Police Bhavan Kalaburagi

Police Bhavan Kalaburagi

Friday, June 30, 2017

Yadgir District Reported Crimes

                       Yadgir District Reported Crimes
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 98-2017 ಕಲಂ, 498(ಎ), 323, 324, 504, 506, ಸಂಗಡ 149 ಐಪಿಸಿ ಮತ್ತು ಕಲಂ, 3 & 4 ಡಿ.ಪಿ ಆ್ಯಕ್ಟ್  1961 ;- ದಿನಾಂಕ: 29/06/2017 ರಂದು 4-30 ಪಿಎಮ್ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಮಲ್ಲಮ್ಮ ಗಂಡ ಭೀಮಣ್ಣ ಸಾತಖೇಡ ಸಾ|| ಕರಕಳ್ಳಿ ತಾ|| ಶಹಾಪೂರ ಇವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಪಿರ್ಯಾದಿಗೆ ಸುಮಾರು ಎರಡು ವರ್ಷಗಳ ಹಿಂದೆ ಆರೋಪಿ ನಂ: 01 ಭೀಮಣ್ಣ ಈತನೊಂದಿಗೆ ಮದುವೆಯಾಗಿದ್ದು 7-8 ತಿಂಗಳುವರೆಗೆ ಸರಿಯಾಗಿ ಇದ್ದು ಅಲ್ಲಿಂದಿಚಿಗೆ ಆರೋಪಿತರೆಲ್ಲರೂ ಮದುವೆಯ ಸಮಯದಲ್ಲಿ ಕೊಟ್ಟ ವರದಕ್ಷಿಣೆ ಹಣ 50,000=00 ರೂ 5 ತೊಲೆ ಬಂಗಾರ ಕಮ್ಮಿಯಾಗಿದೆ ಅಂತಾ ಪಿರ್ಯಾದಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ಈ ಬಗ್ಗೆ ಸಾಕಷ್ಟು ತಿಳುವಳಿಕೆ ಹೇಳಿದರೂ ಕೂಡಾ ತವರು ಮನೆಯವರು ಗಂಡನ ಮನೆಗೆ ಕಳುಹಿಸಿ ಹೋದರೂ ಕೂಡಾ ದಿನಾಂಕ: 29/06/2017 ರಂದು ಇನ್ನೂ 1,00,000=00 ರೂ ಹಣ ತೆಗೆದುಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಾರಂಶವಿದ್ದು ಮರಳಿ ಠಾಣೆಗೆ 7-30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 98/2017 ಕಲಂ, 498(ಎ), 323, 324, 504, 506, ಸಂಗಡ 149 ಐಪಿಸಿ ಮತ್ತು ಕಲಂ, 3 & 4 ಡಿ.ಪಿ ಆ್ಯಕ್ಟ್ 1961 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ 323, 326, 504 ಐಪಿಸಿ;- ದಿನಂಕಃ 29-06-2017 ರಂದು 8-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 28-06-17 ರಂದು ಸಾಯಂಕಾಲ ನಾನು ನನ್ನ ಸ್ನೇಹಿತರಾದ ಲಕ್ಷ್ಮಣ ತಂದೆ ಮಲ್ಲಯ್ಯ, ರಾಜು ತಂದೆ ಯಂಕಪ್ಪ ಇವರೊಂದಿಗೆ ನಮ್ಮೂರಿನಲ್ಲಿರುವ ಬೀರಪ್ಪನ ಕಟ್ಟೆಯ ಹತ್ತಿರ ಆಸ್ಪತ್ರೆ ಕಟ್ಟಲು ಹಾಕಿರುವ ಮರಳಿನ ಮೇಲೆ ಮಾತನಾಡುತ್ತ ಕುಳಿತಿದ್ದೇನು. ಆಗ 6-30 ಗಂಟೆಯ ಸುಮಾರಿಗೆ ನಮ್ಮೂರಿನ ನಮ್ಮ ಜನಾಂಗದವನಾದ ಮಲ್ಲಪ್ಪ ತಂದೆ ಹಣಮಂತ ಗಡ್ಡಿಮನಿ ಇತನು ಕುಡಿದ ಅಮಲಿನಲ್ಲಿ ಜೋಲಿ ಹೊಡೆಯುತ್ತ ಬಂದು ನನ್ನ ಪಕ್ಕದಲ್ಲಿ ಕುಳಿತು ನಶೆಯಲ್ಲಿ ನನ್ನ ಮೈಮೇಲೆ ಬಿದ್ದಿದ್ದರಿಂದ ನಾನು ಆತನಿಗೆ ದೂರ ಕೂಡಲು ಆಗುವದಿಲ್ಲೇನು, ಮೈಮೇಲೆ ಬಿಳುತ್ತಿ ಅಲ್ಲ, ಕೂಡಿದಿದ್ದಿ ವಾಸನೆ ಬರುತ್ತಿದೆ ಸರಿದು ಕೂಡು ಅಂತಾ ಅಂದಿದ್ದಕ್ಕೆ ವಿನಾಕಾರಣ ಜಗಳ ತಗೆದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಜೋರಾಗಿ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 171/2017 ಕಲಂ: 323 326 504 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 94-2017 ಕಲಂ 279 337 338  ಐಪಿಸಿ;- ದಿನಾಂಕ:27/06/2017 ರಂದು 18.30 ಗಂಟೆ ಸುಮಾರಿಗೆ ಗಾಯಾಳು ತನ್ನ ಮೋಟಾರ್ ಸೈಕಲ ನಂ. ಕೆಎ-25 ಯು-3399 ನೇದ್ದರ ಮೇಲೆ ಬಲಶೆಟ್ಟಿಹಾಳ-ಗೆದ್ದಲಮರಿ ರೋಡಿನಲ್ಲಿ ಬಲಶೆಟ್ಟಿಹಾಳ ಹೈಸ್ಕೂಲ ಹತ್ತಿರ ಹೊರಟಾಗ ಎದರುಗಡೆಯಿಂದಾ ಆರೋಪಿತನು ತನ್ನ ಮೋಟಾರ್ ಸೈಕಲ ನಂ.ಕೆಎ-33 ಹೆಚ್-136 ನೇದ್ದನ್ನು ರೋಡಿನ ಮೇಲೆ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗಾಯಳೂ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಇಬ್ಬರು ಮೋಟಾರ್ ಸೈಕಲ ಸವಾರರು ರೋಡಿನ ಮೇಲೆ ಬಿದ್ದು, ಪಿಯರ್ಾದಿಗೆ ಬಲಕುತ್ತಿಗಿಗೆ, ಬಲಕಣ್ಣಿನ ಪಕ್ಕ ಬಾರಿ ರಕ್ತಗಾಯವಾಗಿದ್ದು, ಆರೋಪಿತನಿಗೆ ಬಲಕಣ್ಣಿಗೆ ರಕ್ತಗಾಯ, ಎಡ ತೆಲೆಗೆ ರಕ್ತಗಾಯವಾಗಿದ್ದು, ಇಬ್ಬರೂ ಗಾಯಾವಾದವರಿಗೆ ಗಾಯಳು ನೋಡಿ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ತಂದು ಹಾಕಿ, ಗಾಯಳು ರಂಗಪ್ಪ ಈತನಿಗೆ ಹೆಚ್ಚಿನ ಉಪಚಾರಕ್ಕೆಂದು ಬಸವೇಶ್ವರ ಕಲಬುಗರ್ಿ ದವಾಖಾನಗೆ  ತೆಗೆದುಕೊಂಡು  ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಇತ್ಯಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 95-2017 ಕಲಂ 78(3) ಕೆಪಿ ಯಾಕ್ಟ್ ;- ದಿನಾಂಕ:28/06/2017 ರಂದು 18.30 ಗಂಟೆಗೆ ಆರೋಪಿತನು  ಹುಣಸಗಿ ಮಹಾಂತಸ್ವಾಮಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಅಧಿಕಾರಿ ಪಿ.ಎಸ್.ಐ ಹುಣಸಗಿ ಠಾಣೆ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-130, ಪಿಸಿ-173 ವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 1010=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.


BIDAR DISTRICT DAILY CRIME UPDATE 30-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-06-2017

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 06/2017, PÀ®A. 174 ¹.Dgï.¦.¹ :-
ಸಿಂದಬಂದಗಿ ಗ್ರಾಮ ಸರ್ವೆ ನಂ. 116 ರಲ್ಲಿ ಫಿರ್ಯಾದಿ ವಿಶ್ವನಾಥ ತಂದೆ ನಾಗಪ್ಪಾ ಹೂಗಾರ ವಯ: 45 ವರ್ಷ, ಜಾತಿ: ಹೂಗಾರ, ಸಾ: ಸಿಂದಬಂದಗಿ ರವರಿಗೆ 20 ಗುಂಟೆ ಹೊಲ ಇರುತ್ತದೆ, ಫಿರ್ಯಾದಿಯವರ ಮಗನಾದ ಮಲ್ಲಪ್ಪಾ ವಯ: 26 ವರ್ಷ ಇತನು ಸದರಿ ಹೊಲದ ಮೇಲೆ ಲಾಗೋಡಿ ಸಲುವಾಗಿ ಸಿಂದಬಂದಗಿ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ 15,000/- ರೂ ಸಾಲ ತೆಗೆದುಕೊಂಡಿದ್ದು ಮತ್ತು ಹೋದ ವರ್ಷ ಹೊಲದಲ್ಲಿ ಬೆಳೆ ಬೆಳೆಯದೆ ಇರುವದ್ದರಿಂದ ಮನೆ ಖರ್ಚಿಗಾಗಿ ಸಿಂದಬಂದಗಿ ಗ್ರಾಮದ ಅಂಬಿಕಾ ಸ್ವಸಹಾಯ ಸಂಘದಲ್ಲಿ 50,000/- ಸಾವಿರ ರೂಪಾಯಿ ಸಾಲ ಮಾಡಿರುತ್ತಾನೆ, ಹೋದ ವರ್ಷ ಹೊಲದಲ್ಲಿ ಸರಿಯಾಗಿ ಬೆಳೆ ಆಗಿರುವುದಿಲ್ಲ ಮುಂದೆ ಮನೆ ನಡೆಸುವದು ಹೇಗೆ ಮತ್ತು ಮಾಡಿದ ಸಾಲ ತೀರಿಸುವದು ಹೇಗೆ ಅಂತ ಮಗ ಚಿಂತಿಸುತ್ತಾ ಅವಾಗವಾಗ ಫಿರ್ಯಾದಿಗೆ ಹೇಳುತ್ತಿದ್ದನು, ಸದರಿ ಸಾಲ ತೀರಿಸುವುದು ಹೇಗೆ ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28-06-2017 ರಂದು ರಾತ್ರಿ 0900 ಗಂಟೆಯಿಂದ ದಿನಾಂಕ 29-06-2017 ರಂದು ಮುಂಜಾನೆ 0900 ಗಂಟೆಯ ಮದ್ಯಾವಧಿಯಲ್ಲಿ ತಮ್ಮ ಮನೆಯ ಬೆಡ ರೂಮಿನಲ್ಲಿ ತಗಡದ ದಂಟೆಗೆ ಕೆಂಪು ಬಣ್ಣದ ಸೀರೆಯಿಂದ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾನೆ, ತನ್ನ ಮಗನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಅಂತ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 92/2017, ಕಲಂ. 279, 337, 338 ಐಪಿಸಿ :-
ದಿನಾಂಕ 29-06-2017 ರಂದು ಫಿರ್ಯಾದಿ ಇರ್ಷಾದ ತಂದೆ ಲಾಡೆಸಾಬ ಮುಲ್ಲಾ ವಯ: 36 ವರ್ಷ, ಜಾತಿ: ಮುಸ್ಲಿಮ, ಸಾ: ಕಾಟೆವಾಡಿ, ತಾ: ಉಮರ್ಗಾ ರವರು ತನ್ನ ಹೆಂಡತಿಯಾದ ರಿಜ್ವಾನ ಬೇಗಂ ವಯ: 26 ವರ್ಷ, ಹಾಗೂ ಮಕ್ಕಳಾದ ಇಸಾನ ವಯ: 4 ವರ್ಷ, ಇಮ್ರಾನ ವಯ: 3 ವರ್ಷ, ಮುಸಕಾನ ವಯ: 2 ವರ್ಷ ಮತ್ತು ಸಂಬಂಧಿಯಾದ ನಸರೀನ ತಂದೆ ನಬಿ ಶೇಕ ವಯ: 16 ವರ್ಷ, ಜಾತಿ: ಮುಸ್ಲಿಂ, ಸಾ: ಲಾಮಜಾನ, ತಾ: ಔಸಾ (ಎಂ.ಎಸ್) ಎಲ್ಲರೂ ಒಂದು ಹೊಸದಾದ ನಂಬರ ಬರೆಯದ ಮಹಿಂದ್ರಾ ಪಿಕಪ ಗೂಡ್ಸ ವಾಹನದಲ್ಲಿ ಉಮರ್ಗಾದಿಂದ ಹೈದ್ರಬಾದಕ್ಕೆ ಹೋಗುತ್ತಿರುವಾಗ ರಾ.ಹೆ. ನಂ. 9 ರ ಮೇಲೆ ಸಿದ್ದಯ್ಯ ಮಠದ ಹತ್ತಿರ ಸದರಿ ವಾಹನದ ಚಾಲಕನಾದ ಆರೋಪಿ ಸುರ್ಯಭಾನ ತಂದೆ ಮಾಹದು ಗೌಳಿ ವಯ: 47 ವರ್ಷ, ಜಾತಿ: ಮರಾಠಾ, ಸಾ: ಕೊಟಗಾಂವ, ತಾ: ನಿಪ್ಪಾಡ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೇ ಡಿವೈಡರಗೆ ಡಿಕ್ಕಿ ಮಾಡಿ ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಯ ಎಡಗೈ ಮೋಣಕೈಗೆ ಮತ್ತು ಎಡಗಾಲ ಕಿರು ಬೆರಳಿಗೆ ತರಚಿದ ಗಾಯ ಹಾಗೂ ಬಲಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ, ಹೆಂಡತಿಯಾದ ರಿಜ್ವಾನಾ ಬೇಗಂಗೆ ಸೊಂಟದಲ್ಲಿ ಗುಪ್ತಗಾಯ, ಎರಡು ಮೋಣಕಾಲಿಗೆ ತರಚಿದ ಗಾಯ, ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ, ಮಗಳಾದ ಮುಸಕಾನ ಇಕೆಯ ಹಣೆಗೆ ತರಚಿದ ಗಾಯವಾಗಿರುತ್ತದೆ, ಹಾಗೂ ಸಂಬಂಧಿಯಾದ ನಸರೀನ ರವರಿಗೆ ಎಡಭುಜಕ್ಕೆ ಭಾರಿ ಗುಪ್ತಗಾಯ, ಎಡ ತಲೆಯ ಕಿವಿಯ ಹತ್ತಿರ ರಕ್ತಗಾಯ, ಬಲಗೈ ಮುಂಗೈಗೆ ತರಚಿದ ಗಾಯವಾಗಿರುತ್ತದೆ, ಮಕ್ಕಳಾದ ಇಸಾನ ಮತ್ತು ಇಮ್ರಾನ ರವರಿಗೆ ಯಾವದೇ ಗಾಯವಾಗಿರುವುದಿಲ್ಲ ಹಾಗೂ ಆರೋಪಿಯ ಮೂಗಿಗೆ ತರಚಿದ ಗಾಯ ತಲೆಯಲ್ಲಿ, ಕುತ್ತಿಗೆ, ಬೆನ್ನಲ್ಲಿ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯಂತೆ ಕುಳಿತ ಇನ್ನೋಬ್ಬ ತ್ರಿಭವ ಪಂಡಿತ ತಂದೆ ರಾಜಭವ ಪಂಡಿತ ವಯ: 28 ವರ್ಷ, ಸಾ: ಮಾನಮಿಟಿಯಾ, ತಾ: ಜಪ್ಪರ(ಬಿಹಾರ) ರವರ ಎದೆಗೆ, ಕುತ್ತಿಗೆಗೆ, ಬಲಗಾಲಿಗೆ ಗುಪ್ತಗಾಯ ಮತ್ತು ಎರಡು ಕೈ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ, ನಂತರ ಗಾಯಾಳುಗಳು 108 ಅಂಬುಲೆನ್ಸದಲ್ಲಿ ಎಲ್ಲರೂ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 29/06/2017 ರಂದು ಹೊನಗುಂಟಾಗ್ರಾಮದಲ್ಲಿ ಬಸ್ಸಣ್ಣ ಹಾಬಾ ಈತನು ಅಕ್ರಮ ಮಧ್ಯ ಮಾರಾಟ ಮಾಡುತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮಕ್ಕೆ ಹೋಗಿ ಮಧ್ಯ ಮಾರಾಟ ಮಾಡುವುದನ್ನು ನೋಡಿ ಖಚಿತಪಡಿಸಿಕೊಂಡು ಒಬ್ಬ ಮನುಷ್ಯನಿಗೆ ಹಿಡಿದು ವಿಚಾರಿಸಿ ಆತನ ಹೆಸರು ಬಸ್ಸಣ್ಣ ತಂದೆ ಮರೆಪ್ಪಾ ಹಾಬಾ ಸಾ: ಹೊನಗುಂಟಾ ಅಂತಾ ಹೇಳಿ ಆತನ ಹತ್ತಿರ ಇದ್ದ 30 180 ಎಮ್ ಎಲ್ ದ ಓಟಿ ಹಳದಿ ಡಬ್ಬಿಗಳನ್ನು ಅಂ ಕಿ 2040 ರೂ ನೇದ್ದು ಪಂಚರ ಸಮಕ್ಷಮ ಜಪ್ತಿ ಪಡೆಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ.ಕವಿತಾ ಗಂಡ ಸಂತೋಷಕುಮಾರ ದೇಗಾಂವ, ಸಾ||ಬಾಳಿ ಗ್ರಾಮ ಇವರು ಕಲಬುರಗಿ ನಗರದ ಶ್ರೀ.ಸಂಗಮ್ಮ ವಿಧ್ಯಾಲಯದಲ್ಲಿ ಸಹಶಿಕ್ಷಕಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಕಲಬುರಗಿಯಲ್ಲಿ ಮನೆಮಾಡಿಕೊಂಡು ಗಂಡಹೆಂಡತಿ ಇಬ್ಬರು ಒಟ್ಟಿಗೆ ವಾಸವಾಗಿದ್ದೇವು ಆಗಾಗ ಬಾಳಿ ಗ್ರಾಮಕ್ಕೆ ಬಂದು ಹೋಗಿ ಮಾಡುತ್ತಿರುತ್ತೇವೆ. ನನ್ನ ಗಂಡನಾದ ಸಂತೋಷಕುಮಾರ ಇವರು ಈಗ ಸುಮಾರು 6-7 ವರ್ಷಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದರಿಂದ ಅವರಿಗೆ ಕಲಬುರಗಿಯ ಪತಂಗೆ ಮನೋ ವೈಧ್ಯರ ಹತ್ತಿರ ಚಿಕಿತ್ಸೆ ಕೂಡ ಮಾಡಿಸಿದ್ದು ಇರುತ್ತದೆ. ಆದರು ಸಹ ಅವರ ಮಾನಸಿಕ ರೋಗ ಕಡಿಮೆ ಆಗಿರಲಿಲ್ಲ. ವಿಷಯವಾಗಿ ನನ್ನ ಗಂಡನು ತುಂಬ ಮನನೊಂದುಕೊಂಡಿದ್ದರು ದಿನಾಂಕ:28/06/2017 ರಂದು ಮುಂಜಾನೆ 09-30 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿ ನನ್ನ ಗಂಡನಿಗೆ ಹೇಳಿ ಶಾಲೆಗೆ ಹೋಗಿರುತ್ತೇನೆ. ನಂತರ ಶಾಲೆ ಮುಗಿಸಿಕೊಂಡು ಮನೆಗೆ ಬಂದಾಗ ಸಂಜೆ 6-00 ಗಂಟೆ ಸುಮಾರಿಗೆ ನನ್ನ ಗಂಡನು ನನಗೆ ಫೋನಮಾಡಿ ತಾವು ಬಾಳಿ ಗ್ರಾಮಕ್ಕೆ ಹೋಗಿರುವ ಬಗ್ಗೆ ತಿಳಿಸಿರುತ್ತಾರೆ. ಇಂದು ದಿನಾಂಕ:29-06-2017 ರಂದು ಮುಂಜಾನೆ 07-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಬಾಳಿ ಗ್ರಾಮದಿಂದ ನಮ್ಮ ಸಂಬಂಧಿಕರಾದ ಗುರುಲಿಂಗಪ್ಪ ತಂದೆ ಸಿದ್ದಪ್ಪ ಬಿರಾದಾರ ಇವರು ಫೋನ್ ಮಾಡಿ ನಿನ್ನ ಗಂಡನಾದ ಸಂತೋಷಕುಮಾರ ಇವರು ನಮ್ಮ ಬಾಳಿ ಗ್ರಾಮದ ಮನೆಯಲ್ಲಿ ವಿಷ ಸೇವನೆ ಮಾಡಿಕೊಂಡು ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ತಾಯಿಯಾದ ಶೋಭ ಗಂಡ ಬಾಲಚಂದ್ರ ನೆಲ್ಲೂರ ರವರು ಕೂಡಿ ಬಾಳಿ ಗ್ರಾಮಕ್ಕೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಶೈಲಜಾ ಗಂಡ ಜಗದೀಶ ವಾಲೆ ಸಾ: ಬೋರಗಾಂವ ತಾ: ಅಕ್ಕಲಕೋಟ ಹಾ:ವ: ಜಮಗಾ (ಜೆ) ತಾ:ಆಳಂದ ರವರು ದಿನಾಂಕ:10/05/2015 ರಂದು ಬೋರಗಾಂವ ಗ್ರಾಮದ ಜಗದೀಶ ತಂದೆ ರಾಜೇಂದ್ರ ವಾಲೆ ಎಂಬವನೊಂದಿಗೆ ನಮ್ಮ ಧಾರ್ಮಿಕ ಪದ್ದತಿಯಂತೆ ಜಮಗಾ (ಜೆ) ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆ ಸಮಯದಲ್ಲಿ ಅಳಿಯನಿಗೆ 4 ತೊಲೆ ಬಂಗಾರ ಹಾಗು ಒಂದು ಲಕ್ಷ ರೂಪಾಯಿ ಕಿಮ್ಮತ್ತಿನ ಮದುವೆಯ ಗೃಹ ಬಳಕೆಯ ವಸ್ತುಗಳನ್ನು ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ನನ್ನೊಂದಿಗೆ ನನ್ನ ಗಂಡ ಎರಡು ತಿಂಗಳ ಚೆನ್ನಾಗಿ ಇದ್ದು ನಂತರ ದಿನಗಳಲ್ಲಿ ನನಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಆಗಾಗ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು ಮತ್ತು ಮದುವೆ ಸಮಯದಲ್ಲಿ ಮಾತನಾಡಿದ ಬಂಗಾರದಲ್ಲಿ ಇನ್ನು ಉಳಿದ 2 ತೊಲೆ ಬಂಗಾರ ತರುವಂತೆ ಒತ್ತಾಯಿಸಿ ನನಗೆ ದಿನಾಲೂ ಕಿರಿಕಿರಿ ಮಾಡುತ್ತಾ ಬಂದಿರುತ್ತಾನೆ. ಆಗ ನಾನು ನನ್ನ ಗಂಡನ ಮನೆಯಲ್ಲಿ ನಡೆದ ವಿಷಯವನ್ನು ನನ್ನ ತವರು ಮನೆಯಾದ ಜಮಗಾ (ಜೆ) ಗ್ರಾಮಕ್ಕೆ ಬಂದು ತಿಳಿಸಿದಾಗ ನನ್ನ ತಂದೆ-ತಾಯಿಯವರು ನನಗೆ ಬಿದ್ದಿವಾದ ಹೇಳಿ ಕರೆದುಕೊಂಡು ಹೋಗಿ ಮತ್ತೆ ನನ್ನ ಗಂಡನ ಮನೆಯಲ್ಲಿ ಬಿಟ್ಟಿರುತ್ತಾರೆ. ಆಗ ಸ್ವಲ್ಪ ದಿವಸಗಳ ಕಾಲ ಚೆನ್ನಾಗಿ ಇದ್ದಂತೆ ನಟನೆ ಮಾಡಿ ನಂತರದ ದಿನಗಳಲ್ಲಿ ಮತ್ತೆ ನನಗೆ ನಿಮ್ಮ ತಂದೆಯವರಿಂದ ಬಂಗಾರ ತೆಗೆದುಕೊಂಡು ಬಾ ಅಂದರು ತೆಗೆದುಕೊಂಡು ಬಂದಿರುವುದಿಲ್ಲ ರಂಡಿ ಎಂದು ಹೊಡೆಯುತ್ತಿದ್ಧಾಗ ನಮ್ಮ ಅತ್ತೆ ಅಂಬಾಬಾಯಿ , ನಾದನಿ ಪಾರ್ವತಿ , ಹಾಗು ನಾದನಿ ಗಂಡ ಶಿವರಾಜ ಇವರು ಬಂದು ಈ ರಂಡಿಗೆ ಎಷ್ಟು ಸಾರಿ ಹೇಳಿದರೂ ಕೆಲಸವು ಸರಿಯಾಗಿ ಮಾಡುವುದಿಲ್ಲಾ ಬಂಗಾರವು ತರುವುದಿಲ್ಲ ಈ ರಂಡಿ ಇವತ್ತು ಖಲಾಷ ಮಾಡು ಅಂತಾ ಬೈದು ಅವಳ ಕುದಲು ಹಿಡಿದು ಎಳೆದಾಡಿ ನೇಲಕ್ಕೆ ಹಾಕಿದಾಗ ನನ್ನ ಗಂಡ ನನಗೆ ಕಪಾಳ ಮೇಲೆ ಹೊಡೆದು ಹೊರಕ್ಕೆ ಹಾಕಿರುತ್ತಾನೆ. ನಂತರ ನಾನು ಮತ್ತೆ ತವರು ಮನೆಗೆ ಬಂದಾಗ ನನ್ನ ತಂದೆಯವರು ಈ ಬಾರಿ ಪಂಚಾಯತಿ ಮಾಡಿ ಬಿಟ್ಟಿ ಬಂದರಾಯಿತು ಅಂತಾ ನಾನು ಮತ್ತು ನನ್ನ ತಂದೆ , ನಮ್ಮ ಕಾಕ ಗುಂಡೆರಾವ ಹಾಗು ನಮ್ಮ ಸಂಬಂದಿ ಸಿದ್ದಾರಾಮ ಸಕ್ಕರಗಿ , ಮಲ್ಲಿನಾತ ಬಿರೆದಾರ ಎಲ್ಲರೂ ಕೂಡಿಕೊಂಡು ನನ್ನ ಗಂಡನ ಮನೆಗೆ ಹೋದಾಗ ಅಲ್ಲಿ ಎಲ್ಲರೂ ಸೇರಿ ಪಂಚಾಯತಿಗೆ ಕುಳಿತಾಗ ನನ್ನ ಗಂಡ , ಅತ್ತೆ , ನಾದನಿ ಹಾಗು ನಾದನಿ ಗಂಡ ಎಲ್ಲರೂ ನಮಗೆ ಹಾಗು ಪಂಚಾಯತಿ ಮಾಡಲು ಬಂದವರಿಗೆ ಮನಬಂದಂತೆ ಬೈದು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಅಂತಾ ಬೈದು ಕಳುಹಿಸಿರುತ್ತಾರೆ. ನಂತರ ದಿನಾಂಕ 07/10/2015 ರಂದು ನಾವು ಆಳಂದ ಪೊಲೀಸ ಠಾಣೆಗೆ ಹೋಗಿ ದೂರು ಸಲ್ಲಿಸಿದಾಗ ಅವರು ಸದರಿ 4 ಜನರನ್ನು ಠಾಣೆಗೆ ಕರೆಯಿಸಿದಾಗ ಅವರು ಸದರಿ 4 ಜನರನ್ನು ಕರೆಯಿಸಿ ವಿಚಾರಣೆ ಮಾಡಿದಾಗ ಅವರು ಇನ್ನುಮುಂದೆ ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತಾ ಪಾಬಂದಿ ಮುಚ್ಚಳಿಕೆ ಬರೆದು ಕೊಟ್ಟು ನನ್ನ ಮಗಳನ್ನು ಕರೆದುಕೊಂಡು ಹೊದರು. ನಂತರ 15 ದಿವಸಗಳ ಕಾಲ ಚೆನ್ನಾಗಿ ಇದ್ದು ನಂತರ ದಿನಗಳಲ್ಲಿ ಮತ್ತೆ ಮೊದಲಿನಂತೆ ಕಿರಿಕರಿ ಮಾಡುತ್ತಾ ದೈಹಿಕ ಮಾನಸಿಕ ಕಿರುಕುಳ ನೀಡಲು ಪ್ರಾರಂಬಿಸಿದರು ನಂತರ ನಾನು ನನ್ನ ತಂದೆಯವರು ಕರೆಯಿಸಿ ನನ್ನ ತವರು ಮನೆಯಲ್ಲಿ ಬಂದು ಇದ್ದಿರುತ್ತೇನೆ. ಆಗ ಸ್ವಲ್ಪ ದಿವಸಗಳ ನಂತರ ಜಮಗಾ (ಜೆ) ಕ್ಕೆ ಬಂದು ಏ ರಂಡಿ ನೀನು ನಮ್ಮ ಮನೆಗೆ ಬರದೆ ಇದ್ದರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನ್ನೊಂದಿಗೆ ಜಗಳವಾಡಿ ಹೊಗಿರುತ್ತಾನೆ .ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Thursday, June 29, 2017

Yadgir District Reported Crimes


                           Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ: 323,324,504, 506 ಸಂ 34 ಐಪಿಸಿ ;- ದಿನಾಂಕ 28/06/2017 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಫಿರ್ಯಾದಿಯ ಹೆಂಡತಿಬೂದೆಮ್ಮ ಇವಳು ತನ್ನ ಮನೆಯ ಮುಂದೆ ಬಟ್ಟೆ ತೊಳೆದ ನೀರನ್ನು ತನ್ನ ಮನೆಯ ಮುಂದೆ ಇರುವ ಕಲ್ಲುಗಳ ಮೇಲೆಯಿರುವ ಕಟ್ಟಿಗೆ ಚೆಕ್ಕೆಗಳ ಮೇಲೆ ಚೆಲ್ಲಿದ್ದರಿಂದ ಆರೋಪಿತರು ಎಲ್ಲರೂ ಬಂದು ಫಿರ್ಯಾಧಿ ಮತ್ತು ಅವನ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯ, ಗುಪ್ತಗಾಯ, ತರಚಿದಗಾಯಗಳು ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 122/2017 ಕಲಂ: 341, 323,504, 506 ಸಂ 34 ಐಪಿಸಿ;- ದಿನಾಂಕ 28/06/2017 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಆರೋಪಿತಳಾದ ಬೂದೆಮ್ಮ ಇವಳು ತನ್ನ ಮನೆಯ ಮುಂದೆ ಬಟ್ಟೆ ತೊಳೆದ ನೀರನ್ನು ತನ್ನ ಮನೆಯ ಮುಂದೆ ಇರುವ ಕಲ್ಲುಗಳ ಮೇಲೆಯಿರುವ ಕಟ್ಟಿಗೆ ಚೆಕ್ಕೆಗಳ ಮೇಲೆ ಚೆಲ್ಲಿದ್ದರಿಂದ ಫಿರ್ಯಾಧಿ ಬಂದು ಇಲ್ಲಿ ರೈತರ ಕೆಲಸ ಮಾಡುತ್ತೆವೆ, ನೀನು ಇಲ್ಲಿ ನೀರು ಚೆಲ್ಲಿದರೆ ನನಗೆ ರೈತರ ಕೆಲಸ ಮಡಲು ಬರುವದಿಲ್ಲ ಯಾಕೆ ನೀರು ಚಲ್ಲಿದ್ದಿ ಅಂತಾ ಕೇಳಿದಕ್ಕೆ ಆರೋಪಿತರಿಬ್ಬರೂ ಕೂಡಿ ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವನ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಗುಪ್ತಗಾಯ, ತರಚಿದಗಾಯಗಳು ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.                      

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ: 143, 147, 148, 323, 324, 504, 506, 427, 109 ಸಂ: 149 ಐಪಿಸಿ ;- ದಿನಾಂಕ 28-06-2017 ರಂದು ಸಾಯಂಕಾಲ 4 ಪಿ.ಎಮ್ದ ಸುಮಾರಿಗೆ ನಾನು ಶ್ರೀಮತಿ ಸಾವಿತ್ರಮ್ಮ ಗಂಡ ಭಿಮರಾಯ ನಮ್ಮ ಹೊಸಮನೆ ಕಟ್ಟದ ಹತ್ತಿರ ಇರುವಾಗ 1) ನರಸಿಂಗಪ್ಪ ತಂದೆ ಭೀಮಣ್ಣ, 2) ಮನೋಹರ ತಂದೆ ನರಸಿಂಗಪ್ಪ, 3) ಸುರೇಶ ತಂದೆ ನರಸಿಂಗಪ್ಪ, 4) ವಿಶ್ವನಾಥ ತಂದೆ ನರಸಿಂಗಪ್ಪ, 5) ಮಹಾದೇವಪ್ಪ ತಂದೆ ಭೀಮಣ್ಣ, 6) ಗುರುನಾಥ ತಂದೆ ಮಹಾದೇವಪ್ಪ, 7) ಹಣಮಂತ್ರಾಯ ತಂದೆ ಭೀಮಣ್ಣ, 8) ರವಿ ತಂದೆ ಹಣಮಂತ್ರಾಯ, 9) ಸೈದಪ್ಪ ತಂದೆ ಭಿಮಣ್ಣ, 10) ವೆಂಕಟಪ್ಪ ತಂದೆ ಸೈದಪ್ಪ, 11) ವಿಜಯ ತಂದೆ ಸೈದಪ್ಪ ಇವರೆಲ್ಲರು ಕೂಡಿಕೊಂಡು 12) ಯಂಕೊಬ ತಂದೆ ನರಸಿಂಗಪ್ಪ ಇವರ ಪ್ರಚೋದನೆಯಿಂದ ಬಂದು ಈ ಸೂಳಿ ಕಟ್ಟಡ ಕಟ್ಟಿಸ ಬೇಡಾ ಅಂದರೆ ಮತ್ತೆ ಕಟ್ಟಲಿಕ್ಕೆ ಪ್ರರಂಭ ಮಾಡಿದಾಳೆ ಇವಳ ಸೊಕ್ಕು ಬಹಳಾ ಆಗಿದೆ ಭೋಸಡಿ ಅಂತಾ ಬೈಯ್ದು, ಎಲ್ಲರು ಕಟ್ಟುತ್ತಿರುವ ಮನೆಯ ಛತ್ ಹಾಕಲು ಸಿದ್ದತೆಮಾಡಿದ ಸೆಂಟ್ರಿಂಗ್ನ್ನು ಕಿತ್ತಿ ಹಾಕಿದ್ದು ಮತ್ತು ಕಾಲಂನ್ನು ಮುರಿದು ಲುಕಸ್ಸಾನೆ ಮಾಡಿದ್ದು. ನಾನು ಕೆಳಲಿಕ್ಕೆ ಹೊದರೆ ನನಗೆ ಎಲ್ಲರು ಕೂಡಿ ನೂಕಿಸಿಕೊಟ್ಟು ಕೈಯಿಂದ ಹೊಡೆಬಡೆಮಾಡಿದರು. ಆಗ ಬಿಡಿಸಲಕ್ಕೆ ಬಂದ ನನ್ನ ಮಾವನಾದ ಸಣ್ಣ ತಿಪ್ಪಣ್ಣ ತಂದೆ ಆಶಣ್ಣ ಕೋತೆರ್ ಇತನಿಗೆ ಮಹಾದೇವಪ್ಪ ದಳಪತಿ ಇವನು ಕಟ್ಟಿಗೆಯಿಂದ ಎಡಗೈಗೆ ಹೊಡೆದಾಗ ಕಿರು ಬೆರಳಿಗೆ ರಕ್ತಗಾಯವಾಯಿತು. ಆಗ ಜಗಳದ ಸಪ್ಪಳ ಕೆಳಿ ನಮ್ಮೂರ ನರಸಿಂಗಪ್ಪ ತಂದೆ ಗಿರಿಯಣ್ಣ ಬೊಂಬಯಿ, ತಾಯಣ್ಣ ತಂದೆ ಮಹಾದೇವಪ್ಪ ಸಂಬರ, ಖತಲಸಾಬ ತಂದೆ ಖಾಜಾಹುಸೇನ ಕಟ್ಟಿಮನಿ ಇವರುಗಳು ಬಂದು ಜಗಳವನ್ನು ಬಿಡಿಸಿಕೊಂಡರು. ಇವರು ಬಂದು ಜಗಳ ಬಿಡಿಸಿಕೊಂಡು ಅಂತ ಇಂದು ನೀವು ಉಳಿದಿರಿ ಇಲ್ಲಾ ಅಂದರೆ ನಿಮ್ಮಗೆ ಜೀವಸಹಿತ ಹೊಡೆಯುತ್ತಿದ್ದೆವು ನೀವು ಇನ್ನುಮುಂದೆ ಊರಲ್ಲಿ ಹೇಗೆ ಬಾಳುವೆ ಮಾಡುತ್ತಿರಿ ಅಂತ ನೋಡುತ್ತೆವೆ ಅಂತ ಜೀವದ ಬೆದರಿಕೆ ಹಾಕಿದರು. ಆಗ ನಾವು ಅವರಿಗೆ ಅಂಜಿ ಠಾಣೆಗೆ ಬಂದಿರುತ್ತೆವೆ.

       ಕಾರಣ ನಮಗೆ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೆಕು ಅಂತ ಹೇಳಿ   ಟೈಪ್ ಮಾಡಿಸಿದ ಹೇಳಿಕೆ ಫಿಯರ್ಾದಿ ಮೇಲಿಂದ ಠಾಣಾ ಗುನ್ನೆ ನಂ 112/2017 ಕಲಂ 143,147,148,323,324,504,506,427,109 ಸಂಗಡ 149 ಐಪಿಸಿ. ರಿತ್ಯ ಗುನ್ನೆ ದಾಖಲಿಸಲಾಗಿದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 93-2017 ಕಲಂ 143 147 148 324, 307, 504, 506 ಸಂಗಡ 149 ಐ.ಪಿ.ಸಿ.;- ದಿನಾಂಕ:21/06/2017 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಬಲಶೆಟ್ಟಿಹಾಳ ಗ್ರಾಮದ ಜುಬೇದಾ ಇವರ ಚಹಾದ ಅಂಗಡಿಯಲ್ಲಿ ಫಿರ್ಯಾಧಿ ಕುಳಿತುಕೊಂಡಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಕೈಯಲ್ಲಿ ಕೊಡ್ಲಿ, ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ಬಂದು ಎಲೆ ತುರುಕ ಸೂಳೆಮಗನೆ ಅಂತಾ ಅವಾಚ್ಯ ಶಬ್ದಗಳಿಂದ  ಬೈಯುತ್ತಾ ಕೈಯಲ್ಲಿದ್ದ ಕೊಡಲಿಯನ್ನು ಎತ್ತಿ ಹೊಡೆಯಲು ಯತ್ನಿಸಿದಾಗ ಅಲ್ಲಿಯೆ ಇದ್ದ ಖಾಸಿಂ ತಂದೆ ಜಂಗಲಿಸಾಬ, ಮತ್ತು ಚಹಾದ ಅಂಗಡಿ ಮಾಲೀಕಳಾದ ಜುಬೇದಾ, ಮುತರ್ುಜಾ ತಂದೆ ದರವೇಶಮಹ್ಮದ ಇವರೆಲ್ಲರೂ ಸೇರಿ ಬಿಡಿಸಿಕೊಂಡಿದ್ದು, ಇಲ್ಲದಿದ್ದರೆ ಆ ಏಟಿನಿಂದ ನನ್ನ ಕೊಲೆಯಾಗುತ್ತಿತ್ತು. ಉಳಿದವರು ನನಗೆ ಬಡಿಗೆ ಕಲ್ಲುಗಳಿಂದ ಹೊಡೆಬಡೆ ಮಾಡುತ್ತಿದ್ದಾಗ ನನಗೆ ಅಂಗಡಿಯ ಒಳಗಡೆ ಹಾಕಿ ಶೆಟರ್ ಹಾಕಿದರು. ಹೋಗುವಾಗ ಆರೋಪಿತರೆಲ್ಲರೂ ಮಗನೆ ಇವತ್ತು ಉಳಿದಿದಿ ಇನ್ನೊಂದು ಸಲ ಸಿಕ್ಕರೆ ಜೀವಸಹಿತ ಬಿಡುವುದಿಲ್ಲ ಅಂತಾ ಒದರಾಡಿ ಹೋಗಿರುತ್ತಾರೆ. ಫಿರ್ಯಾಧಿಗೆ ಜೀವದ ಬೆದರಿಕೆ ಇರುವುದರಿಂಧ ಈ ಬಗ್ಗೆ ನ್ಯಾಯ ಮಾಡಬೇಕೆಂದು ಸುರಪುರಕ್ಕೆ ಹೋಗಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಮೇಲ್ಕಂಡ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ವಗೈರೆ ಫಿರ್ಯಾಧು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.  
 

BIDAR DISTRICT DAILY CRIME UPDATE 29-06-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-06-2017

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 77/2017, ಕಲಂ. 279, 338 ಐಪಿಸಿ :-  
ದಿನಾಂಕ 28-06-2017 ರಂದು ಫಿರ್ಯಾದಿ ಶಿವಾನಂದ ತಂದೆ ನರಸಪ್ಪಾ ಅರಕಿ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ನಿಡವಂಚಾ, ತಾ: ಜಿ: ಬೀದರ ರವರು ತನ್ನ ಮೋಟಾರ ಸೈಕಲ ನಂ. ಕೆ.-38/ಆರ್-8001 ನೇದ್ದರ ಮೇಲೆ ಪಂಡರಗೇರಾ ಗ್ರಾಮಕ್ಕೆ ಹೋಗಿ ನ್ನ ಅಕ್ಕಳಿಗೆ ಭೇಟ್ಟಿ ಮಾಡಿ ಮರಳಿ ಹುಮನಾಬಾದಕ್ಕೆ ಬರುವಾಗ ಹುಮನಾಬಾದ .ಬಿ ಕ್ರಾಸ್ ಕಡೆಯಿಂದ ಬಂದ ಒಂದು ಲಾರಿ ನಂ. ಎಮ್.ಹೆಚ್-25/ಬಿ-9298  ನೇದ್ದರ ಚಾಲಕನಾದ ಆರೋಪಿ ಶಿವಾಜಿ ತಂದೆ ಝೆರೆಪ್ಪಾ ವಗ್ಗೆನೋರ ಸಾ: ಸಕ್ಕರಗಂಜವಾಡಿ ಇತನು ತನ್ನ ಲಾರಿಯನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಹುಮನಾಬಾದ ನಾಗಲಕ್ಷ್ಮಿ ಧಾಬಾದ ಹತ್ತಿರ ಫಿರ್ಯಾದಿಯ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಮಾಡಿದರಿಂದ ಫಿರ್ಯಾದಿಯ ಬಲಕಿವಿ ಕಟ್ಟಾಗಿ ರಕ್ತಗಾಯ, ಬಲಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯ, ಬಲಗೈ ಭುಜಕ್ಕೆ ಭಾರಿ ರಕ್ತಗಾಯ ಹಾಗು ಗುಪ್ತಗಾಯ ಹಾಗು ಬಲಗಾಲು ಬೆರಳು ಕಟ್ಟಾಗಿ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಗೆ ದಾರಿ ಹೋಕರು 108 ಅಂಬುಲೆನ್ಸ ನಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 95/2017, PÀ®A. 279, 337, 338 L¦¹ :-
¢£ÁAPÀ 28-06-2017 gÀAzÀÄ ¦üAiÀiÁ𢠸ÀAUÀ¥Áà vÀAzÉ ±ÀAPÀgÉ¥Àà zÀħĮUÀÄAqÉ ªÀAiÀÄ: 37 ªÀµÀð, eÁw: °AUÁAiÀÄvÀ, ¸Á: £ÁªÀzÀUÉÃj ©ÃzÀgÀ gÀªÀgÀÄ E¸ÁèA¥ÀÆgÀ UÁæªÀÄzÀ vÀªÀÄä ¸ÉÆzÀgÀªÀiÁªÀ PÁ²£ÁxÀ ®PÁÌ gÀªÀgÀ ªÀÄ£ÉUÉ ºÉÆÃVzÀÄÝ, ¸ÉÆzÀgÀªÀiÁªÀ£À ªÀÄUÀ£ÁzÀ UÀÄAqÀ¥Áà vÀAzÉ PÁ²£ÁxÀ ®PÁÌ gÀªÀgÀÄ E¸ÁèA¥ÀÆgÀ UÁæªÀÄzÀ gÀªÉÄñÀ vÀAzÉ UÀt¥Àw £ÁUÀÆgÉ gÀªÀgÀ ºÀwÛgÀ mÁæöåPÀÖgï ZÁ®PÀ£ÁV PÉ®¸À ªÀiÁqÀÄvÁÛgÉ, UÀÄAqÀ¥Áà ®PÁÌ FvÀ£ÀÄ ¦üAiÀiÁð¢UÉ vÀªÀÄä ªÀiÁ°PÀgÁzÀ gÀªÉÄñÀ £ÁUÀÆgÉ gÀªÀgÀÄ vÀªÀÄä mÁæöåPÀÖgï¤AzÀ ºÉƤßPÉÃj ²ªÁgÀzÀ°è £ÉÃV®Ä ºÉÆqÉAiÀÄÄwÛzÀÄÝ §gÀ®Ä w½¹zÁÝgÉ, £Á£ÀÄ ºÉƤßPÉÃjUÉ ºÉÆUÀÄwÛzÉÝÃ£É ¤ÃªÀÅ ¸ÀºÀ  ºÉƤßPÉÃj §¤ß ¹zÉÝñÀégÀ zÀ±Àð£À ªÀiÁrPÉÆAqÀÄ ¤ÃªÀÅ ©ÃzÀgÀPÉÌ ºÉÆÃVj, £Á£ÀÄ ºÉƤßÃPÉÃjAiÀÄ°è mÁæöåPÀÖgï ZÀ¯Á¬Ä¸ÀÄvÉÛÃ£É CAvÁ ºÉýzÁUÀ ¦üAiÀiÁð¢AiÀÄÄ vÀ£Àß ªÉÆÃmÁgÀ ¸ÉÊPÀ® ªÉÄ¯É ºÁUÀÆ UÀÄAqÀ¥Áà ®PÁÌ FvÀ£ÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/PÀÆå-5332 £ÉÃzÀgÀ ªÉÄÃ¯É E¸ÁèA¥ÀÆgÀ¢AzÀ «¼Á¸À¥ÀÆgÀ ªÀiÁUÀðªÀV ºÉÆäßPÉjUÉ ºÉÆUÀÄwÛgÀĪÁUÀ DgÉƦ UÀÄAqÀ¥Àà ®PÁÌ FvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ ºÉÆÃV «¼Á¸À¥ÀÆgÀ-ºÉƤßÃPÉÃj gÉÆr£À ºÉƤßPÉÃj ¹zÉÝñÀégÀ zÉêÀ¸ÁÜ£ÀzÀ ºÀwÛgÀ gÉÆÃr£À ªÉÄÃ¯É ªÉÃUÀzÀ°èzÀÝ vÀ£Àß ªÉÆÃmÁgÀ ¸ÉÊPÀ®UÉ MªÉÄäÃ¯É ¨ÉæÃPÀ ºÁQzÁUÀ DvÀ£ÀÄ vÀ£Àß ªÉÆÃmÁgÀ ¸ÉÊPÀ® ¸ÀªÉÄÃvÀ PÉüÀUÉ ©zÀÝ£ÀÄ, DUÀ ¦üAiÀiÁð¢AiÀÄÄ UÀÄAqÀ¥Áà ®PÁÌ gÀªÀgÀ ºÀwÛgÀ ºÉÆÃV £ÉÆqÀ®Ä DvÀ£À ºÀuÉAiÀÄ ªÉÄÃ¯É ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ, §®UÀtÂÚUÉ, §®UÀ®èzÀ ªÉÄÃ¯É gÀPÀÛUÁAiÀÄ ºÁUÀÆ §®PÉÊ ªÀÄÄAUÉÊUÉ gÀPÀÛUÁAiÀĪÁV ªÀiÁvÀ£ÁqÀ¯ÁgÀzÀ ¹ÜwAiÀÄ°è ©¢ÝzÀÄÝ, ¦üAiÀiÁð¢AiÀÄÄ vÀPÀët 108 vÀÄvÀÄð ªÁºÀ£ÀPÉÌ PÀgÉ ªÀiÁr PÀgɹ CzÀgÀ°è UÀÄAqÀ¥Áà ®PÁÌgÀªÀgÀ£ÀÄß ºÁQPÉÆAqÀÄ aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ, £ÀAvÀgÀ ªÉÊzÀågÀ ¸À®ºÉ ªÉÄÃgÉUÉ UÀÄAqÀ¥Áà gÀªÀjUÉ ºÉaÑ£À aQvÉì PÀÄjvÀÄ ºÉÊzÀgÁ¨ÁzÀPÉÌ vÉUÉzÀÄPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 55/2017, ಕಲಂ. 87 ಕೆ.ಪಿ ಕಾಯ್ದೆ :-
¢£ÁAPÀ 28-06-2017 gÀAzÀÄ aPï¥ÉÃmï UÁæªÀÄzÀ ¸ÀªÀÄÄzÁAiÀÄ ªÀÄA¢gÀzÀ JzÀÄjUÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ E¹àÃl J¯ÉUÀ¼À dÆeÁl DqÀÄwÛzÁÝgÉ CAvÁ ±ÉÃPï ¸À¬ÄÃzï ¦.J¸ï.L (PÁ¸ÀÄ) ©ÃzÀgÀ UÁæ«ÄÃt ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É aPÀ¥Émï UÁæªÀÄzÀ ºÀwÛgÀzÀ UÀÄgÀÄzÁégÁ jAUÀgÉÆÃqÀ PÁæ¸ï ºÀwÛgÀ ºÉÆÃV CgÉÆævÀgÁzÀ 1) ªÉÊf£ÁxÀ vÀAzÉ ±ÀAPÀgÀ PÁA§¼É ªÀAiÀÄ: 52 ªÀµÀð, eÁw: J¸ï.¹ ºÀjd£À, 2) ¸ÀÄgÉñÀ vÀAzÉ ªÀiÁtÂPÀ PÉÆÃvÀªÁ¯ï ªÀAiÀÄ: 50 ªÀÀµÀð, eÁw: J¸ï¹ ºÀjd£À, 3) ¸ÁfÃvÀ vÀAzÉ eÁ¥sÀgÀ«ÄAiÀiÁå ªÀÄįÁèªÁ¯É, ªÀAiÀÄ: 35 ªÀµÀð, eÁw: ªÀÄĹèA, 4) ¢UÀA§gï vÀAzÉ ªÀÄ£ÉÆúÀgÀgÁªÀ ¥ÀAZÁ¼À ªÀAiÀÄ: 55 ªÀµÀð, eÁw: ¥ÀAZÁ¼À, J®ègÀÆ ¸Á : aPï¥ÉÃmï UÁæªÀÄ EªÀgÉ®ègÀ ªÉÄÃ¯É zÁ½ ªÀiÁr CªÀjAzÀ MlÄÖ £ÀUÀzÀÄ ºÀt 680/- gÀÆ. ªÀÄvÀÄÛ 52 E¹àmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 192/2017, PÀ®A. 402 L¦¹ :-
ದಿನಾಂಕ 28-06-2017 ಫಿರ್ಯಾದಿ ಮಹೇಶ ತಂದೆ ಮಾಣಿಕಪ್ಪ ಚೀನಕೇರೆ ವಯ: 36 ವರ್ಷ, ಸಾ: ಧುಮ್ಮನಸೂರ ಹಾಗು ಆರೋಪಿತರಾದ 1) ಅಶೋಕ ತಂದೆ ಶಿವಚಂದ್ರ ಅಗಡಿ ಸಾ: ಅಗಡಿ ಗಲ್ಲಿ ಹುಮನಾಬಾದ, 2) ಸಚಿನ ತಂದೆ ಘಾಳೆಪ್ಪಾ ಹುಂಡೆಕರ್‌ ಸಾ: ಧುಮ್ಮನಸೂರ ರವರುಗಳು ಬಾಯಿ ಮಾತಿನ ಒಳ ಒಪ್ಪಂದ ಮಾಡಿಕೊಂಡು ಪಾರ್ಟನರ್‌ನಲ್ಲಿ ಬಸವಕಲ್ಯಾಣದಲ್ಲಿರುವ ಲಕ್ಕಿ ಬಾರ್‌ & ರೆಸ್ಟೋರೆಂಟ್‌ ಲೀಸ್‌ ಮೇಲೆ ಪಡೆದು ವ್ಯವಹಾರ ಮಾಡಿದ್ದು ವ್ಯವಹಾರದಲ್ಲಿ ಫಿರ್ಯಾದಿಯು ಬಾಕಿ ಮಾಡಿದ ಹಣವನ್ನು ಮರಳಿ ಎಲ್ಲಾ ಭಾಗಿದಾರರು ನೀಡಬೇಕಿದ್ದು ಆದರೆ ಆರೋಪಿತರು ಯಾವುದೇ ಹಣ ನೀಡುವುದಿಲ್ಲಾ ಅಂತ ಹೇಳುತ್ತಿದ್ದಾದರೆ ಅಂತ ಫಿರ್ಯಾದಿಯು ಮಾನ್ಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯ ಆದೇಶದಂತೆ ಆರೋಪಿತರ ವಿರುಧ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ  : ಶ್ರೀ ಲಕ್ಷ್ಮಣ ತಂದೆ ಶರಣಪ್ಪ ಸಮಗಾರ ಸಾಃ ಕೊಳಕೂರ ತಾಃ ಜೇವರಗಿ ರವರ ಹೋಲ  ನಮ್ಮೂರ ಸಿಮಾಂತರದಲ್ಲಿ ಸರ್ವೆ  ನಂ 201 ರಲ್ಲಿ 14 ಎಕೆರೆ ಜಮೀನು ನನ್ನ ಹೆಸರಿನಲ್ಲಿ ಇರುತ್ತದೆ ಸದರಿ ಜಮೀನಿಗೆ ನಾನೆ ಪಟ್ಟೇದಾರನಾಗಿರುತ್ತೇನೆ. ಸದರಿ ನಮ್ಮ ಹೋಲದ ಪಕ್ಕದಲ್ಲಿ ನಮ್ಮೂರ ದರ್ಮಣ್ಣ ತಂದೆ ಸಿದ್ದಣ್ಣ ಅಗಸರ ಇವರ ಹೊಲ ಇರುತ್ತದೆ ದರ್ಮಣ್ಣ ಇತನು ಹೋಲದ ಬಂದಾರಿ ವಿಷಯದಲ್ಲಿ ಸುಮಾರು 5 ವರ್ಷಗಳಿಂದ ನನ್ನ ಸಂಗಡ ತಕರಾರು ಮಾಡುತ್ತಾ ಬಂದಿರುತ್ತಾನೆ ಅದರಿಂದ ಅವನಿಗೂ ನಮಗೂ ವೈಮನಸ್ಸು ಇರುತ್ತದೆ. ದಿಃ22.06.2017 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ನಾನು ನಮ್ಮ ಹೋಲಕ್ಕೆ ಹೋಗಿ ಹೋಲದಲ್ಲಿ ಇದ್ದಾಗ ದರ್ಮಣ್ಣ ತಂದೆ ಸಿದ್ದಣ್ಣ ಇತನು ನನ್ನ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ನಮ್ಮ ಹೊಲದಲ್ಲಿ ಒಡ್ಡು ಹಾಕುತ್ತಿದ್ದಾಗ ನಾನು ಅವನಿಗೆ ನಮ್ಮ ಹೋಲದಲ್ಲಿ ಒಡ್ಡು ಯಾಕೆ ಹಾಕುತ್ತಿದಿ ಎಂದು ಕೆಳಿದಾಗ ಧರ್ಮಣ್ಣಾ ಇತನು ನನಗೆ ಬೊಸಡಿ ಮಗನೆ  ನಾನು ನಮ್ಮ ಹೋಲದಲ್ಲಿ ಒಡ್ಡು ಹಾಕುತ್ತಿದ್ದೆನೆ ಎಂದು ಅವಾಚ್ಯವಾಗಿ ಬೈಯ್ಯಹತ್ತಿದನು. ಆಗ ನಾನು ಅವನಿಗೆ ನಮ್ಮ ಹೋಲದಲ್ಲಿ ಒಡ್ಡು ಹಾಕಿ ನನಗೆ ಬೈಯ್ಯುತ್ತೀಯಾ ಎಂದು ಕೇಳಿದಾಗ ಅವನು ನನ್ನ ಎದೆಯ ಮೇಲೆ ಅಂಗಿ ಹಿಡಿದು ಜಗ್ಗಿ ಸಮಗಾರ ಸೂಳೆಮಗನೆ ನಿನಗೆ ಸೊಕ್ಕು ಬಹಳ ಆಗಿದೆ ಎಂದು ಜಾತಿ ಎತ್ತಿ ಬೈಯದು ಜಾತಿ ನಿಂದನೆ ಮಾಡಿರುತ್ತಾನೆ. ಅಲ್ಲದೆ ಹೋಲದ ಬಂದಾರಿ ವಿಷಯದಲ್ಲಿ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೊಡೆಯಲು ಬಂದಾಗ ನಾನು ಅಂಜಿ ಹೋಗುತ್ತಿದ್ದಾಗ ನನಗೆ ತಡೆದು ನಿಲ್ಲಿಸಿ ಜಗಳ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ತಲಕ ಎಕ್ಬಾಲ ಗಂಡ ಮಹ್ಮದ ನಿಸಾರ ಹುಸೇನ ಸಾ; ರೆಹಮತ ನಗರ ಕಲಬುರಗಿ ಇವರು  ದಿನಾಂಕ 24.07.2011 ರಂದು ನಮ್ಮ ತಂದೆ ತಾಯಿಯವರು ನಮ್ಮ ಮುಸ್ಲಿಂ ಸಂಪ್ರದಾಯದಂತೆ ಮಹ್ಮದ ನಿಸಾರ ಹುಸೇನ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಆವಾಗಲೇ ನನ್ನ ನಾದಿನಿಯಾದ ಆಯಿಷಾ ಪಾತೀಮಾ ಇವಳಿಗೆ ನನ್ನ ಅಣ್ಣನಾದ ಮಹ್ಮದ ಸಿದ್ದಿಕ ಹುಸೇನ ಇತನೊಂದಿಗೆ ಮದುವೆ ಮಾಡಿರುತ್ತಾರೆ  ನೀನು ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾರೆ. ನನ್ನ ನಾದಿನಿಯಾದ ಆಯಿಷಾ ಫಾತೀಮಾ ಇವಳೂ ಕೂಡ ರಂಡಿ ನಿಮ್ಮ ಅಣ್ಣನಿಂದ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆಬಡೆ ಮಾಡುತ್ತಾಳೆ ಮನೆಯಲ್ಲಿ ನನಗೆ ಸರಿಯಾಗಿ ಊಟ ಕೂಡ ಕೊಡುವದಿಲ್ಲ ನನ್ನ ಮೈದುನನಾದ ಮುಸ್ತಾಕ ಹುಸೇನ ಇವನು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಒದೆಯುತ್ತಾನೆ. ನನ್ನ ಇನ್ನೊಬ್ಬಳು ನಾದಿನಿಯಾದ ರೆಹನಾ ಪಾತೀಮಾ ಇವಳು ಕೂಡ ತನ್ನ ಗಂಡನಿಗೆ ಬಿಟ್ಟು ನಮ್ಮ ಮನೆಯಲ್ಲಿಯೇ ಇದ್ದು ರಂಡಿ ಬೋಸಡಿ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ನಿನ್ನ ತವರು ಮನೆಯಿಂದ 10 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಎಳದಾಡಿ ಹೊಡೆಯುತ್ತಾಳೆ, ದಿನಾಂಕ 28.06.2017 ರಂದು ನನ್ನ ಗಂಡ ನನಗೆ ರಂಡಿ ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ಹಣ ತೆಗದುಕೊಂಡು ಬಾ ಅಂದರೆ ತೆಗೆದುಕೊಂಢು ಬರುತ್ತಿಲ್ಲ ಮಕ್ಕಳಿಗೆ ಶಾಲೆಗೆ ಕಳೂಹಿಸಬೇಕಾದರೆ ಮತ್ತು ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ನನಗೆ ಹೊಡೆದು ಜೋರಾಗಿ ಕುತ್ತಿಗೆ ಒತ್ತಿರುತ್ತಾನೆ ನಾನು ಅವನಿಂದ ಬಿಡಿಸಕೊಂಡಿದ್ದು  ಕೈಯಿಂದ ಮೈ ತುಂಬಾ ಹೊಡೆದನು. ಆಗ ನನ್ನ ಮಾವ ಅಹ್ಮದ ಹುಸೇನ ಇತನು ಕೂಡ ನೀನು ನಿನ್ನ  ಹೇಳಿದ ಹಾಗೇ ಕೇಳಿಕೊಂಡು ಕಾರಣ ಮದುವೆ ಆದಾಗಿನಿಂದ ತವರು ಮನೆಯಿಂದ 10 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೂದಲು ಹಿಡಿದು ಜಗ್ಗಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ನನ್ನ ಗಂಡ ಅತ್ತೆ ಮಾವ ಮೈದನು ಮತ್ತು ನಾದಿನಿಯರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ: 28-06-17 ರಂದು ಮುಂಜಾನೆ ಶ್ರೀ ನರಸಪ್ಪ ತಂದೆ ಹುಸನಪ್ಪ ಚಾಕಣಿ, ಸಾ|| ತೆಲ್ಕೂರ, ತಾ|| ಸೇಡಂ ರವರೊಂದಿಗೆ ತಮ್ಮನಾದ ಶರಣಪ್ಪ, ಬಸಪ್ಪ, ಶಾಮರಾಯ ಅವರೊಂದಿಗೆ ಸುಭದ್ರಾ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲವನ್ನು ನೀನೆ ಯಾಕೆ ಬಿತ್ತಿದ್ದಿ ಅಂತಾ ಜಗಳ ತೆಗೆದು ಬಡಿಗೆಯಿಂದ ಎಡಗೈಗೆ ಜೋರಾಗಿ ಹೊಡೆದು ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.