Police Bhavan Kalaburagi

Police Bhavan Kalaburagi

Tuesday, January 27, 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಆಲಾವುದ್ದಿನ ತಂದೆ ಸೈಪಾನ ಸಾಬ, ಸಾಃ ನೂರಾನಿ ಮೋಹಲ್ಲಾ ಕಲಬುರಗಿ ರವರು ದಿನಾಂಕ 27-01-2015 ರಂದು 11-30 ಎ.ಎಮ್ ಕ್ಕೆ ಜಲಾಲ ವಾಡಿಯಲ್ಲಿರುವ ಕ್ಲಾಸಿಕ ಗಿಫ್ಟ ಸೆಂಟರ ಹತ್ತಿರ ರೋಡಿನ ಮೇಲೆ ಫಿರ್ಯಾದಿ ನಡೆದುಕೊಂಡು ಹೋಗುತ್ತಿದ್ದಾಗ ಒಂದು ಕೆಂಪು ಬಣ್ಣದ ಕಾರ ನಂ. ಕೆ.ಎ 01 ಎಮ್.ಜಿ 3547 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆ ಮತ್ತು ಪಾದಕ್ಕೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಧನಸಿಂಗ ತಂದೆ ಕಿಶನ ಪವಾರ ಸಾ: ದರ್ಮಾಪೂರ ತಾಂಡಾ ಹಾ:ವ: ಹನುಮಾನ ಟೆಂಪಲ ಹತ್ತಿರ ಬಿದ್ದಾಪೂರ ಕಾಲೋನಿ ಕಲಬುರಗಿ  ರವರು 26-01-2015 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನಾನು ರೇಲ್ವೆ ಸ್ಟೇಶನದಿಂದ ನನ್ನ ಅಟೋರಿಕ್ಷಾ ನಂಬರ ಕೆಎ-32 ಬಿ-2722 ನೇದ್ದರಲ್ಲಿ ಎರಡು ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಟೌನಹಾಲ ಕ್ರಾಸ ಮುಖಾಂತರವಾಗಿ ಸೇಡಂ ರಿಂಗ ರೋಡ ಕಡೆಗೆ ಹೋಗುವಾಗ ಕುಳಗೇರಿ ಕ್ರಾಸ ಸಮೀಪವಿರುವ ಡಾಕ್ಟರ ದೇಶಪಾಂಡೆ ರವರ ಆಸ್ಪತ್ರೆಯ ಎದುರು ರೋಡ ಮೇಲೆ  ಮೋಟಾರ ಸೈಕಲ ನಂಬರ ಕೆಎ-32 ಎಸ್-5275 ರ ಸವಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನನ್ನ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿದ್ದು ಮತ್ತು ಅಟೋರಿಕ್ಷಾ ಡ್ಯಾಮೇಜ ಮಾಡಿ ನನ್ನ ಹಣೆಗೆ, ಎಡ ಹುಬ್ಬಿಗೆ ರಕ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿಉ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವಕುಮಾರ ತಂದೆ ಬಸಯ್ಯ  ಸಾ: ಕನ್ನಕಟ್ಟಾ ತಾ: ಹುಮನಾಬಾದ ಹಾ:ವ: ಸಿ2-01 ಹೈಕೊರ್ಟ ಆವರಣ ಕಲಬುರಗಿ ರವರು  ದಿನಾಂಕ: 23/01/2015 ರಂದು 6-30 ಪಿಎಮ್ ಗಂಟೆ ಸುಮಾರಿಗೆ ಹೈಕೋರ್ಟನಲ್ಲಿರುವ ವಸತಿ ಗೃಹ ಸಿ2-01 ನೇದ್ದನ್ನು ನನ್ನ ಸ್ವಂತ ಊರಾದ ಕನ್ನಕಟ್ಟಾ ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ ಕುಟುಂಬ ಸಮೇತನಾಗಿ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ: 26/01/2015ರಂದು ಬೆಳಿಗ್ಗೆ 9-30 ಗಂಟೆಗೆ ಸ್ನೇಹಿತರು ಫೋನ ಮಾಡಿ ನಿಮ್ಮ ಮನೆ ಬಾಗಿಲ ಕೀಲಿ ಮುರಿದಿದ್ದು ಕಳ್ಳತನವಾಗಿರಬಹುದು ಬೇಗ ಬಾ ಅಂತಾ ತಿಳಿಸಿದ ಮೇರೆಗೆ ಅರ್ಜಿದಾರರು ಮನೆಗೆ ಬಂದು ನೋಡಲಾಗಿ ಬಂಗಾರದ ಬೆಳ್ಳಿಯ ಆಭರಣಗಳು ಹಾಗು ನಗದು ಹಣ ಒಟ್ಟು 95,700/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 26.01.2015 ರಂದು ಗಣರಾಜ್ಯೋತ್ಸವದ ಅಂಗವಾಗಿ ಆಂದೋಲಾ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನೀಯಮಿತ ಕಾರ್ಯಾಲಯದ ಮುಂದೆ ಬ್ಯಾಂಕಿನ  ಕಾರ್ಯದರ್ಶಿಯಾದ ಬಸವರಾಜ ಮತ್ತಿಮಡು ಇವರು ಇಂದು  ಬೆಳಗ್ಗೆ 7 ಗಂಟೆಗೆ ದ್ವಜಾರೋಹಣವನ್ನು ಮಾಡಿ ಮಧ್ಯಾಹ್ನ 12:00 ಗಂಟೆಯಿಂದ 01:30 ಗಂಟೇಯ ಅವಧಿಯಲ್ಲಿ ದ್ವಜವನ್ನು ಕೇಳಗೆ ಇಳಿಸಿ ದ್ವಜಕ್ಕೆ ಅಪಮಾನ ಮಾಡಿರುತ್ತರೆ ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ರಾಮಪ್ಪ ಲಕ್ಕಾಣಿ ಸಾ|| ಆಂದೋಲಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26/01/15 ರಂದು ಮಧ್ಯಾಹ್ನ ಗೇಣಿ ಇಮ್ಮತಿಯಾಜ ಮತ್ತು ಮಾಮು ಜಾಕೀರ ಇವರಿಬ್ಬರು ಮೋಟಾರ ಸೈಕಲ ಮೇಲೆ ಜಿಬ್ರಾನ ಕೆಲಸ ಮಾಡುತ್ತಿರುವ ಮಿಜಾಬ ನಗರದಲ್ಲಿ ನಬೀಖಾನ ಇವರು ಕಟ್ಟುತ್ತಿರುವ ಮನೆ ಸೆಂಟ್ರಿಂಗ ಮಾಡುವ ಸ್ಥಳಕ್ಕೆ ಹೋಗಿ ಅವನ ಜೊತೆ ಮಾತನಾಡುವದಿದೆ ಅಂತಾ ಹೇಳಿದ್ದು ಅದಕ್ಕೆ ಇಮ್ರಾನಖಾನ ಗುತ್ತೆದಾರ ಅವರಿಗೆ ಜಿಬ್ರಾನಿನಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ಅಂತಾ ಕೇಳಿದ್ದಕ್ಕೆ ಅವನಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಜಿಬ್ರಾನನಿಗೆ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು 4-00 ಪಿಎಂ ಸುಮಾರಿಗೆ ಡಬರಾಬಾದ ಕ್ರಾಸಿನಲ್ಲಿ ಕರೆದುಕೊಂಡು ಹೋಗಿ,   ಈ  ಹಿಂದೆ  ಜಿಬ್ರಾನ ಇತನು  ಸದ್ದಾಂ ಮತ್ತು ಅವನ ಗೆಳೆಯರಿಗೆ ಹೊಡೆ ಬಡಿ ಮಾಡಿದ್ದು, ಈ ಬಗ್ಗೆ ಜಿಬ್ರಾನನ  ಮೇಲೆ ಅರ್.ಜಿ.ನಗರ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. ಅದೇ ದ್ವೇಷದಿಂದ ಸದ್ದಾಂನ ಗೆಳೆಯರಾದ ಗೇಣಿ ಇಮ್ಮತಿಯಾಜ,  ಮಾಮು ಜಾಕೀರ , ಚನ್ನು ಡೌನ ಮತ್ತು ಇನ್ನೂ  3-4 ಜನರು ಕೂಡಿ ಜಿಬ್ರಾನನಿಗೆ   ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಎದೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು, ಮತ್ತು ಬಡಿಗೆಯಿಂದ ಎರಡು ಕೈಗಳ ಮೇಲೆ ಕಾಲುಗಳ ಮೇಲೆ ಎಡ ಕಿವಿಗೆ  ಹೊಡೆದು ಭಾರಿ ರಕ್ತಗಾಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ  ಶ್ರೀ  ಶ್ರೀ ನಜೀರ ಪಟೇಲ್ ತಂದೆ ಸೈಯ್ಯದ ಪಟೇಲ್  ಸಾ: ಮದಿನಾ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
        ¦üAiÀiÁð¢ QgÀ°ªÀÄUÀ¥Àà vÀAzÉ ºÀ£ÀĪÀÄAvÀ¥Àà, 49 ªÀµÀð, eÁ: J¸ï.¹, G: ºÉqï PÁ£ïì¸ÉÖç¯ï, ¸Á: DzÉÆä PÁ¯ÉÆä zÉêÀ¸ÀÆUÀÆgÀÄ FvÀ£À  04 DqÀÄ ªÀÄvÀÄÛ 2 NvÀÄ ªÀÄjUÀ½UÉ AiÀiÁgÉÆà zÀĵÀÌ«ÄðUÀ¼ÀÄ ¢£ÁAPÀ: 26.01.2015 gÀAzÀÄ gÁwæ 11.00 UÀAmɬÄAzÀ ¨É¼ÀV£À eÁªÀ 04.00 UÀAmÉAiÀÄ ªÀÄzÉåzÀ CªÀ¢AiÀÄ°è AiÀiÁgÉÆà zÀĵÀÌ«ÄðUÀ¼ÀÄ «µÀ ¸ÉêÀ£É ªÀiÁr¹ CxÀªÁ ºÉÆqÉzÀÄ ¸Á¬Ä¹gÀÄvÁÛgÉ CAvÁ PÉÆlÖ zÀÆj£À ªÉÄðAzÀ  ±ÀQÛ£ÀUÀgÀ ¥ÉÆ°¸À oÁuÉ.UÀÄ£Éß £ÀA: 08/2015 PÀ®A: 429  L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
          ದಿನಾಂಕ 21/01/2015 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಪಿರ್ಯಾದಿ §¸ÀªÀgÁd vÀAzsÉ zÉÆqÀØ¥Àà ªÀÄÄzÀÝ®UÀÄA¢, 30 ªÀµÀð, °AUÁAiÀÄvï, MPÀÌ®ÄvÀ£À ¸Á: »gÉà ¯ÉQ̺Á¼À FvÀ ತಾಯಿ  §¸ÀªÀÄä UÀAqÀ zÉÆqÀØ¥Àà ªÀÄÄzÀÝ®UÀÄA¢, 62 ªÀµÀð, °AUÁAiÀÄvÀ [§¸ÀªÀÄä 62 ªÀµÀð, zÀÄAqÀÄ ªÀÄÄR, PÉA¥ÀÄ §tÚ, 5 ¦Ãl JvÀÛgÀ, ZÁPÀ¯ÉÃl §tÚzÀ ¹ÃgÉ]   & ಅಕ್ಕ  ±ÁAvÀªÀÄä UÀAqÀ AiÀÄAPÀ£ÀUËqÀ 40 ªÀµÀð, °AUÁAiÀÄvï ªÀÄ£ÉPÉ®¸À ¸Á: E§âgÀÆ »gÉà ¯ÉQ̺Á¼À UÁæªÀÄ [ ±ÁAvÀªÀÄä 40 ªÀµÀð, zÀÄAqÀÄ ªÀÄÄR, PÉA¥ÀÄ §tÚ, 4.5 ¦Ãl JvÀÛgÀ, ©½ ºÀ¹gÀÄ ºÀƪÀÅUÀ¼ÀļÀî ¥Á°¸ÀÖgÀ ¹ÃgÉ E§âgÀÆ PÀ£ÀßqÀ ªÀiÁvÀ£ÁqÀÄvÁÛgÉ] EªÀgÀÄUÀ¼ÀÄ  ಕೂಡಿಕೊಂಡು ತೋರಿಸಿಕೊಳ್ಳಲಿಕ್ಕೆ ಹಿರೇ ಲೆಕ್ಕಿಹಾಳ ಗ್ರಾಮದಿಂದ ಮುದಗಲ್ಲಗೆ ಆಸ್ಪತ್ರೆಗೆ ಹೋಗುತ್ತೇನೆ  ಅಂತಾ ಹೇಳಿ ಹೋದವರು ಇದುವರೆಗೂ ಬಂದಿರವುದಿಲ್ಲ ಮತ್ತು ಸಂಬಂದಿಕರಲ್ಲಿ ಹಾಗೂ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಕಾಣೆಯಾದ ತನ್ನ ತಾಯಿ & ಅಕ್ಕಳನ್ನು ಹುಡುಕಿ ಕೊಡಬೇಕು ಅಂತಾ ಮುಂತಾಗಿ 26-01-15 gÀAzÀÄ ¸ÀAeÉ 5-00 UÀAmÉUÉ PÉÆlÖ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 13/2015 PÀ®A. ªÀÄ»¼É PÁuÉ.CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
          ಮೃತ ರವಿಕುಮಾರ ತಂದೆ ದಿ::ವೆಂಕಟೇಶ, ಜಾತಿ:ಲಂಬಾಣಿ,ವಯ-19ವರ್ಷ:ವಿದ್ಯಾರ್ಥಿ  ಸಾ:ಕಡದಿನ್ನಿಕ್ಯಾಂಪು [ ಪಿರ್ಯಾದಿದಾರರ ಮಗ ] ಇತನು ದಿ.25-01-2015 ರಂದು ಸಾಯಂಕಾಲ 4-00 ಗಂಟೆಗೆ ಕೆಲಸವಿದೆ ಸಿರವಾರಕ್ಕೆ ಹೋಗಿ ಬರುತ್ತೇನೆಂದು ಪಿರ್ಯಾದಿ ಶ್ರೀಮತಿ ಸೀತಮ್ಮ ಗಂಡ ದಿ::ವೆಂಕಟೇಶ, ಜಾತಿ:ಲಂಬಾಣಿ,ವಯ-40ವರ್ಷ, :ಮನೆಕೆಲಸ  ಸಾ:ಕಡದಿನ್ನಿಕ್ಯಾಂಪು gÀªÀರಿಗೆ ಮತ್ತು ಪಿರ್ಯಾದಿದಾರರ ಇನ್ನೊಬ್ಬ ಮಗ ರಮೇಶನಿಗೆ ಹೇಳಿ ತಮ್ಮ ಮನೆಯಿಂದ ಮೋಟಾರ ಸೈಕಲ ತೆಗೆದುಕೊಂಡು ಹೋಗಿ ಸಾಯಂಕಾಲ 6-00 ಗಂಟೆ ಸುಮಾರು ರವಿಕುಮಾರನಿಗೆ ರಮೇಶನು ಫೋನ್ ಮಾಡಿ ಕೇಳಿದಾಗ ನಾನು ಚಾಗಬಾವಿಗೆ ಹೋಗಿಬರುತ್ತೇನೆ ನೀವು ಊಟ ಮಾಡಿ ಎಂದು ಹೇಳಿದಾಗ ಗೆಳೆಯರ ಹತ್ತಿರ ಹೋಗಿ ಅಭ್ಯಾಸ ಮಾಡುತ್ತಿರಬಹುದೆಂದು ತಿಳಿದು ಪಿರ್ಯಾದಿದಾರರು ರಾತ್ರಿ ಊಟ ಮನೆಯಲ್ಲಿ ಮಲಗಿಕೊಂಡಿದ್ದು ದಿ.26-01-2015 ರಂದು ಮುಂಜಾನೆ 08-00 ಗಂಟೆಗೆ ರವಿಕುಮಾರನು ಕಡದಿನ್ನಿ ಗ್ರಾಮದ ಸೀಮಾದಲ್ಲಿ ಪಿರ್ಯಾದಿದಾರಳು ಲೀಜಿಗೆ ಮಾಡಿದ  ಹೊಲದಲ್ಲಿ ಗದ್ದೆ ಮಡಿಯ  ಹುಲ್ಲಿನ ಬಣವಿಯ ಹತ್ತಿರ ಅಂಗವಾತವಾಗಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದ್ದು ಆತನ ಬಾಯಿಯಿಂದ ರಕ್ತ ಬಂದಂತಾಗಿದೆ ಆತನ ಪಕ್ಕದಲ್ಲಿ ಒಂದು ಕ್ರಿಮಿನಾಶಕ ಔಷಧ ಬಾಟಲ್, ನೀರಿನ ಬಾಟಲ್ ,ಒಂದು ಸ್ಪ್ರೈಟ್ ,ಬಾಟಲ್ ಬಿದ್ದಿರುತ್ತದೆ ಮೈ ಮೇಲೆ ಯಾವುದೇ ಗಾಯಗಳಿರುವುದಿಲ್ಲ ತಾನೇ ವಿಷ ಕುಡಿದು ಸತ್ತಿರುತ್ತಾನೆಯೋ ಅಥವಾ ಏನಾಗಿದೆಯೋ ಅನ್ನುವುದು ಸಂಶವಿರುತ್ತದೆಂದು  ನೀಡಿದ ದೂರಿನ ಮೇಲಿಂದ  ಸಿರವಾರ ಪೊಲೀಸ್ ಠಾಣೆ ,AiÀÄÄ.r.Dgï. £ÀA: 02/2015 ಕಲಂ:174 [ C ]  CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.01.2015 gÀAzÀÄ 37 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 27-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-01-2015

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 13/2015, ಕಲಂ 279, 338 ಐಪಿಸಿ
ದಿನಾಂಕ 26-01-2015 ರಂದು ಶಿವಕುಮಾರ ತಂದೆ ಶಿವಶರಣಪ್ಪಾ ಹೊಸಮನಿ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಚಳಕಾಪೂರ ರವರು ಮತ್ತು ಚಂದ್ರಕಾಂತ ಇಬ್ಬರು ಮೋಟಾರ್ ಸೈಕಲ್ ನಂ. ಕೆಎ-39/ಕೆ-8980 ನೇದರ ಮೇಲೆ ಚಳಕಾಪೂರದಿಂದ ಸಿಮಿನಾಗಣ್ಣಾ ದೇವಸ್ಥಾನ ಮಾರ್ಗವಾಗಿ ಹುಮನಾಬಾದ ಶ್ರೀ ವೀರಭದ್ರೇಶ್ವರ ಜಾತ್ರಾಕ್ಕೆ ಹೋಗುವಾಗ ಚಳಕಾಪೂರ ಸೀಮಿನಾಗಣ್ಣಾ ದೆವಸ್ಥಾನದ ಮದ್ಯವಿರುವ ಬಸಣ್ಣನ ಕಟ್ಟೆ ಹತ್ತಿರ ರೋಡಿನ ಮೇಲೆ ಚಂದ್ರಕಾಂತ ಇತನು ತನ್ನ ಮೋಟಾರ್ ಸೈಕಲನ್ನು ತನ್ನ ಸೈಡಿಗೆ ತಾನು ಚಲಾಯಿಸಿಕೊಂಡು ಹೋಗುವಾಗ ಎದುರಿನಿಂದ ಕ್ರೂಸರ್ ವಾಹನ ನಂ. ಕೆಎ-28/ಎಂ-9890 ನೇದರ ಚಾಲಕನಾದ ಆರೋಪಿ ಅರ್ಜುನ ತಂದೆ ನರಸಪ್ಪಾ ರುಕ್ಕನೋರ ವಯ: 33 ವರ್ಷ, ಸಾ: ಚಳಕಾಪೂರ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರು ಕುಳಿತು ಬರುತ್ತಿರುವ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯವರ ಬಲಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.