Police Bhavan Kalaburagi

Police Bhavan Kalaburagi

Thursday, May 14, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ:-20/04/2015 ರಂದು ಬೆಳಿಗ್ಗೆ 10-45 ಗಂಟೆ ಸುಮಾರಿಗೆ ಮೃತ ಶರಣಮ್ಮ ಈಕೆಯು ಹೊಲದಲ್ಲಿ ನೆಲ್ಲು ಬೆಳೆ ಕೊಯ್ಯುತ್ತಿರುವಾಗ ಬಲಗಾಲು ಪಾದದ ಮೇಲೆ ಹಾವು ಕಚ್ಚಿದ್ದು ಇಲಾಜ ಕುರಿತು ಪೋತ್ನಾಳ ಶರಣ ಬಸವೇಶ್ವರ ಕ್ಲಿನಿಕದಲ್ಲಿ ತೋರಿಸಿ ನಂತರ ಹೆಚ್ಚಿನ ಇಲಾಜ ಕುರಿತು ರಾಯಚೂರಿನ ಶಿವಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:-23/04/2015 ರಂದು ರಾತ್ರಿ  2ಎ.ಎಂಕ್ಕೆ ಮೃತಪಟ್ಟಿರುತ್ತಾಳೆ ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಶ್ರೀ.ಮಹಾದೇವರೆಡ್ಡಿ ತಂದೆ ಸಿದ್ದನಗೌಡ 28 ವರ್ಷ,ಜಾ:-ಲಿಂಗಾಯತ ಸಾ:-ಜಾಲವಾಡಗಿ,ತಾ;-ಸಿಂಧನೂರು EªÀgÀÄ PÉÆlÖ  ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂಬರ್ 09/2015.ಕಲಂ.174.ಸಿ.ಆರ್.ಪಿ.ಸಿ.CrAiÀÄ°è ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 13-05-2015 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ಮೃತ ಯಲ್ಲಮ್ಮಳು ರೇಣುಕಮ್ಮಳೊಂದಿಗೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಹಿಂದುಗಡೆ ಕುಳಿತು ನೆಲ್ಲು ತಿರುವಿ ಹಾಕಲಿಕ್ಕೆ ಕೂಲಿ ಕೆಲಸಕ್ಕೆ ಸಾಸಲಮರಿ ಕಡೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಶ್ರೀಪುರಂ ಜಂಕ್ಷನ್ ಬ್ರಿಡ್ಜ್ ಮೇಲೆ ಹೊರಟಾಗ ಹಿಂದುಗಡೆಯಿಂದ ಸಿಂಧನೂರು ಕಡೆಯಿಂದ ಆರೋಪಿತನು (ಹೆಸರು ವಿಳಾಸ ಗೊತ್ತಾಗಿರುವುದಿಲ್ಲ) ತನ್ನ ಲಾರಿ ನಂ ಎಪಿ-12 ವಿ-1681 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರ್ ಟ್ರಾಲಿಗೆ ಹಿಂದುಗಡೆ ಟಕ್ಕರ್ ಕೊಟ್ಟಾಗ ಟ್ರಾಲಿ ಹಿಂದುಗಡೆ ಕುಳಿತ ಯಲ್ಲಮ್ಮಳು ಕೆಳಗೆ ಬಿದ್ದಾಗ ಲಾರಿಯ ಮುಂದಿನ ಎಡಗಾಲಿ ಯಲ್ಲಮ್ಮಳ ಹೊಟ್ಟೆಯ ಮೇಲೆ ಹಾಯ್ದಿದ್ದರಿಂದ ಕರುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ರೇಣುಕಾಳಿಗೆ ತಲೆಗೆ ನಡುವೆ ಒಳಪೆಟ್ಟಾಗಿದ್ದು, ಲಾರಿ ಚಾಲಕನು ಲಾರಿ ನಿಲ್ಲಿಸಿ ಓಡಿ  ಹೋಗಿದ್ದು ಇರುತ್ತದೆ ಅಂತಾ ರಾಮಣ್ಣ ತಂದೆ ಶಿವಣ್ಣ ಜಾಲಹಳ್ಳಿ ವಯ 48 ವರ್ಷ ಜಾ: ಕಬ್ಬೇರ್ ಉ : ಹಮಾಲಿ ಕೆಲಸ ಸಾ: ಶ್ರೀಪುರಂ ಜೆಂಕ್ಷನ್ ಹಿಂದೂಸ್ಥಾನ ರೈಸ್ ಮಿಲ್ ಹತ್ತಿರ ತಾ: ಸಿಂಧನೂರು EªÀgÀÄ PÉÆlÖ zÀÆj£À  ಮೇಲಿಂದ ಠಾಣಾ ಗುನ್ನ ನಂ. 129/2015 ಕಲಂ 279, 337, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
¥Éưøï zÁ½ ¥ÀæPÀgÀtzÀ ªÀiÁ»w:-
              ಜಂಬುನಾಥಹಳ್ಳಿಗ್ರಾಮ ವೆಂಕಟೇಶ್ವರ ಕ್ಯಾಂಪ್ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ ನಂ 1 ಈತನು  1-00 ರೂ ಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಂಡು ಜನರಿಗೆ ಮೋಸ ಮಾಡುವಾಗ ಪಿ.ಎಸ್.ಐ ತುರುವಿಹಾಳ ಸಾಹೇಬರು ಮತ್ತು ಸಿಬ್ಬಂದಿಯವರಾದ ಪಿ.ಸಿ-388,454, ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿ ನಂ  1) ಬಸವಂತಪ್ಪ  ತಂದೆ ಕನಕಪ್ಪ ವ: 65, ಜಾತಿ-ಕಬ್ಬೇರ ಸಾ-ಒಕ್ಕಲುತನ  ಸಾ-ಜಂಬುನಾಥಹಳ್ಳಿ ತಾ: ಸಿಂಧನೂರುನೇದವನಿಗೆ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ-210/.ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಸದರಿಯವನ್ನು ವಿಚಾರಿಸಲಾಗಿ ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 ಶಶಿ ತಂದೆ ದೇವಪ್ಪ ತೆಲಗರು (ಬುಕ್ಕಿ) ಸಾ-ಜಂಬಿನಾಥಹಳ್ಳಿತಾ: ಸಿಂಧನೂರು ನೇದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ವರದಿ ನೀಡಿದ್ದರ ಸಾರಾಂಶ ಮೇಲಿಂದ vÀÄgÀÄ«ºÁ¼À oÁuÉ , UÀÄ£Éß £ÀA. 56/2015Û PÀ®A. 78(111) PÉ.¦. AiÀiÁåPïÖ ºÁUÀÆ 420 L¦¹CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

         ¢:13-05-2015 gÀAzÀÄ 18-30 UÀAmÉUÉ © UÀuÉPÀ¯ï UÁæªÀÄzÀ ºÀ£ÀĪÀiÁ£À zÉêÀgÀ UÀÄqÀØzÀ ¸ÁªÀðd¤PÀ ¸ÀܼÀzÀ°è  ªÀÄlPÁ dÆeÁl £ÀqÉ¢zÉ CAvÁ ¨Áwä ¥ÀqÉzÀ ¦.J¸ï.L eÁ®ºÀ½î gÀªÀgÀÄ  ¹§âA¢AiÉÆA¢UÉ zÁ½ ªÀiÁqÀ¯ÁV  zÉêÀ¥Àà vÀAzÉ £ÁUÀ¥Àà ºÉƸÀªÀĤ, 40 ªÀµÀð, eÁ-°AUÁAiÀÄvÀ, G-MPÀÌ®ÄvÀ£À, ¸Á-© UÀuÉPÀ¯ï FvÀ£ÀÄ ¹QÌ©¢zÀÄÝ DvÀ¤AzÀ 1) 1500/- £ÀUÀzÀÄ ºÀt, 2) MAzÀÄ ªÀÄlPÁ aÃn C.Q E®è 3) MAzÀÄ ¥É£ÀÄß C. Q EgÀĪÀ¢®è EªÀÅUÀ¼À£ÀÄß ªÀ±À¥Àr¹PÉÆAqÀÄ DgÉÆævÀ£ÉÆA¢UÉ oÁuÉUÉ §AzÀÄ ªÀÄlPÁ zÁ½ ¥ÀAZÀ£ÁªÉÄAiÉÆA¢UÉ DgÉƦvÀÀgÀ£ÀÄß  ºÁUÀÆ d¦Û ªÀiÁrPÉÆAqÀ ªÀÄÄzÉݪÀiÁ®£ÀÄß vÀAzÀÄ ªÀÄÄA¢£À PÀæªÀÄ PÀÄjvÀÄ ºÁdgÀÄ ¥Àr¹zÀÄÝ ¸ÀzÀj zsÁ½ ¥ÀAZÀ£ÁªÉÄAiÀÄ ¸ÁgÀA±ÀzÀ ªÉÄðAzÀ   eÁ®ºÀ½î ¥Éưøï oÁuÉ UÀÄ£Éß £ÀA: 62/2015 PÀ®A 78(111)  PÉ ¦ PÁ¬ÄzÉ CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÉ.
EvÀgÉ L.¦.¹ ¥ÀæPÀgÀtzÀ ªÀiÁ»w:_
              ದಿನಾಂಕ 13-5-2015 ರಂದು ಮುಂಜಾನೆ 6-15 ಗಂಟೆಗೆ  ಕುರ್ಡಿ ಗ್ರಾಮದ ಫಿರ್ಯಾದಿ ಶ್ರೀಮತಿ ಬಾಬನ್ ಭೀ ಗಂಡ ಖಲೀಲ್ ವಯಾ 32 ವರ್ಷ ಜಾತಿ ಮುಸ್ಲಿಂ ಉ: ಮನೆಗೆಲಸ ಸಾ: ಕುರ್ಡಿ ತಾ: ಮಾನವಿ.FPÉAiÀÄ ಮನೆಯ ಮುಂದಿನಿಂದ ಪಕ್ಕದ ಮನೆಯ ಆರೋಪಿ ಖದೀರ್ ಚೌದ್ರಿ ಈತನು ತನ್ನ ಒಂದು ಮನೆಯಿಂದ ಇನ್ನೊಂದು ಮನೆಗೆ ನಳದ ನೀರನ್ನು ಪೈಪಿನ ಮುಖಾಂತರ ಮೋಟಾರ ಸಹಾಯದಿಂದ  ಕರೆಂಟಿನ ವೈರನ್ನು ಅಳವಡಿಸಿ ತೆಗೆದುಕೊಳ್ಳುತ್ತಿರುವಾಗ ಸದರಿ ಕರೆಂಟಿನ ವೈಯರ್ ಫಿರ್ಯಾದಿಯ ಮನೆಯ ಮುಂದೆ ಹಾಯ್ದು ಹೋಗಿದ್ದರಿಂದ ಫಿರ್ಯಾದಿದಾರಳು ಮನೆಯಿಂದ ಹೊರಕ್ಕೆ ಬಂದಾಗ ಸದರಿ ಡ್ಯಾಮೇಜ್ ಆದ ಕರೆಂಟಿನ ವೈರ್ ಫಿರ್ಯಾದಿ ಮನೆಯ ಮುಂದೆ ಇದ್ದ  ಟಿನ್ನಿಗೆ ತಗಲಿ ಅದರಲ್ಲಿ ಕರೆಂಟ್ ಪಾಸಾಗಿದ್ದು, ಆಗ ಫಿರ್ಯಾದಿದಾರಳು ಮನೆಯಿಂದ ಹೊರಕ್ಕೆ ಬಂದು ಟಿನ್ನಿನ ಮೇಲೆ ಕಾಲಿಟ್ಟಾಗ ಆಕೆಗೆ ಕರೆಂಟ್ ಶಾಕ ಹೊಡೆದು ಚೀರಿಕೊಂಡಾಗ ಮನೆಯಲ್ಲಿದ್ದ ಅವಳ ಗಂಡ ಮೃತ ಖಲೀಲ್ ಇವನು ಹೊರಗೆ ಬಂದು ಆಕೆಯನ್ನು ಕೈಗಳಿಂದ ಹಿಡಿದು ಎಳೆದಾಗ ಆತನಿಗೆ ಸಹ ಕರೆಂಟ ಶಾಕ ಹೊಡೆದು ಅಲ್ಲಿಯೇ ಕುಸಿದು ಬಿದ್ದಿದ್ದು, ಆಗ ಫಿರ್ಯಾದಿಯ ಮೈದುನ ಇವನು ಸಹ ಸಹಾಯಕ್ಕೆಂದು ಅಡ್ಡ ಬಂದಾಗ ಆತನಿಗೆ ಸಹ ಬಲಗೈ ರಟ್ಟೆಗೆ , ಕಿರುಬೆರಳಿಗೆ ಕರೆಂಟ ಶಾಕ ಹೊಡೆದಿದ್ದು, ನಂತರ ಒಂದು ವಾಹನದಲ್ಲಿ ಎಲ್ಲರನ್ನು ಕರೆದುಕೊಂಡು ಹೋಗಿ ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಫಿರ್ಯಾದಿದಾರಳ ಗಂಡನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು , ಸದರಿ ಘಟನೆಯು ಪಕ್ಕದ ಮನೆಯವ£ÁzÀ ಖದೀರ್ ಚೌದ್ರಿ ತಂದೆ ಖಾಜಾಹುಸೇನ್ ಚೌದ್ರಿ ಜಾತಿ ಮುಸ್ಲಿಂ ಸಾ: ಕುರ್ಡಿ ತಾ: ಮಾನವಿ. ನಿರ್ಲಕ್ಷತನದಿಂದ  ಜರುಗಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ ಮಾನವಿ ಠಾಣಾ ಗುನ್ನೆ ನಂ 133/2015 ಕಲಂ 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             ದಿನಾಂಕ: 14-05-2015 ರಂದು 07-00  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಮಹಿಂದ್ರಾ 475 DI ಕಂಪೆನಿ ಟ್ರ್ಯಾಕ್ಟರ್ ನಂ.ಕೆ. 36 ಟಿಬಿ 6528 ಇದ್ದು ಅದರ ಜೊತೆಗಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ ಸದರಿ ಟ್ರ್ಯಾಲಿಯಲ್ಲಿ ಪರಿಶೀಲಿಸಿ ನೋಡಲು ಟ್ಯಾಕ್ಟರ್ ನಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ನ್ನು  ತಂದು ಮಂಜುನಾಥ ಜಿ ಹೂಗಾರ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î oÁuÉ  UÀÄ£Éß £ÀA.63/2015 PÀ®A:   4(1A) , 21 MMRD ACT  &  379 IPC CrAiÀÄ°è  ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.05.2015 gÀAzÀÄ  46 ¥ÀææPÀgÀtUÀ¼À£ÀÄß ¥ÀvÉÛ ªÀiÁr  6000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                             


BIDAR DISTRICT DAILY CRIME UPDATE 14-05-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-05-2015

aAvÁQ ¥ÉưøÀ oÁuÉ UÀÄ£Éß £ÀA. 52/2015, PÀ®A 306, 506 eÉÆvÉ 34 L¦¹ :-
ಫಿಯಾಱದಿ ಮನೋಹರ ತಂದೆ ಮಹಾರುದ್ರಪ್ಪಾ ಬಚರೆ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಪಾಶಾಪೂರ (ಹಳ್ಳಿ), ತಾ: ಔರಾದ ರವರ ತಂದೆಗೆ ನಾಲ್ಕು ಜನ ಮಕ್ಕಳಿದ್ದು, 1) ಇಂದುಮತಿ, 2) ಮನೋಹರ, 3) ವಿಶ್ವನಾಥ, 4) ನಿರ್ಮಲಾ, ಇಂದುಮತಿ ಇವರಿಗೆ ಸಂತಪೂರನ ಗಣಪತಿ ಬಿರಾದಾರರವರಿಗೆ ಕೊಟ್ಟು ಮದುವೆ ಮಾಡಿದ್ದು ಹಾಗೂ ನಿರ್ಮಲಾ ಇವಳಿಗೆ ಚಿಕ್ಲಿ(ಜೆ) ಗ್ರಾಮದ ವೀರಶೆಟ್ಟಿ ಭೂಣಗೆರವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ, ನಿರ್ಮಲಾ ಇವಳಿಗೆ ಇಬ್ಬರು ಮಕ್ಕಳಿರುತ್ತಾರೆ, 1) ಸುರೇಖಾ ವಯ: 19 ವರ್ಷ, 2) ಸುನೀಲ ವಯ: 16 ವರ್ಷ, ನಿರ್ಮಲಾ ಇವಳು ಸುಮಾರು 15 ವರ್ಷಗಳ ಹಿಂದೆ ಮ್ರತಪಟ್ಟಿದ್ದು, ಅಂದಿನಿಂದ ನಿರ್ಮಲಾ ಇವಳ ಮಕ್ಕಳಾದ ಸುರೇಖಾ, ಸುನೀಲ ಇವರಿಬ್ಬರು ಫಿಯಾಱದಿಯವರ ಹತ್ತಿರ ಇಟ್ಟುಕೊಂಡಿದ್ದು, ಅವರಿಗೆ ವಿದ್ಯಾಭ್ಯಾಸ ಫಿಯಾಱದಿ ಹಾಗೂ ಫಿಯಾಱದಿಯವರ ತಂದೆ ಮಹಾರುದ್ರಪ್ಪಾರವರು ಕೂಡಿ ಮಾಡಿಸಿದ್ದು ಇರುತ್ತದೆ, ನಂತರ ಸುರೇಖಾ ಇವಳ ನಿಶ್ಚಿತಾಥಱ ಶ್ರೀಮಂಡಲನ ಸೋಮನಾಥ ಎಂಬುವರ ಜೋತೆ ಈಗ 15 ದಿವಸಗಳ ಹಿಂದೆ ಮಾಡಿದ್ದು, ಸದರಿ ನಿಶ್ಚಿತಾಥಱದಲ್ಲಿ ಸುರೇಖಾಗೆ 3 ಎಕ್ಕರೆ ಜಮೀನು ಕಾಣಿಕೆ ರೂಪದಲ್ಲಿ ಕೊಟ್ಟಿದ್ದು ಇರುತ್ತದೆ, ಅದಕ್ಕೆ  ಪ್ರತಿಯಾಗಿ ಶ್ರಿಮಂಡಲನ ಹಡುಗನ ಕಡೆಯಿಂದ 25 ಸಾವಿರ ರೂಪಾಯಿ ಹಾಗು ಫಿಯಾಱದಿಯವರ ಕಡೆಯಿಂದ 25 ಸಾವಿರ ರೂಪಾಯಿ ಭಾಷುಣಕಿಗೆ ಕೊಡುವ ಮಾತಾಗಿದ್ದು ಇರುತ್ತದೆ,   ಇದಾದ ಕೆಲವು ದಿನಗಳ ನಂತರ ಸುರೇಖಾ ಇವಳು ಫಿಯಾಱದಿಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನನ್ನ ತಂದೆ ಹಣ ಕೊಡು ಅಂತಾ ಕೇಳುತ್ತಿದ್ದಾರೆ ಅಲ್ಲದೆ ನೀನು ಹೊಗಿ ಹಣ ತೆಗೆದುಕೊಂಡು ಬಾ ಅಂತಾ ಹೇಳುತ್ತಿದ್ದಾರೆ ಅಂತಾ ತಿಳಿಸಿದ್ದಾಗ, ಈಗ ಹಣ ಕೊಟ್ಟರೆ ಅವರು ಸರಾಯಿ ಕುಡಿದು ಹಾಳು ಮಾಡುತ್ತಾರೆ, ಕೊಡುವುದು ಬೇಡಾ ಅಂತಾ ತಿಳಿಸಿದ್ದು ಇರುತ್ತದೆ, ಇದಾದ ಸುಮಾರು 2 ದಿವಸಗಳ ನಂಪುನಃ ಸುರೇಖಾ ಇವಳು ಕರೆ ಮಾಡಿ ತಿಳಿಸಿದ್ದೆನಂದರೆ ಆರೋಪಿತರಾದ ತಂದೆ 1) ವೀರಶೆಟ್ಟಿ ತಂದೆ ಭಿಮಣ್ಣಾ ಭೂಣಸೆ, ದೊಡ್ಡಪ್ಪ 2) ಚೆನ್ನಪ್ಪಾ ತಂದೆ ಭೀಮಣ್ಣಾ ಭೂಣಸೆ ಹಾಗೂ ಇನ್ನೊಬ್ಬ ದೊಡ್ಡಪ್ಪಾ 3) ಸಂಗಪ್ಪಾ ತಂದೆ ಭೀಮಣ್ಣಾ ಭೂಣಸೆ ಸಾ: ಎಲ್ಲರೂ ಚಿಕ್ಲೀ(ಜೆ) ಇವರೆಲ್ಲರೂ ಕೂಡಿ ಹಣ ತೆಗೆದುಕೊಂಡು ಬಾ ಅಂತಾ ಆಗಾಗ ಕಿರುಕುಳ ಕೊಡುತ್ತಿದ್ದಾರೆ ಅಂತಾ ಅಲ್ಲದೆ ನನಗೆ ಹಾಗು ಸೋದರಮಾವನಾದ ಮನೋಹರ ಇವರಿಗೆ ಹೊಡೆದು ಹಾಕುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ತಿಳಿಸಿದ್ದು, ದಿನಾಂದ 08-05-2015 ರಂದು ಸುರೆಖಾ ಇಕೆಯು ಚಿಕ್ಲಿ(ಜೆ) ಗ್ರಾಮದಲ್ಲಿದ್ದಾಗ ಸದರಿ ಆರೋಪಿತರು ಕೊಟ್ಟ ಕಿರುಕುಳ ತಾಳಲಾರದೆ, ಮನಸ್ಸಿನಲ್ಲಿ ಪರಿಣಾಮ ಮಾಡಿಕೊಂಡು ನಾನು ಸತ್ತರೆ ಮುಗೀತು ಅಂತಾ ತಿರ್ಮಾನಿಸಿ ಯಾವುದೋ ಕ್ರಿಮೀನಾಶಕ ಸೇವಿಸಿದ್ದು ಇರುತ್ತದೆ, ಈ ವಿಷಯ ಅವರ ದೊಡ್ಡಪ್ಪಾ ಚೆನ್ನಪ್ಪಾ ತಂದೆ ಬೀಮಣ್ಣಾ ಅವರಿಗೆ ಗೊತ್ತಾಗಿ ರವಿ ತಂದೆ ಅರ್ಜುನ ಎಸ್‌ಸಿ , ಬಸಪ್ಪಾ ತಂದೆ ಕಿಷ್ಟಪ್ಪಾ ಕೋಳಿಅವರ ಸಹಾಯದಿಂದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ದಿನಾಂಕ 09-05-2015 ರಂದು ಸುರೇಖಾ ಇಕೆಯು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ, ನಂತರ ಆಕೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಪ್ರೈಮ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಗುಣಮುಖವಾದಾಗ ಫಿಯಾಱದಿಯವರು ಸುರೇಖಾಗೆ ವಿಚಾರಿಸಲು ನಿಮ್ಮಗೆ ತಿಳಿಸಿದ ವಿಷಯದ ಬಗ್ಗೆ ಪರಿಣಾಮ ಮಾಡಿಕೊಂಡು ನಾನೆ ಸತ್ತರೆ ಸರಿಹೊಗುತ್ತದೆ ಅಂತಾ ತಿಳಿದು ವಿಷ ಕುಡಿದಿರುತ್ತೆನೆ ಅಂತಾ ತಿಳಿಸಿರುತ್ತಾಳೆ, ನಂತರ ದಿನಾಂಕ 13-05-2015 ರಂದು ಹೈದ್ರಾಬಾದನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸುರೇಖಾ ಇಕೆಯು ಮ್ರತಪಟ್ಟಿರುತ್ತಾಳೆಂದು ಕೊಟ್ಟ ಫಿಯಾಱದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 16/2015, PÀ®A 174 ¹.Dgï.¦.¹ :-
¦üAiÀiÁ𢠣Á£Á¸Á§ ¥Ánïï vÀAzÉ ±ÀgÀvÀZÀAzÀæ ¥ÁnÃ¯ï ªÀAiÀÄ: 35 ªÀµÀð, eÁw: °AUÁAiÀÄvÀ, ¸Á: PÁqÀªÁzÀ, ¸ÀzÀå: ¤eÁA¥ÀÆgÀ ©ÃzÀgÀ gÀªÀgÀ £ÀªÀÄä vÀAzÉ ±ÀgÀvÀZÀAzÀæ ¥Ánïï gÀªÀgÀÄ ¸ÀĪÀiÁgÀÄ 7 ªÀµÀðUÀ½AzÀ PÉÆüÁgÀ EAqÀ¹ÖçÃAiÀįï KjAiÀiÁzÀ°ègÀĪÀ ±ÁªÀÄgÁªÀ «ÃgÀ¨sÀzÀæ¥Áà ¸ÀÆ®UÀÄAmÉ EªÀgÀ eÉÊ ¨sÀªÁ¤ gÉʸï EAqÀ¹ÖçÃAiÀÄ°è ªÁZÀªÉÄãï CAvÁ PÉ®¸À ªÀiÁrPÉÆArzÀÄÝ ªÀÄvÀÄÛ CªÀgÀÄ ¸ÀgÁ¬Ä PÀÄrAiÀÄĪÀ ZÀlzÀªÀjzÀÄÝ, DUÁUÀ ºÉÆmÉÖ ¨ÉãɬÄAzÀ §¼À®ÄwÛzÀÝgÀÄ, ¢£ÁAPÀ: 13-05-2015 gÀAzÀÄ ¦üAiÀiÁð¢AiÀĪÀgÀ vÀAzÉAiÀĪÀgÀÄ ºÉÆmÉÖ £ÉÆë¤AzÀ §¼À®ÄwÛzÀÄÝ, CzÉà £ÉÆêÀÅ vÁ¼À¯ÁgÀzÉà fêÀ£ÀzÀ°è fUÀÄ¥ÉìUÉÆAqÀÄ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, CªÀgÀ ªÀÄgÀtzÀ°è AiÀiÁgÀ ªÉÄÃ®Æ AiÀiÁªÀÅzÉà §UÉAiÀÄ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥ÉưøÀ oÁuÉ UÀÄ£Éß £ÀA. 111/2015, PÀ®A 302 L¦¹ :-
ಕುಮಾರಿ ಮೋನಿಕಾ ತಂದೆ ಹಣಮರಡ್ಡಿ ಹೆಗ್ಗಡೆ ವಯ: 16 ವರ್ಷ, ಜಾತಿ: ಮಮದಾಪೂರ ರವರ ತಂದೆಗೆ 5 ಜನ ಮಕ್ಕಳಿದ್ದು, 1) ರಾಣಿ, 2) ಸೋನಿ, 3) ಮೋನಿಕಾ, 4) ನರಸರಡ್ಡಿ, 5) ಜ್ಞಾನೆಶ್ವರ ಇದ್ದು, ದಿನಾಂಕ 13-05-2015 ರಂದು ಫಿಯಾಱದಿಯವರ ತಂದೆ ತಾಯಿ ಅಕ್ಕಳಿಗೆ ಮಾತನಾಡಿಸಲು ಊರಿಗೆ ಹೋಗಿರುತ್ತಾರೆ,   ನರಸಾರಡ್ಡಿ, ಜ್ಞಾನೆಶ್ವರ ಹಾಗೂ ಅಭಿಶೇಕ ಮೂವರು ಕ್ರೀಕೆಟ್ ಆಡಲು ಹೋಲಕ್ಕೆ ಹೋಗಿ ನಂತರ ಅಭೀಶೇಕ ಇತನು ವಾಪಸ ಬಂದನು ನಿಮ್ಮ ತಮ್ಮಂದಿರು ಕಚ್ಚಾಡಿ ಬಾವಿಯಲ್ಲಿ ಬಿದ್ದಿರುತ್ತಾರೆಂದು ಹೇಳಿ ತಕ್ಷಣ ಫಿಯಾದಿಯವರು ಹಗ್ಗ ತೆಗೆದುಕೊಂಡು ಮನೆಗೆ ಬೀಗ ಹಾಕಿ ಚಿರಾಡುತ್ತಾ ಹೋಗಿ ನೋಡಿದಾಗ ಚಪ್ಪಲ ಬಾವಿ ಹತ್ತಿರ ಇದ್ದವು, ತಮ್ಮನ ಅಂಗಿಯು ಸ್ವಲ್ಪ ದೂರ ಇದ್ದವು, ತಮ್ಮಂದಿರು ಬಿದ್ದಿದನ್ನು ಖಾತರಿಯಾಗಿದ್ದು, ಆದರೆ ಫಿಯಾಱದಿಯು ಭಯಯಾಗಿ ನೋಡಲಿಲ್ಲಾ, ಇದರ ಸುದ್ದಿ ಕೇಳಿ ಭಾವಿ ಹತ್ತಿರ ಕಲ್ಲಪ್ಪಾ ರೂಪಾ, ಮಾರುತಿ ಎಸ್.ಸಿ ಮೋದಲು ಬಂದು ನೋಡಿ ಊರಲ್ಲಿ ಹೋಗಿ ಈ ವಿಷಯ ತಿಳಿಸಿದರು, ಫಿಯಾಱದಿಯು ಮನೆಯಿಂದ ಬರುವಾಗಾ ಶಿವರುದ್ರಪ್ಪಾ ಬಂಡೆ ಅವರ ನಾಲ್ಕು ಜನ ಮಕ್ಕಳು, ಮಾದಪ್ಪಾ ಟೋಣಪೆ ರವರ ಕ್ಕಳು ಓಡಿ ಹೋದರು, ಫಿಯಾಱದಿಯವರು ಲೋಲ್ಲಿ ಮಾಡುವದನ್ನು ನೋಡಿ ಓಡಿ ಹೋದರು, ಫಿಯಾಱದಿಯವರು ಸದರಿ ವಿಷಯ ತಮ್ಮ ತಂದೆ ತಾಯಿಗೆ ಕರೆ ಮಾಡಿ ಹೇಳಿದ್ದು, ಅವರೆಲ್ಲರೂ ಬಂದು ತಮ್ಮಂದಿರು ಬಾವಿಯಲ್ಲಿ ಮ್ರತಪಟ್ಟಿದ್ದು ತೆಲಿರುವ ಬಗ್ಗೆ ನೋಡಿ ಖಾತ್ರಿ ಮಾಡಿಕೊಂಡಿದ್ದು, ಅಷ್ಟರಲ್ಲಿ ಪೋಲಿಸರು ಬಂದು ತಮ್ಮಂದಿರ  ಮ್ರತ ದೇಹಳನ್ನು ತೆಗೆದಾಗ ಜ್ಞಾನೆಶ್ವರ ಇತನ ತಲೆಗೆ ಹಿಂದುಗಡೆ ರಕ್ತಗಾಯ, ನರಸಾರಡ್ಡಿಗೂ ಕೂಡ ಕುತ್ತಿಗೆಯ ಮೇಲೆ ಗಾಯವಾಗಿದ್ದು ಮತ್ತು ಅಭೀಶೇಕ ಇತನ ಚಿಕ್ಕಮ್ಮಾ ನಿಮ್ಮ ತಮ್ಮಂದಿರಿಗೆ ಳ್ಳಿದ ಹಾಗೆ ನಿನ್ನನ್ನು ಕೂಡ ತಳ್ಳುತ್ತೆನೆ ಅಂತ ಹೇಳಿ ಫಿಯಾಱದಿಯ ಮನೆ ಕ್ಯೆ ಹಾಕಿದಳು, ಫಿಯಾಱದಿಯವರ ತಮ್ಮಂದಿರ ಸಾವಿನಲ್ಲಿ ಆರೋಪಿತರಾದ 1) ಶಿವರುದ್ರಪ್ಪಾ ಬಂಡೆ ಅವನ ಗಂಡು ಮಕ್ಕಳು ಹಾಗೂ 2) ಬಸಪ್ಪಾ ರೂಪಾ ಇವರ ಮಕ್ಕಳು ಸಾ: ಮಮದಾಪೂರ, ಇವರು ಕೋಲೆ ಮಾಡಿ ತಮ್ಮಂದಿರನ್ನು ಬಾವಿಯಲ್ಲಿ ಹಾಕಿರುವ ಬಗ್ಗೆ ಸಂಶಯ ಇದೆ ಎಕೆಂದರೆ ಅವರಿಗೂ ಫಿಯಾಱದಿಯವರಿಗೂ ಹೋಲದ ಕಟ್ಟೆಯ ವಿಷಯದಲ್ಲಿ ಜಗಳವಿದ್ದ ಕಾರಣ ಅದೆ ವೈರತ್ವದ ಇಟ್ಟುಕೊಂಡು ಈ ಕೋಲೆ ಮಾಡಿರುತ್ತಾರೆ, ಇದೆ ವೈರತ್ವದಿಂದ ಒಂದು ತಿಂಗಳ ಹಿಂದೆ ಫಿಯಾಱದಿಯವರ ತಂದೆಗೆ ಭಾನಾಮತಿ ಮಾಡುತಿ ಅಂತ ಹೇಳಿ ಹೋಡೆದಿರುತ್ತಾರೆಂದು ಕೊಟ್ಟ ಫಿಯಾಱದಿಯವರ ದೂರಿನ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 96/2015, PÀ®A 285, 420 L¦¹ ªÀÄvÀÄÛ PÀ®A 4 J¯ï.¦.f gÉUÀįÉõÀ£ï D¥ï ¸À¥ÁèAiÀÄ & r¹ÖççÆåµÀ£ï DqÀðgï 2000 :-
¢£ÁAPÀ 13-05-2015 gÀAzÀÄ ²ªÀ£ÀUÀgÀ ¥ÉmÉÆæî ¥ÀA¥À ªÀÄÄAzÀÄUÀqÉ EgÀĪÀ ªÀiÁgÀÄw PÁgÀ j¥ÉÃjAUÀ ¸ÉÃAlgÀ£À°è PÁgÀÄUÀ½UÉ UÀȺÀ §®PÉ J¯ï.¦.f UÁå¸À¤AzÀ PÀ£ÀélðgÀ ªÀÄÆ®PÀ UÁå¸ï vÀÄA©PÉÆqÀÄwÛgÀĪÀzÁV «±Àé£ÁxÀ PÀÄ®PÀtÂð ¥ÉÆ°Ã¸ï ¤jÃPÀëPÀgÀÄ, r¹L© ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦L gÀªÀgÀÄ £ÀÆvÀ£À £ÀUÀgÀ ¥Éưøï oÁuÉUÉ vÉgÀ½ E§âgÀÄ ¥ÀAZÀgÀ£ÀÄß PÀgɬĹ, ©ÃzÀgÀ £ÀÆvÀ£À £ÀUÀgÀ ¥Éưøï oÁuÉAiÀÄ ¦.J¸ï.L(PÁ.¸ÀÄ) ªÀÄvÀÄÛ ¹§âA¢ eÉÆvÉAiÀÄ°è ²ªÀ£ÀUÀgÀ ¥ÉmÉÆæî ¥ÀA¥À ªÀÄÄAzÀÄUÀqÉ EgÀĪÀ ªÀiÁgÀÄw PÁgÀ j¥ÉÃjAUï ¸ÉAlgï£À°è ºÉÆÃV £ÉÆÃqÀ¯ÁV DgÉÆæ «£ÉÆÃzÀ vÀAzÉ ¸ÀĨsÁµÀ ¸ÀƯÉUÁAPÀgï ªÀAiÀÄ: 35 ªÀµÀð, ¸Á: £Ë¨ÁzÀ, ©ÃzÀgÀ EvÀ£ÀÄ ªÀiÁgÀÄw gÀhÄ£ï PÁgï £ÀA. JAºÀZï-04/JqÀ§Æè-7355 £ÉÃzÀPÉÌ UÀȺÀ §½PÉ ºÉZï.¦ PÀA¥À¤AiÀÄ J¯ï.¦.f UÁå¸ï¢AzÀ PÀ£ÀélðgÀ ªÀÄÆ®PÀ UÁå¸À£ÀÄß vÀÄA©PÉÆqÀÄwÛzÀÝ£ÀÄ, DvÀ¤UÉ UÀȺÀ §¼ÀPÉ UÁå¸À£ÀÄß PÁgÀÄUÀ½UÉ vÀÄA©PÉÆqÀ®Ä ¯ÉʸÀ£Àì EgÀĪÀ PÀÄjvÀÄ «ZÁj¹zÁUÀ vÀ£Àß ºÀwÛgÀ AiÀiÁªÀÅzÉà ¯ÉʸÀ£Àì EgÀĪÀ¢¯Áè CAvÁ w½¹zÀ£ÀÄ, ¸ÀzÀjAiÀĪÀ£ÀÄ C£À¢üÃPÀÈvÀªÁV UÀȺÀ §¼ÀPÉ UÁå¸ï ¹°AqÀgï ElÄÖPÉÆAqÀÄ PÁj£À ¹°AqÀgïUÀ½UÉ vÀÄA©PÉÆqÀÄwÛzÀ£ÀÄ £ÀAvÀgÀ ¥ÀAZÀgÀ ¸ÀªÀÄPÀëªÀÄ ºÉZï.¦ PÀA¥À¤ UÁå¸À ¹°AqÀgï £ÀA ªÀiÁåPÀì 166 JA¦, PÀ£ÀélðgÀ ªÀÄvÀÄÛ ªÀiÁgÀÄw gÀhÄ£ï PÁgÀ d¦Û ªÀiÁrPÉÆAqÀÄ, ¸ÀzÀj DgÉÆævÀ¤UÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆæAiÀÄ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 98/2015, PÀ®A 143, 147, 353, 504, 506 eÉÆvÉ 149 L¦¹ ªÀÄvÀÄÛ PÀ®A 4 PÀ£ÁðlPÀ ªÉÊzÉÆåÃ¥ÀZÁgÀ ¹§âA¢AiÀÄ ªÉÄÃ¯É »A¸ÁZÁgÀªÀ£ÀÄß ªÀÄvÀÄÛ ªÉÊzÉÆåÃ¥ÀZÁgÀ ¸ÀA¸ÉÜUÀ¼À D¹Û ºÁ¤ ªÀiÁqÀĪÀÅzÀ£ÀÄß ¤µÉâü¸ÀĪÀ C¢ü¤AiÀĪÀÄ-2009 :-
¢£ÁAPÀ 12-05-2015 gÀAzÀÄ 2000 UÀAmɬÄAzÀ ¢£ÁAPÀ 13-05-2015 gÀAzÀÄ 0800 UÀAmÉAiÀĪÀgÉUÉ ©ÃzÀgÀ f¯Áè ¸ÀgÀPÁj D¸ÀàvÉæAiÀÄ vÀÄvÀÄð aQvÁì ¤UÁ WÀlPÀzÀ°è qÁ|| dĨÉÃgÀ ¹.JA.N, ªÀÄvÀÄÛ qÁ|| ²ªÀ°AUÀ ¥Ánî ºÁUÀÆ ºË¸À ¸Àdð£ÀUÀ¼ÁzÀ qÁ|| JeÁeï CºÀäzÀ, qÁ|| C£ÀÄeï SÉÆÃPÀgï, qÁ|| «PÀæªÀÄ ZÉÃPÀÆgï, qÁ|| ¥Àæw¨sÁ ¸ÀvÀåA¥ÉÃmï, qÁ|| ©Ã¦£ï PÀĪÀiÁgÀ ªÀÄvÀÄÛ qÁ|| C£ÀÄgÁUÀ ¹AUÀ EzÀÝgÀÄ, ¢£ÁAPÀ 13-05-2015 gÀAzÀÄ gÁwæ 0230 UÀAmÉUÉ ªÉÄîÌAqÀ ªÉÊzÀågÀÄUÀ¼ÀÄ PÀvÀðªÀåzÀ ªÉÄÃ¯É EgÀĪÁUÀ ¥É±ÀAl gÀ« vÀAzÉ ªÀiÁtÂPÀ¥Áà ¸Á: PÁqÀªÁzÀ, M.¦. £ÀA. 119080/15 ¢£ÁAPÀ 13-05-2015 FvÀ£ÀÄ £Á¬Ä PÀrvÀ¢AzÀ UÁAiÀÄUÉÆAqÀÄ  vÀÄvÀÄð ¤UÁ aQvÁì WÀlPÀPÉÌ aQvÉì PÀÄjvÀÄ §A¢zÀÄÝ EgÀÄvÀÛzÉ, D ¸ÀªÀÄAiÀÄzÀ°è ªÉÊzÀågÀÄUÀ¼ÀÄ ¸ÀzÀjAiÀĪÀ¤UÉ aQvÉì ¤ÃqÀÄwÛzÁÝUÀ DvÀ£À ¨ÉA§°UÀgÀÄ UÀÄA¥ÀÄ PÀnÖPÉÆAqÀÄ D¸ÀàvÉæAiÀÄ M¼ÀUÀqÉ §AzÀÄ, CªÀgÀ°èAiÀÄ M§â£ÀÄ vÁ£ÀÄ ªÉÊzÀå£ÉAzÀÄ ºÉüÀÄvÁÛ ¤ÃªÀÅ ¥ÉñÀAlUÉ AiÀiÁªÀ OµÀ¢ü PÉÆqÀÄwÛ¢Ýj, ¤ÃªÀÅ AiÀiÁªÀ PÁ¯ÉÃf£À°è M¢¢Ýj ¤ªÀÄUÉ K£ÀÄ §gÀĪÀÅ¢¯Áè, qÉƣɵÀ£À PÉÆlÄÖ ¥Á¸ÁV¢Ýj, gÁå©¥ÀÆågï EAeÉPÀë£ï PÉÆrj CAvÁ ºÉýzÀ£ÀÄ, F EAeÉPÀë£À gÁwæ ¸ÀªÀÄAiÀÄzÀ°è EgÀĪÀÅ¢¯Áè ¨É¼ÀUÉÎ PÉÆqÀÄvÉÛêÉ, FUÀ D¸ÀàvÉæAiÀÄ°è ®¨sÀå EgÀĪÀ OµÀ¢ü PÉÆqÀÄvÉÛÃªÉ ¸ÀªÀiÁzsÁ£À¢AzÀ Ej J¯Áè G¥ÀZÁgÀ ªÀiÁqÀÄvÉÛÃªÉ CAvÁ CAzÁUÀ ¥ÉñÀAl ¸ÉÃj ¸ÀzÀj 5 d£ÀgÀÄ PÀÆrPÉÆAqÀÄ ¤ÃªÀÅ J£ÉAzÀÄ w½zÀÄPÉÆAr¢Ýj ªÀÄ£À¸ÀÄì ªÀiÁrzÀgÉ ¤ªÀÄUÉ PÀët ªÀiÁvÀæzÀ°è ªÀÄÄV¸ÀÄvÉÛÃªÉ CAvÁ fêÀ ¨ÉÃzÀjPÉ ºÁQ, ¸ÀzÀj 5 d£ÀgÀÄ ¸ÉÃjPÉÆAqÀÄ qÁ|| C£ÀÄgÁd ¹AUÀ EªÀgÀ CAVAiÀÄ PÁ®gï »rzÀÄ CªÀgÀ PÀ¥Á¼ÀzÀ ªÉÄÃ¯É ªÀÄvÀÄÛ ¨É¤ß£À ªÉÄÃ¯É ºÉÆqÉ¢gÀÄvÁÛgÉ ªÀÄvÀÄÛ qÁ|| dĨÉÃgÀ gÀªÀjUÀÆ ¸ÀºÀ ¸ÀgÀPÁj PÉ®¸ÀzÀ°è wêÀæ CqÉ-vÀqÉAiÀÄ£ÀÄßAlÄ ªÀiÁrgÀÄvÁÛgÉ ªÀÄvÀÄÛ CªÀgÀ eÉÆvÉ ªÉÄîÌAqÀ ªÉÊzÀågÀÄ JµÉÖ w¼ÀĪÀ½PÉ ¤ÃrzÀgÀÆ CªÀgÀÄ PÉüÀĪÀ ¹ÜwAiÀÄ°è EgÀ°¯Áè, ªÉÄîÌAqÀ ªÉÊzÀågÀÄUÀ½UÉ 5 d£ÀgÀÄ PÀÆr ¸ÀgÀPÁj PÀvÀðªÀåzÀ°è wêÀæ CqÉ vÀqÉ ªÀiÁr ºÀ¯Éè ªÀiÁrzÀÄÝ EgÀÄvÀÛzÉ CAvÀ ¦üAiÀiÁð¢ qÁ|| ¥Àæ±ÁAvÀ ¥Ánî vÀAzÉ CªÀÄÈvÀgÁªÀ ¥Ánî, ªÀAiÀÄ 40 ªÀµÀð, eÁw: °AUÁAiÀÄvÀ, G: ¸ÀºÁAiÀÄPÀ ¥ÁææzsÁå¥ÀPÀgÀÄ, ©æêÀiïì D¸ÀàvÉæ, ©ÃzÀgÀ, ¥Àæ¨sÁj ªÉÊzÀåQÃAiÀÄ C¢üÃPÀëPÀgÀÄ, ©æêÀÄì D¸ÀàvÉæ, ¸Á: PÉ.ºÉZï.© PÁ¯ÉÆä, ©ÃzÀgÀ, gÀªÀgÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 108/2015, PÀ®A 32, 34 PÉ.E PÁAiÉÄÝ :-
¢£ÁAPÀ 13-05-2015 gÀAzÀÄ DgÉÆævÀgÁzÀ 1) ¸ÀĤî vÀAzÉ UÉÆëAzÀ vÁA§gÀªÁqÉ ªÀAiÀÄ: 18 ªÀµÀð, eÁw: zsÀ£ÀUÀgÀ, 2) ±ÁªÀÄ vÀAzÉ PÀ®è¥Áà ªÉÄÃvÉæ ªÀAiÀÄ: 20 ªÀµÀð, eÁw: PÀÄgÀħ, E§âgÀÄ ¸Á: ¨sÁl¸ÁAUÀ« EªÀj§âgÀÄ ªÉÆÃmÁgÀ ¸ÉÊPÀ® ªÉÄÃ¯É C£À¢üÃPÀÈvÀªÁV ¸ÀgÁ¬Ä ¸ÁUÁtÂPÉ ªÀiÁqÀÄwÛzÁÝgÉ CAvÁ ¸ÀĤîPÀĪÀiÁgÀ ¦J¸ïL(PÁ&¸ÀÄ) ¨sÁ°Ì UÁæ«ÄÃt ¥Éưøï oÁuÉ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆA¢UÉ ¹zÁÝ¥ÀÆgÀªÁr PÁæ¸À ºÀwÛgÀ ºÉÆÃzÁUÀ ¸ÀzÀj DgÉƦvÀgÀÄ ªÉÆÃmÁgÀ ¸ÉÊPÀ® ªÉÄÃ¯É §gÀÄwÛgÀĪÁUÀ CªÀjUÉ PÉÊ ¸À£Éß ªÀiÁr ¤°è¸À®Ä ¸ÀÆa¹zÁUÀ CªÀgÀÄ ¤®èzÉ EzÁÝUÀ CªÀjUÉ ¨É£ÀÄß ºÀwÛzÁUÀ ªÉÆÃmÁgÀ ¸ÉÊPÀ® ªÉÄðzÀÝ DgÉÆæ ±ÁªÀÄ EvÀ£ÀÄ Nr ºÉÆÃVzÀÄÝ, ªÉÆÃmÁgÀ ¸ÉÊPÀ®zÉÆA¢UÉ ¸ÀĤî vÀAzÉ UÉÆ«AzÀ ¸Á: ¨Ál¸ÁAUÀ« EvÀ¤UÉ »rzÀÄ ªÉÆÃmÁgÀ ¸ÉÊPÀ® ªÉÄÃ¯É EzÀÝ 96 AiÀÄÄ.J¸ï «¹Ì ¨Ál® 90 JAJ¯ïzÀÄÝ ªÀÄvÀÄÛ ªÉÆÃmÁgÀ ¸ÉÊPÀ®£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 50/2015, PÀ®A 379 L¦¹ :-
¢£ÁAPÀ 27-04-2015 gÀAzÀÄ ¦üAiÀiÁð¢ PÀıÁ®gÁªÀ vÀAzÉ ¤AUÀ±ÉÃnÖÀ ªÀAiÀÄ: 34 ªÀµÀð, eÁw: °AUÁAiÀÄvÀ, ¸Á: £Ë¯Á¸À¥ÀÆgÀ, vÁ:& f: ©ÃzÀgÀ, ¸ÀzÀå ªÀÄ£É £ÀA: 15-1-146 PÀÄA§gÀªÁqÀ ©ÃzÀgÀ gÀªÀgÀÄ vÀ£Àß ¢éZÀPÀæ ªÁºÀ£À ¸ÉàïÉAqÀgÀ ¥Àè¸À r¹¹ ¨ÁåAPÀ G¸Áä£ÀUÀAd ±ÁSÉ ©ÃzÀgÀUÉ ºÉÆÃV ¨ÁåAPÀ DªÀgÀtzÀ°ègÀĪÀ vÀUÀqÀzÀ bÁªÀtÂAiÀÄ PɼÀUÉ ªÁºÀ£À ¤°è¹ ©ÃUÀ ºÁQ ¨ÁåAQ£À M¼ÀUÀqÉ PÀvÀðªÀåPÉÌ ºÉÆÃVzÀÄÝ, £ÀAvÀgÀ Hl ªÀiÁqÀªÀ ¸À®ÄªÁV ºÉÆÃgÀUÉ §AzÀÄ ªÁºÀ£À ¤°è¹zÀ vÀUÀqÀzÀ bÁªÀtÂAiÀÄ PÉüÀUÉ §AzÀÄ  £ÉÆÃqÀ¯ÁV ¢éZÀPÀæ ªÁºÀ£À  ¸ÉàïÉAqÀgï ¥Àè¸À  ªÉÆÃmÁgÀ ¸ÉÊPÀ® £ÀA. PÉJ-38/PÉ-1623 £ÉÃzÀÄ, PÀ¥ÀÄà §tÚzÀÄ ZÀ¹ì £ÀA. JªÀiï.©.J¯ï.ºÉZï.J.10.E.E.f.ºÉZï.©.04123, EAf£À £ÀA. ºÉZï.J.10.E.J.9.ºÉZï.©.04125 C.Q 30,000/- gÀÆ. EgÀ°®è, ¦üAiÀiÁð¢AiÀĪÀgÀÄ UÁ§jAiÀiÁV ¨ÁåAPÀ ¹§âA¢AiÀĪÀjUÉ «ZÁj¹gÀÆ ªÁºÀ£À ¹QÌgÀĪÀÅ¢®è, CA¢¤AzÀ E°èAiÀĪÀgÉUÉ vÀªÀÄä MtÂAiÀÄ°è, ©ÃzÀgÀ £ÀUÀgÀzÀ E¤ßvÀgÀ PÀqÉUÀ¼À°è ºÀÄqÀÄPÁqÀ¯ÁV ªÁºÀ£À ¹QÌgÀĪÀÅ¢®è, AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ¢éZÀPÀæ ªÁºÀ£À PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 13-05-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 24/2015, PÀ®A 279, 338 L¦¹ :-
¢£ÁAPÀ 13-05-2015 gÀAzÀÄ ¦üAiÀiÁð¢ UÉÆêÀzsÀð£À vÀAzÉ £ÁUÉÃAzÀæ gÁoÉÆÃqÀ ªÀAiÀÄ: 22 ªÀµÀð, eÁw: ®A¨ÁtÂ, ¸Á: C°è¥ÀÆgÀ vÁAqÁ gÀªÀgÀÄ ªÀÄ£ÉAiÀÄ°èzÁÝUÀ C°è¥ÀÆgÀ vÁAqÁzÀ £ÉúÀgÀÄ EvÀ£ÀÄ PÀgÉ ªÀiÁr ¤ªÀÄä ¸ÀA§A¢üAiÀiÁzÀ ¸ÀAdÄPÀĪÀiÁgÀ vÀAzÉ ªÉÆãÀÄ eÁzsÀªÀ EvÀ£ÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-39/ºÉZï-1762 £ÉÃzÀgÀ ªÉÄÃ¯É C°è¥ÀÆgÀ vÁAqÁ¢AzÀ §¹gÁ¥ÀÆgÀ PÀqÉUÉ ºÉÆÃUÀĪÀ vÀ£Àß ªÉÆÃmÁgÀ ¸ÉÊPÀ®£À »rvÀ vÀ¦à C°è¥ÀÆgÀ vÁAqÁzÀ GvÁgÀzÀ°è gÀ¸ÉÛAiÀÄ ¥ÀPÀÌzÀ°è ©¢ÝgÀÄvÁÛ£É CAvÀ w½¹zÀÝjAzÀ ¦üAiÀiÁ𢠪ÀÄvÀÄÛ ¸ÀAdÄPÀĪÀiÁgÀ EvÀ£À vÁ¬Ä gÀhįÁ¨Á¬Ä ¸ÀܼÀPÉÌ ºÉÆÃV £ÉÆÃqÀ¯ÁV ¸ÀAdÄPÀĪÀiÁgÀ gÉÆÃr£À ¥ÀPÀÌzÀ°è ©¢ÝzÀ£ÀÄ, ¸ÀAdÄPÀĪÀiÁgÀ EvÀ¤UÉ JqÀUÀqÉ ºÀuÉUÉ gÀPÀÛUÁAiÀÄ, JqÀPÀtÂÚ£À ºÀwÛgÀ gÀPÀÛUÁAiÀÄ, JqÀ Q«UÉ ¨sÁj gÀPÀÛUÁAiÀĪÁV Q« ºÀj¢zÀÄÝ ªÀÄvÀÄÛ JqÀUÀqÉ ¸ÉÆAlPÉÌ, JqÀ ªÉƼÀPÁ°UÉ vÀgÀazÀ UÁAiÀĪÁvgÀÄvÀÛzÉ, £ÉúÀgÀÄ EvÀ£ÀÄ 108 CA§Ä¯ÉãÀìUÉ PàgÉ ªÀiÁrzÀÝjAzÀ CA§Ä¯ÉãÀì ¸ÀܼÀPÉÌ §A¢zÀÄÝ CzÀgÀ°è ºÁQPÉÆAqÀÄ ¦üAiÀiÁ𢠪ÀÄvÀÄÛ ¸ÀAdÄPÀĪÀiÁgÀ£À vÁ¬Ä gÀhįÁ¨Á¬Ä PÀÆrPÉÆAqÀÄ ¸ÀAdÄPÀĪÀiÁgÀ¤UÉ aQvÉì PÀÄjvÀÄ ªÀÄ£ÁßJSÉÃ½î ¸ÀgÀPÁj D¸ÀàvÉæAiÀÄ°è zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.