Police Bhavan Kalaburagi

Police Bhavan Kalaburagi

Wednesday, August 13, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-

               ದಿನಾಂಕ 11-08-14  ರಂದು ಬೆಳಗ್ಗೆ 11  ಗಂಟೆಯ ಸಮಯಕ್ಕೆ ಫಿರ್ಯಾದಿ ²æà £ÁUÀ¥Àà vÀAzÉ ®ZÀªÀÄAiÀÄå ªÀAiÀiÁ 60 ªÀµÀð eÁw PÀÄgÀħgÀÄ G:MPÀÌ®ÄvÀ£À ¸Á|| gÁd®§AqÁ vÁ.f.gÁAiÀÄZÀÆgÀÄ ಹಾಗೂ ಇತರರು ಆರೋಪಿತgÁzÀ ªÀįÉèñÀ vÀAzÉ JgÀæ £ÀgÀ¸À¥Àà ªÀAiÀiÁ 30 ªÀµÀð eÁw PÀÄgÀħgÀÄ G.MPÀÌ®ÄvÀ£À ¸Á.PÀÄgÀħzÉÆrØ vÁ.f.gÁAiÀÄZÀÆgÀÄ.JgÀæ £ÀgÀ¸À¥Àà ¸Á.PÀÄgÀħzÉÆrØ.EªÀgÀ  ಮನೆಯ ಕಡೆ ನಡೆದುಕೊಂಡು ರಸ್ತೆಯ ಮೇಲೆ ಹೊರಟಿದ್ದಾಗ ಆರೋಪಿ ನಂ 1 ಇತನು ಗಾಯಗೊಳಿಸುವ ಉದ್ದೇಶದಿಂದ ತನ್ನ ಮೋಟಾರ ಸೈಕಲ್ ನಂ ಕೆ.36 .ಬಿ 1797 ನೇದ್ದನ್ನು ವೇಗವಾಗಿ ನಡೆಸಿಕೊಂಡು ಬಂದು ಫಿರ್ಯಾದಿ ಮತ್ತು ಫಿರ್ಯಾದಿ ತಮ್ಮನಿಗೆ ಟಕ್ಕರ್ ಕೊಟ್ಟು ರಕ್ತಗಾಯಪಡಿಸಿದ್ದು ಅಲ್ಲದೇ ಆರೋಪಿ ನಂ 2 ಇತನು ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ಬೈಯ್ದು ಕೈಯಿಂದ ಮೈಕೈಗೆ ಹೊಡೆದು ಜೀವದ ¨ÉzÀjPÉ ºÁQzÀÄÝ CzÉ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁ£É UÀÄ£Éß £ÀA: 84/2014 PÀ®A:  341, 323, 324, 504, 506 gÉ/« 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ಪಿರ್ಯಾದಿ ಲಚಮಪ್ಪ ತಂದೆ ಮಾನಪ್ಪ ರಾಠೋಡ ವಯಃ 48 ವರ್ಷ ಲಂಬಾಣಿ ಉಃಒಕ್ಕಲತನ ಸಾಃಹಡಗಲಿ ರಾಮಪ್ಪನ ತಾಂಡ ತಾಃಲಿಂಗಸ್ಗೂರು EªÀgÀÄರು ಆರೋಪಿತgÁzÀ 1)ಪಿರ್ಯಾದಿದಾರ (2) ತಿಪ್ಪಮ್ಮ ಗಂಡ ಲಚಮಪ್ಪ ವಯಃ 35 ವರ್ಷ ಲಂಬಾಣಿ ಸಾಃಹಡಗಲಿ ರಾಮಪ್ಪನ ತಾಂಡ ತಾಃಲಿಂಗಸ್ಗೂರುEªÀgÀÄUÀ¼ÀÄ  ಸಂಭಂದಿಗಳಾಗಿದ್ದು ಈಗ್ಗೆ 6 ತಿಂಗಳ ಹಿಂದೆ ಬಾಗಲಕೊಟೆಗೆ ಕಬ್ಬುಕಡಿಯಲು ಹೋಗುವ ವಿಚಾರದಲ್ಲಿ ಜಗಳವಾಗಿದ್ದು ಇದರಿಂದ ಇಬ್ಬರಿಗೂ ಜಗಳವಿದ್ದು ಇಂದು ದಿನಾಂಕ 12.08.2014 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ದಾರಿಯಲ್ಲಿ ಆಕಳು ಮಲಗಿದ ಸಂಭಂದವಾಗಿ ಆರೋಪಿತನು ಪಿರ್ಯಾದಿದಾರಳ ಹೆಂಡತಿಯಾದ ತಿಪ್ಪಮ್ಮಳಿಗೆ ಲೇ ಸೂಳೇ ದಾರಿಯಲ್ಲಿ ಆಕಳು ಮಲಗಿಕೊಂಡರೆ ಹೇಗೆ ಅಡ್ಡಾಡುಬೇಕು ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದಾಗ ಪಿರ್ಯಾದಿದಾರನು ಬಂದು ಕೇಳಿದಾಗ ಪಿರ್ಯಾದಿದಾರನಿಗೂ ಅವಾಚ್ಯವಾಗಿ ಬೈದು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದಲ್ಲದೇ ಬಿಡಿಸಲು ಬಂದು ಪಿರ್ಯಾದಿಯ ಹೆಂಡತಿ ತಿಪ್ಪಮ್ಮಳಿಗೆ ಬಡಿಗೆಯಿಂದ ಎಡಗೈಗೆ ಹೊಡೆದಿದ್ದರಿಂದ  ಎಡಗೈಗೆ ರಕ್ತಗಾಯವಾಗಿ ಬಲಗೈಗೆ ತೆರಚಿದ ಗಾಯವಾಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 99/2014 ಕಲಂ 324,504,506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂrgÀÄvÁÛgÉ. .  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿ.12-08-2014 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿ ಶ್ರೀ ಬಿ ಚರ್ತುನಾಯಕ ತಂದೆ ಸೊಮಲನಾಯಕ ವಯಾ 59 ವರ್ಷ ಜಾತಿ:ಲಮಾಣಿ   :ಹೆಚ್.ಸಿ -198 ಕವಿತಾಳ ಪೊಲೀಸ್ ಠಾಣೆ ಹಾ:: ಬಂಡಗುಡ್ಡ ತಾಂಡಾ FvÀನು ತನ್ನ ಹೊಂಡಾ  ಆಮೇಜ್ ಕಾರ ನಂ-ಕೆಎ-51/ಎಂ. 4246 ನೇದ್ದನ್ನು ನಡೆಸಿಕೊಂಡು ಕವಿತಾಳದಿಂದ ಬಂಡೆಗುಡ್ಡ ತಾಂಡಕ್ಕೆ ಸಿರವಾರ ಮುಖಾಂತರ ಹೋಗುವಾಗ ಸಿರವಾರದ ಶಿವಮಾತಾ  ಟಾಕೀಜದ  ಹತ್ತಿರ ರಸ್ತೆಯ ಮೇಲೆ   ಹೋಗುವಾಗ ಒಂದು ಹುಡುಗ ಮುಂದೆ ಹೊರಟಿದ್ದ ಹಾರನ್  ಹೊಡೆದು  ಕಾರನ್ನು ನಿಧಾನ ಮಾಡಿದಾಗ ಹಿಂದುಗಡೆಯಿಂದ ಬಂದ  ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬಸ್ಸನ್ನು ಅತೀವೇಗವಾಗಿ , ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಕಾರಿನ ಹಿಂಭಾಗಕ್ಕೆ ಟಕ್ಕರ್ ಕೊಟ್ಟಿದ್ದು  ಜೀಪ್ ಹಿಂದೆಗಡೆ ಜಕ್ಕಂಗೊಂಡಿರುತ್ತದೆ  ಯಾರಿಗೂ ಯಾವುದೇ ಗಾಯ ಆಗಿರುವದಿಲ್ಲ ಅಂತಾ ನೀಡಿದ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 190/2014 ಕಲಂ: 279  IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                    ಪಿರ್ಯಾದಿ CªÀÄgÉñÀ vÀAzÉ ªÀÄ®è¥ÀàUËqÀ ªÀ-20 ªÀµÀð eÁ-°AUÁAiÀÄvÀ G-¥ÉÆÃmÉÆøÀÄÖrAiÉÆ, PÀÄrð      ºÁ.ªÀ.-§®èlV vÁ-ªÀiÁ£À« FvÀನು ತನ್ನ ಹೊಂಡಾ ಡ್ರೀಮ್ ಯುಗ ಮೋಟಾರ್ ಸೈಕಲ್  ಚಾಸಿಸ್ ನಂ. ME4JC589BET076583 ನೇದ್ದನ್ನು ಬಲ್ಲಟಗಿಯಿಂದ ನಡೆಸಿಕೊಂಡು ಮಾನವಿಗೆ ಬಂದಿದ್ದು, ಮಾನವಿಯಿಂದ ತನ್ನ ಗೆಳೆಯನಾದ ಮಹೇಶ ತಂದೆ ಯಮನಪ್ಪ ಸಾ-ಬಲ್ಲಟಗಿ ಇವರು ಬೇಟಿಯಾಗಿದ್ದು, ¢£ÁAPÀ: 12.08.2014 gÀAzÀÄ ತಾನು ಎಲ್.ವಿ.ಡಿ.ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು  ಎಲ್.ವಿ.ಡಿ.ಕಾಲೇಜಿನಲ್ಲಿ ವಜ್ರಮಹೋತ್ಸವ ಕಾರ್ಯಕ್ರಮ ಇದೆ ಹೋಗೋಣ ಅಂತಾ ಅಂದಿದ್ದಕ್ಕೆ ಪಿರ್ಯಾದಿದಾರನು ಆತನಿಗೆ ತನ್ನ ಮೋಟಾರ್ ಸೈಕಲನ್ನು ಕೊಟ್ಟು ಪಿರ್ಯಾದಿದಾರನು ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡು ಮಹೇಶನು ಸದ್ರಿ ಮೋಟಾರ್ ಸೈಕಲ್ ನಡೆಸಿಕೊಂಡು ಮಾನವಿಯಿಂದ ರಾಯಚೂರು ಕಡೆಗೆ ಮುಖ್ಯರಸ್ತೆ ಮೇಲೆ ನಡೆಸಿಕೊಂಡು ಹೊರಟಾಗ ರಾಮನಾಥ ಕ್ಯಾಂಪ್ ಬಸ್ ನಿಲ್ದಾಣ ದಾಟಿ ರುದ್ರಪ್ಪಗೌಡ ಇವರ ಮನೆಯ ಮುಂದುಗಡೆ ಹೊರಟಾಗ ಬೆಳಿಗ್ಗೆ 10-00 ಗಂಟೆಗೆ ಎದುರಾಗಿ ಅಂದರೆ ರಾಯಚೂರು ಕಡೆಯಿಂದ ಮಾನವಿ ಕಡೆಗೆ ಮಾರುತಿ ಸುಜುಕಿ ಸ್ವೀಪ್ಟ್‌ ಕಾರ್ ನಂ.ಕೆಎ-43/ಎಂ-5932 ನೇದ್ದರ ಚಾಲಕ ಮಹ್ಮದ್ ವಾಜೀದ್ ಸಾ-ಎಲ್.ಬಿ.ಎಸ್.ನಗರ ರಾಯಚೂರು ಈತನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬಾಜು ಹೋಗದೇ  ಬಲಬಾಜು ರಾಂಗ್ ಸೈಡ್‌‌ನಲ್ಲಿ ಬಂದು ಮಹೇಶನ ಮೋಟಾರ್ ಸೈಕಲ್ ಗೆ ಮುಂದುಗಡೆ ಟಕ್ಕರ್ ಮಾಡಿದ್ದರಿಂದ ಪಿರ್ಯಾದಿಗೆ ಮತ್ತು ಮಹೇಶ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ದಾರಿಯಲ್ಲಿ ಹೊರಟಿದ್ದ ಸತೀಶ  ರಾಮನಾಥ  ಕ್ಯಾಂಪ್ ಎಂಬುವವರು 108 ವಾಹನಕ್ಕೆ ಪೋನ್ ಮಾಡಿದ್ದು,ಸ್ವಲ್ಪ ಹೊತ್ತಿನಲ್ಲಿ ವಾಹನ ಬಂದಿದ್ದು, ಅದರಲ್ಲಿ ಪಿರ್ಯಾದಿಗೆ ಮತ್ತು ಮಹೇಶ ಇವರಿಗೆ ಇಲಾಜು ಕುರಿತು ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಇರುತ್ತದೆ ಕಾರಣ ಕಾರ್ ಚಾಲಕ ಮಹ್ಮದ ವಾಜೀದ ಸಾ-ಎಲ್.ಬಿ.ಎಸ್.ನಗರ ಈತನ ನಿರ್ಲಕ್ಷತನದಿಂದ ಜರುಗಿದ್ದು, ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 9-30 ಗಂಟೆಗೆ ಬಂದು ಸದ್ರಿ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.224/2014 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
¥Éưøï zÁ½ ¥ÀæPÀgÀtzÀ ªÀiÁ»w:-
        ¢£ÁAPÀ: 12.080.2014 gÀAzÀÄ 18.15 UÀAmÉAiÀÄ CªÀ¢AiÀÄ°è §¸ÀªÀgÁd vÀAzÉ ¸Á§tÚ, 28ªÀµÀð, eÁ:PÀ¨ÉâÃgï,. G:qÉæöʪÀgÀ, ¸Á:AiÀÄzÁè¥ÀÆgÀÄ FvÀ£ÀĪÉÆÃlgï ¸ÉÊPÀ¯ï £ÀA. PÉJ-36 EJ-1042 £ÉÃzÀÝgÀ°è ªÀÄÄAzÉ C£À¢üPÀÈvÀªÁ¢ ¸ÉA¢AiÀÄ£ÀÄß ElÄÖPÉÆAqÀÄ QæµÀÚ PÀqɬÄAzÀ ±ÀQÛUÀ£ÀgÀ PÀqÉzÉ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ªÀÄÄAzÉ ºÉÆÃUÀÄwÛzÀÄÝ C¤vÁ vÀAzÉ CAf£ÀAiÀÄå 13ªÀµÀð, «zÁåyð, ¸Á:2£Éà PÁæ¸ï ±ÀQÛ£ÀUÀgÀ FPÉUÉ lPÀÌgï PÉÆnÖzÀÝgÀ ªÀiÁ»w ªÉÄÃ¯É zÁ½ ªÀiÁr DgÉÆævÀ£À ªÀ±À¢AzÀ 1]12 °Ãlgï ¸ÉA¢, 2) ªÉÆÃlgï ¸ÉÊPÀ¯ï £ÀA. PÉJ-36 EJ-1042d¦Û ªÀiÁrPÉÆAqÀÄ ªÁ¥Á¸ï oÁuÉUÉ §ªÀÄzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ DgÉÆævÀ£À «gÀÄzÀÝ ±ÀQÛ£ÀUÀgÀ oÁuÉ UÀÄ£Éß £ÀA: 96/2014 PÀ®A: 32.34 PÉ.E AiÀiÁåPïÖ ªÀÄvÀÄÛ PÀ®A 273. 284, 279,338 L¦¹  ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArzÀÄÝ EgÀÄvÀÛzÉ.

              ದಿನಾಂಕ 12-08-2014 ರಂದು 7-15 ಪಿ.ಎಂ.ಸುಮಾರಿಗೆ ಆರೋಪಿ ನಂ.1) gÀ«PÀĪÀiÁgÀ vÀAzÉ ºÀ£ÀĪÀÄAvÀAiÀÄå 30ªÀµÀð, ªÉʱÀå,   ºÉÆmÉÃ¯ï ªÁå¥ÁgÀ ¸ÁB ¸Á®UÀÄAzÀಈತನು ಸಾಲಗುಂದ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕರಿಂದ ಹಣ ಪಡೆದು ಅದೃಷ್ಟದ ಮಟಕಾ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ, ಆರೋಪಿತನಿಂದ ಮಟಕಾ ಜೂಜಾಟದ ಹಣ ರೂ.270/-ಗಳು ಹಾಗೂ, ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು ವಾಪಸ್ಸು ಪೊಲೀಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆ DzsÁgÀzÀ  ಮೇಲಿಂದ ¹AzsÀ£ÀÆgÀ UÁæ«ÄÃt oÁuÉUÀÄ£Éß £ÀA: 187/2014 PÀ®A. 78 (3) PÉ.¦. DåPïÖ CrAiÀÄ°è   ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹/ J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
             ದಿನಾಂಕ 12-08-2004 ರಂದು ಮಧ್ಯಾಹ್ನ 15-00 ಗಂಟೆಗೆ ಫಿರ್ಯಾದಿ zÉêÀªÀÄä UÀAqÀ PÀÄ¥ÀàtÚ °AUÀ¸ÀÆUÀÆgÀÄ ªÀAiÀĸÀÄì 40 ªÀµÀð  eÁw ªÀqÀØgÀ G: PÀÆ°PÉ®¸À ¸Á: PÀ«vÁ¼À FPÉAiÀÄÄ ತಮ್ಮ ಮನೆಯಲ್ಲಿದ್ದಾಗ ಆರೋಪಿ ಮಲ್ಲಯ್ಯ ತಂದೆ ಶಿವಣ್ಣ 42 ವರ್ಷ ಸಾ: ಕವಿತಾಳ ಈತನು ಫಿರ್ಯಾದಿದಾರಳ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ, ನನಗೆ ನಿನ್ನ ಮೇಲೆ ಆಸೆಯಾಗಿದೆ ಬಾ ಅಂತ ಕರೆದಿದ್ದು ಅದಕ್ಕೆ ಫಿರ್ಯಾದಿದಾರಳು ನಿನಗೆ ಎಷ್ಟು ಸಲ ಹೇಳುವದು ನಾವು ವಡ್ಡರ ಜನಾಂಗ ಇದ್ದು ನೀವು ಕುರಬರು ಜನಾಂಗ ಇದ್ದು ಇದು ತಪ್ಪು ನಮ್ಮ ತಂಟೆಗೆ ಬರಬ್ಯಾಡ ಅಂದರೂ ಬರುತ್ತಿದ್ದಿ ಅಂತ ಅಂದಾಗ, ಆತನು ನಿನಗೆ 2000/-ರೂ ಕೊಡುತ್ತೇನೆ ನನ್ನ ಹೆಸರಿಗೆ 12 ಎಕರೆ ಹೊಲ ಇದೆ ಅದರಲ್ಲಿ 6 ಎಕರೆ ಹೊಲ ಕೊಡುತ್ತೇನೆ, ನಿನ್ನ ಕಾಲು ಬೀಳುತ್ತೇನೆ  ನನ್ನ ಜೊತೆ ಮಲಗು ಬಾ ಅಂತ ಕರೆದಿದ್ದು, ಆಗ ಫಿರ್ಯಾದಿದಾರಳು ಕೈ ತೊಳೆಯಲು ಅಂತ ಮನೆಯ ಹಿಂದೆ ಹೋದಾಗ ಆಕೆಯ ಹಿಂದೆ  ಹೋದವನೇ ಗಟ್ಟಿಯಾಗಿ ಹಿಡಿದುಕೊಂಡು ಮಾನಭಂಗ ಮಾಡಲು ಪ್ರಯತ್ನಿಸಿದಾಗ  ಫಿರ್ಯಾದಿದಾರಳು ಜೋರಾಗಿ ಚೀರಾಡಿದ್ದು ಆತನು  ಕೊಸರಿಕೊಂಡು ಹೋಗಿರುತ್ತಾನೆ, ನಂತರ ಫಿರ್ಯಾದಿದಾರಳು ಅಲ್ಲಿಯೇ  ಇದ್ದ ಕಟ್ಟಿಗೆಯನ್ನು ತೆಗದುಕೊಂಡು ಹಿಂದೆ ಬೆನ್ನು ಹತ್ತಿದ್ದು ಓಡಿ  ಹೋಗಿರುತ್ತಾನೆ, ಅಂತ ಮುಂತಾಗಿ ನೀಡಿದ ಫಿರ್ಯಾದಿದಾರರ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸAಖ್ಯೆ 89/2004 ಕಲಂ;354. 354(ಎ).(2), 448 ಐ.ಪಿ.ಸಿ ಮತ್ತು 3(1) (11) ಎಸ್.ಸಿ./ಎಸ್.ಟಿ ಪಿ.ಎ. ಕಾಯ್ದೆ 1989 ನೇದ್ದರ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.08.2014 gÀAzÀÄ  --- ¥ÀæPÀÀgÀtUÀ¼À£ÀÄß ¥ÀvÉÛ ªÀiÁr   ---/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 13-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 13-08-2014

alUÀÄ¥Áà ¥Éưøï oÁuÉ UÀÄ£Éß £ÀA. 109/2014, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 12-08-2014 gÀAzÀÄ ¦üAiÀiÁ𢠸ÀĨsÁµÀZÀAzÀæ vÀAzÉ gÁªÀÄuÁÚ Z˺Át ªÀAiÀÄ: 59 ªÀµÀð, eÁw: ªÀÄgÁoÁ, ¸Á: QtÂÚ ¸ÀqÀPÀ gÀªÀgÀ »jAiÀÄ ªÀÄUÀ£ÁzÀ gÁWÀªÉÃAzÀæ FvÀ£ÀÄ ºÀĪÀÄ£Á¨ÁzÀPÉÌ ºÉÆV §gÀÄvÉÛÃ£É CAvÀ ºÉý vÀªÀÄä »ÃgÉÆà ºÉÆAqÁ ¥sÁå±À£À ªÉÆÃmÁgÀ ¸ÉÊPÀ¯ï £ÀA PÉ.J-32/Dgï-3444 £ÉÃzÀ£ÀÄß vÉUÉzÀÄPÉÆAqÀÄ ºÉÆV ªÀÄgÀ½ vÀªÀÄÆäjUÉ §gÀĪÁUÀ AiÀiÁªÀÅzÉÆà ªÁºÀ£ÀzÀ ZÁ®PÀ£ÀÄ  vÀ£Àß ªÁºÀ£ÀªÀ£ÀÄß CwªÉÃUÀ ºÁUÀÄ ¤¸Á̼ÀfvÀ£À¢AzÀ ZÀ¯Á¬Ä¹ PÉÆAqÀÄ §AzÀÄ ºÀĪÀÄ£Á¨ÁzÀ - UÀÄ®§UÁð gÉÆÃr£À ªÉÄÃ¯É ºÀ½îSÉÃqÀ (PÉ) ¸ÀgÀPÁj PÁ¯ÉÃd ºÀwÛgÀ ¦üAiÀiÁð¢AiÀÄ ªÀÄUÀ¤UÉ rQÌ ªÀiÁrzÀÄÝ, ¸ÀzÀj rQÌAiÀÄ ¥ÀjuÁªÀÄ ¦üAiÀiÁð¢AiÀÄ ªÀÄUÀ£À JqÀPÁ°£À ªÉÆüÀPÁ® PÉüÀUÉ ¨sÁj gÀPÀÛUÁAiÀÄ, §®PÁ°UÉ gÀPÀÛUÁAiÀÄ, UÀÄ¥ÁÛAUÀPÉÌ UÁAiÀÄ, JzÉAiÀÄ°è ¨sÁj UÁAiÀĪÁV ¸ÀݼÀzÀ°èAiÉÄà ªÀÄÈvÀ ¥ÀnÖgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 13-08-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 103/2014, PÀ®A 398 L¦¹ :-
¢£ÁAPÀ 12-08-2014 gÀAzÀÄ ¦üAiÀiÁð¢ vÉÃdªÀiÁä UÀAqÀ gÀÄzÀæAiÀiÁå ¸Áé«Ä ¸Á: fÃUÁð (PÉ) gÀªÀgÀÄ vÀªÀÄä ºÉÆîzÀ°è ¸ÉÃzÉ PÀ¼ÉAiÀÄÄwÛzÁÝUÀ »A¢¤AzÀ ªÀÄÆgÀÄ d£À C¥ÀjavÀgÀÄ vÀªÀÄä PÉÊUÀ¼À°è §rUÉUÀ¼ÀÄ »rzÀÄPÉÆAqÀÄ ¦üAiÀiÁð¢AiÀĪÀgÀ ºÀwÛgÀ §A¢zÀÄÝ, CªÀgÀ°è E§âgÀÄ ¦üAiÀÄAiÀiÁð¢AiÀĪÀjUÉ »rzÀÄPÉÆArzÀÄ M§â ¦üAiÀiÁð¢AiÀĪÀgÀ PÉÆÃgÀ¼À°è PÉÊ ºÁQ PÉÆgÀ½£À°èzÀÝ ¸ÀgÀ QvÀÄÛPÉƼÀî®Ä AiÀÄwß¹gÀÄvÁÛ£É, ¦üAiÀiÁð¢AiÀĪÀjUÉ »rzÀÄPÉÆAqÀÄ E§âgÀÆ PÉÆÃgÀ¼À°è K£É£ÀÄ EzÉ ¨ÉÃUÀ ¨ÉÃUÀ vÉUɬÄj CAvÀ CA¢gÀÄvÁÛgÉ DUÀ ¦üAiÀiÁð¢AiÀĪÀgÀÄ MªÉÄä¯Éè eÉÆÃgÁV agÁl ªÀiÁrzÁUÀ CPÀÌ ¥ÀPÀÌzÀ ºÉÆîzÀ°è PÉ®¸À ªÀiÁqÀÄwÛzÀÝ d£ÀgÀÄ agÁqÀÄwÛzÀÝ£ÀÄ PÉý §gÀÄwÛzÁÝUÀ ¸ÀzÀj C¥ÀjavÀ ªÀÄÆgÀÄ d£ÀgÀÄ ¦üAiÀiÁð¢AiÀĪÀjUÉ ©lÄÖ Nr ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 87/2014, PÀ®A 87 PÉ.¦ DåPïÖ :-
¢£ÁAPÀ 12-08-2014 gÀAzÀÄ dUÀ£ÁßxÀ aªÀÄPÉÆÃqÉ ¦.J¸ï.L ºÀÄ®¸ÀÆgÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÁAiÀÄUÁAªÀ  UÁæªÀÄzÀ ºÀ£ÀĪÀiÁ£À UÀÄrAiÀÄ ºÀwÛgÀ ªÀÄgÉAiÀiÁV ¤AvÀÄ £ÉÆÃqÀ®Ä ºÀ£ÀĪÀiÁ£À UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£À E¹àÃmï J¯ÉAiÀÄ CAzÀgÀ ¨ÁºÀgÀ JA§ £À¹Ã©£À dÆeÁl ºÀtªÀ£ÀÄß ¥ÀtPÉÌ ºÀaÑ DqÀÄwÛgÀĪÀÅzÀ£ÀÄß £ÉÆÃr MªÉÄäÃ¯É zÁ½ ªÀiÁr DgÉÆævÀgÁzÀ 1) ¸ÀAfêÀ PÀĪÀiÁgÀ vÀAzÉ gÉêÀtÚ¥Áà ºÀÄqÀUÉ ªÀAiÀÄ: 32 ªÀµÀð, eÁw: °AUÁAiÀÄvÀ, 2) CA¨ÁzÁ¸À vÀAzÉ ¥Àæ¨sÀÄ UÁAiÀÄPÀªÁqÀ ªÀAiÀÄ: 25 ªÀµÀð, eÁw: J¸ï.¹ ªÀiÁ¢UÀ, 3) «oÀ® vÀAzÉ gÁeÉÃAzÀæ eÁzsÀªÀ ªÀAiÀÄ: 25 ªÀµÀð, eÁw: ªÀÄgÁoÁ, 4) vÀAiÀħ vÀAzÉ WÀÄqÀĸÁ§ ±ÉÃR ªÀAiÀÄ: 24 ªÀµÀð, eÁw: ªÀÄĹèA, 5) CfÃd vÀAzÉ AiÀÄıÀÆ¥sï ¸Á§ ±ÉÃR ªÀAiÀÄ: 24 ªÀµÀð, eÁw: ªÀÄĹèA, 6) AiÉÆÃUÉñÀ vÀAzÉ ªÉÊf£ÁxÀgÁªÀ ªÉÆüÉPÀgÀ ªÀAiÀÄ: 24 ªÀµÀð, eÁw: ªÀÄgÁoÁ EªÀgÉ®èjUÉ »rzÀÄ CªÀjAzÀ 3,200/- gÀÆ¥Á¬ÄUÀ¼ÀÄ ºÁUÀÄ 52 E¹àÃmï J¯ÉUÀ¼ÀÄ d¦Û ªÀiÁrPÉÆAqÀÄ ¸ÀzÀgÉÆ DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Gulbarga District Reported Crimes

ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಗೌತಮ ತಂದೆ ಅಂಬರಾವ್ ಬಬಲಾದ ಸಾಃ ಮನೆ ನಂ. ಎಲ್.ಐ.ಜಿ 06, 01 ನೇ ಹಂತ ಆದರ್ಶ ನಗರ ಗುಲಬರ್ಗಾ ಇವರು ದಿನಾಂಕಃ 09/08/2014 ರಂದು ರಾತ್ರಿ 11:30 ಪಿ.ಎಂ. ಕ್ಕೆ  ತಮ್ಮ ಮೊಬೈಲ್ ಅಂಗಡಿಗೆ ಎಂದಿನಂತೆ ಶಟರ್ ಲಾಕ್ ಮಾಡಿಕೊಂಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ 10/08/2014 ರಂದು 05:30 ಎ.ಎಂ. ಸುಮಾರಿಗೆ ನಮ್ಮ ಶಟರ ಅಂಗಡಿಯ ಮಾಲಿಕರಾದ ಕೋಮಲ ಮನೆಗೆ ಬಂದು ನಿಮ್ಮ ಮೊಬೈಲ್ ಅಂಗಡಿ ಶಟರ ಯಾರೋ ಅರ್ದ ಎತ್ತಿದ್ದಾರೆ ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಣ್ಣ ಮೊಬೈಲ್ ಅಂಗಡಿಗೆ ಬಂದು ನೋಡಲು ಅಂಗಡಿಯ ಶಟರ್ ಬೆಂಡ್ ಮಾಡಿದ್ದು ಒಳಗಡೆ ಹೋಗಿ ಚೆಕ್ ಮಾಡಿ ನೋಡಲು ಕೌಂಟರನಲ್ಲಿದ್ದ ನಗದು ಹಣ 20,000/- ರೂ. ಹಾಗು 06 ಚೈನ ಕಂಪನಿ ಮೊಬೈಲ್, 04 ರಿಲೇನ್ಸ್ ಕಂಪನಿ ಮೊಬೈಲ್ ಹಾಗು 01 ಎಂ.ವಿ.ಎಲ್ ಕಂಪನಿ ಮೊಬೈಲ್ ಮತ್ತು ಬ್ಯಾಂಕ್ ಪಾಸ್ ಬುಕ್, ಎ.ಟಿ.ಎಂ. ಕಾರ್ಡ. ಡಿ.ಎಲ್, ಪ್ಯಾನಕಾರ್ಡ, ಓಟಿಂಗ್ ಕಾರ್ಡ ಹಾಗು ನನ್ನ ಅಣ್ಣನ ಚೆಕ್ ಬುಕ್ ಇತ್ಯಾದಿ ಕಾಗದ ಪತ್ರಗಳು ಹೀಗೆ ಒಟ್ಟು 23,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ದಿನಾಂಕ; 07-08-2014 ರಂದು ನಾನು ಪುಸ್ತಕ ತರಲೆಂದು ಕಡಗಂಚಿಯಿಂದ ಗುಲಬರ್ಗಾದ ಯುನಿರ್ವಸಿಟಿಗೆ ಬಂದು ನನ್ನ ಪರಿಚಯದ ಮಹೇಶ ಇತನ ಬಳಿಗೆ ಹೋದಾಗ ನನ್ನ ಪರಿಚಯದ ಲೊಕೇಶ ಇತನು ನನಗೆ ಪೋನ ಮಾಡಿ ಯುನಿರ್ವಸಿಟಿಗೆ ಬಂದು ನನಗೆ ಮತ್ತು ಮಹೇಶ ಇತನಿಗೆ ಮಾತನಾಡಿಸಿ ಹೋದನು. ನನ್ನ ಲ್ಯಾಪಟಾಪ ದುರಸ್ತಿಗೆ ಕೊಟ್ಟಿದ್ದು ಅದನ್ನು ತೆಗೆದುಕೊಂಡು ಹೋಗುವ ಕುರಿತು ನಾನು ಮತ್ತು ಮಹೇಶ ಹೋಗಿದ್ದು ಲ್ಯಾಪಟಾಪ ದುರಸ್ತಿ ಆಗದ ಕಾರಣ ನಾನು ಮಹೇಶ ಕೂಡಿ ಅಪ್ಪಾ ಪಾರ್ಕನಲ್ಲಿ ಕುಳಿತುಕೊಂಡಾಗ ಲೊಕೇಶ ಇತನು ಮತ್ತೆ ಪೋನ ಮಾಡಿ ನಾವಿರುವಲ್ಲಿಗೆ ಬಂದು ನಿನಗೆ ವಿಶ್ವ ವಿದ್ಯಾಲಯಕ್ಕೆ ಹೋಗುವುದು ತಡವಾಗುತ್ತದೆ. ನನ್ನ ಕಾರಿನಲ್ಲಿ ನಿನಗೆ ಬಿಡುತ್ತೇನೆ ಅಂತಾ ತಿಳಿಸಿದನು. ಸಾಯಾಂಕಾಲ 7 ಗಂಟೆಯ ಸುಮಾರಿಗೆ ಅಪ್ಪಾ ಪಾರ್ಕದಿಂದ ಕಾರನಲ್ಲಿ ಕರೆದುಕೊಂಡು ಹೋದನು. ಸ್ವಲ್ಪ ದೂರ ಹೋದ ನಂತರ ಲೊಕೇಶ ಇತನು ನನಗೆ ತನ್ನ ಹತ್ತಿರವಿದ್ದ ಜ್ಯೂಸ ಕುಡಿಸಿದನು. ಅದರಿಂದ ನನಗೆ ಮತ್ತು ಬರಲು ಶುರುವಾಗಿ ಏನು ಗುರುತಿಸುವಷ್ಟು ಹುಷಾರಿಕೆಯನ್ನು ಕಳೆದುಕೊಂಡೆ. ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋಗಿ ಹಾಸ್ಟಲ ಅಂತಾ ಹೇಳಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಮದ್ಯ ರಾತ್ರಿ ನನಗೆ ಎಚ್ಚರಗೊಂಡಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಲೊಕೇಶ ಇತನು ನನಗೆ ಚಾಕು ತೋರಿಸಿ ಬಲವಂತವಾಗಿ ದೈಹಿಕ ಸಂಬೋಗ ಮಾಡಿದ್ದಾನೆ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಮತ್ತು ನಿಮ್ಮ ಕುಟುಂಬದವರಿಗೆ ಕೊಲೆ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12/08/2014 ರಂದು ಭೂಸನೂರ ಗ್ರಾಮದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೂಸನೂರ ಗ್ರಾಮಕ್ಕೆ ಹೋಗಿ ಬಸವೇಶ್ವರ ಸರ್ಕಲ ಮರೆಯಲ್ಲಿ ನಿಂತು ನೋಡಲಾಗಿ ಡಾಂಬರ ರಸ್ತೆಯ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಗೈಬಗಿರಿ ತಂದೆ ಗೊವಿಂದಗಿರಿ ಗೋಸಾಯಿ ಸಾ|| ಭೂಸನೂರ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 330/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಘಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಎ.ಟಿ.ಎಮ್. ಕಳವು ಮಾಡಲು ಪ್ರಯತ್ನ
ರೋಜಾ ಠಾಣೆ : ಸ್ಟೇಟ ಬ್ಯಾಂಕ ಆಫ್ ಹೈದ್ರಾಬಾದ ದರ್ಗಾ ಬ್ರಾಂಚದ ಬ್ರಾಂಚ ಬ್ಯಾಂಕ ಮುಂದುಗಡೆ ಒಂದು ಎ.ಟಿ.ಎಮ್ ಇದ್ದು  ಎ.ಟಿ.ಎಮ್ . ನಲ್ಲಿ ಸಿ.ಸಿ. ಟಿವಿ ಕ್ಯಾಮರಾ ಸಹ ಇದ್ದು ಪ್ರತಿ ನಿತ್ಯ ನಾನು ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡುವ ಕಾಲಕ್ಕೆ ದಿನಾಂಕ: 28/07/2014 ರಂದು ಬೆಳಗಿನ ಜಾವ 5:05 ಎಎಮ ದಿಂದ 6:15 ಎಎಮ್ ಅವಧಿಯಲ್ಲಿ ನಮ್ಮ ದರ್ಗಾ ಬ್ರಾಂಚ ಎದುರುಗಡೆ ಇರುವ ಎಸ.ಬಿ.ಹೆಚ. ಎ.ಟಿ.ಎಮ್ ದಲ್ಲಿ ಒಬ್ಬ ಅಪರಿಚಿತ ಕಳ್ಳನು ಎ.ಟಿ.ಎಮ್ ಕಳುವು ಮಾಡಲು ಎ.ಟಿ.ಎಮ್ ದಲ್ಲಿ ಬಂದು ಎ.ಟಿ.ಎಮ್ ದ ವೈರಗಳನ್ನು ಕಟ್ ಮಾಡಿ ಎ.ಟಿ.ಎಮ್ ದ ಮೇಲಿನ ಕವರ ಸಹ ತೆರೆದು ಒಳಗಡೆ ಇದ್ದ ಸೇಫ ಲಾಕರ ಬರದೇ ಇರುವದರಿಂದ ಯಥಾ ಪ್ರಕಾರವಾಗಿ ವೈರಗಳನ್ನು ಮತ್ತು ಎ.ಟಿ.ಎಮ್ ಬಾಕ್ಸ್ ಗಳನ್ನು ಯಾವುದೇ ರೀತಿ ಒಡೆದು ಹಾಳು ಮಾಡದೇ ಮುಚ್ಚಿ ಹೋಗಿದ್ದು ಯಾವುದೇ ರೀತಿಯಿಂದ ಎ.ಟಿ.ಎಮ್ ದಲ್ಲಿ ಹಣ  ವಗೈರೆ ಕಳುವುವಾಗಿರುವದಿಲ್ಲ. ಅಂತಾ ಶ್ರೀ ರಾಮನಗೌಡ ಶಿವರಾಯಗೌಡ ಬಿರಾದಾರ ಉ: ಬ್ರಾಂಚ ಮ್ಯಾನೇಜರ ದರ್ಗಾ ಬ್ರಾಂಚ ಗುಲಬರ್ಗಾ ಇವರು ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ದೇವಿಂದ್ರ ತಂದೆ ಭೀಮರಾವ ಆಳಂದ ಮು: ಮೋಘಾ (ಬಿ) ತಾ:ಆಳಂದ ರವರ ತಮ್ಮ ಸೂರ್ಯಕಾಂತ ಇವನು ಈ ಎರಡು ತಿಂಗಳ ಹಿಂದೆ ನಾನು ನನ್ನ ತಮ್ಮ ಕೂಡಿ ಖಜೂರಿ ಗ್ರಾಮದ ನಮ್ಮ ಮಾವನವರಾದ ಶಂಕರ ಕೋರೆಯವರ ಹತ್ತಿರ ಬಂದು ಉಳಿದುಕೊಂಡಿದ್ದು ದಿನಾಂಕ 12-08-2014 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಶರಣಬಸಪ್ಪಾ ತಂದೆ ಕರಬಸಪ್ಪಾ ಪಾಟೀಲ ಇವರು ಪೋನ ಮೂಲಕ ತಿಳಿಸಿದೆನೆಂದರೆ ಮೋ.ಸೈಕಲ ನಂ ಎಮ್‌ಎಚ್‌ 25 ಎಸ್‌‌ 5163 ನೇದ್ದರ ಸ್ಪೇಂಡರ ಪ್ಲಸ್‌ ಮೇಲೆ ಸೂರ್ಯಕಾಂತ ಆಳಂದ ಮತ್ತು ಗಜಾನಂದ ನಗರೆ ಕೂಡಿ ಖಜೂರಿ ಕಡೆಯಿಂದ ಬಾರ್ಡರ ಕಡೆಗೆ ಹೊಗುವಾಗ ಸೂರ್ಯಕಾಂತನು ಮೋಟರ ಸೈಕಲ ಚಲಾಯಿಸುತ್ತಿದ್ದು ಯುವರಾಜ ದಾಬಾದ ಹತ್ತಿರ ಖಜೂರಿ ಉಮರ್ಗಾ ರೋಡಿನ ಮೇಲೆ ಉಮರ್ಗಾ ಕಡೆಯಿಂದ ಲಾರಿ ಟ್ಯಾಂಕರ ನಂ ಎಮ್‌ಎಚ್‌ 12 ಕೆಪಿ 7999 ನೇದ್ದರ ಚಾಲಕ ತನ್ನ ವಾಹನವನ್ನು ವೇಗವಾಗಿ ಮತ್ತು ನಿಷ್ಕಾಳಜಿತದಿಂದ ಓಡಿಸುತ್ತಾ ಬಂದವನೇ ನಿನ್ನ ತಮ್ಮ ನಡೆಸುತ್ತಿದ್ದ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಿನ್ನ ತಮ್ಮ ನ ಹಣೆಗೆ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಹಿಂದೆ ಕುಳಿತ್ತಿದ್ದ ಗಜಾನಂದ ನಗರೆ ಇತನಿಗೆ ಕೂಡಾ ತಲೆಗೆ ಪೆಟ್ಟಾಗಿರುತ್ತದೆ ಅರ್ಜಂಟ ಬರಬೇಕು ಅಂತಾ ತಿಳಿಸಿದರ ಮೇರೆಗೆ ನಾನು ಹಾಗು ನಮ್ಮ ಮಾವ ಶಂಕರ ಹಾಗು ಇತರರು ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ಪೆಟ್ಟಾಗಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ನಿಜ ಇರುತ್ತದೆ. ಗಜಾನಂದನಿಗೆ ಗಾಯವಾಗಿದ್ದರಿಂದ ಯ್ಯಾರೋ ಅವನ ಸಂಬಂದಿಕರು ಉಮರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಫಘಾತ ಪಡಿಸಿದ ಲಾರಿ ಟ್ಯಾಂಕರ ಅಲ್ಲೆ ನಿಂತಿದ್ದು ಚಾಲಕನು ಓಡಿ ಹೋಗಿರುತ್ತಾನೆ. ಅದರ ನಂಬರ ನೋಡಲಾಗಿ ಎಮ್‌ಎಚ್‌ 12 ಕೆಪಿ 7999 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೆಲೀಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ  ಹಣಮಂತ ತಂದೆ ಶ್ಯಾಮರಾವ ಇಟಗಿ ಸಾ: ಪ್ಲಾಟ ನಂ. 11/4  ನ್ಯೂ ಘಾಟಗೇ ಲೇಔಟ  ಗುಲಬರ್ಗಾ ರವರು ದಿನಾಂಕ 13/08/2014 ರಂದು ಮದ್ಯರಾತ್ರಿ 12 ಎಎಂ ಸುಮಾರಿಗೆ  ನಾನು ಮತ್ತು ಸಿದ್ದಾರ್ಥ ತಂದೆ ದೇವಿಂದ್ರಪ್ಪಾ ಪಾರಾ, ಸಾತಪ್ಪಾ ತಂದೆ ವಿಠ್ಠಲ ಭಜಂತ್ರಿ, ಎಲ್ಲರೂ ದ್ವಿಚಕ್ರ ವಾಹನದ ಮೇಲೆ  ಕ್ರಸ್ಟಲ ಪ್ಯಾಲೇಸ ಹೊಟೇಲನಿಂದ ಊಟ ಮುಗಿಸಿಕೊಂಡು ಬರುತ್ತಿರುವಾಗ ರಾಮ ಮಂದಿರ ಸರ್ಕಲ ಹತ್ತಿರ ಬಂದು ಪಾರ್ಚುನರ್‌ ಕಾರ ನಂ. ಕೆಎ 32-ಎನ್‌-5252 ರ ಚಾಲಕ ನಮ್ಮ ದ್ವಿಚಕ್ರ ವಾಹನಕ್ಕೆ ಓವರ ಟೇಕ ಮಾಡಿದ್ದು ಆಗ ನಾವು ಏ ಅಂತಾ ಚಿರಾಡಿದಕ್ಕೆ ಫಾರ್ಚುನರ್‌ ಕಾರನಲ್ಲಿದ್ದವರು  ಕೆ.ಇ.ಬಿ ಕಲ್ಯಾಣ ಮಂಟಪ ಹತ್ತಿರ  ನಮ್ಮನ್ನು ತಡೆದು ನಿಲ್ಲಿಸಿ ಕಾರನಿಂದ ಹೊರಗಡೆ ಬಂದುವನೇ  ಏನಲೇ ಹೊಲೆಯ ಭೋಸಡಿ ಮಕ್ಕಳೆ  ಗಾಡಿ ರೋಡನಲ್ಲಿ ನಿಲ್ಲಿಸಿ ನನಗೆ ಏ ಎಂದು ದಬಾಯಿಸುತ್ತಿರಾ ನಾನು ಯಾರೆಂದು ಗೊತ್ತೇನು ನಾನು ವೀರಯ್ಯಾ ಗುತ್ತೆದಾರ ಮಗನಿದ್ದನೆ ಮಕ್ಕಳೇ ಎಂದು  ಜಾತಿ ಎತ್ತಿ ಬೈದಿರುತ್ತಾನೆ. ಮತ್ತು ಅವರ ಗೆಳೆಯರಿಗೆ ಫೋನ ಮಾಡಿ ಕರೆಯಿಸಿದ್ದು 8-10 ನಿಮಿಷದಲ್ಲಿ  7-8 ಜನರು ಬಂದವರೇ ನಮ್ಮೊಂದಿಗೆ ಜಗಳ ತೆಗೆದು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದಿರುತ್ತಾನೆ. ಮತ್ತು ಇನ್ನೊಬ್ಬನು ಕಟ್ಟಿಗೆಯಿಂದ ಸಿದ್ದಾರ್ಥ ತಂದೆ ದೇವಿಂದ್ರಪ್ಪಾ ಪಾರಾನ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿರುತ್ತಾರೆ.  ಅಷ್ಟರಲ್ಲಿ ಸಿದ್ದಾರ್ಥನ ತಲೆಯಿಂದ ರಕ್ತ ಬರುತ್ತಿರುವುದನ್ನು ನೊಡಿ ಅವರೇಲ್ಲರೂ ಓಡಿ ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.