Police Bhavan Kalaburagi

Police Bhavan Kalaburagi

Thursday, August 27, 2015

Kalaburagi District Reported Crimes.

ಗ್ರಾಮೀಣ  ಠಾಣೆ : ದಿನಾಂಕ: 27/08/2015 ರಂದು 11-00 ಎಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಶಂಕರ ತಂದೆ ಶರಣಪ್ಪ ಹಡಪದ ವಯ: 31 ವರ್ಷ ಜಾತಿ: ಹಡಪದ ಉ: ಕ್ಷೌರಿಕ ಕೆಲಸ ಸಾ: ಹಸರಗುಂಡಗಿ ತಾ: ಅಫಜಲಪೂರ ಹಾ:ವ: ಕಮಲನಗರ ಸುಲ್ತಾನಪೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಏನೆಂದರೆ, ನಾನು ಈಗ್ಗೆ 15 ವರ್ಷಗಳಿಂದ ಕಮಲನಗರದಲ್ಲಿ ಹೆಂಡತಿ ಮಗನೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಈಗ್ಗೆ 6 ತಿಂಗಳಿಂದ ಕಮಲನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು  ದಿನಾಂಕ: 26/08/2015 ರಂದು ನಾನು ಎಂದಿನಂತೆ ಕೆಲಸ ಮುಗಿಸಿಕೊಂಡು ನಮ್ಮ ಅಣ್ಣನ ಮಗ ಅಂಬ್ರೇಶನೊಂದಿಗೆ ರಾತ್ರಿ 10-00 ಗಂಟೆಗೆ ಕಮಲನಗರದಲ್ಲಿರುವ ನಮ್ಮ ಮನೆಗೆ ಬಂದು ನನ್ನ ಹೆಂಡತಿಯೊಂದಿಗೆ ಊಟ ಮುಗಿಸಿಕೊಂಡು ನಾವೆಲ್ಲರೂ ನಮ್ಮ ಮನೆಯ ಎರಡೂ  ಬಾಗಿಲ ಕೀಲಿ ಹಾಕಿಕೊಂಡು ಮಾಳಿಗೆ ಮೇಲೆ ಹೋಗಿ ಮಲಗಿಕೊಂಡೆವು. ನಂತರ ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ಸುಮಾರಿಗೆ ಮಾಳಿಗೆ ಮೇಲಿಂದ ಎದ್ದು ನಾನು ನನ್ನ ಹೆಂಡತಿ ಕೆಳಗೆ ಬಂದು ಒಂದು ಕೋಣೆಯಲ್ಲಿ ಮಲಗಿಕೊಂಡೆವು. ನಂತರ ಎಂದಿನಂತೆ ಬೆಳಿಗ್ಗೆ 6-00 ಗಂಟೆ   ಸುಮಾರಿಗೆ ಎದ್ದು ಬಾಗಿಲು ತೆರೆಯಲು ಬಾಗಿಲು ತೆರೆಯಲಿಲ್ಲ. ಯಾರೋ ಹೊರಗಡೆಯಿಂದ ಬಾಗಿಲ ಕೊಂಡಿ ಹಾಕಿದ್ದು ನಾನು ಅಂಬ್ರೇಶನಿಗೆ ಫೋನ ಮಾಡಿ ಬಾಗಿಲು ತೆಗೆಯಲು ಹೇಳಿದಾಗ ಅಂಬ್ರೇಶನು ಮಾಳಿಗೆ ಮೇಲಿಂದ ಕೆಳಗೆ ಇಳಿದು ಬಂದು ನಾವಿದ್ದ ರೂಮನ ಬಾಗಿಲು ತೆರೆದನು. ನಾನು ಹೊರಗೆ ಬಂದು ನೋಡಲು  ನಮ್ಮ ಮನೆಯ ಇನ್ನೊಂದು  ಕೋಣೆಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಬಾಗಿಲು ಅರ್ಧ ತೆರೆದಿರುವುದನ್ನು ನೋಡಿ ನಾನು ನನ್ನ ಹೆಂಡತಿ ಮತ್ತು ಅಂಬ್ರೇಶ ಗಾಬರಿಯಿಂದ ಒಳಗೆ ಹೋಗಿ ನೋಡಲು ಅಲಮಾರಾದ ಬಾಗಿಲು ತೆರೆದಿದ್ದು ಅಲಮಾರಾದ ಒಳಗಡೆ ಲಾಕರ್ ಮುರಿದಿದ್ದು ಅಲಮಾರಾದಲ್ಲಿಟ್ಟ ಸಾಮಾನುಗಳೆಲ್ಲ ಹೊರಗಡೆ ಬಿದ್ದಿದ್ದು ಕಂಡು ನಾವು ಗಾಬರಿಯಿಂದ ಅಲಮಾರಾದಲ್ಲಿಟ್ಟಿದ್ದ ನಮ್ಮ ಮದುವೆ ಸಮಯದಲ್ಲಿ 2005ರಲ್ಲಿ ಖರೀದಿಸಿದ್ದ ಹಳೆಯ 1) 10 ಗ್ರಾಂ ಬಂಗಾರದ ಲಾಕೇಟ ಅ.ಕಿ= 10000/-ರೂ 2) 10 ಗ್ರಾಂ ಬಂಗಾರದ 2ತಾಳಿ ಮತ್ತು ಅಷ್ಟಪುಲಿ ಗುಂಡುಗಳು ಅ.ಕಿ= 10000/-ರೂ ಹಾಗೂ 3) 5 ಗ್ರಾಂ ಬಂಗಾರದ ಕಿವಿಯ ಜುಮಕಿ ಬೆಂಡೋಲೆ ಅ.ಕಿ= 4500/- ರೂ ಹೀಗೆ ಒಟ್ಟು 24500/-ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ದಿಂದ ಬೆಳಿಗ್ಗೆ 6-00 ಗಂಟೆ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೊಂಡಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ನಮ್ಮ ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಿ ನಮಗೆ ವಾಪಸ್ಸು ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಫಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಗೈರೆ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.
ಹೆಚ್ಚುವರಿ ಸಂಚಾರಿ ಠಾಣೆ: ದಿನಾಂಕ 27-08-2015 ರಂದು ಮದ್ಯಾಹ್ನ 12-00 ಗಂಟೆಗೆ ಗುರುರಾಜ ತಂದೆ ಶರಣಬಸಪ್ಪಾ ಬಿರಾದಾರ ಇತನು  ಮೋಟಾರ ಸೈಕಲ ನಂ ಕೆಎ32/ಇಬಿ-1761 ನೇದ್ದನ್ನು ಮುಕ್ತಾಂಬಿಕ ಕಾಲೇಜ ಕಡೆಯಿಂದ ಗೋವಾ ಹೋಟೆಲ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ಲಾಲಗೇರಿ ಕ್ರಾಸ ಮತ್ತು ಗೋವಾ  ಹೋಟೆಲ ಕ್ರಾಸ  ಮುಖ್ಯ ರಸ್ತೆ ಮೇಲೆ ಬರುವ  ಅರಬ ಮಜೀದ್ ಸಮೀಪ್ ಬರುವ ಪ್ರತಿಭಾ  ಡಿಜಿಟಲ್ ಸ್ಟೂಡಿಯೋ ಎದುರು ರೋಡ ಮೇಲೆ ಒಮ್ಮೇಲೆ ಬ್ರೇಕ್ ಹಾಕಿ ಮೋಟಾರ ಸೈಕಲ ಸ್ಕೀಡ ಮಾಡಿ ತನ್ನಿಂದತಾನೆ ಬಿದ್ದು ತೆಲೆಗೆ ಭಾರಿ ಗುಪ್ತ ಪೆಟ್ಟು ಮತ್ತು ಮೈಯಲ್ಲ ಒಳಪೆಟ್ಟು ಹೊಂದಿ  108 ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಧಾರಿ ಮದ್ಯ ಮದ್ಯಹ್ನ 12-00 ಗಂಟೆಯಿಂದ 12-35 ಗಂಟೆಯ ಅವದಿಯ ಮದ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ  ಅಂತಾ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 27.08.2015 ರಂದು 08:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 26.08.2015 ಸಾಯಂಕಾಲ 07:45 ಗಂಟೆಯ ಸುಮಾರಿಗೆ ಬೂತಪುರ ಕಲ್ಯಾಣ ಮಂಟಪದ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು 45 ರಿಂದ 50 ವಯಸ್ಸಿನ ಅಪರಿಚತ ಮಹಿಳೆಗೆ ಡಿಕ್ಕಿ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಸದರಿ ಅಪಘಾತದಿಂದ ಅಪರಿಚಿತ ಮಹಿಳೆಯ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ಸದರಿ ಅಪರಿಚಿತ ಮಹಿಳೆಯು ದಿನಾಂಕ 26.08.15 ರಂದು ರಾತ್ರಿ 09:20 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕಾರಣ ಸದರಿ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ಧಾಖಲಾಗಿರುತ್ದೆ. 

Raichur District Reported Crimes

¥ÀwæPÁ ¥ÀæPÀluÉ

J¸ï.¹./J¸ï.n. ¥ÀæPÀgÀtzÀ ªÀiÁ»w:-

             ¦üAiÀiÁð¢ gÁZÀtÚ vÀAzÉ ªÉAPÀl¥Àw   30 ªÀµÀð  eÁ: ªÀqÀØgÀ G:MPÀÌ®ÄvÀ£À ¸Á:eÁUÀlUÀ¯ï FvÀ£À vÀAzÉAiÀÄ ªÀÄ®vÁ¬ÄAiÀÄ ªÀÄUÀ¼ÁzÀ vÁAiÀĪÀÄä ªÀÄvÀÄÛ ¦üAiÀiÁ𢠪ÀÄvÀÄÛ ¦üAiÀiÁð¢AiÀÄ CtÚ-vÀªÀÄäA¢gÀ £ÀqÀÄªÉ ºÉÆ®zÀ «µÀAiÀÄzÀ°è dUÀ¼À«zÀÄÝ, CzÉà ªÉʵÀªÀÄå¢AzÀ 1) ZÀ£ÀߥÀà vÀAzÉ ©üêÀÄgÁAiÀÄ eÁ:ªÀqÀØgÀ ¸Á: UÉeÉÓ¨sÁ«    2) ªÀÄ®è¥Àà vÀAzÉ §¸ÀtÚ eÁ: PÀÄgÀħgÀÄ ¸Á: eÁUÀlUÀ¯ï ºÁUÀÆ EvÀgÉà 11 d£ÀgÀÄ PÀÆr ¢£ÁAPÀ 26/8/15 gÀAzÀÄ ¨É½UÉÎ 1030UÀAmÉ ¸ÀĪÀiÁjUÉ eÁUÀlUÀ¯ï ¹ÃªÀiÁ zÀ ¦üAiÀiÁð¢ºÉÆ®zÀ°è ¸ÀªÀiÁ£À GzÉÝñÀ ºÉÆA¢ CPÀæªÀÄPÀÆl gÀa¹PÉÆAqÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr ºÉÆ®zÀ°è PÉ®¸À ªÀiÁqÀÄwÛzÀÝ ¦üAiÀiÁð¢ DvÀ£À CtÚvÀªÀÄäA¢gÀÄ ªÀÄvÀÄÛ ºÉAqÀw eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ PÉÆ¯É ªÀiÁqÀĪÀ GzÉÝñÀ¢AzÀ §rUÉ, PÉÆrè¬ÄAzÀ ¦üAiÀiÁð¢zÁgÀ£À CtÚ¤UÉ vÀ¯ÉUÉ ºÉÆqÉzÀÄ gÀPÀÛ UÁAiÀÄ ªÀiÁr, ¦üAiÀiÁð¢zÁgÀ£À ºÉAqÀwUÉ PÀÆzÀ®Ä »rzÀÄ J¼ÉzÁr, PÉʬÄAzÀ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ. CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA. 131/15 PÀ®A 143,147,148, 447,323,324,307,504,506 ¸À»vÀ 149 L¦¹ & 3(1)(10) J¸ï¹/J¸ïn PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ 26.08.2015 ರಂದು ಸಂಜೆ 4.20 ಗಂಟೆ ಸುಮಾರಿಗೆ ಶಕ್ತಿನಗರ ರಾಯಚೂರು ಮುಖ್ಯ ರಸ್ತೆಯ ಹೆಗ್ಗಸನಹಳ್ಳಿ ಗ್ರಾಮದ ಹತ್ತಿರ  ಶಕ್ತಿನಗರ ಕಡೆಯಿಂದ ಆರೋಪಿತನು ತನ್ನ ಲಾರಿ ನಂಬರ ಡಬ್ಲೂಬಿ-53 /ಬಿ-5162 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಸದರಿ ಲಾರಿಯ ಮುಂದೆ ರಸ್ತೆಯ ಸ್ಪೀಡ್ ಬ್ರೇಕರ್ ದಾಟುತ್ತಿದ್ದ ಅಪರಿಚಿತ ವ್ಯಕ್ತಿ  ಸಿಲ್ವರ್ ಬಣ್ಣದ ಸ್ಪ್ಲೆಂಡರ್ ಪ್ರೋ ಕಂಪನಿಯ ಮೋಟಾರ ಸೈಕಲ್ ನಂಬರ ಕೆಎ-33 ಆರ್-6451 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಸದರಿ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬೀದ್ಧಾಗ ಲಾರಿಯ ಎಡಗಡೆ ಗಾಲಿಗಳು ಸದರಿ ಮೋಟಾರ್ ಸೈಕಲ್ ಮತ್ತು ಮೋಟಾರ್ ಸೈಕಲ್ ಸವಾರನ ಮೇಲೆ ಹಾಯ್ದುದ್ದರಿಂದ ಎದೆಯಿಂದ ತೊಡೆಗಳವರೆಗೆ ಮತ್ತು ಬಲಗೈಗೆ ತೀವ್ರವಾದ ರಕ್ತಗಾಯಗಳಾಗಿ ಹೊಟ್ಟೆಯಲ್ಲಿನ ಕರುಳು, ಅವಶೇಷಗಳು ಹೊರಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಲಾರಿ ಚಾಲಕನು ಲಾರಿಯನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.CAvÁ ªÀÄAUÉñÀ vÀAzÉ §¸Àì¥Àà 39 ªÀµÀð eÁw ªÀiÁ¢UÀ G:MPÀÌ®ÄvÀ£À ¸Á: ºÉUÀθÀ£ÀºÀ½î.gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt  UÀÄ£Éß  £ÀA. 202/15  PÀ®A  279, 304(J) L¦¹ & 187 L.JA.«.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:_
¢: 26/08/2015 gÀAzÀÄ ªÀÄzsÀåºÀß 12-45 UÀAmÉUÉ ¸ÀܽAiÀÄ zÉêÀzÀÄUÀð £ÀUÀgÀUÀÄAqÀ PÁæ¸ïzÀ°è ªÀÄlPÁ dÆeÁl CAQ ¸ÀASÉåUÀ¼À£ÀÄß §gÉzÀÄPÉƼÀÄîwÛzÁÝ£É JAzÀÄ RavÀ ¨Áwä ªÉÄÃgÉUÉ ²æà ªÀĺÀªÀÄäzï ¹gÁeï ¹¦L zÉêÀzÀÄUÀð.  gÀªÀgÀÄ ªÀÄvÀÄÛ ¹§âA¢ ¥ÀAZÀgÉÆA¢UÉ zÁ½ ªÀiÁr. VjAiÀÄ¥Àà vÀAzÉ gÀAUÀAiÀÄå ¥ÉÆ.¥Á, 25ªÀµÀð, G¥ÁàgÀ. ªÉÆèÉÊ¯ï ¸À«ð¸ï, ¸Á; ªÀiÁ£À¸ÀUÀ¯ï. vÁ: zÉêÀzÀÄUÀð. EªÀ£À£ÀÄß »rzÀÄ «ZÁj¸À®Ä ¸ÀzÀjAiÀĪÀ£ÀÄ ªÀÄlPÁ §gÉzÀÄPÉƼÀîªÀ §UÉÎ M¦àPÉÆArzÀÄÝ. DvÀ£À PÀqɬÄAzÀ ªÀÄlPÁ dÆeÁlzÀ ºÀt 160 gÀÆUÀ¼ÀÄ, MAzÀÄ ¨Á¯ï ¥É£ï, MAzÀÄ ªÀÄvÀÄÛ ªÀÄlPÁ aÃnAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ DgÉÆævÀ£ÉÆA¢UÉ ¦üAiÀiÁð¢zÁgÀgÀÄ oÁuÉUÉ §AzÀÄ ¥ÀæPÀgÀt zÁR°¸À®Ä zÁ½ ¥ÀAZÀ£ÁªÉÄAiÀÄ£ÀÄß ºÁdgÀÄ¥Àr¹zÀÄÝ. zÁ½ ¥ÀAZÀ£ÁªÉÄ ¸ÁgÁA±À ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA.205/2015. PÀ®A-78(3) Pɦ PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.    
¯ÉêÁ zÉë ¥ÀæPÀgÀtzÀ ªÀiÁ»w:- 
            ದಿನಾಂಕ 11-8-2015 ರಂದು ತಾನು ತಮ್ಮಾರೆಡ್ಡಿ ಮತ್ತು ಅಮ್ಮಿರೆಡ್ಡಿ ಎಂಬುವವರಿಂದ 10,000/- ರೂ. ಸಾಲ (ಪ್ರತಿ ವಾರ 1000/- ರೂ ಅಂತೆ 3 ತಿಂಗಳ ವರೆಗೆ ಕಂತು ಮೂಲಕ ಕಟ್ಟಲು) ತೆಗೆದುಕೊಂಡಿದ್ದು ಆದರೆ ತಾನು ಸಾಲ ತೆಗೆದುಕೊಂಡ 2 ವಾರಗಳ ಕಂತಿನ ಹಣ ಕಟ್ಟದೇ ಇದ್ದುದ್ದಕ್ಕೆ ದಿನಾಂಕ 26-8-2015 ರಂದು 18.30 ಗಂಟೆಗೆ ತೀನ್ ಖಂದೀಲ್ ಹತ್ತಿರ ಅವರು ಅಜರ್ @ ಎಂ.ಡಿ. ಅಜರ್ ತಂದೆ ಎಂ.ಡಿ. ಮನ್ಸೂರ್, 30 ವರ್ಷ, ಮುಸ್ಲಿಂ, ಎಲೆಕ್ಟ್ರೀಷಿಯನ್ ಕೆಲಸ,ಹಳೇ ಸೌ ನಂಬರ್ ಬೀಡಿ ಹಿಂದೆ, ಉಜರಾ ಮೊಹಲ್ಲಾ ರಾಯಚೂರು.FvÀ¤UÉಕಂತಿನ ಹಣ ಕಟ್ಟುವಂತೆ ಹಠ ಹಿಡಿದು ತನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದು ಅಲ್ಲದೇ ಅವರು ಆಂಧ್ರದಿಂದ ಇಲ್ಲಿಗೆ ಬಂದು ಯಾವುದೇ ಲೈಸನ್ಸ ಇಲ್ಲದೆ ಬಡ್ಡಿ ವ್ಯವಹಾರ ಮಾಡುತ್ತಿರುವುದಾಗಿ ಕಾರಣ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಫಿರ್ಯಾದು ಇದ್ದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ ಅಪರಾಧ ಸಂಖ್ಯೆ 181/2015 ಕಲಂ 38, 39 ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆ 1961 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತ
 
¤ÃgÁªÀj PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
                    ದಿನಾಂಕ  26-08-2015 ರಂದು 19-00 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಶ್ರೀ ಪ್ರಿಯಾದರ್ಶನ ದಯಾಳ್ ಸಿ ತಂದೆ ಬಾರನಬಸ್, 57 ವರ್ಷ, ಜಾ: ಕ್ರಿಶ್ಚಿಯನ್ : ಸಹಾಯಕ ಕಾರ್ಯಪಾಲಕ ಅಭಿಯಂತರರು ಕರ್ನಾಟಕ ನೀರಾವರಿ ನಿಗಮ ನಿಯಮಿತ  ನಂ 02 ಕಾಲುವೆ ಉಪ ವಿಭಾಗ ಕವಿತಾಳ  ಸಾ:ಬೀದರ, ಎಮ್   ಜಿ -18 ಕೆ ಹೆಚ್ ಬಿ ಕಾಲೋನಿ ಬೀದರ್ ಹಾ. ಕವಿತಾಳ -9845560042  EªÀgÀÄ  ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ ಕವಿತಾಳ ಸೀಮಾಂತರದಲ್ಲಿರುವ ಮುಖ್ಯ ಕಾಲುವೆಯ ಎಡಬದಿ  ಮೈಲ್ 86 ಕಿ ಮಿ 136 ಚೈನ್ 4591 ರಿಂದ 4593  ರಲ್ಲಿಯ ಕೆನಾಲು  ಬ್ಯಾಂಕಿಂಗ್ ಗೆ ಹೊಂದಿಕೊಂಡು ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಆರೋಪಿತನಾದ  :  ವೆಂಕಟರಾವ್ ತಂದೆ ಶ್ರೀ ರಾಮಮೂರ್ತಿ, 58 ವರ್ಷ ಸಾ: ಗಂಗಾನಗರ ಕ್ಯಾಂಪ್ ಇತನು  ದಿನಾಂಕ 26-08-2015 ಒಂದು ವರ್ಷಕ್ಕಿಂತ ಪೂರ್ವದಿಂದ ಇಲ್ಲಿಯವರೆಗೆ  ಅನಧಿಕೃತವಾಗಿ ಕೆರೆಯನ್ನು ತೋಡಿಕೊಂಡು ಪೈಪ್ ಗಳನ್ನು  ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಹಾಕಿ ಅಕ್ರಮವಾಗಿ ಕೆರೆಗೆ ನೀರನ್ನು ತುಂಬಿಸಿಕೊಂಡು ಬೆಳೆಯನ್ನು ಬೆಳೆದಿರುತ್ತಾರೆ ಹಾಗೂ ಮತ್ತೇ ಬೆಳೆಯಲು ತಯಾರಿ ನಡೆಸಿರುತ್ತಾರೆ ಇವರಿಗೆ ಸುಮಾರು ಒಂದು ವರ್ಷದಿಂದ ಇಲ್ಲಿಯವರೆಗೂ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಸಹ  ಕೆರೆಯನ್ನು ಮುಚ್ಚದೆ ಕಾಲುವೆಗೆ ಪೈಪ್ ಗಳನ್ನು ಹಾಕಿ ಕೆರೆಯನ್ನು ತುಂಬಿಸುವ  ಕೆಲಸ ಮುಂದುವರೆಸುತ್ತಾ  ಇದ್ದಾರೆ ಅನಧಿಕೃತವಾಗಿ ಕಾಲುವೆ ವ್ಯಾಪ್ತಿಯಲ್ಲಿ ಕೆರೆಯನ್ನು ನಿರ್ಮಿಸಿ ತಮ್ಮ ಜಮೀನುಗಳಿಗೆ ನೀರನ್ನು ತೆಗೆದುಕೊಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತ ಇದ್ದ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 100 /2015 ಕಲಂ:  53 ಕರ್ನಾಟಕ ನೀರಾವರಿಕಾಯ್ದೆ  ಪ್ರಕಾರ ಪ್ರಕರಣ ದಾಖಲುಮಾಡಿ ಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.08.2015 gÀAzÀÄ  96  ¥ÀææPÀgÀtUÀ¼À£ÀÄß ¥ÀvÉÛ ªÀiÁr    12,800 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.