqï 4) ªÀÄÄzÀÄPÀ¥Àà vÀªÀÄzÉ £ÀgÀ¸ÀAiÀÄå ¥ÁånÃUÁgÀ 30 ªÀµÀð eÁ: £ÁAiÀÄPÀ G:MPÀÌ®vÀ£À ¸Á:D¯ÉÆÌqÀ EªÀgÀÄUÀUÀ¼ÀÄ  52 E¸ÉàÃmï J¯ÉUÀ¼À ¸ÀºÁAiÀÄ¢AzÀ ºÀtªÀ£ÀÄß ¥ÀtPÉÌ ºÀaÑ CAzÀgÀ ¨ÁºÀgï CAvÁ £À¹Ã¨ïzÀ dÆeÁl DqÀÄwÛzÁÝUÀ ¦üAiÀiÁð¢zÁgÀgÀÄ ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀºÁAiÀÄ¢AzÀ zÁ½ ªÀiÁr »rzÀÄ  CªÀjAzÀ 1) 1350 £ÀUÀzÀÄ ºÀt, 2) 52 E¹àÃmï J¯ÉUÀ¼ÀÄ ªÀÄÄzÉݪÀiÁ®£ÀÄß d¦Û ªÀiÁrPÉÆAqÀÄ ªÁ¥À¸À oÁuÉUÉ ¸ÁAiÀiÁAPÁ®  20-20 UÀAmÉUÉ §AzÀÄ DgÉÆævÀgÀ «gÀÄzÀÝ PÀæªÀÄ dgÀÄV¸À®Ä CzsÉò¹zÀ ªÉÄÃgÉUÉ dÆdÄ zÁ½ ¥ÀAZÀ£ÁªÉÄ ªÀÄvÀÄÛ ªÀgÀ¢AiÀÄ CzsÁgÀzÀ ªÉÄð¤AzÀ eÁ®ºÀ½î ¥ÉÆ°Ã¸ï  oÁuÉ UÀÄ£Éß £ÀA:  38/2015 PÀ®A 87 PÉ ¦ PÁ¬ÄzÉ. CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÉ.

: ದಿನಾಂಕ 07-04-2015 ರಂದು 7-00 ಪಿ.ಎಮ್ ಸಿಂಧನೂರು ನಗರದ ಇಂದಿರಾನಗರದಲ್ಲಿ ಕರೀಮ್ ಸಾಬ್ ಹಿಟ್ಟಿನ ಗಿರಣಿ ಸಮೀಪದ ಮೊಬೈಲ್ ಟವರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಖಾಜಾಪಾಷಾ ತಂದೆ ಅಲೀಮುದ್ದಿನ್ ನಾರಿಯಲ್, ಸಾ:ಸಿಂಧನೂರು 2)ಅಮೀನ್ ಸಾ:ಇಂದಿರಾನಗರ ಸಿಂಧನೂರು, 3)ಹಕೀಮ್ ಸಾ:ಸಿಂಧನೂರು 4) ಜಾಕೀರ್ ಸಾ:ಸಿಂಧನೂರು, ನೇದ್ದವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¹AzsÀ£ÀÆgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ 01 ಸಿಕ್ಕಿಬಿದ್ದಿದು ಆರೋಪಿ02 ರಿಂದ 04 ನೇದ್ದವರು ಓಡಿ ಹೋಗಿದ್ದು, ಆರೋಪಿ 01 ನೇದ್ದವನಿಂದ ಮಟಕಾ ಜೂಜಾಟದ ನಗದು ಹಣ ರೂ. 410/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ ಒಂದು ಕಾರ್ಬನ್ ಮೊಬೈಲ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 02 ನೇದ್ದವನು ಓಡಿ ಹೋಗುವಾಗ ಕೆಳಗೆ ಬಿದ್ದ ಒಂದು ಕಾರ್ಬನ್ ಮೊಬೈಲ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಮಟಕಾ ಪಟ್ಟಿಯನ್ನು. 5)ಕಾಯಿಗಡ್ಡೆ ಶಿವಪ್ಪ ಸಾ:ರೌಡಕುಂದಾ, ತಾ: ಸಿಂಧನೂರು , 6) ಶಂಕ್ರಪ್ಪ ಉಪ್ಪಾರ್ ಸಾ:ರೌಡಕುಂದಾ, ತಾ: ಸಿಂಧನೂರು ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ  ಗುನ್ನೆ ನಂ.46/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

EvÀgÉ L.¦.¹. ¥ÀæPÀgÀtzÀ ªÀiÁ»w:-
       ಫಿರ್ಯಾದಿ UÉÆêÀzsÀð£À £ÁAiÀÄÄØ vÀAzÉ PÉÆAqÀAiÀÄå 43ªÀµÀð, PÀªÀiÁä, MPÀÌ®ÄvÀ£À, ¸ÁB G¥Àà¼ÀPÁåA¥À FvÀನು ಲೀಜಿಗೆ ಮಾಡಿದ ಹೊಲಕ್ಕೆ ಮಾನ್ಯ ತಹಶೀಲ್ದಾರ ಸಿಂಧನೂರು ರವರ ಅದೇಶ ಪಡೆದುಕೊಂಡು ಉಪ್ಪಳ ಸೀಮಾದಲ್ಲಿರುವ 1) zÀÄgÀÄUÀ¥Àà ¸ÁB G¥Àà¼À 2) «gÉñÀ vÀAzÉ zÀÄgÀÄUÀ¥Àà ¸ÁB G¥Àà¼À3) ºÀ£ÀĪÀÄAvÀªÀÄä UÀAqÀ zÀÄgÀÄUÀ¥Àà  ¸ÁB G¥Àà¼À   EªÀgÀÄUÀ¼À ಹೊಲದ ಮುಖಾಂತರ ಆಳವಾಗಿ ತಗ್ಗು ತೋಡಿ ನೀರಿನ ಪೈಪನ್ನು ಹಾಕಿಕೊಂಡು ಹೋಗಿದ್ದು,  ಸದ್ರಿ ಪೈಪನ್ನು ಆರೋಪಿತರು ಆಗಾಗ ಹೊಡದು ತೊಂದರೆ ಕೊಡುತ್ತಿದ್ದು, ಅಲ್ಲದೇ ದಿನಾಂಕ 07-04-2015 ರಂದು 9-00 ಗಂಟೆ ಸುಮಾರು ಆರೋಪಿತರು, ತಮ್ಮ ಹೊಲದ ಮುಖಾಂತರ ಫಿರ್ಯಾದಿದಾರನ ಲೀಜಿಗೆ ಮಾಡಿದ  ಹೊಲಕ್ಕೆ ಹಾದು ಹೋದ ಪೈಪನ್ನು ಒಡೆದು ಲುಕ್ಸಾನು ಮಾಡಿದ್ದು, ಅದನ್ನು ಕೇಳಲು ಹೋದ ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಮೈ ಕೈ,ಗೆ, ಕಪಾಳಕ್ಕೆ ಹೊಡೆದಿದ್ದು, ಅಲ್ಲದೇ ಈ ರೀತಿ ಮಾಡಬಾರದು ಅಂತಾ ಹೇಳಲು ಹೋದ ಅಶ್ವಿನಿ ಈಕೆಗೂ ಸಹ ಅವಾಚ್ಯವಾಗಿ ಬೈದು, ನೂಕಾಡಿ ಕೈ ಮತ್ತು ಸೀರೆ ಸೇರಗು ಹಿಡಿದು ಜಗ್ಗಾಡಿ ಮರ್ಯಾದೆಗೆ ಕುಂದು ಬರುವಂತೆ ವರ್ತಿಸಿ, ಎಲ್ಲಾ ಆರೋಪಿತರು ಫಿರ್ಯಾದಿ ಮತ್ತು ಅಶ್ವಿನಿಗೆ ಇನ್ನೊಂದು ಸಲ ನಮಗೆ ಹೇಳಲು ಬಂದರೆ ನಿಮ್ಮನ್ನು ಕೊಲ್ಲೆ ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ  UÀÄ£Éß £ÀA: 83/2015 PÀ®A. 504,341,323, 354.427,506 gÉ.«. 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

      ¢£ÁAPÀ 07/4/2015  gÀAzÀÄ ªÀÄzsÀåºÀß 17-00 UÀAmÉUÉ   ¸ÀgÀPÁj  D¸ÀàvÉæ    zÉêÀzÀÄUÀð ¢AzÀ ¥ÉÆÃ£ï ªÀÄÆ®PÀ MAzÀÄ JªÀiï J¯ï ¹  ªÁ¸ÀįÁVzÀÄÝ C¸ÀàvÉæUÉ ¨sÉÃn ¤Ãr  C¥ÀWÁzÀ°è UÁAiÀÄUÉÆAqÀ UÁAiÀiÁ¼ÀÄ ²æêÀÄw CA§ªÀÄä UÀAqÀ ©üêÀıÀ¥Àà ªÀAiÀÄ 25 eÁ PÀ¨ÉâÃgÀÄ ¸Á PÉÆvÀÛzÉÆrØ UÁæªÀÄEªÀgÀ  ºÉýPÉ ¦gÁå¢ ¥ÀqÉzÀÄPÉÆAqÀ ¸ÁgÁA±À ªÉãÉAzÀgÉ ¦gÁå¢ ªÀÄvÀÄÛ DvÀ£À UÀAqÀ ªÀÄvÀÄÛ ªÀÄUÀ¼ÀÄ ªÉÆÃmÁgÀÄ ¸ÉÊPÀ¯ï £ÀA PÉ J 53 eÉ 153 £ÉÃzÀÝ£ÀÄß  vÉUÉzÀÄ PÉÆAqÀÄ PÉÆvÀÛzÉÆrجÄAzÀ eÁ®ºÀ½îAiÀÄ ¸À«ÄÃ¥À EgÀĪÀ ºÀÄwÛ£À J®èªÀÄä zÉëUÉ PÁ¬Ä PÉÆqÀ®Ä ¨É½UÉÎ ºÉÆÃV ªÁ¥À¸ÀÄ HjUÉ §gÀÄwÛgÀĪÁUÀ vÀ£Àß UÀAqÀ£ÀÄ ªÉÆÃmÁgÀÄ ¸ÉÊPÀ¯ï Cwà eÉÆÃgÁV £ÀqɸÀÄwÛzÀÄÝ ¤zsÁ£ÀªÁV £ÀqɸÀÄAvÉ w½¹zÀgÀÄ ¸ÀºÁ  ºÁUÉAiÉÄà £ÀqɸÀÄwÛzÀÄÝ zÉêÀzÀÄUÀð eÁ®ºÀ½î ªÀÄÄRå gÀ¸ÉÛAiÀÄ §ÈAzsÁªÀ£À PÁ¯ÉÆä ªÀÄÄAzÀÄUÀqÉ  vÀ£Àß ªÉÆÃmÁgÀÄ ¸ÉÊPÀ¯ï£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV gÉÆÃr£À JqÀUÀqÉ EzÀÝ ¨ÁAqï PÀ°èUÉ lPÀÌgï PÉÆnÖzÀÝjAzÀ ªÉÆÃmÁgÀÄ ¸ÉÊPÀ¯ï ¢AzÀ PɼÀUÀqÉ ©¢ÝzÀÄÝ ¦ügÁå¢üUÉ JqÀ PÀ¥Á¼ÀPÉÌ vÉgÉazÀUÁAiÀÄ JqÀ JzÉUÉ M¼À¥ÉlÄÖ UÀAqÀ ©üêÀıÀ¥Àà FvÀ¤UÉ JqÀPÁ®Ä ªÉÆtPÁ®Ä ªÀÄÄjzÀÄ ¨sÁj gÀPÀÛ UÁAiÀÄ ªÀÄvÀÄÛ JqÀ ¥ÀPÀÌrUÉ ¨sÁj M¼À¥ÉmÁÖVzÀÄÝ ºÁUÀÄ  ªÀÄUÀ¼ÀÄ ¸ÀÄ«ÄvÀæ FPÉUÉ AiÀiÁªÀÅzÉà UÁAiÀÄ ªÀUÉÊgÉ AiÀiÁVgÀĪÀÅ¢®è.  E¯ÁdÄ PÀÄjvÀÄ ¸ÀgÀPÁj D¸ÀàvÉæ zÉêÀzÀÄUÀðzÀ°è ¸ÉjPÉ AiÀiÁVzÀÄÝ  EgÀÄvÀÛzÉ   ¸ÀzÀj  ªÉÆÃmÁgÀÄ ¸ÉÊPÀ¯ï ¸ÀªÁgÀ£À   ªÉÄÃ¯É PÁ£ÀƤ PÀæªÀÄ dgÀÄV¸ÀĪÀAvÉ PÉÆlÖ ºÉýPÉ ¦gÁå¢ ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ. UÀÄ£Éß £ÀA.06/2015PÀ®A:279,337.338L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ
             ದಿನಾಂಕ 07/04/2015 ರಂದು ಬೆಳಿಗ್ಗೆ 4-30 ಗಂಟೆ ಸುಮಾರಿಗೆ, ಮುದಗಲ್-ಬೆಳ್ಳಿಹಾಳ ರಸ್ತೆಯ ಮೇಲೆ ಬೆಳ್ಳಿಹಾಳ ಗ್ರಾಮದ ಹತ್ತಿರ ಮೃತ ಮಹಾಲಕ್ಷ್ಮೀ ಗಂಡ ಗುಂಡಪ್ಪ ಅಂಗಡಿ, ವಯಾ: 60 ವರ್ಷ, ಲಿಂಗಾಯತ ಕೂಲಿಕೆಲಸ ಸಾ.ಬೊಮ್ಮನಾಳ (.ಜೆ) ತಾ.ಸಿಂಧನೂರ FPÉAiÀÄÄ ತನ್ನ ಸಂಬಂಧಿಕರೊಂದಿಗೆ, ಕೂಡಲಸಂಗಮದ ಜಾತ್ರೆಗೆ ಪಾದಯಾತ್ರೆ ಮೂಲಕ ರಸ್ತೆಯ ಎಡಬದಿಗೆ ಹೊರಟಿದ್ದಾಗ, ಹಿಂದಿನಿಂದ ಒಬ್ಬ ಹಸಿರು ಬಣ್ಣದ ಬಸ್ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತಳಿಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೆ ಹಾಗೆಯೇ ಹೋಗಿದ್ದು, ಅಪಘಾತದಲ್ಲಿ ಮೃತಳಿಗೆ ಎಡಗಾಲು ಮೊಣಕಾಲ ಕೆಳಗೆ ಕಾಲು ಮುರಿದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA: 60/2015 PÀ®A 279,304 () L¦¹ ªÀÄvÀÄÛ 187 L JªÀiï. «. PÁAiÉÄÞ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 07-04-2015 ರಂದು 15;30 ಗಂಟೆಗೆ ಫಿರ್ಯಾದಿ ಯಲ್ಲಪ್ಪ ತಂದೆ ಹನುಮಂತ 24 ವರ್ಷ ಜಾ; ನಾಯಕ ಉ; ಗ್ಯಾಂಗ್ ಮ್ಯಾನ್ ಕೆಲಸ ಸಾ: ದೇವತಗಲ್ ತಾ; ಮಾನವಿ gÀªÀgÀÄ ಠಾಣೆಗೆ ಹಾಜರಾಗಿ ಹೇಳಿಕೆ ದೂರು ನೀಡಿದ್ದು,ಬಾಗಲವಾಡ ಸಿಮಾದಲ್ಲಿ  ಬರುವ   ತುಂಗಭದ್ರ ಮುಖ್ಯ ಕಾಲುವೆ 78 ನೇ ವಿತರಣ ಕಾಲುವೆಯಲ್ಲಿ  ಒಂದು  ಅಪರಿಚಿತ ಗಂಡು ಶವ ಅಂದಾಜ 65-70 ವಯಸ್ಸಿನದು ಬೋರಲಾಗಿ ನೀರಿನಲ್ಲಿ ಹರಿದುಕೊಂಡು ಬಂದಿದ್ದನ್ನು ನೋಡಿ ಬಂದು ದೂರು ಸಲ್ಲಿಸಿದ್ದು, ಸದರಿ ಅಪರಿಚಿತ ಗಂಡಸ್ಸು   ಶವದ ಅಂದಾಜ ವಯಸ್ಸು 65-70 ಇದ್ದು ಈತನು ತುಂಗಭದ್ರ ಮುಖ್ಯ ಕೇನಾಲದಲ್ಲಿ ನೀರು ಕುಡಿಯಲು  ಹೋಗಿ ಅಥವಾ ಈಜಾಡಾಲೂ ಹೋಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಹರಿದು ಕೊಂಡು ಬಂದು ಮೃತಪಟ್ಟಂತೆ  ಕಂಡುಬರುತ್ತದೆ, ಮೃತನ ಮೈಮೇಲೆ  ಒಂದು ಕಪ್ಪು-ನೀಲಿ ಕಲರ್ ಡ್ರಾಯರ್ , ಒಂದು ಬಿಳಿಕಲರ್ ಫುಲ್  ಬನಿಯನ್ ಧರಿಸಿರುತ್ತಾನೆ ,ಯಾವುದೇ ಗುರ್ತು ಸಿಕ್ಕಿರುವುದಿಲ್ಲ,ಕಾರಣ ತಾವು ಸ್ಥಳಕ್ಕೆ ಬಂದು ಪರಶೀಲಿಸಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ  ನೀಡಿದ ಫಿರ್ಯಾದಿದಾರರ ಹೇಳಿಕೆ ದೂರಿನ ಮೇಲಿಂದ ಕವಿತಾಳ ಠಾಣಾ ಯು.ಡಿ ಆರ್  ಸಂಖ್ಯೆ 7/2015 ಕಲಂ: 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.04.2015 gÀAzÀÄ   62 ¥ÀææPÀgÀtUÀ¼À£ÀÄß ¥ÀvÉÛ ªÀiÁr  7600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                        


BIDAR DISTRICT DAILY CRIME UPDATE 08-04-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-04-2015

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 132/2015, PÀ®A 143, 147, 498(J), 306 eÉÆvÉ 149 L¦¹ :-
¦üAiÀiÁ𢠣ÁgÁAiÀÄtgÁªÀ vÀAzÉ gÁUÉƨÁ ©gÁzÁgÀ ªÀAiÀÄ: 52 ªÀµÀð, eÁw: ªÀÄgÁoÁ, ¸Á: ¸ÉÊzÁ¥ÀÄgÀªÁr gÀªÀgÀ vÀAVAiÀiÁzÀ «zÁåªÀw EªÀ½UÉ ¸ÀĪÀiÁgÀÄ 24 ªÀµÀðUÀ¼À »AzÉ ¨sÁ°ÌAiÀÄ PÀÄA¨ÉñÀégÀ UÀ°èAiÀÄ ªÁªÀÄ£ÀgÁªÀ vÀAzÉ ªÀiÁzsÀªÀgÁªÀ ¥ÀªÁgÀ EvÀ£À eÉÆÃvÉAiÀÄ°è ªÀÄzÀÄªÉ ªÀiÁrzÀÄÝ, ªÀÄzÀÄªÉ PÁ®PÉÌ 4 vÉÆ° §AUÁgÀ, 2 JPÀÌgÉ ºÉÆ® PÉÆnÖzÀÄÝ EgÀÄvÀÛzÉ, CªÀjUÉ E§âgÀÆ ºÉtÄÚ ªÀÄvÀÄÛ E§âgÀÆ UÀAqÀÄ ªÀÄPÀ̼ÀÄ EgÀÄvÁÛgÉ, ¨sÁªÀ£ÁzÀ ªÁªÀÄ£ÀgÁªÀ ¥ÀªÁgÀ EvÀ£ÀÄ ¨sÁ°Ì ²ªÁf PÁ¯ÉÃd£À°è ¦ªÀÅ£À PÉ®¸À ªÀiÁrPÉÆArgÀÄvÁÛ£É, ªÀÄzÀĪÉAiÀiÁzÀ £ÀAvÀgÀ ªÁªÀÄ£ÀgÁªÀ EvÀ£ÀÄ ¦üAiÀiÁð¢AiÀĪÀgÀ vÀAVAiÀÄ eÉÆÃvÉ 8 ªÀµÀð ªÀiÁvÀæ ZÉãÁßV ¸ÀA¸ÁgÀ ªÀiÁrgÀÄvÁÛ£É, £ÀAvÀgÀ ¢£ÀPÀ¼ÉzÀAvÉ DÀvÀ£ÀÄ «zÁåªÀwUÉ ¤Ã£ÀÄ ¸ÀjAiÀiÁV®è, CqÀÄUÉ ¸ÀjAiÀiÁV ªÀiÁqÀĪÀÅ¢®èªÉAzÀÄ, E®è ¸À®èzÀ DgÉÆÃ¥À ºÉÆj¹ ¢£Á®Ä ªÀiÁ£À¹PÀ QgÀÄPÀļÀ ¤ÃrgÀÄvÁÛ£É, DvÀ£ÀÄ G¥ÀfêÀ£ÀPÉÌ ¨ÉÃPÁUÀĪÀ CªÀ±ÀåPÀ ªÀ¸ÀÄÛUÀ¼ÀÄ ¸ÀºÀ ¤ÃqÀÄwÛgÀ°®è, ªÁªÀÄ£ÀgÁªÀ vÀ£ÀÄ «zÁåªÀwUÉ ¤Ã£ÀÄ £ÀªÀÄä ªÀÄ£ÉAiÀÄ°è EgÀĨÉÃqÀ, £ÀªÀÄä ªÀģɬÄAzÀ ºÉÆÃUÀÄ JAzÀÄ ºÉÆqɧqÉ ªÀiÁrgÀÄvÁÛ£É, C®èzÉ ªÁªÀÄ£ÀgÁªÀ vÁ¬Ä wgÀªÀ£À¨Á¬Ä UÀAqÀ ªÀiÁzÀªÀgÁªÀ ¥ÀªÁgÀ ¸Á: ¨sÁ°Ì, CPÀÌ ªÀAzÀ£Á¨Á¬Ä UÀAqÀ zÉêÀgÁªÀ gÁeÉÆÃ¼É ¸Á: ¨sÁ°Ì ªÀÄvÀÄÛ ¸ÀºÉÆzÀgÀ½AiÀÄ gÁªÀÄ vÀAzÉ zÉêÀgÁªÀ gÁeÉÆÃ¼É gÀªÀgÀÄ ¸ÀºÀ «zÁåªÀwUÉ QÃgÀÄPÀļÀ ¤ÃrgÀÄvÁÛgÉ, ªÁªÀÄ£ÀgÁªÀ EvÀ£ÀÄ ¸ÀĪÀiÁgÀÄ 8-10 ¸À® «zÁåªÀwUÉ ºÁUÀÄ CªÀ¼À ªÀÄPÀ̽UÉ vÀ£Àß ªÀģɬÄAzÀ ºÉÆgÀUÉ ºÁQgÀÄvÁÛ£É, 2006 £Éà ¸Á°£À°è DgÉÆævÀgÁzÀ 1) ªÁªÀÄ£ÀgÁªÀ vÀAzÉ ªÀiÁzÀªÀgÁªÀ ¥ÀªÁgÀ, 2) wgÀªÀ£À¨Á¬Ä UÀAqÀ ªÀiÁzÀªÀgÁªÀ ¥ÀªÁgÀ, 3) ªÀAzÀ£Á¨Á¬Ä UÀAqÀ zÉêÀgÁªÀ gÁeÉÆÃ¼É ªÀÄvÀÄÛ 4) gÁªÀÄ vÀAzÉ zÉêÀgÁªÀ gÁeÉÆüÉ, 5) PÀĪÀiÁgÀ vÀAzÉ £ÁgÁAiÀÄtgÁªÀ ¥ÀªÁgÀ J®ègÀÆ ¸Á: ¨sÁ°Ì J®ègÀÆ PÀÆrPÉÆAqÀÄ «zÁåªÀwUÉ ªÀģɬÄAzÀ ºÉÆgÉUÉ ºÁQzÁUÀ ¸ÀA§A¢üPÀgÁzÀ ¸ÀvÀåªÁ£À vÀAzÉ ºÀįÁfgÁªÀ ¥Ánî ¸Á: PÀAzÀUÀļÀ, vÁ: OgÁzÀ gÀªÀgÀÄ J®èjUÉ ¸ÀªÀÄeÁ¬Ä¹ ¸ÀjAiÀiÁV £ÀqɬĹPÉÆAqÀÄ ºÉÆUÀ®Ä w¼ÀĪÀ½PÉ ¤ÃrgÀÄvÁÛgÉ, ¸ÀzÀj DgÉÆævÀgÀ QgÀÄPÀļÀ ºÉÃZÁÑVzÀÝjAzÀ 2012 £Éà ¸Á°£À°è ¦üAiÀiÁð¢AiÀĪÀgÀÄ «zÁåªÀwUÉ ©ÃzÀgÀ J¸ï.¦ PÀbÉÃjAiÀÄ°è£À ªÀÄ»¼Á ¸ÀºÁAiÀĪÁuÉ PÉÃAzÀæPÉÌ PÀgÉzÀÄPÉÆAqÀÄ ºÉÆÃVzÀÄÝ, C°è ²æêÀÄw ªÀÄ®èªÀiÁä ªÀÄ»¼Á ¦.J¸ï.L gÀªÀgÀÄ ªÁªÀÄ£ÀgÁªÀ EvÀ¤UÉ PË£ÀìÀ°AUÀ ªÀiÁr w¼ÀĪÀ½PÉ ºÉýzÁUÀ ZÉ£ÁßV EgÀÄvÉÛ£É, E£ÀÆß ªÀÄÄAzÉ ¸ÀjAiÀiÁV £ÀqɹPÉƼÀÄîvÉÛ£É JAzÀÄ ºÉýgÀÄvÁÛ£É, DzÀgÀÆ PÀÆqÀ ªÁªÀÄ£ÀgÁªÀ EvÀ£ÀÄ «zÁåªÀjUÉ QÃgÀÄPÀļÀ ¤ÃqÀĪÀzÀÄ ¤Ã°è¹gÀĪÀÅ¢®è, ¸ÀzÀj DgÉÆævÀgÀÄ «zÁåªÀwUÉ ªÀÄPÀ̼À ªÀÄzÀÄªÉ ªÀiÁqÀĪÀzÀÄ EzÉ ¤Ã£ÀÄ ºÀt vÀUÉzÀÄPÉÆAqÀÄ ¨Á JAzÀÄ ºÉý 2013 £Éà ¸Á°£À°è ªÀģɬÄAzÀ ºÉÆÃgÀUÉ ºÁQzÁUÀ CªÀ¼ÀÄ QÃgÀÄPÀļÀ vÁ¼À¯ÁgÀzÉà ¦üAiÀiÁð¢AiÀĪÀgÀ ªÀÄ£ÉUÉ §AzÀÄ G½zÀÄPÉÆArgÀÄvÁÛ¼É, DUÀ ¦üAiÀiÁð¢AiÀĪÀgÀÄ ¨sÁ°Ì £ÀUÀgÀ ¥ÉưøÀ oÁuÉAiÀÄ°è zÀÆgÀÄ ¤ÃrzÁUÀ ªÁªÀÄ£ÀgÁªÀ EvÀ£ÀÄ «gÀÄzÀÞ UÀÄ£Éß £ÀA. 428/2013, PÀ®A 498(J) L¦¹ ¥ÀæPÀgÀt zÁR¯ÁVgÀÄvÀÛzÉ, ªÀiÁ£Àå £ÁåAiÀiÁ®AiÀÄzÀ ¹¹ £ÀA. 368/2014 £ÉÃzÀgÀAvÉ «ZÁgÀuÉAiÀÄ°è EgÀÄvÀÛzÉ, »ÃVgÀĪÁUÀ ¢£ÁAPÀ 07-04-2015 gÀAzÀÄ £ÁåAiÀiÁ®AiÀÄzÀ°è ¸ÀzÀj PÉù£À ºÁdj EgÀĪÀÅzÀjAzÀ ¨sÁªÀ ªÀÄvÀÄÛ vÀAV £ÁåAiÀiÁ®AiÀÄPÉÌ ºÉÆÃVgÀÄvÁÛgÉ, ¦üAiÀiÁð¢AiÀĪÀgÀÄ gÁªÀÄwxÀð ªÁrAiÀÄ°è vÀªÀÄä ¸ÀA§A¢üPÀgÀÄ ªÀÄÈvÀ¥ÀnÖzÀÝjAzÀ CAvÀå¸ÀA¸ÁÌgÀPÉÌ ºÉÆÃVzÀÄÝ, aPÀÌ¥Àà£À ªÀÄUÀ£ÁzÀ zÀvÁÛwæ vÀAzÉ zÉëzÁ¸ÀgÁªÀ ©gÁzÁgÀ gÀªÀgÀÄ ¦üAiÀiÁð¢UÉ ªÉƨÉÊ® PÀgÉ ªÀiÁr w½¹zÉãÉAzÀgÉ EAzÀÄ £Á£ÀÄ £ÀªÀÄä vÀAV «zÁåªÀw EªÀ¼À ªÀÄ£ÉUÉ ºÉÆÃVzÁUÀ CªÀ¼ÀÄ EAzÀÄ £ÀªÀÄä ¨sÁªÀ ªÁªÀÄ£ÀgÁªÀ EvÀ£ÀÄ £ÁåAiÀiÁ®AiÀÄzÀ°è £ÀqÉAiÀÄÄwÛzÀÝ PÉøÀ ªÀÄÄV¹PÉƼÀ®Ä MvÁÛAiÀÄ ªÀiÁqÀÄwÛzÁÝ£É ªÀÄvÀÄÛ PÉøÀ ªÀÄÄV¸À®Ä ºÀt vÀUÉzÀÄPÉÆAqÀÄ §gÀ®Ä ºÉý JAzÀÄ £À£ÀUÉ ºÉÆqɧqÉ ªÀiÁrgÀÄvÁÛ£É JAzÀÄ ºÉüÀÄvÁÛ £Á£ÀÄ ¸ÀvÀÄÛ ºÉÆÃUÀÄvÉÛ£É JAzÀÄ ºÉüÀÄwÛzÀݼÀÄ JAzÀÄ w½¹zÀ£ÀÄ, £ÀAvÀgÀ ¸ÁAiÀÄAPÁ® £À£Àß vÀªÀÄä ªÀĺÁzÉêÀ ©gÁzÁgÀ EvÀ£ÀÄ PÀgÉ ªÀiÁr ¨sÁ°ÌAiÀÄ gÀhÄgÁ  ¨Á«AiÀÄ°è £ÀªÀÄä vÀAV «zÁåªÀw EªÀ¼ÀÄ ©zÀÄÝ DvÀäºÀvÉå ªÀiÁrPÉÆArgÀÄvÁÛ¼ÉAzÀÄ w½¹zÀ PÀÆqÀ¯É ¦üAiÀiÁð¢AiÀĪÀgÀÄ ¨sÁ°Ì gÀhÄgÁ  ¨Á«UÉ §AzÀÄ £ÉÆÃqÀ®Ä «µÀAiÀÄ ¤Ãd EgÀÄvÀÛzÉ,  »ÃUÉ ¸ÀzÀj DgÉÆævÀgÀÄ ¤ÃqÀÄwÛzÀÝ ªÀiÁ£À¹PÀ ªÀÄvÀÄÛ zÉÊ»PÀ QÃgÀÄPÀļÀ vÁ¼À¯ÁgÀzÉà ¦üAiÀiÁð¢AiÀĪÀgÀ vÀAV «zÁåªÀw ªÀAiÀÄ: 40 ªÀµÀð EªÀ¼ÀÄ ¨sÁ°ÌAiÀÄ gÀhÄgÁ ¨Á«AiÀÄ°è ©zÀÄÝ DvÀäºÀvÉå ªÀiÁrPÉÆArgÀÄvÁÛ¼É ªÀÄvÀÄÛ PÀĪÀiÁgÀ vÀAzÉ £ÁgÁAiÀÄtgÁªÀ ¥ÀªÁgÀ ¸Á: ¨sÁ°Ì EvÀ£ÀÄ £ÀªÀÄä ¨sÁªÀ¤UÉ £À£Àß vÀAVUÉ QgÀÄPÀļÀ PÉÆqÀĪÀAvÉ ¥ÀæZÉÆzÀ£É ¤ÃrgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Special Press Report

ಪತ್ರಿಕಾ ಪ್ರಕಟಣೆ.
ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಪಡಿತರ ಸೀಮೆ ಎಣ್ಣೆ ಜಪ್ತಿ, - ಒಬ್ಬನ ಬಂಧನ


                        ಶ್ರೀ. ಎಂ.ಎನ್. ನಾಗರಾಜ್, ಬಾಪೋಸೇ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ. ಬಿ. ಮಠಪತಿ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ.ಐ.ಬಿ. ಘಟಕ ರಾಯಚೂರು ಮತ್ತು ಅವರ ಸಿಬ್ಬಂದಿಯವರು ಇಂದು ದಿನಾಂಕ. 8-4-2015 ರಂದು ರೇಲ್ವೆ ಟ್ರಾಕ್ ಮಂಚಲಾಪೂರ ರಸ್ತೆಯ ಪಕ್ಕದ ಸುರೇಶ್ @ಸೂರಿ ಅನ್ನುವವರ ಮೋಟಾರ್ ಗ್ಯಾರೇಜಿನಲ್ಲಿ ದಾಳಿ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ಪಡಿತರ ಸೀಮೆ ಎಣ್ಣೆ ಸುಮಾರು 500 ಲೀಟರಗಳಷ್ಟು ಒಂದು ಬ್ಯಾರೆಲ್ ಮತ್ತು ಹತ್ತು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಇದ್ದದ್ದು ಜಪ್ತ ಮಾಡಿ ಆರೋಪಿತನಾದ  ರಿಯಾಜ್ ಖಾನ್ ತಂದೆ  ವಲಿಖಾನ್ 23 ವರ್ಷ, ಸಾ: ಝೇಂಡಾ ಕಟ್ಟೆ ಕುರಡಿ ಗ್ರಾಮ ತಾ:ಮಾನವಿ ಇತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.  ಇದರಲ್ಲಿ ಮುನಿ ತಂದೆ ನಾಗೇಶ್ ಅನ್ನುವವನು ತನ್ನ ನ್ಯಾಯ ಬೆಲೆ ಅಂಗಡಿಗೆ ಸರಬರಾಜು ಆಗಿದ್ದ ಸೀಮೆ ಎಣ್ಣೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದಾಗಿ ತಿಳಿದು ಬಂದಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿರುತ್ತದೆ.   ಜಿಲ್ಲಾ ಅಪರಾಧ ಪತ್ತೆ ದಳದ ಕಾರ್ಯವನ್ನು ಎಸ್.ಪಿ. ರವರು ಪ್ರಶಂಸಿಸಿರುತ್ತಾರೆ.

Special Press Report

ಪತ್ರಿಕಾ ಪ್ರಕಟಣೆ.

ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಪಡಿತರ ಸೀಮೆ ಎಣ್ಣೆ ಜಪ್ತಿ, - ಒಬ್ಬನ ಬಂಧನ


                        ಶ್ರೀ. ಎಂ.ಎನ್. ನಾಗರಾಜ್, ಬಾಪೋಸೇ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ. ಬಿ. ಮಠಪತಿ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ..ಬಿ. ಘಟಕ ರಾಯಚೂರು ಮತ್ತು ಅವರ ಸಿಬ್ಬಂದಿಯವರು ಇಂದು ದಿನಾಂಕ. 8-4-2015 ರಂದು ರೇಲ್ವೆ ಟ್ರಾಕ್ ಮಂಚಲಾಪೂರ ರಸ್ತೆಯ ಪಕ್ಕದ ಸುರೇಶ್ @ ಸೂರಿ ಅನ್ನುವವರ ಮೋಟಾರ್ ಗ್ಯಾರೇಜಿನಲ್ಲಿ ದಾಳಿ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ಪಡಿತರ  ಸೀಮೆ ಎಣ್ಣೆ ಸುಮಾರು 500 ಲೀಟರಗಳಷ್ಟು ಒಂದು ಬ್ಯಾರೆಲ್ ಮತ್ತು ಹತ್ತು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಇದ್ದದ್ದು ಜಪ್ತ ಮಾಡಿ ಆರೋಪಿತನಾದ  ರಿಯಾಜ್ ಖಾನ್ ತಂದೆ  ವಲಿಖಾನ್ 23 ವರ್ಷ, ಸಾ: ಝೇಂಡಾ ಕಟ್ಟೆ ಕುರಡಿ ಗ್ರಾಮ ತಾ: ಮಾನವಿ ಇತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆಇದರಲ್ಲಿ ಮುನಿ ತಂದೆ ನಾಗೇಶ್ ಅನ್ನುವವನು ತನ್ನ ನ್ಯಾಯ ಬೆಲೆ ಅಂಗಡಿಗೆ ಸರಬರಾಜು ಆಗಿದ್ದ ಸೀಮೆ ಎಣ್ಣೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದಾಗಿ ತಿಳಿದು ಬಂದಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿರುತ್ತದೆ.   ಜಿಲ್ಲಾ ಅಪರಾಧ ಪತ್ತೆ ದಳದ  ಕಾರ್ಯವನ್ನು ಎಸ್.ಪಿ. ರವರು ಪ್ರಶಂಸಿಸಿರುತ್ತಾರೆ

Kalaburagi District Reported Crimes

ಕೊಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಶರಣಬಸಪ್ಪ ತಂ ಶಾಮರಾಯ ಕುಂಬಾರ ಸಾಃ ದುಬೈ ಕಾಲೋನಿ ಸಂಜಯಗಾಂಧಿ ನಗರ ಕಲಬುರಗಿ ಇವರ ಸಂಬಂದಿಕನಾದ ಮಲ್ಲು @ ಮಲ್ಲಿಕಾರ್ಜುನ ಇತನು ನಮ್ಮ ಬಡಾವಣೆಯಲ್ಲಿ ಸ್ವಂತ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ನಮ್ಮ ಬಡಾವಣೆಯಲ್ಲಿರುವ ಚಂದ್ರು ಕೊತಲಿ, ಉಮೇಶ ಕೊತಲಿ ರಮೇಶ ಕೊತಲಿ ಇವರು ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದು ಸದರಿಯವರು ಮಲ್ಲುನ ಗೆಳೆಯರಾಗಿದ್ದು, ಚಂದ್ರ ಕೊತಲಿ ಇತನು ಮಲ್ಲು ಇತನ ಹೆಸರಿನಲ್ಲಿ ಒಂದು ಅಟೊ ಖರಿದಿಸಿ ಕೊಟ್ಟಿದ್ದು ಸದರಿ ಅಟೋವನ್ನು ಮಲ್ಲುಗೆ ನಡೆಯಿಸಿಕೊಂಡು ಬರಲು ಕೊಟ್ಟಿದ್ದು ಇರುತ್ತದೆ.  ಈಗ ಸುಮಾರು ಒಂದು ತಿಂಗಳ ಹಿಂದೆ ಚಂದ್ರು ಇತನು ಮಲ್ಲು ಇತನು ನಡೆಸುತ್ತಿದ್ದ ಅಟೊವನ್ನು ಮಾರಾಟ ಮಾಡಿದ್ದು, ಅದಕ್ಕೆ ಮಲ್ಲು ನನಗೆ ನಡೆಸಲು ಬೇರೆ ಅಟೊ ಕೊಡಿಸು ಅಂತ  ಚಂದ್ರು ಕೊತಲಿ ಇತನಿಗೆ ಪದೇ ಪದೇ ಕೇಳುತ್ತ ಬಂದಿದ್ದು, ಅದಕ್ಕೆ ಚಂದ್ರು ಕೋತಲಿ ಇತನು ಸದ್ಯ ನನ್ನ ಹತ್ತಿರ ಹಣ ಇರುವದಿಲ್ಲ ನಂತರ ಕೊಡಿಸುತ್ತೇನೆ ಅಂತ ಹೇಳುತ್ತ ಬಂದಿದ್ದು ಮಲ್ಲು ಮತ್ತು ಚಂದ್ರು ಕೊತಲಿ ಇದೆ ವಿಷಯವಾಗಿ ಜಗಳ ಮಾಡಿಕೊಂಡಿದ್ದು ದಿನಾಂಕ 07.04.2015 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ಮತ್ತು ಮಲ್ಲು   ಕೂಡಿಕೊಂಡು ರಿಂಗರೋಡ ಹತ್ತಿರ ಇರುವ ಬಾಲಾಜಿ ಹೊಟೇಲ ಹತ್ತಿರ ಇದ್ದಾಗ ಸೈಬಣ್ಣ ಸಗರ ಇತನು ಮಲ್ಲು ಇತನಿಗೆ ಪೋನ ಮಾಡಿ ನಿನ್ನ ಅಟೊದ ವ್ಯವಹಾರ ಮುಗಿಸಿಕೊಡುತ್ತೇವೆ ನೀನು ದುಬೈ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ಬಾ ಅಂತ ಹೇಳಿದ್ದು ಅದರಂತೆ ನಾನು ಮತ್ತು ಮಲ್ಲು ಕೂಡಿಕೊಂಡು ದುಬೈ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ರಾತ್ರಿ 9.30 ಪಿ.ಎಂಕ್ಕೆ ಬಂದಿದ್ದು ಅಲ್ಲಿ ವಿರೇಶ ಸಲಾರೆ, ಸೈಬಣ್ಣ ಸಗರ, ಅಂಬರೇಶ ಕೋಳಕುರ, ಚಂದ್ರುಕೊತಲಿ, ರಮೇಶ ಕೊತಲಿ, ಉಮೇಶ ಕೊತಲಿ ಇವರು ನಿಂತಿದ್ದು ಆಗ ಚಂದ್ರುಕೊತಲಿ ಇತನು ಮಲ್ಲು ಇತನಿಗೆ ನನಗೆ ಪದೇ ಪದೇ ಅಟೊ ಕೊಡಿಸು ಅಂತ ಗುಂಡಾಗಿರಿ ಮಾಡುತ್ತಿ ಸೂಳಿ ಮಗನೆ ನಿನಗೆ ಖಲಾಸ ಮಾಡಿಸುತ್ತೇನೆ ಅಂತ ಬೈಯ್ಯುತ್ತಿದ್ದು ಆಗ ವಿರೇಶ ಇತನು ತನ್ನ ಹತ್ತಿರ ಇದ್ದ ಜಂಬ್ಯಾ ತೆಗೆದುಕೊಂಡು ಮಲ್ಲುನ ಎದೆಯ ಮೇಲೆ, ಬಲಪಕ್ಕೆಗೆ, ಎಡಪಕ್ಕೆಗೆ ಜೋರಾಗಿ ಹೊಡೆದು ಭಾರಿರಕ್ತಗಾಯ ಪಡಿಸಿದ್ದು, ಆಗ ಮಲ್ಲು ಇತನು ಚಿರಾಡುತ್ತ ನೆಲದ ಮೇಲೆ ಬಿದ್ದಿದ್ದು ಅಂಬು ಇತನು ಕಾಲಿನಿಂದ ಮಲ್ಲುನ ಬೆನ್ನಿನ ಮೇಲೆ ಒದ್ದಿದ್ದು ಸದರಿಯವರು ಮಲ್ಲುಗೆ ಹೊಡೆಯುತ್ತಿರುವುದನ್ನು ನೋಡಿ ನಾನು ಅಲ್ಲಿಂದ ಓಡಿ ಬರುತ್ತಿದ್ದು ಅದೇ ವೇಳೆಗೆ ಮಲ್ಲು ಇತನು ಎದ್ದು ನನ್ನ ಹಿಂದೆ ಸ್ವಲ್ಪ ಓಡಿಬಂದು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ನಾನು ಓಡುತ್ತ ಹೋಗಿ ಮಲ್ಲುನ ಮನೆಗೆ ಹೋಗಿ ಅವಳ ಹೆಂಡತಿಗೆ ವಿಷಯ ತಿಳಿಸಿದ್ದು ನಂತರ ನಾನು ಮಲ್ಲುನ ಹೆಂಡತಿ ಭಾಗ್ಯಶ್ರೀ ಮತ್ತು ಮಲ್ಲು ಇತನ ಅಣ್ಣಂದಿರು ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು ಮಲ್ಲುಗೆ ಹೊಡೆದವರು ಅಲ್ಲಿಂದ ಹೋಗಿದ್ದು ನಂತರ ನಾವೆಲ್ಲರು ಕೂಡಿಕೊಂಡು ಮಲ್ಲು ಇತನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದುಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿ ಸದರಿ ಮಲ್ಲು ಇತನು ಮೃತ ಪಟ್ಟಿದ್ದಾನೆ ಅಂತ ತಿಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪಾ ತಂದೆ ಶಂಕರ ಜಮಾದಾರ ಸಾ|| ಬಳೂಂಡಿ ರವರ ಅಣ್ಣ ಸಂತೋಷನು ನಮ್ಮೂರಿನ ಯಲ್ಲಪ್ಪಾ ತಂದೆ ಪುಂಡಲಿಕ ವಾಲೀಕಾರ ಎಂಬಾತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಅಂತಾ ದ್ವೇಶ ಹೊಂದಿ ಕಳೆದ ವರ್ಷ ಸೆಪ್ಟಂಬರ ತಿಂಗಳಲ್ಲಿ ನಮ್ಮ ಅಣ್ಣ ಸಂತೋಷ ಇವನ ಕೊಲೆಯನ್ನು ನಮ್ಮೂರ ಹತ್ತಿರದ ಅಫಜಲಪೂರ ರೋಡಿನ ಮೇಲೆ ಆಗಿರುತ್ತದೆ. ನನ್ನ ಅಣ್ಣ ಸಂತೋಷನ ಕೊಲೆಯನ್ನು ನಮ್ಮೂರಿನ ಯಲ್ಲಪ್ಪಾ ತಂದೆ ಪುಂಡಲಿಕ ವಾಲೀಕಾರ, ಲಕ್ಷ್ಮೀಪುತ್ರ ತಂದೆ ಸುಭಾಶ ಕಟ್ಟಿಮನಿ, ಗಜಾನಂದ @ ಗಜಪ್ಪಾ ತಂದೆ ಯಮನಪ್ಪಾ ಮಂಗಳೂರ, ಸಂಗಪ್ಪಾ ತಂದೆ ಭಾಗಪ್ಪಾ ಕಟ್ಟಿಮನಿ ರವರೆಲ್ಲರು ಸೇರಿಕೊಂಡು ಕೊಲೆ ಮಾಡಿರುತ್ತಾರೆ. ಪೊಲೀಸನವರು ನಮ್ಮ ಅಣ್ಣ ಸಂತೋಷನನ್ನು ಕೊಲೆ ಮಾಡಿದ 4 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಸದ್ಯ ಅವರಲ್ಲಿ ಲಕ್ಷ್ಮೀಪುತ್ರ ಮತ್ತು ಯಲ್ಲಪ್ಪಾ ಜಮಾದಾರ ಇವರು ಜೈಲಿನಲ್ಲಿ ಇರುತ್ತಾರೆ. ಕಳೆದ 2-3 ತಿಂಗಳುಗಳಿಂದ, ನಮ್ಮ ಅಣ್ಣ ಲಕ್ಷ್ಮಣನು ಊರಲ್ಲಿ ಕಳೆದ ವರ್ಷ ನಮ್ಮ ತಮ್ಮ ಸಂತೋಷನ ಕೊಲೆಯನ್ನು ನಮ್ಮ ದೊಡ್ಡಪ್ಪನಾದ ಶ್ರೀಪತಿಯ ಮಗ ಶರಣಬಸಪ್ಪನೆ ಮಾಡಿಸಿದ್ದಾನೆ, ಆ ಮಗನಿಗೆ ನಾವು ನಮ್ಮ ತಮ್ಮನ ಕೊಲೆ ಮಾಡಿದ ಹಾಗೆ ಹೊಡೆದು ಸಾಯಿಸುತ್ತೇವೆ ಅಂತಾ ಅಂದಾಡುತ್ತಾ ತಿರುಗಾಡುತ್ತಿದ್ದ. ಈ ವಿಷಯದಲ್ಲಿ ಶರಣಬಸಪ್ಪನು ನನ್ನ ಅಣ್ಣ ಲಕ್ಷ್ಮಣನ ಮೇಲೆ ವೈರತ್ವ ಬೆಳೆಸಿಕೊಂಡು ಊರಿಗೆ ಬರದೆ ಬೇರೆ ಯಾವ ಊರಲ್ಲಿಯೋ ಇದ್ದುಕೊಂಡು ನಮ್ಮ ಅಣ್ಣ ಲಕ್ಷ್ಮಣನ ಚಲನ ವಲನ ಗಮನಿಸುತ್ತಾ ನಾವು ಊರಲ್ಲಿ ಮನೆ ಕಟ್ಟಿಸುವ ಕೆಲಸ ಮಾಡಿಸುತ್ತಿದ್ದುದ್ದರಿಂದ ಪರಸಿ ಕಲ್ಲುಗಳು ತೆಗೆದಕೊಂಡು ಹೋಗಲು ಇಂದು ದಿನಾಂಕ 07-04-2015 ರಂದು ಮದ್ಯಾಹ್ನ 3;30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಸೋದರ ಮಾವನ ಮಗ ಪರಶುರಾಮ ತಂದೆ ಜಗನ್ನಾಥ ಜಮಾದಾರ ಇಬ್ಬರು ನಮ್ಮ ಮೋಟರ ಸೈಕಲ್ ನಂ ಕೆ.ಎ-32/ಡಬ್ಲೂ-4126 ನೇದ್ದರ ಮೇಲೆ ಮುಂದೆ ಬಂದು ಅಫಜಲಪೂರದಲ್ಲಿ ರಾಜಧಾನಿ ಧಾಬಾದ ಹತ್ತಿರ ಇರುವ ಪರಸಿ ಅಡ್ಡಾದ ಹತ್ತಿರ ನಿಂತುಕೊಂಡೆವು. ನಮ್ಮ ಹಿಂದಿನಿಂದಲೆ ನಮ್ಮ ಅಣ್ಣ ಲಕ್ಷ್ಮಣ ಇವನು ನಮ್ಮೂರಿನ ಒಂದು ಟ್ರ್ಯಾಕ್ಟರನ್ನು ಬಾಡಿಗೆಗೆ ತೆಗೆದುಕೊಂಡು ಪರಸಿ ಅಡ್ಡಾಕ್ಕೆ ಬಂದಿರುತ್ತಾನೆ. ನಂತರ ಟ್ರ್ಯಾಕ್ಟರದಲ್ಲಿ ಪರಸಿ ಕಲ್ಲುಗಳು ಹಾಕಿಸಿದೆವು, ಅಷ್ಟೊತ್ತಿಗೆ ನಮ್ಮೂರಿನ ಶರಣಪ್ಪಾ ತಂದೆ ಖಾಜಪ್ಪಾ ಹೊಸಮನಿ ಎಂಬಾತನು  ತನ್ನ ಮೋಟರ ಸೈಕಲ್ ತೆಗೆದುಕೊಂಡು ನಮ್ಮೂರಿಗೆ ಹೊರಟಿದ್ದನು, ಆಗ ನಾನು ಮತ್ತು ಪರಶುರಾಮ ನಮ್ಮ ಮೋಟರ ಸೈಕಲ ಮೇಲೆ ಮುಂದೆ ಹೊರಟಿದ್ದು, ನಮ್ಮ ಅಣ್ಣ ಲಕ್ಷ್ಮಣನು ನಮ್ಮೂರಿನ ಶರಣಪ್ಪನ ಮೋಟರ ಸೈಕಲ್ ಮೇಲೆ ಹಿಂದೆ ಕುಳಿತು ಬರುತ್ತಿದ್ದನು. ಪರಸಿ ಕಲ್ಲು ತುಂಬಿದ ಟ್ರ್ಯಾಕ್ಟರ್ ಇನ್ನು ಹಿಂದೆ ಇತ್ತು. ಅಫಜಲಪೂರದ ಎ ವನ್ ಧಾಬಾ ದಾಟಿದ ನಂತರ ಬ್ರಿಡ್ಜ ಕೆಲಸ ನಡೆದ ಜಾಗದ ಹತ್ತಿರ ರೋಡಿನ ಮೇಲಿಂದ ನಮ್ಮೂರಿಗೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಂದು ಕಪ್ಪು ಬಣ್ಣದ ಟವೇರಾ ವಾಹನ ಅತೀವೇಗವಾಗಿ ಬಂದು ನಮ್ಮ ಮೋಟರ ಸೈಕಲ್ ದಾಟಿ ಹೋದ ನಂತರ ನಮ್ಮ ಹಿಂದೆ ಬರುತ್ತಿದ್ದ ಶರಣಪ್ಪನ ಮೋಟರ ಸೈಕಲಗೆ ಡಿಕ್ಕಿ ಹೊಡೆಯಿತು. ಆಗ ನಮ್ಮ ಅಣ್ಣ ಲಕ್ಷ್ಮಣನು ಟವೇರಾ ವಾಹನದಲ್ಲಿ ಇದ್ದ ಶರಣಬಸಪ್ಪಾ ಜಮಾದಾರ ಈತನಿಗೆ ನೋಡಿದ ಕೂಡಲೆ ಸದರಿಯವನು ನನ್ನ ಕೊಲೆ ಮಾಡುವ ಸಲುವಾಗಿ ಬಂದಿದ್ದಾನೆ ಅಂತಾ ಖಾತರಿ ಪಡಿಸಿಕೊಂಡು ಓಡಿ ಬಂದು ನನ್ನ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ನನಗೆ ಮೋಟರ ಸೈಕಲ್ ವೇಗವಾಗಿ ಓಡಿಸಿಕೊಂಡು ಸೊನ್ನ ಗ್ರಾಮದ ಕಡೆಗೆ ನಡೆ ಅಂತಾ ಹೇಳಿದ್ದರಿಂದ ನಾನು ನನ್ನ ಸೈಕಲ್ ಮೋಟರನ್ನು ಓಡಿಸಿಕೊಂಡು ಸೊನ್ನ ಕ್ರಾಸ ದಾಟಿ ಸ್ವಲ್ಪ ಮುಂದೆ ಹೋದ ನಂತರ ಸದರಿ ಟವೇರಾ ವಾಹನವನ್ನು ತಿರುಗಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಜೋರಾಗಿ ಹಿಂದಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ, ಆಗ ನಾವು ಮೂರು ಜನರು ರೋಡಿನ ಪಕ್ಕದಲ್ಲಿ ಹೋಗಿ ಸೈಕಲ್ ಮೋಟರ ಸಮೇತ ಬಿದ್ದೇವು. ಆಗ ನನ್ನ ಅಣ್ಣ  ಲಕ್ಷ್ಮಣ ಎದ್ದು ಓಡಿ ಹೋಗುತ್ತಿದ್ದಾಗ ಶರಣಬಸಪ್ಪನು ಬಿಡಬ್ಯಾಡರಿ ಮಗನಿಗೆ ಓಡಿ ಹೋಗುತ್ತಾನೆ ಅಂತಾ ಅಂದಾಗ ಟವೇರಾ ವಾಹನದಲ್ಲಿದ್ದವರೆಲ್ಲರು 1] ಬಾಬು ತಂದೆ ಶಾಮರಾವ ಜಮಾದಾರ, 2] ಶ್ರೀಶೈಲ ತಂದೆ ಬೀಮರಾಯ ಜಮಾದಾರ, 3] ಮಡೆಪ್ಪಾ ತಂದೆ ಭೀಮರಾಯ ಜಮಾದಾರ, 4] ಕುಮ್ಯಾ@ರಾಜಕುಮಾರ ತಂದೆ ಶಾಮರಾಯ ಜಮಾದಾರ, 5] ಸಂಜು ತಂದೆ ವಿಠ್ಠಲ ಜಮಾದಾರ, 6] ಹೊನ್ನಪ್ಪಾ ತಂದೆ ತುಕಾರಾಮ ಜಮಾದಾರ ದುದ್ದಣಗಿ ಹಾಗು ಇನ್ನಿತರರು ನಮ್ಮ ಅಣ್ಣನ್ನು ಸುತ್ತುವರೆದು ಹಿಡಿದುಕೊಂಡಾಗ ಶರಣಬಸಪ್ಪಾ ತಂದೆ ಶ್ರೀಪತಿ ಜಮಾದಾರ ಈತನು ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ತಾವು ತಂದಿರುವ ಕಪ್ಪು ಬಣ್ಣದ ಟವೇರಾ ವಾಹನದಲ್ಲಿಯೆ ಎಲ್ಲರು ಕೂಳಿತುಕೊಂಡು ವಾಹನ ಸಮೇತ ಓಡಿ ಹೋಗಿರುತ್ತಾರೆ. ಸದರಿ ಘಟನೆಯಲ್ಲಿ ನನಗೆ ಬಲಗಣ್ಣಿನ ಹುಬ್ಬಿಗೆ, ಬಲಗೈ ಹಸ್ತಕ್ಕೆ, ಬಲ ಮೊಳಕಾಲಿಗೆ ಪೆಟ್ಟಾಗಿರುತ್ತದೆ. ಪರಶುರಾಮನಿಗೆ ಬಲಗಣ್ಣಿನ ಕೆಳಗೆ ತರಚಿದ ರಕ್ತಗಾಯ ಮತ್ತು ಹಣೆಯ ಮೇಲೆ ಒಳಪೆಟ್ಟಾಗಿ ಬೆನ್ನಿಗು ಹಾಗು ಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 07-04-2015 ರಂದು ಸಾಯಂಕಾಲ ಸ್ಟೇಷನ ಬಜಾರ  ಠಾಣಾ ವ್ಯಾಪ್ತಿಯಲ್ಲಿಯ ಅಂಡರ್ ಬ್ರಿಜ್ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಸ್ಟೇಷನ ಬಜಾರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಅಂಡರ್ ಬ್ರಿಜ್  ಹತ್ತಿರ ರಸ್ತೆಯ ಪಕ್ಕದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ ಗೆ 80/- ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸುತ್ತುವರೆದು ಹಿಡಿದು ಹೆಸರು ವಗೈರೆ ವಿಚಾರಿಸಲು ಆತನು ತನ್ನ ಹೆಸರು ಸಿದ್ದಣ್ಣ ತಂದೆ ಮಲ್ಲಪ್ಪಾ ಹೊನ್ನುರ ಸಾ:ಪಂಚಶೀಲ ನಗರ ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ಜೂಜಾಟಕ್ಕೆ ಬಳಸಿದ ನಗದು ಹಣ 6530/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಅಮಕಿ ಸಂಖ್ಯೆ ಬರೆದ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಸ್ಠಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸರೂಬಾಯಿ ಗಂಡ ಅಪ್ಪಾರಾವ ಇವರ ಮಗಳಾದ ಭಾಗ್ಯಶ್ರೀ ಇವಳಿಗೆ ಆಳಂದ ತಾಲೂಕಿನ ಹೊನ್ನಳ್ಳಿ ಗ್ರಾಮದ ಬಸವರಾಜ ಎಂಬುವನ ಮಗನಾದ ಉದಯ ಕುಮಾರ ಇವನಿಗೆ ಕೊಟ್ಟು ಈಗ ಅಂದಾಜು 2 ವರ್ಷಗಳ ಹಿಂದೆ ಮದುವೆ ಮಾಡಿದ್ದು, ಮದುವೆಯಲ್ಲಿ ಬಂಗಾರ, ಹಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದು, ಮದುವೆಯಾದ ಒಂದು ವರ್ಷದವರೆಗೆ ನನ್ನ ಮಗಳಿಗೆ ಆಕೆಯ ಗಂಡ, ಅತ್ತೆ, ಮಾವ, ಮೈದುನ ಇವರು ಸರಿಯಾಗಿ ನೋಡಿಕೊಂಡು ನಂತರ ನಿಮ್ಮ ಅಪ್ಪ ಪೊಲೀಸ ವೃತ್ತಿಯಲ್ಲಿದ್ದಾನೆ ಇನ್ನೂ 10 ಲಕ್ಷ ರೂಪಾಯಿ ವರದಕ್ಷಣೆ ತರಬೇಕು ಅಂತಾ ಮಾನಸಿಕ ,ದೈಹಿಕ ತೊಂದರೆ ಕೊಡುತ್ತಾ ಬಂದಿದ್ದು,  ಇದರ ಬಗ್ಗೆ ನಾನು ನನ್ನ ಗಂಡ ಅವರಿಗೆ ತಿಳಿ ಹೇಳುತ್ತಾ ಬಂದಿದ್ದು, ಇರುತ್ತದೆ. ದಿನಾಂಕ 06-4-2015 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ಮಗಳಾದ ಭಾಗ್ಯಶ್ರೀ ಇವಳು ನಮ್ಮ ಮನೆಗೆ ಬಂದು ಹೇಳಿದ್ದೇನೆಂದರೆ, ಗಂಡ ,ಅತ್ತೆ , ಮಾವ, ಮೈದುನ ಇವರೆಲ್ಲರೂ ಕೂಡಿಕೊಂಡು ನಿಮ್ಮ ಅಪ್ಪ ಇಲಾಖೆಯಿಂದ ನಿವೃತ್ತಿ ಹೊಂದುತ್ತಿದ್ದಾನೆ ಸರಕಾರದಿಂದ ಹಣ ಬರುತ್ತದೆ ಇನ್ನೂ 10 ಲಕ್ಷ ರೂಪಾಯಿ ವರದಕ್ಷಣೆ ರೂಪದಲ್ಲಿ ಹಣ ತರಬೇಕು ಅಂತಾ ಕಿರಿಕಿರಿ ಮಾಡುತ್ತಿದ್ದು, ಹಣ ತರದೇ ಇದ್ದರೆ ನಿನಗೆ ಹಗ್ಗದಿಂದ ಉರುಲು ಹಾಕಿ ಕೊಲೆ ಮಾಡುತ್ತೇವೆ ಅಂತಾ ತೊಂದರೆ ಕೊಡುತ್ತಿದ್ದಾರೆ ನೀವು ಬಂದು ಸಮಜಾಯಿಸಿ ಹೋಗಿರಿ ಅಂತಾ ಹೇಳಿದಾಗ ನಾನು ನನ್ನ ಗಂಡ ಇಬ್ಬರೂ ಕೂಡಿಕೊಂಡು ಹೋಗಿ  ಮಗಳ ಗಂಡ ಹಾಗೂ ಗಂಡನ ಮನೆಯವರಿಗೆ ಬುದ್ದಿವಾದ ಹೇಳಿ ಬಂದಿದ್ದು ಇರುತ್ತದೆ. ದಿನಾಂಕ 07-04-2015 ರಂದು ಬೆಳಿಗ್ಗೆ ನನ್ನ ಮಗಳ ಗಂಡನಾದ ಉದಯಕುಮಾರ ಇವರು ಮೊಬಾಯಿಲ್ ದಿಂದ ಕರೆ ಮಾಡಿ ನಿಮ್ಮ ಮಗಳು ಉರುಲು ಹಾಕಿಕೊಂಡಿದ್ದಾಳೆ ಅರ್ಜಂಟ್ ಬರ್ರಿ ಅಂತಾ ಹೇಳಿದಾಗ ನಾನು ನನ್ನ ಗಂಡ ,ಓಣಿಯ ಜನರು ಹೋಗಿ ನೋಡಲಾಗಿ ನನ್ನ ಮಗಳಿಗೆ ಅಂಗಾತ ಮಲಗಿಸಿ ಗಂಡ, ಅತ್ತೆ, ಮಾವ, ಮೈದುನ ಕೂಡಿಕೊಂಡು ಬಾಯಿಗೆ ನೀರು ಹಾಕುತ್ತಿದ್ದರೂ ನಾವು ನೋಡಲಾಗಿ ಬೇಹೂಷ ಇದ್ದಳು. ನಾವು ಆಗ ನಮ್ಮ ಮಗಳಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಕಲಬುರಗಿಯ ಸತ್ಯ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಸಧ್ಯ ನನ್ನ ಮಗಳು ಕೋಮಾ ದಲ್ಲಿರುತ್ತಾಳೆ. ನನ್ನ ಮಗಳಾದ ಭಾಗ್ಯಶ್ರೀ ಇವಳಿಗೆ ಗಂಡ, ಅತ್ತೆ ,ಮಾವ ,ಮೈದುನ ಇವರು ಕೂಡಿಕೊಂಡು ವರದಕ್ಷಣೆ ರೂಪದಲ್ಲಿ 10, ಲಕ್ಷ ರೂಪಾಯಿ ತರಬೇಕು ಅಂತಾ ಮಾನಸಿಕ, ದೈಹಿಕ ಕಿರುಕುಳ ನೀಡಿ ಹಗ್ಗದಿಂದ ಕೊರಳಿಗೆ ಉರುಲು ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಚಂದಪ್ಪ ತಂದೆ ಸಿದ್ರಾಮಪ್ಪ ಸಾ:ಹಂದರಕಿ ಗ್ರಾಮ ಇವರ ಅಕ್ಕಳಾದ ಕಾಂತಮ್ಮ ಅವಳ ಮೊಮ್ಮಗ ಸಂಜುಗೆ ಆಸ್ಪತ್ರೆಗೆ ತೋರಿಸಲು ಮಗ ಲೋಕೇಶನೊಂದಿಗೆ ಕೂಡಿ ಸೇಡಂಕ್ಕೆ ಮೊ.ಸೈ ನಂ-KA32-EC-7453 ನೇದ್ದರ ಮೇಲೆ ಹೋಗಿದ್ದು, ನಂತರ ಲೋಕೇಶ ನನಗೆ ಫೋನ ಮಾಡಿ ತಿಳೀಸಿದ್ದೆನೆಂದರೆ, ಮೋಟಾರು ಸೈಕಲ್ ಮೇಲೆ ಸೇಡಂ-ಹಂದರಕಿ ರೋಡಿನ ಮೇಲೆ ಹೋಗುವಾಗ ಈರಮ್ಮ ಗುಡಿ ಹತ್ತಿರ ಮೊಟಾರು ಸೈಕಲ್ ಸ್ಕಿಡ್ ಆಗಿ ಬಿದ್ದು ತಾಯಿಯ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ನನ್ನ ಮಗ ಸಂಜುಗೂ ಸಹಾ ಪೆಟ್ಟುಗಳಾಗಿದ್ದ ಬಗ್ಗೆ ತಿಳಿಸಿದ್ದರಿಂದ, ನಾನು ತಕ್ಷಣ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಸದರ ಘಟನೆ ಜರುಗಿದ್ದು ನಿಜವಿತ್ತು. ನಾನು ಸದರಿಯವರಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಕಾರಣ ಅಪಘಾತಪಡಿಸಿದ ಲೋಕೇಶ ಇತನ ಮೆಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.