Police Bhavan Kalaburagi

Police Bhavan Kalaburagi

Tuesday, January 23, 2018

Yadgir District Reported Crimes Updated on 23-01-2018


                                           Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 05/2018 ಕಲಂ: 302.201. ಐ ಪಿ ಸಿ  ;- ದಿನಾಂಕ 21-01-2018 ರಂದು 10-30 ಪಿ ಎಂ ಕ್ಕೆ ಅಜರ್ಿದಾರನಾದ ಶ್ರೀ ಮಶಪ್ಪ ತಂದೆ ದೊಡ್ಡಪ್ಪ ಸಂಜೀವಿನಿ ವಯಾ|| 35 ವರ್ಷ ಜಾ|| ಕಬ್ಬಲಿಗೇರ ಉ|| ಒಕ್ಕಲುತನ ಸಾ|| ಬಳಿಚಕ್ರ. ತಾ|| ಜಿಲ್ಲಾ|| ಯಾದಗಿರಿ ಇವರು ಒಂದು ಗಣಕೀಕೃತ ಮಾಡಿಸಿದ ಅಜರ್ಿಯನ್ನು ತಂದು ಹಾಜರ ಮಾಡಿದ್ದು.ಅದರ ಸಾರಾಂಶವೇನಂದರೆ. ನಾನು ಇಂದು ದಿನಾಂಕ 21-01-2018 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮೂರ ಹೊಟೆಲ್ ಹತ್ತಿರ ಬಂದಾಗ ಅಲ್ಲಿ ನಮ್ಮೂರಿನ ಜನರು ಕಾಳೆಬೆಳಗುಂದ ಬಳಿಚಕ್ರ ನಡುವೆ ಕಾಳೆಬೆಳಗುಂದಿ ಸೀಮಾಂತರದಲ್ಲಿ ಸರಕಾರಿ ಆರಣ್ಯ ಜಮೀನದಲ್ಲಿ  ರಸ್ತೆಯ ಪಕ್ಕದಲ್ಲಿ  ಯಾರೋ ಒಂದು ಶವ ಸುಟ್ಟಹಾಕಿ .ಹೋಗಿರುತ್ತಾರೆ ಅಂತಾ ಅಂದಾಡುತ್ತಿದ್ದರು ಆಗ ನಾನು ನೋಡಲು ನನ್ನ ಸೈಕಲ ಮೋಟಾರದ ಮೇಲೆ ಕಾಳೆಬೆಳಗುಂದಿ ರೋಡಿಗೆ ಹೊರಟು ನಮ್ಮೂರ ಸೀಮೆ ದಾಟಿ ನಮ್ಮೂರಿನಿಂದ 3 ಕಿ ಮೀಟರ ದಾಟಿ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದಾಗ. ಕಾಳೆಬೆಳಗುಂದಿ ಸೀಮಾಂತರದಲ್ಲಿ ಸರಕಾರಿ ಆರಣ್ಯ ಜಮೀನದಲ್ಲಿ ರಸ್ತೆಯ ಬಲಗಡೆ  30 ಪೀಟ ಅಂತರದಲ್ಲಿ ಜನರು ನೆರೆದು ನೋಡುತ್ತಿದ್ದರು. ಆಗ ನಾನು ನನ್ನ ಸೈಕಲ ಮೊಟಾರನ್ನು ನಿಲ್ಲಿಸಿ ಹೋಗಿ ನೋಡಲು. ಒಂದು ಗಂಡು ಮನುಷ್ಯನ ಅಪರಿಚಿತ ಶವ ಇದ್ದು.ತಲೆಯಿಂದ ಮೊಣಕಾಲುವರೆಗೆ ಪೂತರ್ಿ ಸುಟ್ಟಿದ್ದು. ಶವ ಗುತರ್ುಸಿಗದ ಪರಸ್ತಿತಿಯಲ್ಲಿದ್ದು. ಶವದ ಮುಖದ ಮೇಲೆ ಯಾವುದೋ ಬಟ್ಟೆಯನ್ನು ಹಾಕಿ ಮೇಲೆ ಯಾವುದೊ ಎಣ್ಣಿಯನ್ನು ಹಾಕಿ ಸುಟ್ಟಂತೆ ಕಂಡುಬರುತ್ತಿದ್ದು. ಶವದ ಮೊಣಕಾಲಿನಿಂದ ಕೆಳಗೆ  ಸುಟ್ಟಿರುವದಿಲ್ಲಾ. ಕಾಲುಗಳನ್ನು ನೋಡಲು ಬಲ ಮೊಣಕಾಲ ಮೇಲೆ ತೊಡೆಯ ಹತ್ತಿರ ಅರ್ಧ ಮರ್ದ ಸುಟ್ಟ ದೋತರ ಕಂಡು ಬರುತ್ತದೆ. ಮೃತನ ಅಂದಾಜು ವಯಾಸ್ಸು 25 ರಿಂದ 30 ವರ್ಷ ಇರಬಹುದು. ಘಟನೆಯು ದಿನಾಂಕ 20-01-2018 ರಂದು ರಾತ್ರಿ ಅಂದಾಜು 11 ಗಂಟೆಯಿಂದ  ದಿನಾಂಕ 21-01-2018 ರಂದು ಅಂದಾಜು ಬೆಳೆಗ್ಗೆ 5 ಗಂಟೆಯ ಒಳಗೆ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಶವ ಗುತರ್ುಸಿಗಬಾರದೆಂದು ಸಾಕ್ಷಿ ನಾಶಪಡಿಸಲು ಸುಟ್ಟು ಹಾಕಿ ಹೋದಂತೆ ಕಂಡುಬರುತ್ತದೆ. ಮೃತ ಹೆಸರು ವಿಳಾಸವನ್ನು ಪತ್ತೆ ಮಾಡಿ ಕಾನೂನ ರೀತಿಯ ಕ್ರಮವನ್ನು ಕೈಕೊಳ್ಳು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 05/2018 ಕಲಂ 302.201 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 24/2018 ಕಲಂ: 419, 420 ಐಪಿಸಿ;-ದಿನಾಂಕ:22/01/2018 ರಂದು 9.30 ಎ.ಎಂ.ಕ್ಕೆ ಶ್ರೀಮತಿ ರೇಣುಕಾ ಗಂಡ ದಿ|| ಹಣಮಂತ ಕೋನೇರ ವ|| 32 ವರ್ಷ ಜಾ|| ಬೇಡರ ಉ|| ಮನೆಗೆಲಸ ಸಾ|| ವಾಲ್ಮಿಕಿನಗರ, ಯಾದಗಿರಿ ತಾ||ಜಿ||ಯಾದಗಿರಿ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿಯಲ್ಲಿ ಮನೆ ಕಟ್ಟಿಸುತ್ತಿದ್ದು, ಹಣದ ಅಡಚಣೆ ಇದ್ದುದರಿಂದ ಮನೆಯ ಕಾಲಂ ಹಾಕಿ ಮನೆ ಕಟ್ಟಿಸುವದನ್ನು ಅರ್ಧಕ್ಕೆ ನಿಲ್ಲಿಸಿರುತ್ತೇನೆ. ಈಗ್ಗೆ ಸುಮಾರು 1 ಳಿ ತಿಂಗಳ ಹಿಂದೆ ನಮ್ಮ ಮನೆಯ ಹತ್ತಿರ ಒಬ್ಬ ಸ್ವಾಮೀಜಿಯಂತೆ ವೇಷ ಹಾಕಿಕೊಂಡು ಬಂದ ವ್ಯಕ್ತಿಯು ನನಗೆ ಯಾಕೆ ಮನೆ ಕಟ್ಟಿಸುವುದು ನಿಲ್ಲಿಸಿದ್ದೀರಿ ಅಂತಾ ಇತ್ಯಾದಿ ಮಾತನಾಡಿಸಿ ನಿಮಗೆ 15 ಲಕ್ಷ ಲೋನ್ ಕೊಡಿಸುತ್ತೇನೆ ಅದಕ್ಕೆ 3 ಲಕ್ಷ ಕಮಿಷನ್ ಕೊಡಬೇಕಾಗುತ್ತದೆ ಮರಳಿ ಅಷ್ಟು ಹಣ ಕೊಡಬೇಕಾಗಿಲ್ಲ ಅಂತಾ ಇತ್ಯಾದಿಯಾಗಿ ಹೇಳಿ ನನಗೆ ನಂಬಿಸಿ ದಿನಾಂಕ; 11/01/2018 ರಂದು ಒಬ್ಬ ಮಹಿಳೆಗೆ ನನ್ನ ಹತ್ತಿರ ಕಳುಹಿಸಿದ್ದು, ಅವಳು ಹೇಳಿದಂತೆ ಅವಳಿಗೆ ನನ್ನ ಹತ್ತಿರ ಇದ್ದ, 50500=00 ರೂಪಾಯಿಗಳನ್ನು ಬ್ಯಾಂಕಿಗೆ ಹಾಕಲು ಕೊಟ್ಟಿದ್ದು, ಅವಳು ನನಗೆ ಶಹಾಪುರ ಎಸ್.ಬಿ.ಹೆಚ್ ಬ್ಯಾಂಕಿಗೆ ಕರೆದುಕೊಂಡು ಹೋಗಿ ಓಚರ ತುಂಬಿದಂತೆ ಮಾಡಿ ಓಚರ ತಪ್ಪಾಗಿದೆ ಇನ್ನೊಂದು ಓಚರ ತೆಗೆದುಕೊಂಡು ಬಾ ಅಂತಾ ಹೇಳಿ ಇನ್ನೊಂದು ಓಚರ ತರಲು ಹೋಗಿ ಓಚರ ತೆಗೆದುಕೊಂಡು ಬಂದಾಗ ಅವಳು ಅಲ್ಲಿಂದ ಹೋಗಿದ್ದಳು ನಂತರ ಅವಳಿಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ
ಕಾರಣ ನಾನು ಸ್ವಾಮೀಜಿ ಇದ್ದೇನೆ ನನಗೆ ಬ್ಯಾಂಕಿನವರು ಪರಿಚಯ ಇರುತ್ತಾರೆ ಅಂತಾ ನಟಿಸಿ 15 ಲಕ್ಷ ಸಾಲ ಕೊಡಿಸುತ್ತೇನೆ ಅದಕ್ಕಾಗಿ ಕಮಿಷನ್ 3 ಲಕ್ಷ ಕೊಡಬೇಕು ಮರಳಿ 15 ಲಕ್ಷ  ಕಟ್ಟುವ ಅಗತ್ಯವಿಲ್ಲಾ ಅಂತಾ ನಂಬಿಸಿ ನನಗೆ ಕಮಿಷನ್ ಹಣ ಕೊಡುವಂತೆ ಪ್ರೇರೇಪಿಸಿ ನನ್ನಿಂದ 50,500/- ರೂಪಾಯಿಗಳನ್ನು ತೆಗೆದುಕೊಂಡು ಮೋಸ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 24/2018 ಕಲಂ 419, 420 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 08/2018 ಕಲಂ 279, 337, 338 ಐಪಿಸಿ ಸಂ. 187 ಐ.ಎಂ.ವಿ ಆಕ್ಟ್ ;- ದಿನಾಂಕ 23.01.2018 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಪಿರ್ಯಾಧಿದಾರನು ಯಾದಗಿರಿ-ಹೈದ್ರಬಾದ ರೋಡಿನ ಮೇಲೆ ರವಿಂದ್ರರೆಡ್ಡಿ ಪೆಟ್ರೋಲ್ ಬಂಕ ಹತ್ತಿರ ಗ್ಯಾರೇಜದಲ್ಲಿ ತನ್ನ ಶಾಲಾ ವಾಹನ ಬಸ್ಸಿಗೆ ಗಾಳಿ ತುಂಬಿಸುತ್ತಿದ್ದಾಗ ಗುರುಮಠಕಲ ಕಡೆಯಿಂದ ಟ್ರ್ಯಾಕ್ಟರ ಇಂಜಿನ ನಂ. ಕೆಎ-33-ಟಿಎ-8562 ನೆದ್ದರ ಅಖ ಓಔ: 08.2017ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೊಂಕಲ ಕಡೆಯಿಂದ ಬರುತ್ತಿದ್ದ ಮೋಟರ ಸೈಕಲ ಸವಾರ ಅಲ್ತಪ ಹುಸೇನ ತಂದೆ ಮೈನೋದ್ದಿನ ಈತನ ಮೋಟರ ಸೈಕಲ ನಂ. ಕೆಎ-33-ಆರ್-1236ನೆದ್ದಕ್ಕೆ ಜೋರಾಗಿ ಡಿಕ್ಕಿಕೊಟ್ಟು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಅಲ್ತಪ ಹುಸೇನ ಈತನಿಗೆ ಮೂಗಿಗೆ ಭಾರಿ ರಕ್ತಗಾಯವಾಗಿ, ಬಲಕಾಲು ಮೊಳಕಾಲು ಕೆಳಗೆ ಮುರಿದಂತಾಗಿದ್ದು ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಅಪಘಾತಪಡಿಸಿದ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಅಪರಾಧ.
 

BIDAR DISTRICT DAILY CRIME UPDATE 23-01-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-01-2018

aAvÁQ ¥ÉưøÀ oÁuÉ C¥ÀgÁzsÀ ¸ÀA. 04/2018, PÀ®A. 279, 338, 304(J) L¦¹ :-
ದಿನಾಂಕ 22-01-2018 ರಂದು ಫಿರ್ಯಾದಿ ದೇವಿದಾಸ ರೆಡ್ಡಿ ತಂದೆ ಚಂದಾ ರೆಡ್ಡಿ ವಯ 42 ವರ್ಷ, ಜಾತಿ: ರೆಡ್ಡಿ, ಸಾ: ಚಿಕ್ಲಿ(ಜೆ) ಗ್ರಾಮ ರವರ ಮಗನಾದ ಮಚೆಂದರ ರೆಡ್ಡಿ ತಂದೆ ದೇವಿದಾಸ ರೆಡ್ಡಿ ವಯ 20 ವರ್ಷ, ಜಾತಿ: ರೆಡ್ಡಿ, ಸಾ: ಚಿಕ್ಲಿ(ಜೆ) ಗ್ರಾಮ ಇತನು ಒಂದು ಮೋಟಾರ ಸೈಕಲ ನಂ. ಕೆಎ-32/ಆರ್-7967 ನೇದ್ದರ ಮೇಲೆ ಚಿಕ್ಲಿ(ಜೆ) ಗ್ರಾಮದ ಫರೀದ ತಂದೆ ಮತಾಬಶಾ ಇವನಿಗೆ ಕೂಡಿಸಿಕೊಂಡು ಮೋಟಾರ ಸೈಕಲ ಚಲಾಯಿಸುತ್ತಾ ಚಿಕ್ಲಿ(ಜೆ) ಗ್ರಾಮದ ಕಡೆಗೆ ಬರುವಾಗ ರೋಡಿನ ಮೇಲೆ ಖೇಮಾ ತಾಂಡಾದ ಮಾರುತಿ ತಂದೆ ರಾಮಚಂದರ ರವರ ಮನೆಯ ಹತ್ತಿರ ಎದುರಿನಿಂದ ಸಂತಪೂರ ದೀಪಾಲಯ ಶಾಲೆಯ ಬಸ್ ನಂ. ಎಪಿ-28/ಡಬ್ಲು-1589 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು  ಮೋಟಾರ ಸೈಕಲಗೆ  ಡಿಕ್ಕಿ ಮಾಡಿದ ಪರಿಣಾಮ ಮೋಟಾರ ಸೈಕಲ ಚಲಾಯಿಸುತ್ತಿದ್ದ ಮಚ್ಚೆಂದರ ರೆಡ್ಡಿ ಇತನಿಗೆ ತಲೆಯ ಭಾಗಕ್ಕೆ, ಹಣೆಯ ಎಡ ಭಾಗಕ್ಕೆ, ಎಡಗಣ್ಣಿನ ಹತ್ತಿರ ಮತ್ತು ಎಡಗೈ ಮಣಿಕಟ್ಟಿಗೆ ಭಾರಿ ರಕ್ತಗಾಯವಾಗಿರುತ್ತದೆ, ಮೋಟಾರ ಸೈಕಲ ಹಿಂದೆ ಕುಳಿತ ಫರೀದ ಅಲಿಗೆ ಬಲಗಡೆ ಹಣೆಯ ಮೇಲೆ, ಎಡಕಿವಿಯ ಮೇಲೆ ಭಾರಿ ರಕ್ತಗಾವಾಗಿ ಎಡ ಕಿವಿಯಿಂದ ರತ್ತ ಬರುತ್ತಿದ್ದು, ನಂತರ ಗಾಯಗೊಂಡ ಇಬ್ಬರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿದಾಗ ಮಚ್ಚೆಂದರ ರೆಡ್ಡಿ ಇತನು ಮೃತಪಟ್ಟಿರುತ್ತಾನೆ ಅಂತಾ ವೈದ್ಯರು ತಿಳಿಸಿರುತ್ತಾರೆ ಹಾಗು ಫರೀದ ಇತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಬಾದಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 17/2018, ಕಲಂ. 397 ಐಪಿಸಿ :-
ದಿನಾಂಕ 08-01-2018 ರಂದು ನಸುಕಿನ ಜಾವ 0300 ಗಂಟೆಯ ಸುಮಾರಿಗೆ ಕಲಬುರ್ಗಿ-ಹುಮನಾಬಾದ ರೋಡ ಮುಸ್ತಾಪೂರ ಶಿವಾರದ ಚಡಾವು ಹತ್ತಿರ ರೋಡಿನ ಮೇಲೆ ಅಪರಿಚಿತ ಐದು ಜನರು ಫಿರ್ಯಾದಿ ಮಹೇಶ ಶಂಕರ ತಂದೆ ಶರಣಪ್ಪಾ ಪಾಟೀಲ್ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹುಣಸಗೇರಾ ರವರ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಕು ರಾಡ ತೋರಿಸಿ, ಕೈ ಮತ್ತು ಬೆಲ್ಟಿನಿಂದ ಹೊಡೆದು ಫಿರ್ಯಾದಿಯವರ ಹತ್ತಿರ ಇದ್ದ ನಗದು 5600/- ರೂಪಾಯಿ ಹಾಗು ಐದು ಮೊಬೈಲ್ ಒಟ್ಟು ಅ.ಕಿ 23,300/- ರೂಪಾಯಿ ಬೆಲೆ ಬಾಳುವದು ಮತ್ತು ಎ.ಟಿ.ಎಮ್ ಕಾರ್ಡ ಹಾಗು ನಂತರ ಎ.ಟಿ.ಎಮ್ ನಲ್ಲಿದ್ದ 7500/- ರೂಪಾಯಿ ದೋಚಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 07/2018, PÀ®A. 279, 337, 338 L¦¹ :-
¢£ÁAPÀ 22-01-2018 gÀAzÀÄ ¦üAiÀiÁ𢠸ÀĤî vÀAzÉ ªÀÄ®è±ÉÃnÖ PËqÀUÁAªÉ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: ¸ÉÆãÁ¼À gÀªÀgÀÄ vÀ£Àß SÁ¸ÀV PÉ®¸ÀzÀ ¤«ÄvÀå UÉÆÃgÀaAZÉÆý UÁæªÀÄPÉÌ vÀªÀÄÆäj£À «ÃgÀ±ÉÃnÖ vÀAzÉ CuÉÚ¥Áà ªÉÄúÉPÀgÉ EªÀgÀ ºÀwÛgÀ EzÀÝ »ÃgÉÆà JZï.J¥sï r®PÀì ªÉÆÃmÁgÀ ¸ÉÊPÀ® £ÀA. PÉJ-38/J¸ï-8065 £ÉÃzÀÝgÀ ªÉÄÃ¯É ¦üAiÀiÁð¢AiÀÄÄ »AzÉ PÀĽvÀÄ «ÃgÀ±ÉÃnÖ EªÀ£ÀÄ ªÉÆÃmÁgÀ ¸ÉÊPÀ® ZÀ¯Á¬Ä¸ÀÄvÁÛ vÀªÀÄÆäj¤AzÀ ®R£ÀUÁAªÀ PÁPÀ£Á¼À UÁæªÀÄzÀ ªÀÄÄSÁAvÀgÀ ºÉÆÃUÀÄwÛgÀĪÁUÀ «ÃgÀ±ÉÃnÖ FvÀ£ÀÄ ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ ®R£ÀUÁAªÀ ªÀÄvÀÄÛ PÁPÀ£Á¼À ªÀÄzÀå EgÀĪÀ gÉÆÃr£À ªÉÄÃ¯É MªÉÄä¯É ¥À°Ö ªÀiÁrzÀÝjAzÀ E§âgÀÄ ªÉÆÃmÁgÀ ¸ÉÊPÀ® ¸ÀªÉÄÃvÀ PɼÀUÉ ©¢ÝzÀÄÝ, EzÀjAzÀ ¦üAiÀiÁð¢AiÀÄ ºÀuÉAiÀÄ §®¨sÁUÀ ªÀÄvÀÄÛ ªÉÄ®QUÉ vÀgÀazÀ gÀPÀÛUÁAiÀÄ, JqÀUÁ®Ä »A§rUÉ gÀPÀÛUÁAiÀÄ, §®UÁ®Ä ¥ÁzÀzÀ ªÉÄÃ¯É vÀgÀazÀ gÀPÀÛUÁAiÀÄ ªÀÄvÀÄÛ §® PÀÄArwPÀzÀ ªÉÄÃ¯É vÀgÀazÀ gÀPÀÛUÁAiÀÄ DVgÀÄvÀÛzÉ, «ÃgÀ±ÉÃnÖ EªÀ¤UÉ vÀ¯ÉAiÀÄ »AzÉ ªÀÄvÀÄÛ vÀ¯ÉAiÀÄ §®¨sÁUÀPÉÌ gÀPÀÛUÁAiÀÄ, §®¨sÀÄdzÀ ºÀwÛgÀ ¨sÁj UÀÄ¥ÀÛUÁAiÀÄ ªÀÄvÀÄÛ §® PÀÄArwPÀzÀ ªÉÄÃ¯É vÀgÀazÀ gÀPÀÛUÁAiÀÄ DVgÀÄvÀÛzÉ, UÁAiÀÄUÉÆAqÀ E§âgÀÄ aQvÉì PÀÄjvÀÄ PÀªÀÄ®£ÀUÀgÀ ¸ÀgÀPÁj D¸ÀàvÉæUÉ ºÉÆÃV zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 09/2018, ಕಲಂ. 379 ಐಪಿಸಿ :-
ದಿನಾಂಕ 17-01-2018 ರಂದು 23:30 ಗಂಟೆಯಿಂದ ದಿನಾಂಕ 18-01-2018 ರಂದು 0500 ಗಂಟೆಯ  ಮಧ್ಯರಾತ್ರಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಲ್ಲಖೋರಾ ಗ್ರಾಮದ ಹೋರವಲಯದಲ್ಲಿರುವಾ  ಕಲ್ಲಖೋರಾ ಸೈಟ್ ಅಡಿ-ಟಾವರ ವಿಜನ ಲಿ.ಕಂ. ನೇದಕ್ಕೆ ಅಳವಡಿಸಿದ 24 ಬ್ಯಾಟರಿಗಳು ಅ.ಕಿ 20,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಪ್ರಶಾಂತ ತಂದೆ ಮಲ್ಲಿಕಾರ್ಜುನ ಪಟ್ನೆ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಗೊರ್ಟಾ, ಸದ್ಯ: ಕಲ್ಲಖೋರಾ ರವರು ನೀಡಿದ ದೂರಿನ ಮೇರೆಗೆ ದಿನಾಂಕ 22-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉ½î ¥Éưøï oÁuÉ C¥ÀgÁzsÀ ¸ÀA. 09/2018, PÀ®A. 32, 34 PÉ.E PÁAiÉÄÝ :-
¢£ÁAPÀ 22-01-2018 gÀAzÀÄ ¨ÉÆgÁ¼À UÁæªÀÄzÀ ºÀ£ÀĪÀiÁ£À ªÀÄA¢gÀzÀ ºÀwÛgÀ ¸ÁªÀðd¤PÀ gÉÆr£À ªÉÄÃ¯É M§â ªÀåQÛ C£À¢üPÀÈvÀªÀV ªÀÄvÀÄÛ ¸ÀA§AzsÀ¥ÀlÖ E¯ÁSɬÄAzÀ C£ÀĪÀÄw ¥ÀqÉAiÀÄzÉ MAzÀÄ a®zÀ°è ¸ÀgÁ¬Ä ¨Ál®UÀ¼À£ÀÄß ElÄÖ ªÀiÁgÁl ªÀiÁqÀÄwÛzÁÝ£ÉA§ §UÉÎ gÀ«PÀĪÀiÁgÀ ¦J¸ÀL ªÀÄ£ÀßJSÉ½î ¥ÉưøÀ oÁuÉ gÀªÀjUÉ ªÀiÁ»w §ªÀÄzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨ÉÆgÁ¼À UÁæªÀÄPÉÌ vÀ®Ä¦ ºÀ£ÀĪÀiÁ£À ªÀÄA¢gÀzÀ »AzÀÄUÀqÉ ¤AvÀÄ £ÉÆqÀ®Ä ¸ÁªÀðd¤PÀ gÀ¸ÉÛAiÀÄ ªÉÄÃ¯É DgÉÆæ gÁºÀÄ® vÀAzÉ ¸ÀĨsÁµÀ ¸ÁUÀgÀ ªÀAiÀÄ: 28 ªÀµÀð, eÁw: J¸À.¹, ¸Á: ¨ÉÆgÁ¼À EvÀ£ÀÄ MAzÀÄ ©½ PÉÊa®zÀ°è ¸ÀgÁ¬Ä ¨Ál®UÀ£ÀÄß ElÄÖ ¸ÀgÁ¬Ä ¨Ál®UÀ¼À£ÀÄß ªÀiÁgÁl ªÀiÁqÀÄwÛzÀÝ §UÉÎ RavÀ ¥Àr¹PÉÆAqÀÄ £ÁåAiÀiÁ®AiÀÄzÀ C£ÀĪÀÄw ¥ÀqÉzÀÄPÉÆAqÀÄ zÁ½ ªÀiÁqÀĪÀµÀÖgÀ°è ¸ÀzÀj DgÉÆÃE C°èAzÀ Nr ºÉÆUÀĪÀ ¸ÁzÀåvÉUÀ¼ÀÄ EzÀÝ PÁgÀt ¹§âA¢AiÀĪÀgÀ ¸ÀºÁAiÀÄ¢AzÀ ¸ÀzÀj DgÉÆævÀ£À ªÉÄÃ¯É zÁ½ £ÀqɬĹ CªÀ¤UÉ »rzÀÄ CªÀ£ÀÄ gÉÆÃr£À ªÉÄÃ¯É ElÄÖ ªÀiÁgÁl ªÀiÁqÀÄwÛzÀÝ a®ªÀªÀ£ÀÄß ¥Àj²°¹ £ÉÆÃqÀ®Ä CzÀgÀ°è 90 JA.J¯ï ¸ÀgÁ¬Ä vÀÄA©zÀ 34 ¨Ál®UÀ¼ÀÄ EzÀÄÝ CªÀ¤UÉ ¸ÀzÀj ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀ®Ä ¸ÀA§AzÀ ¥ÀlÖ E¯ÁSɬÄAzÀ C£ÀĪÀÄw ¥ÀqÉzÀ §UÉÎ «ZÁj¸À®Ä C£ÀĪÀÄw ¥ÀqÉAiÀÄzÉà C£À¢üPÀÈvÀªÁV ªÀiÁgÁl ªÀiÁqÀÄwÛzÀÝ §UÉÎ £ÀÄr¢ÝzÀÄÝ £ÀAvÀgÀ ¸ÀzÀj ¸ÀgÁ¬Ä 34 ¨Ál®UÀ¼ÀÄ C.Q 956=42 gÀÆ. £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಶರಣ ತಂದೆ ಭೀಮರಾವ ಶಿರವಾಳ ಸಾ : ಜವಳಿ (ಡಿ) ತಾ:ಆಳಂದ  ಜಿ: ಕಲಬುರಗಿ ರವರು  ದಿನಾಂಕ. 22-01-2018 ರಂದು ತನ್ನ ಖಾಸಗಿ ಕೆಲಸದ ನಿಮಿತ್ಯ ಜವಳಗಿಯಿಂದ ನಾನು ಕಲಬುರಗಿಗೆ ಬಂದಿರುತ್ತೇನೆ ನನ್ನ ಮಗ ವಿನೋದ ಶಿರವಾಳ ಕೂಡಾ ಕಲಬುರಗಿಯಲ್ಲಿದ್ದನ್ನು  ಸಂಜೆ ನನ್ನ ಮಗ ವಿನೋದನು ಜವಳಗಾಕ್ಕೆ ಹೋಗುತ್ತೆನೆ ಅಂತಾ 7-00 ಗಂಟೆ ಸುಮಾರಿಗೆ  ತನ್ನ ಯಮಹಾ ಎಫ್.ಝಡ್  ನಂ.ಕೆ.ಎ.32 ಇಡಿ.5816 ನೆದ್ದರ ಮೇಲೆ ದೇವಿನಗರನ ಮನೆಯಿಂದ ಒಬ್ಬನೆ ಹೋದನು ರಾತ್ರಿ 7-45 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿರುವಾಗ  ಶರಣಬಸಪ್ಪಾ ನರೋಣಿ ಎಂಬುವವರು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ   ವಿಶ್ವರಾಧ್ಯ ಗುಡಿಯನಂತರ ರೈಲ್ವೆ  ಬ್ರಿಡ್ಜ ನಂತರ ಉತಾರಿಗೆ ನನ್ನ ಮಗ ವಿನೋದ ಶಿರವಾಳ ಇತನಿಗೆ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ಭಾರಿಗಾಯವಾಗಿರುತ್ತದೆ ಬೇಗನೆ ಸ್ಥಳಕ್ಕೆ ಬರುವಂತೆ ಹೇಳಿದರು ಆಗ ನಾನು ಗಾಬರಿಗೊಂಡು ನಾನು ಮತ್ತು ನಮ್ಮ ಸಮ್ಮಂದಿಕರಾದ ಮಚೇಂದ್ರ ತಂದೆ  ಕರಬಸ್ಸಪ್ಪಾ ನರೋಣಿ ಹಾಗೂ ಶರಣಬಸ್ಸಪ್ಪಾ ತಂದೆ ಬಸವರಾಜ ಭೂಸನೂರ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಹಕೀಕತ್ ನಿಜವಿದ್ದು  ನನ್ನ ಮಗ ವಿನೋದ ಶಿರವಾಳ ಇತನಿಗೆ  ನೋಡಲಾಗಿ ತಲೆಯ ಎಡಬಾಗದಲ್ಲಿ , ಮೆಲಕಿಗೆ ಭಾರಿ ಪೆಟ್ಟಾಗಿ ರಕ್ತಗಾಯ ಮತ್ತು ಎಡಕಿವಿಯಿಂದ ಬಾಯಿಯಿಂದ ರಕ್ತಸ್ರಾವವಾಗತಿತ್ತು .ಎಡಗೈಭುಜಕ್ಕೆ ಮೋಳಕೈಗೆ ಭಾರಿ  ಪೆಟ್ಟಾಗಿತ್ತು ಆಗ ಅಲ್ಲಿಯೇ ಹಾಜರಿದ್ದ ಶರಣಬಸ್ಸಪ್ಪ ನರೋಣಿ ಮತ್ತು ಚಿದಾನಂದ ಡೊಳ್ಳಿ ಎಂಬುವವರಿಗೆ ವಿಚಾರಿಸಲಾಗಿ 7-30 ಪಿ.ಎಂ.ದ ಸುಮಾರಿಗೆ ಆಳಂದರೋಡಿನ ವಿಶ್ವರಾಧ್ಯ ಗುಡಿಯ ನಂತರ ರೈಲ್ವೆ ಬ್ರಿಡ್ಜ ಉತಾರಿಗೆ ಸ್ವಲ್ಪ ಅಂತರದಲ್ಲಿ ತಮ್ಮಿಂದ ಮುಂದೆ ನನ್ನ ಮಗ ವಿನೋದನು ತನ್ನ ಮೋಟಾರ ಸೈಕಲ್ ಮೇಲೆ ಆಳಂದ ಕಡೆಗೆ ಹೋಗುತ್ತಿರುವಾಗ  ಅದೇ ವೇಳಗೆ ಆಳಂದ ಕಡೆಯಿಂದ ಒಂದು ಮೋಟರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಓಡಿಸಿಕೊಂಡು ಬಂದು ವಿನೋದನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ವಿನೋದನು ಜೋರಾಗಿ ಕೆಳಗೆ ಬಿದ್ದು ತಲೆಗೆ , ಮೆಲಕಿಗೆ ಬಾರಿಗಾಯಗೊಂಡಿದ್ದು ಇರುತ್ತದೆ ಅಂತಾ ತಿಳಿಸಿದ್ದರು  ಆಗ ರೋಡಿಗೆ ಹೋಗುವ ವಾಹನಗಳ ಬೆಳಕಿನಲ್ಲಿ ಡಿಕ್ಕಿ ಹೊಡೆದ ಮೋಟಾರ ಸೈಕಲ್ ನಂಬರ ನೋಡಲಾಗಿ ಹೀರೋ ಸ್ಪ್ಲೆಂಡರ ನಂ.ಕೆ.ಎ.39 ಜೆ. 0733 ನೆದ್ದು  ಅದರ ಚಾಲಕನು ಕೂಡಾ ಗಾಯಗೊಂಡು ಸೈಡಿಗೆ ಕುಳಿತಿದ್ದು ಆತನ ವಿಚಾರಿಸಲಾಗಿ ಸೈಬಣ್ಣಾ ತಂದೆ ಗುಂಡಪ್ಪಾ ಆಳಂದ ಸಾಚ ದುತ್ತರಗಾಂವ ತಾ/ಆಳಂದ  ಅಂತಾ ತಿಳಿಸಿದು ಅವನಿಗೆ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿ ಪಕ್ಕದಲ್ಲಿ ರಕ್ತಗಾಯ , ತುಟಿಯ ಕೆಳಗೆ ಗದಕ್ಕೆ ರಕ್ತಗಾಯ, ಬಲಗೈ ಮೋಳಕಯಗೆ ಗುಪ್ತ ಪೆಟ್ಟಾಗಿದ್ದು ಎಡಗಾಲು ಮೋಳಕಾಲು ಕೆಳಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಅಂಬುಲೆನ್ಸಿಗೆ ಫೋನ ಮಾಡಿದರಿಂದ ಸ್ವಲ್ಪ ಹೊತ್ತಿನಲ್ಲಿ 108 ಅಂಬುಲೆನ್ಸ ಬಂದಿದ್ದು ಅವರು ವಿನೋದನನ್ನು ಪರೀಶಿಲಿಸಲಾಗಿ ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.         
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22.01.18 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೃತ ಶರಣಪ್ಪಾ ಇತನು ಮೋಟಾರ ಸೈಕಲ ನಂ ಕೆಎ-32-ಇಎ-5109 ನೇದ್ದನ್ನು ಚಲಾಯಿಸಿಕೊಂಡು ವೆಂಕಟೇಶ್ವರ ನಗರದೊಳಗಡೆಯಿಂದ ಹೋಗುವಾಗ ಗುರುನಾಥ ಇತನು ಮೋಟಾರ ಸೈಕಲ ನಂ ಕೆಎ-32-ವಾಯ್-2496 ನೇದ್ದನ್ನು ಎಸವಿಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಶರಣಪ್ಪ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಶರಣಪ್ಪ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಶಂಕುತಾಲ ಗಂಡ ಶರಣಪ್ಪಾ ಕೋಲಾರ ವ: 58 ವರ್ಷ ಉ: ಮನೆ ಕೆಲಸ ಸಾ: ಸಕರ್ಾರಿ ಕಾಲೇಜ್ ಹಿಂದುಗಡೆ ವೆಂಕಟೇಶ ನಗರ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಕೇದಾರನಾಥ ತಂದೆ ಶರಣಬಸಪ್ಪಾ ಪಾಟೀಲ ಸಾಃ ಕೋರಳ್ಳಿ ಗ್ರಾಮ ತಾಃ ಆಳಂದ ಹಾಃವಾಃ ಗದಲೆಗಾಂವ್ ಕಲ್ಯಾಣ ಮಂಟಪದ ಹತ್ತಿರ ಕೈಲಾಸ ನಗರ ಕಲಬುರಗಿ ರವರು ದಿನಾಂಕ  21.01.2018 ರಂದು ತನ್ನ ವಯಕ್ತಿಕ ಕೆಲಸದ ಸಲುವಾಗಿ ನಾನು ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ತೆಗೆದುಕೊಂಡು ಊರಲ್ಲಿ ಕಬ್ಬು ಹಚ್ಚಿದ ಲೇಬರಗಳ & ರಸಗೊಬ್ಬರ ಇತ್ಯಾದಿ ಸಲುವಾಗಿ ಸಂಬಳ ಮಾಡಬೇಕಾಗಿದ್ದರಿಂದ ನಾನು ಮನೆಯಿಂದ 2,50,000/- ನಗದು ಹಣವನ್ನು ನನ್ನ ಬಳಿ ಇದ್ದ ನೀಲಿ ಬಣ್ಣದ ಬ್ಯಾಗಿನಲ್ಲಿ ಹಾಕಿಕೊಂಡು ಸದರಿ ಬ್ಯಾಗನ್ನು ಟವೇರಾ ವಾಹನದಲ್ಲಿನ ಬಾಕ್ಸಿನಲ್ಲಿ ಹಾಕಿಕೊಂಡು ಮಧ್ಯಾಹ್ನ ಅಂದಾಜು 2.30 ಗಂಟೆ ಸುಮಾರಿಗೆ ಮನೆಯಿಂದ ಬಂದು, ಸೂಪರ ಮಾರ್ಕೆಟದಲ್ಲಿ ನನ್ನ ಗೆಳೆಯನಾದ ಸಿದ್ದಲಿಂಗ ಡೊಲೆ ಇವರಿಗೆ ಭೇಟಿ ಮಾಡುವ ಸಲುವಾಗಿ ನನ್ನ ವಾಹನವನ್ನು ಹೆಡ್ ಪೋಸ್ಟ ಆಫೀಸ್ ಹತ್ತಿರ ನಿಲ್ಲಿಸಿ ನನ್ನ ವಾಹನಕ್ಕೆ ಲಾಕ್ ಮಾಡಿ ಹೋಗಿದ್ದು, ನಂತರ ಕೆಲಸ ಮುಗಿಸಿಕೊಂಡು ಸಾಯಂಕಾಲ 4.00 ಗಂಟೆ ಸುಮಾರಿಗೆ ಮರಳಿ ನಾನು ಕಾರ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ನನ್ನ ಕಾರಿನ್ ಡೋರ್ ಒಪನ್ ಆಗಿದ್ದು, ಪರೀಶಿಲಿಸಿ ನೋಡಿದಾಗ ಕಾರಿನಲ್ಲಿದ್ದ ಬಾಕ್ಸಿನ ಲಾಕ್ ಮುರಿದ್ದು, ಬಾಕ್ಸಿನಲ್ಲಿಟ್ಟ 2,50,000/- ಹಣದ ಬ್ಯಾಗ್ ಇರಲಿಲ್ಲಾ. ನಾನು ಗಾಭರಿಯಾಗಿ ಕೂಡಲೆ ಈ ವಿಷಯವನ್ನು ನನ್ನ ಗೆಳೆಯಂದಿರಾದ ಸಿದ್ದಲಿಂಗ್ ಡೋಲೆ, ಗುರಪ್ಪಾ ನೀಲಾ, ಮಹೇಶ ಹೂಲಸೂರಕರ್ ಇವರಗಳಿಗೆ ಫೋನ ಮಾಡಿ ವಿಷಯ ತಿಳಿಸಿದ್ದು ಅವರು ಸಹಃ ನಾನು ಕಾರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಹಃ ಹಣದ ಬ್ಯಾಗ್ ಪತ್ತೆ ಆಗಿರುವುದಿಲ್ಲಾ  ನಿನ್ನೆ ದಿಃ 21.01.2018 ರಂದು ಮಧ್ಯಾಹ್ನ 2.30 ರಿಂದ 4.00 ಗಂಟೆಯ ಅವಧಿಯಲ್ಲಿ ಹೆಡ್ ಪೋಸ್ಟ ಆಫೀಸ್ ಹತ್ತಿರ ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ನಿಲ್ಲಿಸಿದ್ದು, ಆ ಕಾರಿನ ಬಾಕ್ಸಿನಲ್ಲಿಟ್ಟಿದ 2,50,000/- ಹಣದ ಬ್ಯಾಗ್ನ್ನು ಯಾರೋ ಕಳ್ಳರು ಕಾರಿನ ಡೋರ್ ಲಾಕನ್ನು ತೆಗೆದು ಕಾರಿನಲ್ಲಿಟ್ಟ ಬಾಕ್ಸಿನ ಲಾಕ್ ಮುರಿದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 21/01/2018 ರಂದು ಮಾಹಾಗಾಂವ ಠಾಣಾ ಹದ್ದಿಯ ಸಿರಗಾಪೂರ ಸಿಮಾಂತರದ ಬಬಲಾದಕ್ಕೆ ಹೊಗುವ ರಸ್ತೆ ಬದಿ 500 ಮೀಟರ ಅಂತರದಲ್ಲಿ ಸರಕಾರಿ ಗೈರಾಣಿ ಹೊಲದಲ್ಲಿನ ಮರದ ಕೆಳಗೆ ಇಸ್ಪೀಟ ಜೂಜಾಟ ಆಡುತ್ತಿದ್ದರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಗೈರೆ ವಿಚಾರಿಸಲು 1) ರೇವಣಸಿದ್ದಪ್ಪ ತಂದೆ ಮಲ್ಲಿಕಾರ್ಜುನ ಅಂಬಲಿ ಸಾ: ಕುರಿಕೊಟಾ 2) ಗುರುನಾಥ ತಂದೆ ಶರಣಪ್ಪ ಸಿಂಗೆ ಸಾ|| ಡೊಂಗರಗಾಂವ 3) ಸಾಯಿಬಣ್ಣ ತಂದೆ ಮೈಲಾರಿ ಹೊಳಕುಂದಾ ಸಾ|| ಜಗತ ಕಲಬುರಗಿ 4) ರವಿಂದ್ರ ತಂದೆ ಅಣ್ಣಪ್ಪ ಪಾಟೀಲ್ ಸಾ|| ಉದಯ ನಗರ ಕಲಬುರಗಿ 5) ಮಲ್ಲಿಕಾರ್ಜುನ ತಂದೆ ಶರಣಪ್ಪ ಸಾಗರ ಸಾ|| ಭಾಗ್ಯ ನಗರ ಕಲಬುರಗಿ 6) ಸಾಯಿಬಣ್ಣ ತಂದೆ ಅಣ್ಣಪ್ಪ ಮಿಂಚನಾಕರ ಸಾ|| ಎಸ್.ಬಿ. ಕಾಲೇಜ ಹತ್ತಿರ ರಾಮನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52  ಇಸ್ಪೀಟ ಎಲೆಗಳು ನಗದು ಹಣ 10120-00 ರೂ. ಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.