Police Bhavan Kalaburagi

Police Bhavan Kalaburagi

Monday, August 3, 2015

Raichur District Reported Crimes

 
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w  :-
        ದಿನಾಂಕ:29/07/2015ರಂದು ಫಿರ್ಯಾದಿ ಶ್ರೀ ಅಯ್ಯಪ್ಪ ತಂದೆ ದುರುಗಪ್ಪ, 55 ವರ್ಷ, ಜಾ:ಚೆಲುವಾದಿ, ಉ:ಒಕ್ಕಲುತನ, ಸಾ:ಸುಂಕನೂರು, ತಾ:ಮಾನವಿ & ಆರೋಪಿತರಾದ 1] ಅಮರಪ್ಪ ತಂದೆ  ಭೀಮಶೆಪ್ಪ 2] ಮಾರೆಪ್ಪ ತಂದೆ ಭೀಮಶೆಪ್ಪ 3] ಬಸಲಿಂಗ ತಂದೆ ಭೀಮಶೆಪ್ಪ 4] ಸಣ್ಣ ಹನುಮಂತ ತಂದೆ ಭೀಮಶೆಪ್ಪ 5] ಮೌನೇಶ ತಂದೆ ಗಂಗಪ್ಪ 6] ಚನ್ನಪ್ಪ ತಂದೆ ಗಂಗಪ್ಪ 7] ತುಕಪ್ಪ @ ತುಕರಾಮ ತಂದೆ ಹುಸೇನಪ್ಪ 8] ದೊಡ್ಡ ಹನುಮಂತ ತಂದೆ ಭೀಮಶೆಪ್ಪ 9] ಬಸವರಾಜ ತಂದೆ ಭೀಮಶೆಪ್ಪ 10] ಮಾಳಪ್ಪ ತಂದೆ ಮಲ್ಲಪ್ಪ 11] ಮಲ್ಲಪ್ಪ ತಂದೆ ದೊಡ್ಡ ಹನುಮಂತ, ಎಲ್ಲರೂ, ಜಾ:ಚೆಲುವಾದಿ, ಸಾ: ಸುಂಕನೂರು ಸೀಮಾದ ಸರ್ವೇ ನಂ:48 ಹೊಲದ ದಾರಿಯ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದು ಹೊಲದ ದಾರಿಯ ವಿಷಯದಲ್ಲಿ ಆರೋಪಿತರು ಫಿರ್ಯಾಧಿದಾರನಿಗೆ ಮತ್ತು ಜಗಳ ಬಿಡಿಸಲು ಬಂದವರಿಗೆ ಅಕ್ರಮ ಕೂಟ ರಚಿಸಿಕೊಂಡು ಬಂದು ಅವರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಅವರುಗಳನ್ನು ತಡೆದು ನಿಲ್ಲಿಸಿ ಜಗಳ ತೆಗೆದು, ಕಟ್ಟಿಗೆ, ಕೊಡ್ಲಿಕಾವು, ಕೈಗಳಿಂದ ಹೊಡೆದು ಗಾಯಪಡಿಸಿದ್ದು ಅಲ್ಲದೇ  ಅವಾಚ್ಯ ಶಬ್ದಗಳಿಂದ ಬೈದು , ಜೀವದ ಬೆದರಿಕೆ ಹಾಕಿದ್ದು ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದು ದೂರು ನೀಡದ್ದ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗಾಯದ ಪ್ರಕರಣಗಳ ಮಾಹಿತಿ :-
        ದಿನಾಂಕ 02-08-2015 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಫಿರ್ಯಾದಿಯ ಗಂಡನಾದ ಲಿಂಗಪ್ಪ ದಾಸಣ್ಣೋರ್  ಈತನು ಒಳಬಳ್ಳಾರಿ ಗ್ರಾಮದಲ್ಲಿರುವ ಕಬ್ಬೇರ್ ಈರಣ್ಣ ಮನೆಯ ಹತ್ತಿರ ದಾರಿಯಲ್ಲಿ ಹೊರಟಾಗ ಆರೋಪಿತರಾದ 1) ¸ÀtÚ ©ÃgÀ¥Àà  2) ¹zÀÝ°AUÀ vÀAzÉ ¸ÀtÚ ©ÃgÀ¥Àà  ¸Á: M¼À §¼Áîj vÁ: ¹AzsÀ£ÀÆgÀÄಬ್ಬರು ಸೇರಿ ಏಕಾಎಕಿ ಬಂದು ಲಿಂಗಪ್ಪನನ್ನು ನೋಡುತ್ತಾ ಲಂಗಾ ಸೂಳೆಮಗನೆ ವಕೀಲಿನಿಂದ ನೋಟೀಸ್ ಕಳಿಸುತ್ತೀ ಎನಲೇ ಭಾಗ ಬೇಕೇನಲೇ ನಿನಗೆ ಅಂತಾ ಲಿಂಗಪ್ಪನಿಗೆ ಮುಂದೆ ಹೋಗದಂತೆ ತಡೆದು ಹಿಡಿದು ನಿಲ್ಲಿಸಿ ಸಣ್ಣ ಬೀರಪ್ಪನು ಕಲ್ಲಿನಿಂದ ಬಾಯಿಗೆ, ಕುತ್ತಿಗೆಯ ಹತ್ತಿರ, ನಡುವಿಗೆ, ಕಪಾಳಕ್ಕೆ ಗುದ್ದಿದನುಸಿದ್ದಲಿಂಗನು ತನ್ನ ಕೈಯಿಂದ ಲಿಂಗಪ್ಪನಿಗೆ ಹೊಡೆಯುತ್ತಾ ಉಗುರಿನಿಂದ ಕುತ್ತಿಗಿಗೆ ಚೂರಿ ನೆಲಕ್ಕೆ ಕೆಡವಿ ಇಬ್ಬರು ಸೇರಿ ಕಾಲಿನಿಂದ ಒದ್ದು ಮಗನೆ ಇವತ್ತಿಗೆ ಉಳಿದುಕೊಂಡಿ ಇನ್ನೊಮ್ಮೆ ಜಮೀನು ತಂಟೆಗೆ ಬಂದರೆ ಇನ್ನೊಮ್ಮೆ ಮುಗಿಸಿಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-
        ದಿನಾಂಕ: 02-08-2015 ರಂದು 20.00 ಗಂಟೆಗೆ ರಾಯಚೂರು ಸಂಚಾರ ಪೊಲೀಸ್ ಠಾಣೆಯ ಸಿಪಿಸಿ 399 ಇವರು ಕನ್ನಡಲ್ಲಿ ಬೆರಳಚ್ಚು ಮಾಡಿದ ಫಿರ್ಯಾದಿ ಮತ್ತು ಅನಧಿಕೃತ ಅಕ್ರಮ ಮರಳು ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ಇಂದು ದಿ: 02-08-2015 ರಂದು ಮಧ್ಯಾಹ್ನ 02.00 ಗಂಟೆ ಸುಮಾರಿಗೆ ರಾಂಪೂರ-ಅಸ್ಕಿಹಾಳ ರಸ್ತೆಯ ಮೇಲೆ ಕೃಷಿ ವಿಶ್ವವಿದ್ಯಾಲಯದ ಹಿಂದುಗಡೆ ಟ್ರ್ಯಾಕ್ಟರ್ ನಂ ಕೆಎ-36/ಟಿಬಿ-9338 ಮತ್ತು ಟ್ರ್ಯಾಲಿ ನಂ ಕೆಎ-36/ಟಿಸಿ-5156 ನೇದ್ದರ ಚಾಲಕನು  ತನ್ನ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಅನಧಿಕೃತ ಅಕ್ರಮ ವಾಗಿ ಮರಳು ಸಾಗಿಸುತಿದ್ದಾನೆಂದು ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್.ಐ-1 ಸಂಚಾರ ಠಾಣೆರವರು ತಮ್ಮ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಲು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಬಿಟ್ಟು ಓಡಿ ಹೋಗಿದ್ದು ಟ್ರ್ಯಾಲಿಯಲ್ಲಿ ಮರಳು ಇದ್ದು ಎಲ್ಲಾ ಕಡೆ ಪರಿಶೀಲಿಸಲಾಗಿದೆ ಮರಳಿಗೆ ಸಂಬಂಧಿಸಿದಂತೆ ಯಾವುದೇ ಕಾಗದ ಪತ್ರಗಳು ಕಂಡು ಬಂದಿರುವುದಿಲ್ಲಾ ಸದರಿ ಟ್ರ್ಯಾಕ್ಟರ ಮಾಲೀಕನು ಮತ್ತು ಚಾಲಕನು ಮರಳು ಅ.ಕಿ 5000=00 ರೂಗಳಷ್ಟನ್ನು ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಪರ್ಮಿಟ್ ಪಡೆಯದೇ ಅನಧಿಕೃತ ರಾಜ್ಯ ಸರಕಾರಕ್ಕೆ/ಪ್ರಾಧಿಕಾರಕ್ಕೆ ಯಾವುದೇ ತೆರಿಗೆ ತುಂಬದೇ ಸರಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತನ್ನು ಕಳ್ಳತನದಿಂದ ಸಾಗಿಸುತಿದ್ದ ಬಗ್ಗೆ ಬಲವಾದ ಸಂಶಯ ಬಂದಿದ್ದರಿಂದ ಮೇಲ್ಕಂಡ ದಾಳಿ ಪಂಚನಾಮೆ ಮಾಡಿ ಮುಂದಿನ ಕಾನೂನು ಕ್ರಮಕ್ಕಾಗಿ ಒಪ್ಪಿಸಿದ್ದ ಮೇರೆಗೆ ಪಶ್ಚಿಮ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
          ದಿನಾಂಕ 25.07.2015 ರಂದು 11.00 ಗಂಟೆಗೆ ವಡ್ಲೂರು ಕ್ರಾಸ್ ಹತ್ತಿರ ಕೃಷ್ಣಾ ನದಿ ಕಡೆಯಿಂದ ಟ್ರಾಕ್ಟರಗಳಲ್ಲಿ ಆರೋಪಿತರು ಅನದೀಕೃತವಾಗಿ ಮರಳು ಸಾಗಾಣಿಕೆ ಮಾಡುವದಾಗಿ ಬಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ಆರೋಪಿತರಾದ ಯಲ್ಲಪ್ಪ ತಂ: ಲಕ್ಷ್ಮಣ ವಯ: 23 ವರ್ಷ, ಜಾ: ಅಗಸರ್, : ಟ್ರ್ಯಾಕ್ಟರ್ ನಂ ಕೆಎ-36 ಟಿಎ-4354 ನೇದ್ದರ ಚಾಲಕ ಸಾ: ಕಟ್ಲಟ್ಕೂರು 2)ತಾಯಪ್ಪ ತಂ: ಸಂಗಪ್ಪ ವಯ: 21 ವರ್ಷ, ಜಾ: ಎಳವರ್, : ಟ್ರಾಕ್ಟರ ನಂ: ಎಪಿ 22 ಜೆ 4507 ನೇದ್ದರ ಚಾಲಕ, ಹಾಗೂ 3) ಟ್ರ್ಯಾಕ್ಟರ್ ನಂಬರ ಎಪಿ21 ವೈ 3990 ನೇದ್ದರ ಚಾಲಕರುಗಳ ಮೇಲೆ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಆರೋಪಿತರ ಮೇಲೆ  ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿ ಪ್ರತಿಯೊಂದು ಟ್ರ್ಯಾಕ್ಟರನಲ್ಲಿ ಅಂದಾಜು 2 ಕ್ಯೂಬಿಕ್ ಮೀಟರ್ ನಂತರ ಒಟ್ಟು 6 ಕ್ಯುಬಿಕ್ ಮೀಟರ್ ಮೌಲ್ಯದ ಒಟ್ಟು ರೂ 4500/- ಮೌಲ್ಯದ ಮರಳು ಇದ್ದು, ಸದರಿ ಅಕ್ರಮ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದು ಕಂಡು ಬಂದಿದ್ದು, ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ರಾಯಚೂರು ರೂರಲ್ ಪೊಲೀಸ್ ಠಾಣೆಯಲ್ಲಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ :-
        ದಿನಾಂಕ;-01/08/2015 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಮಹಿಬೂಬ ಈತನು ಆಲಾಂಬಾಷ, ಖಾದರಬಾಷ 3-ಜನ ಕೂಡಿಕೊಂಡು ಮೋಟಾರ್ ಸೈಕಲಗಳ ಮೇಲೆ ಮೃತನ ಹೆಂಡತಿಯ ತವರು ಮನೆಯಾದ  ರಾಗಲಪರ್ವಿಗೆ  ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ  ಮೇಲೆ ಹೋಗುತ್ತಿರುವಾಗ  ಮೃತ ಮಹಿಬೂಬಸಾಬ ಈತನು ತನ್ನ ಮೋಟಾರ್ ಸೈಕಲ್  ನಂಬರ್ ಕೆ.ಎ.36-ಇಎಫ್-3471 ನೇದ್ದನ್ನು ನಡೆಸಿಕೊಂಡು ಮುಂದೆ ಹೋಗುತ್ತಿದ್ದು, ಆತನ ಹಿಂದೂಗಡೆ ಪಿರ್ಯಾದಿ ಮತ್ತು ಖಾದರಬಾಷ ಇಬ್ಬರು ಕೂಡಿಕೊಂಡು ಯುನಿಕಾರ್ನ ಮೋಟಾರ್ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ಜವಳಗೇರ ದಾಟಿದ ನಂತರ ಮೃತ ಮಹಿಬೂಬ ಈತನು ತನ್ನ ಮೋಟಾರ್ ಸೈಕಲನ್ನು ಮಣ್ಣಿಕೇರಿ ಕ್ಯಾಂಪ್ ಹತ್ತಿರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ನಿಯಂತ್ರಣಗೊಳಿಸದೆ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿದ್ದರಿಂದ  ಮೃತ ಮಹಿಬೂಬ ಈತನಿಗೆ ತಲೆಯ ಮೇಲೆ, ಭಾರೀ ರಕ್ತಗಾಯವಾಗಿ, ಹಣೆ,ಎಡಮಲಕಿಗೆ,ಮೂಗಿಗೆ ಎಡಗೈ ಮೊಣಕೈಗೆ ಎರಡೂ ಕೈಗಳ ಬೆರಳುಗಳಿಗೆ  ರಕ್ತಗಾಯವಾಗಿ ಕಿವಿ,ಮೂಗು, ಬಾಯಿಯಿಂದ ರಕ್ತ ಬಂದಿದ್ದು, ಚಿಕಿತ್ಸೆ ಕುರಿತು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ  ತಂದೆ ಸೇರಿಕೆ ಮಾಡಿದ್ದು, ಇಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ  ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ;-02/08/2015 ರಂದು ಬೆಳಿಗ್ಗೆ 10-15 ಗಂಟೆಗೆ ಮೃತಪಟ್ಟಿದ್ದು  ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
        ದಿನಾಂಕ: 02.08.2015 ರಂದು ಸಂಜೆ 19-00 ಗಂಟೆಗೆ ನಮೂದಿತ ಗಾಯಾಳು ಆರೋಪಿ ಮಹಿಬೂಬ್ ಸಾಬ್ ತಂದೆ ಮರ್ತುಜಾ ಸಾಬ್ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನೆರಾಳ ತಾ: ಕುಸ್ಟಗಿ, ಜಿಲ್ಲಾ : ಕೊಪ್ಪಳ ಈತನು  ಲಿಂಗಸಗೂರಿಗೆ ಕೆಲಸ ಇದೆ ಅಂತಾ ತನ್ನ ಮೋಟಾರ ಸೈಕಲ್  ಹೀರೋ ಹೋಂಡಾ ಸಿಡಿ ಡಿಲಕ್ಸ್ ನಂ ಕೆ.ಎ 37 ಎಲ್ 6629 ನೇದ್ದನ್ನು ತೆಗೆದುಕೊಂಡು ಸಂತೆ ಕಲ್ಲರೂದಿಂದ ಲಿಂಗಸಗೂರಿಗೆ ಬಂದು ವಾಪಸ್ಸು ಸಂತೆ ಕೆಲ್ಲೂರಿಗೆ ಹೋಗುವಾಗ ಲಿಂಗಸಗೂರ ಮಸ್ಕಿ ಮುಖ್ಯೆ ರಸ್ತೆಯ ಕಸಬಾ ಲಿಂಗಸಗೂರ ದಾಟಿ ಮಸ್ಕಿ ಕಡೆಗೆ ದುರುಗಮ್ಮ ಗುಡಿಯ ಹತ್ತಿರ ತನ್ನ ಮೋಟಾರ ಸೈಕಲ್ ನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ನಿಯಂತ್ರಣ ತಪ್ಪಿ ಕೆಳಗಡೆ ಸ್ಕಿಡಾಗಿ ಬಿದ್ದು ಆರೋಪಿತನಿಗೆ ಮೂಗಿಗೆ ಬಾಯಿಗೆ,ಎಡ ಕಿವಿಯ ಹತ್ತಿರ ಎಡಗಣ್ಣಿನ ಹುಬ್ಬಿನ ಮೇಲೆ ಕಣ್ಣಿನ ಕೆಳಗೆ ರಕ್ತಗಾಯವಾಗಿದ್ದು ಮುಂದಿನ ಕ್ರಮ ಜರಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.08.2015 gÀAzÀÄ 162 ¥ÀææPÀgÀtUÀ¼À£ÀÄß ¥ÀvÉÛ ªÀiÁr  27900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 03-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-08-2015


¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 302/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 02-08-2015 gÀAzÀÄ ¦üAiÀiÁ𢠪ÀiÁgÀvÀªÀiÁä UÀAqÀ D£ÀAzÀ ºÀ®UÉ ªÀAiÀÄ: 28 ªÀµÀð, eÁw: J¸ï.¹ ªÀiÁ¢UÀ, ¸Á: PÀÄAmɹ¹ð, ¸ÀzÀå: d£ÀvÁ PÁ¯ÉÆä PÀ®ªÁr gÀªÀgÀ UÀAqÀ D£ÀAzÀ vÀAzÉ PÀ®è¥Áà ºÀ®UÉ ªÀAiÀÄ: 30 ªÀµÀð, eÁw: J¸ï.¹ ªÀiÁ¢UÀ, ¸Á: PÀÄAmɹ¹ð, ¸ÀzÀå: d£ÀvÁ PÁ¯ÉÆä PÀ®ªÁr EªÀgÀÄ vÀ£Àß CPÀ̼ÁzÀ C¤ÃvÁ EªÀ½UÉ ¨sÁ°Ì ¸ÀgÀPÁj D¸ÀàvÉæAiÀÄ°è ±À¸ÀÛç aQ¸ÉÛ DVzÀÝjAzÀ CªÀ½UÉ Hl PÉÆlÄÖ ªÀiÁvÁr §gÀĪÀ PÀÄjvÀÄ ¨sÁ°ÌUÉ §AzÀÄ ªÀÄgÀ½ PÀ®ªÁrUÉ £ÀqÉzÀÄPÉÆAqÀÄ ºÉÆÃUÀĪÁUÀ ¨sÁ°Ì ºÀĪÀiÁߨÁzÀ gÉÆÃr£À ªÉÄÃ¯É ¤ÃgÀÄ ±ÀÄ¢ÞPÀgÀt WÀlPÀzÀ ºÀwÛgÀ JzÀÄj¤AzÀ PÁgÀ £ÀA PÉ.J-38/JA-2359 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß PÁgÀ CwªÉÃUÀ ºÁUÀÆ ¤µÁ̼ÀfvÀ£À¢AzÀ Nr¹PÉÆAqÀÄ §AzÀÄ ¦üAiÀiÁð¢AiÀĪÀgÀ UÀAqÀ¤UÉ rQÌ ªÀiÁr vÀ£Àß PÁgÀ ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj WÀl£ÉAiÀÄ°è ¦üAiÀiÁð¢AiÀĪÀgÀ UÀAqÀ¤UÉ vÀ¯ÉAiÀÄ°è ¨sÁj gÀPÀÛUÁAiÀÄ ªÀÄvÀÄÛ JgÀqÀÄ ªÀÄÄAUÉÊUÉ gÀPÀÛUÁAiÀÄ ªÀÄvÀÄÛ JgÀqÀÄ ªÉÆüÀPÁ®ÄUÀ½UÉ gÀPÀÛUÁAiÀĪÁV ªÀÄÈvÀ ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉ½PÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 07/2015, PÀ®A 174 ¹.Dgï.¦.¹ :-
ದಿನಾಂಕ 02-08-2015 ರಂದು ಫಿರ್ಯಾದಿ ರಮೇಶ ತಂದೆ ತ್ರಿಂಬಕ ಪಾಂಚಾಳ, ವಯ: 62 ವರ್ಷ, ಜಾತಿ: ಬಡಿಗೇರ, ಸಾ: ಮುರ್ಕಿ ರವರ ಮಗ ಮೌನೇಶ್ವರ ಈತನಿಗೆ ಮೇಳಕುಂದಾ ಗ್ರಾಮದ ಚಂದ್ರಕಲಾ ಎಂಬುವವಳ ಜೊತೆ 3 ವರ್ಷಗಳ ಹಿಂದೆ ಮದುವೆಯಾಗಿದ್ದು ಇದುವರೆಗೆ ಮಕ್ಕಳಾಗಿರುವುದ್ದಿಲ್ಲ, ಮೌನೇಶ್ವರ ಈತನು ಗ್ರಾಮದಲ್ಲಿಯೇ ಎಲೆಕ್ಟ್ರಿಕಲ ಕೆಲಸ ಮಾಡಿಕೊಂಡಿದ್ದು, ಮೌನೇಶ್ವರ ಈತನ ಹೆಂಡತಿಗೆ ಮಕ್ಕಳಾಗದ ಕಾರಣ ಹಾಗೂ ಹೊಟ್ಟೆಯಲ್ಲಿ ನೊವಿದ್ದ ಕಾರಣ ವೈದ್ಯರ ಹತ್ತಿರ ತೋರಿಸಿಕೊಳ್ಳಲು ಸುಮಾರು 5 ತಿಂಗಳಿಂದ ತನ್ನ ತವರು ಮನೆಯಲ್ಲಿ ಇರುತ್ತಾಳೆ, ಮೌನೇಶ್ವರ ಇವನು ಮಕ್ಕಳಾಗದ ಚಿಂತೆಯಲ್ಲಿ ದಿನಾಲು ಸರಾಯಿ ಕುಡಿಯುವ ಚಟಕೆ ಬಿದ್ದಿರುತ್ತಾನೆ, ಹಿಗಿರಲು ಸುಮಾರು 4 ದಿವಸಗಳ ಹಿಂದೆ ಫಿರ್ಯಾದಿಯವರು ತನ್ನ ಹೆಂಡತಿ ಲತಾಬಾಯಿ ಇಬ್ಬರು ದೊಡ್ಡ ಮಗ ಸಂತೋಷ ಈತನ ಹತ್ತಿರ ಲಾತೂರಕ್ಕೆ ಹೋದಾಗ ದಿನಾಂಕ 02-08-2015 ರಂದು ಮೌನೇಶ್ವರ ಇತನು ಮನೆಯ ಕೋಣೆಯ ಮಧ್ಯ ಭಾಗದಲ್ಲಿ ಮಾಳಗೆಯ ಸರಕ್ಕೆ ಕೇಬಲ ವೈರದಿಂದ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ, ತನಗೆ ಮಕ್ಕಳಾಗಿಲ್ಲ ಹಾಗೂ ತನ್ನ ಹೆಂಡತಿಗೆ ಆರಾಮ ಇಲ್ಲದ ಕಾರಣ ಮನ ನೋಂದು ಜೀವನದಲ್ಲಿ ಜಿಗುಪ್ಸೆಗೊಂಡು ಕೇಬಲ ವೈರದಿಂದ ನೇಣು ಹಾಕಿಕೊಂಡು ಮೃತ ಪಟ್ಟಿದ್ದು, ಆತನ ಮರಣದ ಮೇಲೆ ಯಾರ ಮೇಲೆ ಯಾವುದೆ ತರದಹ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ AiÀÄÄ.r.Dgï £ÀA. 08/2015, PÀ®A 174 ¹.Dgï.¦.¹ :-
ದಿನಾಂಕ 01-08-2015 ರಂದು ಫಿರ್ಯಾದಿ PÀ«vÁ UÀAqÀ ZÀAzÀæPÁAvÀ w¥ÀàgÀUÉ ¸Á: zsÀÆ¥ÀvÀªÀiÁºÁUÁAªÀ ರವರ ಗಂಡ ಚಂದ್ರಕಾಂತ ZÀAzÀæPÁAvÀ vÀAzÉ C±ÉÆPÀ w¥ÀàgÀUÉ ªÀAiÀÄ: 25 ªÀµÀð, ¸Á: zsÀÆ¥ÀvÀªÀiÁºÁUÁAªÀ ಇತನು ತನ್ನ ಮಾನಸಿಕ ಅಶ್ವಸ್ಥತೆಯಿಂದ ಹಾಗೂ ಸರಾಯಿ ಕುಡಿದ ಅಮಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡಿರುತ್ತಾನೆ, ಆತನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಿರುವುದಿಲ್ಲ ಅಂತ ಫಿರ್ಯಾದಿಯವರು ದಿನಾಂಕ 02-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 52/2015, PÀ®A 498(J), 323, 504, 506 L¦¹ :-
¦üAiÀiÁ𢠸À«vÁ UÀAqÀ C±ÉÆÃPÀ gÁoÉÆÃqÀ ¸Á: ªÉÄʸÀ®UÀ vÁAqÀ gÀªÀgÀ ªÀÄzÀÄªÉ ¨ÁZÀ£Á¼À vÁAqÀzÀ C±ÉÆÃPÀ gÁoÉÆÃqÀ JA§ÄªÀ£À eÉÆÃvÉ  DV MAzÀÄ ªÀµÀðªÁVzÀÄÝ, ¦üAiÀiÁð¢AiÀĪÀgÀÄ CAUÀ£ÀªÁr ²PÀëQ CAvÀ ªÉÄʸÀ®UÁ vÁAqÀzÀ°è PÀvÀðªÀå ¤ªÀð»¸ÀÄwÛzÀÄÝ ªÀÄvÀÄÛ UÀAqÀ C±ÉÆÃPÀ EªÀ£À eÉÆÃvÉAiÀÄ°è vÀ£Àß vÀªÀgÀÄ ªÀÄ£É ªÉÄʸÀ®UÁ vÁAqÀzÀ°è ªÁ¸ÀªÁVzÀÄÝ EgÀÄvÀÛzÉ, ¦üAiÀiÁð¢UÉ ¸ÀĪÀiÁgÀÄ DgÀÄ wAUÀ¼À PÁ® ¸ÀjAiÀiÁV £ÉÆÃrPÉÆAqÀÄ £ÀAvÀgÀ ¢ªÀ¸ÀUÀ¼À°è ¢£Á®Ä ¸ÀgÁ¬Ä PÀÄrzÀÄ §AzÀÄ ºÉÆqÉ §qÉ ªÀiÁr J PÀÄAn ¤£ÀßAvÀºÀ £ÀÆgÁgÀÄ ºÀÄrVAiÀÄgÀÄ ¹UÁÛgÉ CAvÀ CªÁZÀå ±À§ÝUÀ½AzÀ ¨ÉÊAiÀÄÄvÁÛ ¦üAiÀiÁð¢UÉ ¸ÀA¸ÁgÀzÀ ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹ ªÀiÁ£À¹PÀ ºÁUÀÆ zÉÊ»PÀ QgÀÄPÀļÀ ¤ÃqÀÄwÛgÀÄvÁÛ£É, EzÀgÀ ªÀÄzÀå ¢£ÁAPÀ 22-06-2015 gÀAzÀÄ ¦üAiÀiÁð¢UÉ MAzÀÄ ºÉtÄÚ ªÀÄUÀÄ d¤¹zÀÄÝ EgÀÄvÀÛzÉ, »ÃVgÀĪÀŪÁUÀ ¢£ÁAPÀ 02-08-2015 gÀAzÀÄ ¦üAiÀiÁð¢AiÀĪÀgÀÄ vÀ£Àß vÀªÀgÀÄ ªÀÄ£ÉAiÀÄ ªÉÄʸÀ¯ÁUÀ vÁAqÀzÀ°èzÁÝUÀ, ¦üAiÀiÁð¢AiÀĪÀgÀ MAzÀÄ wAUÀ¼À ºÉtÄÚ ªÀÄUÀÄ vÉÆnÖ°£À°è ªÀÄ®V¹zÁUÀ UÀAqÀ C±ÉÆÃPÀ gÁoÉÆÃqÀ EªÀ£ÀÄ §AzÀªÀ£Éà vÉÆÃnÖ°£À°è ªÀÄ®V¹zÀ ªÀÄUÀĪÀ£ÀÄß vÉUÉzÀÄPÉÆAqÀÄ ºÉÆÃUÀĪÁUÀ ¦üAiÀiÁð¢AiÀÄÄ KPÉ vÉUÉzÀÄPÉÆAqÀÄ ºÉÆÃUÀÄwÛ¢Ýj CAvÀ «ZÁj¸À®Ä £À£Àß ªÀÄUÀÄ £Á£ÀÄ vÉUÉzÀÄPÉÆAqÀÄ ºÉÆÃUÀÄwÛzÉÝ£É ¤Ã£ÀÄ vÀqÉAiÀÄ®Ä §AzÀgÉ ¤£ÀUÉ fêÀ ¸À»vÀ ©qÀĪÀÅ¢¯Áè CAvÀ fêÀzÀ ¨ÉzÀjPÉ ºÁQ ªÀÄUÀĪÀ£ÀÄß vÉUÀzÀÄPÉÆAqÀÄ ºÉÆÃUÀĪÁUÀ vÁAqÀzÀ ±ÁªÀĨÁ¬Ä UÀAqÀ «oÀׯï, ¹ÃvÁ¨Á¬Ä UÀAqÀ ¹ÃvÁgÁªÀÄ ªÀÄvÀÄÛ ¸ÀÄgÉñÀ vÀAzÉ mÉÆÃ¥Á J®ègÀÆ PÀÆr §AzÀÄ UÀAqÀ C±ÉÆÃPÀ gÁoÉÆÃqÀ EªÀ¤UÉ w½ ºÉýzÀgÀÄ PÉüÀzÉ DgÉÆæ C±ÉÆÃPÀ gÁoÉÆÃqÀ ¸Á: ¨ÁZÀ£Á¼À vÁAqÁ, ¸ÀzÀå: ªÉÄʸÀ®UÁ vÁAqÁ EvÀ£ÀÄ ¦üAiÀiÁð¢AiÀĪÀgÀ ªÀÄUÀĪÀ£ÀÄß vÉUÉzÀÄPÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 135/2015, PÀ®A 379 L¦¹ :-
¦üAiÀiÁ𢠪ÉÊf£ÁxÀ vÀAzÉ £ÀgÀ¸ÀUÉÆAqÁ ªÉÄÃvÉæ ªÀAiÀÄ: 59 ªÀµÀð, ¸Á: ZÁAzÉÆÃj UÁæªÀÄ gÀªÀgÀÄ vÀªÀÄä ºÉÆ®zÀ°è PÀ©â£À £ÀqÀÄªÉ PÀA§PÉÌ PÀÆr¹zÀ PÀ©âtzÀ qÀ©â ¸À»vÀ DmÉÆêÉÄÃnPï ¤Ãj£À ªÉÆÃmÁgÀ ¸ÁÖlgï C.Q 5000/- gÀÆ. ºÁUÀÆ ræÃ¥ï ¤ÃgÁªÀjUÉ C¼ÀªÀr¹zÀ ¦üîÖgï C.Q 7500/- gÀÆ ºÁUÀÆ PÉç¯ï ªÉÊgï C.Q 1000/- gÀÆ £ÉÃzÀ£ÀÄß ¢£ÁAPÀ 01, 02-08-2015 gÀAzÀÄ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ C.Q 13,500/- gÀÆ ¨É¯É ¨Á¼ÀĪÀ ªÀ¸ÀÄÛUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ PÀ£ÀßqÀzÀ°è §gÉzÀ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥ÉưøÀ oÁuÉ UÀÄ£Éß £ÀA. 101/2015, PÀ®A 87 PÉ.¦ PÁAiÉÄÝ :-
ದಿನಾಂಕ 02-08-2015 ರಂದು ಮನ್ನಳಿ ಕೆರೆಯ ಹಿಂಭಾಗದ ದಡದ ತಗ್ಗಿನಲ್ಲಿ ಕೆಲವು ಜನರು ಇಸ್ಪಿಟ ಎಲೆಗಳ ಮೇಲೆ ಹಣ ಹಚ್ಚಿ ಅಂದರ ಬಾಹರ ಜುಜಾಟ ಆಡುತಿದ್ದಾರೆ ಅಂತ §¸ÀªÀgÁd ¸Áé«Ä J.J¸À.L ªÀÄ£Àß½î  ¥Éưøï oÁuÉ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ದಾಳಿ ಮಾಡುವ ಕುರಿತು  ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ, ಸಿಬ್ಬಂದಿಯವರೊಡನೆ ಮನ್ನಳಿ ಗ್ರಾಮದ ಹೊರವಲಯದ ಕರೆಯ ಬಾಜು ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಕೆರೆಯ ಬಾಜುದ ದಡದಲ್ ತಗ್ಗಿನಲ್ಲಿ ಆರೋಪಿತರಾದ  C§ÄÝ® gÀeÁPÀ vÀAzÉ C§ÄÝ® PÀ°ÃªÀÄ ªÀÄvÀÄÛ EvÀgÉ 3 ¸Á: ªÀÄ£Àß½ ªÀÄvÀÄÛ aAvÀ®UÉÃgÁ ಇವರೆಲ್ಲರೂ  ಕುಳಿತು ಇಸ್ಪಿಟ ಎಲೆಗಳ ಮೇಲೆ ಹಣ ಹಚ್ಚಿ ಅಂದರ ಬಾಹರ ಜುಜಾಟ ಆಡುತ್ತಿದ್ದು ನೋಡಿ ಖಾತ್ರಿ ಪಡಿಸಿಕೊಂಡು ಅವರನ್ನು ಸುತ್ತುವರೆದು ದಾಳಿ ಮಾಡಿ 4 ಜನರಿಗೆ ಹಿಡಿದು ಪಂಚರ ಸಮಕ್ಷಮ ಪರೀಶಿಲಿಸಿ ನೊಡಲಾಗಿ ಎಲ್ಲರ ಮದ್ಯ ಜುಜಾಟದಲ್ಲಿ ನಗದು ಹಣ ಒಟ್ಟು 1080/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 157/2015, PÀ®A 87 PÉ.¦ PÁAiÉÄÝ :-
¢£ÁAPÀ 02-08-2015 gÀAzÀÄ amÁÖªÁr ªÀÄfÓzÀ ºÀwÛgÀ PÉ®ªÀÅ d£ÀgÀÄ UÀÄA¥ÁV PÀĽvÀÄPÉÆAqÀÄ E¹àÃl dÆeÁl DqÀÄwÛzÁÝgÉ CAvÀ ¥ÀæPÁ±À AiÀiÁvÀ£ÀÆgÀ ¦J¸ïL UÁA¢üUÀAd ¥ÉưøÀ oÁuÉ ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ amÁÖªÁr ªÀÄfÓzÀ ºÀwÛgÀ gÀ¸ÉÛAiÀÄ ªÉÄÃ¯É ªÀÄgÉAiÀiÁV ¤AvÀÄPÉÆAqÀÄ DgÉÆævÀgÁzÀ ±ÀgÀt¥Àà vÀAzÉ £ÀgÀ¸À¥Àà vÉÆUÀ®ÆgÀ ºÁUÀÆ EvÀgÉ 12 d£ÀgÀÄ J®ègÀÆ ¸Á: amÁÖªÁr EªÀgÉ®èjUÉ ¸ÀÄvÀÄÛªÀgÉzÀÄ zÁ½ ªÀiÁr »rzÀÄ J®ègÀ ªÀÄzÀå EgÀĪÀ 52 E¹àÃl J¯ÉUÀ¼ÀÄ, MlÄÖ £ÀUÀzÀÄ ºÀt 2,100/- gÀÆ ªÀÄvÀÄÛ 6 ªÉÆèÉÊ®UÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ£ÀÄß zÀ¸ÀÛVj ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.