Police Bhavan Kalaburagi

Police Bhavan Kalaburagi

Thursday, December 24, 2015

Raichur District Reported Crimes

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
             ¦üAiÀiÁð¢ P˱Àgï ¸ÀįÁÛ£À UÀAqÀ ªÀÄAdÆgï SÁ£ï 32 ªÀµÀð, ªÀÄĹèA G: EAf¤AiÀÄgï     1-3-278/1 ªÀĺɧÆgÀ PÁ¯ÉÆä D¦üøÀgÀ PÁ¯ÉÆä ºÀwÛgÀ gÁAiÀÄZÀÆgÀÄ EªÀ¼À ªÀÄzÀÄªÉ J-1  ªÀÄAdÆgï SÁ£ï  eÉÆvÉ ¢£ÁAPÀ 14/3/14 gÀAzÀÄ dgÀÄVzÀÄÝ ªÀÄzÀĪÉAiÀÄ°è 12 ®PÀë £ÀUÀzÀÄ ºÀt 7 vÉÆ¯É 7 UÁæA  §AUÁgÀ ªÀgÀzÀQëuÉ CAvÁ PÉÆnÖzÀÄÝ, ¦üAiÀiÁð¢zÁgÀ¼ÀÄ ªÀÄzÀÄªÉ DzÀ 30 ¢£ÀUÀ¼ÀªÀgÉUÉ DgÉÆæüvÀgÀ ªÀÄ£ÉAiÀÄ°èzÀÄÝ D ¸ÀªÀÄAiÀÄzÀ°è J¯Áè DgÉÆævÀgÀÄ ¸ÉÃj ¦üAiÀiÁð¢zÁgÀ½UÉ vÁªÀÅ PÉýzÀµÀÄÖ ºÀt & §AUÁgÀ PÉÆqÀ°®èªÉAzÀÄ zÉÊ»PÀ & ªÀiÁ£À¹PÀ QgÀÄPÀļÀ PÉÆnÖzÀÄÝ, F «µÀAiÀÄ ¦üAiÀiÁð¢ vÀ£Àß vÀAzÉ-vÁ¬ÄUÀ½UÉ w½¹zÀÄÝ J¯Áè ¸Àj ºÉÆÃUÀÄvÀÛzÉ CAvÁ w½¹zÀÝjAzÀ ¦üAiÀiÁð¢zÁgÀ¼ÀÄ ¨ÉAUÀ¼ÀÆj£À°è PÉ®¸À ªÀiÁqÀÄwÛzÁÝUÀ C°èUÉ ºÉÆÃV 8 ®PÀë ºÀt ¦üAiÀiÁð¢zÁgÀ½AzÀ ¥ÀqÉzÀÄPÉÆArzÀÄÝ, £ÀAvÀgÀ ¦üAiÀiÁð¢zÁgÀ½UÉ PÉ®¸À ©r¹ ªÀÄ£ÉAiÀÄ°ègÀĪÀAvÉ w½¹zÀÄÝ, vÀªÀgÀÄ ªÀÄ£ÉAiÀÄ°èzÁÝUÀ J-1 C°èUÉ §AzÀÄ ¸Àé®à ¢£À EzÀÄÝ E£ÀÄß 10 ®PÀë ºÀt PÉÆr¸ÀÄ CAvÁ ¦üAiÀiÁð¢ eÉÆvÉ ¢£ÁAPÀ 21./8/15 gÀAzÀÄ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ UÀÄ£Éß £ÀA. 303/2015 PÀ®A:- 498(J), 323, 504, ¸À»vÀ 149 L¦¹ & 3,4.r.¦. DåPÀÖ CrAiÀÄ°è ¥ÀæPÀgÀt  zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÀgÉÆÃqÉ ¥ÀæPÀgÀtzÀ ªÀiÁ»w:-
                 ±À¦üAiÀÄÄ ¢Ýãï vÀAzÉ ªÉÄÊ£ÀÄ¢ÝÃ£ï ¸Á: ¹AzsÀ£ÀÆgÀÄ FvÀ£ÀÄ  ¦üAiÀiÁð¢ SÉʸÀgï ¸ÀįÁÛ£Á vÀAzÉ ªÉÄÊ£ÀÄ¢Ýãï 37 ªÀµÀð eÁw ªÀÄĹèA G: mÉîjAUï PÉ®¸À ¸Á:¸ÀÄAzÀgÀ £ÀUÀgÀ PÁåA¥ï ¹AzsÀ£ÀÆgÀÄ FPÉAiÀÄ vÀªÀÄä¤zÀÄÝ, ¦AiÀiÁð¢zÁgÀ¼ÀÄ ±À¦üAiÀÄÄ ¢Ýãï vÀAzÉ ªÉÄÊ£ÀÄ¢ÝÃ£ï ¸Á: ¹AzsÀ£ÀÆgÀÄ ºÁUÀÆ EvÀgÉà 5 d£ÀgÀ «gÀÄzÀÝ ¢£ÁAPÀ 3/10/15 gÀAzÀÄ ¹AzsÀ£ÀÆgÀÄ £ÀUÀgÀ oÁuÉAiÀÄ°è UÀÄ£Éß £ÀA.189/15 zÁR°¹zÀÄÝ, ªÁ¥Á¸ï ¥ÀqÉAiÀÄĪÀAvÉ J-1 ¦üAiÀiÁð¢zÁgÀ¼À ªÀÄ£ÉUÉ ºÉÆÃV fêÀzÀ ¨ÉzÀjPÉ ºÁQ J-1 , 2 gÀªÀgÀÄ ¦üAiÀiÁð¢UÉ PÁgï ºÁ¬Ä¹zÀÝ®èzÉà ¢£ÀAPÀ 9/12/15 gÀAzÀÄ ¹AzsÀ£ÀÆgÀÄ£ÀUÀgÀzÀ ¸ÀÄAzÀgÀ£ÀUÀgÀ PÁåA¦UÉ CªÀ¼À ªÁ¸ÀzÀ ªÀÄ£ÉUÉ PÀgÉzÀÄPÉÆAqÀÄ ºÉÆÃV CªÁZÀå ±À§ÝUÀ½AzÀ ¨ÉÊzÀÄ PÉʬÄAzÀ PÀ¥Á¼ÀPÉÌ ºÉÆqÉzÀÄ CªÀ¼À°èzÀÝ ªÀÄ£ÉAiÀÄ ©ÃUÀzÀ PÉÊAiÀÄ£ÀÄß PÀ¹zÀÄPÉÆAqÀÄ PɼÀUÉ PÉqÀ« ªÀÄ£É ©ÃUÀ vÉgÉzÀÄ ªÀÄ£ÉAiÀÄ°èzÀÝ £ÀUÀzÀÄ ºÀt gÀÆ. 2,200/- & 10 UÁæA §AUÁgÀzÀ D¨sÀgÀt, ªÀÄAZÀ & n.«. zÀgÉÆÃqÉ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.250/15 PÀ®A 143, 147,504, 323,395, 506 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
          ¢£ÁAPÀ 15/11/15 gÀAzÀÄ 2130 UÀAmÉ UÀAmÉUÉ ¦üAiÀiÁ𢠥Àæ¨sÀÄUËqÀ vÀAzÉ zÀAqÀ¥ÀàUËqÀ 38 ªÀµÀð eÁ: °AUÁAiÀÄvÀ G:MPÀÌ®ÄvÀ£À, ¸Á:ªÀÄAVúÁ¼À vÁ;¸ÀÄgÀÄ¥ÀÄgÀ f:AiÀiÁzÀVj FvÀÀ£À mÁmÁ K¸ï ªÁºÀ£À ¸ÀA.PÉJ- 33 J-1526 £ÉÃzÀÄÝ CA. Q. gÀÆ. 3,15,000/- ¨É¯É ¨Á¼ÀĪÀzÀ£ÀÄß °AUÀ¸ÀUÀÆgÀÄ ¥ÀlÖtzÀ J£ï.f.N PÁ¯ÉÆäAiÀÄ ²æà ®Qëöäà ªÉÃAPÀoÉñÀégÀ EAf¤ÃAiÀÄjAUï ªÀPÀìð ªÀĽUÉ & ªÀÄ£ÉAiÀÄ ªÀÄÄAzÀÄUÀqÉ ¤°è¹zÀÄÝ, ¢£ÁAPÀ 16/11/15 gÀ ¨É½UÉÎ 0400 UÀAmÉUÉ JzÀÄÝ £ÉÆÃqÀ®Ä D ªÁºÀ£À ¤°è¹zÀ ¸ÀܼÀzÀ°è EgÀ°®è.  CzÀ£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ  ºÉÆÃVzÀÄÝ ºÀÄqÀÄPÁrzÀgÀÆ ¹UÀ°®è  ºÀÄqÀÄQ PÉÆqÀ®Ä «£ÀAw CAvÁ ¤ÃrzÀ ¦üAiÀiÁ𢠪ÉÄðAzÀ °AUÀ¸ÀUÀÆgÀÄ oÁuÉ UÀÄ£Éß £ÀA.329/15 PÀ®A. 379 L.¦.¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
                                            
     ದಿನಾಂಕ.23-12-2015 ರಂದು ಸಾಯಾಂಕಾಲ 4-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ತಂದು ಹಾಜರಿಪಡಿಸಿದ್ದರ ಸಾರಾಂಶವೆನೆಂದರೆ ದಿನಾಂಕ: 19-11-2015 ರಂದು ನಾನು ಕೆಲಸ ಮಾಡುವ ಕೆ.ಬಿ.ಎಸ್ ಬ್ಯಾಂಕ ರಾಯಚೂರು ಹತ್ತಿರ ಬೆಳಗ್ಗೆ 10-30 ಗಂಟೆಯ ಸುಮಾರಿಗೆ ನನ್ನ ಮೋಟರ್ ಸೈಕಲನ್ನು ನಿಲ್ಲಿಸಿ  ಬ್ಯಾಂಕಿನಲ್ಲಿ ಕೆಲಸ ಮಾಡಲು ಹೊಗಿದ್ದು ನಂತರ ಕೆಲಸ ಮುಗಿಸಿ ಸಾಯಾಂಕಾಲ 04-30 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಮೋಟರ್ ಸೈಕಲ್ ಇರಲಿಲ್ಲ. ನಂತರ ಅಲ್ಲಲ್ಲಿ ಹುಡುಕಾಡಲು ಮೋಟಾರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನಮ್ಮ ಬ್ಯಾಂಕಿನ ಮುಂದೆ ನಿಲ್ಲಿಸಿದ್ದ ನನ್ನ ಕಪ್ಪು  ಬಣ್ಣದ ಹಿರೋ ಸ್ಪ್ಲೇಂಡರ್ ಪ್ಲಸ್ ಮೊಟಾರ್ ಸೈಕಲ್ ನಂ.ಕೆಎ32ಎಕ್ಸ7207 ಚೆಸ್ಸಿ ನಂ.MBLHA10EYAHL15333, ಇಂಜಿನ್ ನಂ.HA10EFAHL72449,.ಕಿ. ರೂ.25.000/-  ಬೆಲೆಬಾಳುವದನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ.. ಕಾರಣ ಕಳುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಹಚ್ಚಿ ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.140/2015 PÀ®A 379 L.¦.¹. CrAiÀÄ°è ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
            ದಿನಾಂಕ.23-12-2015 ರಂದು 18-30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ ಗಣೀಕೀಕೃತ ಫಿರ್ಯಾದಿ ಸಲ್ಲಿಸದ ಸಾರಾಂಶವೇನೆಂದರೆ ಫಿರ್ಯಾದಿ ²æà £ÀgÀ¸ÀtÚ vÀAzÉ §¸ÀªÀgÁd zÉÆAqÀA§½ ªÀAiÀÄ 34 ªÀµÀð eÁ-PÀÄgÀ§gÀÄ ¸Á-UÀAUÁ£ÁAiÀÄÌ vÁAqÀ (©.UÀuÉÃPÀ¯ï)FvÀನು ತನ್ನ ಮನೆಯಲ್ಲಿ ಶೌಚಾಲಯ ಕಟ್ಟುತ್ತಿದ್ದು,  ಇದೆ ವಿಷಯವಾಗಿ ಆರೋಪಿ ನಂ 1 £ÁUÀgÀrØ vÀAzÉ ªÀÄÄzÀPÀ¥Àà ªÀAiÀÄ 47 ªÀµÀðನೇದ್ದವನು ¢£ÁAPÀ :23-12-2015 gÀAzÀÄ ¨É½UÉÎ 08-30  UÀAmÉUÉ ಎಲೇ ಸೂಳೇ ಮಗನೆ ಇಲ್ಲಿ ಯಾಕೆ ಶೌಚಾಲಯ ಕಟ್ಟುತ್ತಿಯಾ ಅಂತಾ ಅಂದವನೆ ಅಲ್ಲೇ ಇದ್ದ ಕಟ್ಟಿಗೆಯನ್ನು ತೆಗೆದುಕೊಂಡು ಬಂದು ತಲೆಗೆ ಹೊಡೆದು ರಕ್ತಗಾಯ ಮಾಡಿದನು, ನಂತರ ಆರೋಪಿ ನಂ 2 zÉêÀgÀrØ vÀAzÉ ªÀÄÄzÀPÀ¥Àà ªÀAiÀÄ 45 ªÀµÀðನೇದ್ದವನು ಈ ಸೂಳೇ ಮಗನದು ಬಹಳ ಆಗಿದೆ ಅಂತಾ ಎಡ ಪಕ್ಕಿಗೆ ಒದ್ದುನು, ಆರೋಪಿ ನಂ 3 vÀªÀÄätÚ vÀAzÉ £ÁUÀgÀrØ ªÀAiÀÄ 19 ªÀµÀðಬೆನ್ನಿಗೆ ಕೈಯಿಂದ ಹೊಡೆದು ಒಳಪೆಟ್ಟು ಮಾಡಿದನು. ಆರೋಪಿ ನಂ 4 CAiÀÄåªÀÄä UÀAqÀ £ÁUÀgÀrØ ªÀAiÀÄ 40 ªÀµÀðಈಕೆಯು ಎದೆಯ ಮೇಲಿನ ಅಂಗಿ ಹಿಡಿದು ಕಪಳಕ್ಕೆ ಹೊಡೆದಳು. ಆರೋಪಿ ನಂ 5  gÁªÀÄ£ÀUËqÀ vÀAzÉ zÉêÀgÀrØ ªÀAiÀÄ 23 ªÀµÀðಹೊಟ್ಟಿಗೆ ಕಾಲಿನಿಂದ ಒದ್ದನು. ಆರೋಪಿ ನಂ 6 w¥ÀàtÚ vÀAzÉ zÉêÀgÀrØ ªÀAiÀÄ 20 ªÀµÀð ನೇದ್ದವನು ಬೆನ್ನಿಗೆ ಕೈಯಿಂದ ಹೊಡೆದನು ಮತ್ತು ಆರೋಪಿ ನಂ 7 £ÀgÀ¸ÀªÀÄä UÀAqÀ zÉêÀgÀrØ ªÀAiÀÄ 38 ªÀµÀð ನೇದ್ದವರು ಕೂದಲು ಹಿಡಿದು ತಲೆಗೆ ಹೊಡೆದುಳು. ನಂತರ ಈ ಸೂಳೇ ಮಗನದು ಬಹಳ ಆಗ್ಯಾದ ಕೊಂದು ಬಿಡಬೇಕು ಅಂತಾ ಜೀವದ ಬೆದರಿಕೆ ಹಾಕಿದವರ ವಿರುದ್ದ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.158/2015 PÀ®A: 143, 147, 323, 324, 504, 506 ¸À»vÀ 149 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                  ಪಿರ್ಯಾದಿ ಶಿವಮ್ಮ ಗಂಡ ಶಂಕ್ರಪ್ಪ ರಾಠೊಡ್ 25 ವರ್ಷ ಹೊಲಮನೆಕೆಲಸ ಸಾ, ಮಸ್ಕಿ ತಾಂಡಾ.ಮತ್ತು ಆರೋಪಿ ನಂಬರ 01 ಶಂಕ್ರಪ್ಪ ತಂದೆ ಗಿರಿಯಪ್ಪ ರಾಠೊಡ್ 30 ವರ್ಷ ಒಕ್ಕಲುತನ ಸಾ, ಮಸ್ಕಿ ತಾಂಡಾ   ಇವರು ಗಂಡ ಹೆಂಡತಿಯರಿದ್ದು, ಪಿರ್ಯಾದಿಗೆ ಈಗ್ಗೆ 7-8 ವರ್ಷಗಳ ಹಿಂದಿನಿಂದ ಮದುವೆ ಆಗಿದ್ದು ಮದುವೆ ಆಗಿ ಸ್ವಲ್ಪ ದಿನಗಳವರೆಗೆ ಚನ್ನಾಗಿ ನೊಡಿಕೊಂಡು ನಂತರ ] ಶಂಕ್ರಪ್ಪ ತಂದೆ ಗಿರಿಯಪ್ಪ ರಾಠೊಡ್ 30 ವರ್ಷ ಒಕ್ಕಲುತನ ಸಾ, ಮಸ್ಕಿ ತಾಂಡಾ   2] ಗಿರಿಯಪ್ಪ ತಂದೆ ವಾಲೇಪ್ಪ ರಾಠೋಡ್ 60 ವರ್ಷ ಒಕ್ಕಲುತನ ಸಾ, ಮಸ್ಕಿ ತಾಂಡಾ  EªÀgÀÄ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದು ದಿನಾಂಕ 22-12-15 ರಂದು ರಾತ್ರಿ 20,00 ಗಂಟೆಗೆ ಆರೋಪಿತರು ಪಿರ್ಯಾದಿಯ ತವರು ಮನೆಗೆ ಬಂದು ಪಿರ್ಯಾದಿಗೆ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೆಲಿಂದ ಠಾಣಾ ಗುನ್ನೆ ನಂಬರ 194/15 ಕಲಂ 498 (), 504,323,506 ಸಹಿತ 34 ,ಪಿ,ಸಿ ಪ್ರಕಾರ ಕ್ರಮ ಜರುಗಿಸಿದೆನು.
¥Éưøï zÁ½ ¥ÀæPÀgÀtzÀ ªÀiÁ»w:-
                 ¢£ÁAPÀ:  22.12.2015 gÀAzÀÄ gÁwæ 7.00 UÀAmÉUÉ  ºÀnÖ UÁæªÀÄzÀ §ÄqÉØÃPÀ¯ï ZËPï  ºÀwÛgÀ ¸ÁªÀðd¤PÀ ¸ÀܼÀzÀ°è   ಬಾಬಾ ತಂದೆ ತಾಜುದ್ದೀನ್ ವಯಾ: 27 ವರ್ಷ ಜಾ: ಮುಸ್ಲಿಂ : ಕೂಲಿ ಸಾ: ಬುಡ್ಡೆಕಲ್ ಚೌಕ್ ಹತ್ತಿರ ಹಟಟಿ ಗ್ರಾಮ  FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, «dAiÀÄPÀĪÀiÁgÀ ¦.J¸ï.L ºÀnÖ ¥ÉÆð¸ï oÁuÉ     EªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1)    ªÀÄlPÁ dÆeÁlzÀ £ÀUÀzÀ ºÀt gÀÆ. 1730/- gÀÆ 2)   ªÀÄlPÁ aÃn CQgÀÆ E®è3)   MAzÀÄ ¨Á¯ï ¥É£ï CQgÀÆ E®è EªÀÅUÀ¼À£ÀÄß  ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 34/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 23.12.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.



BIDAR DISTRICT DAILY CRIME UPDATE 24-12-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-12-2015

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 498/2015, PÀ®A 354, 324, 323, 384, 504, 506 eÉÆvÉ 34 L¦¹ :-
¦üAiÀiÁ𢠺ÀĪÀiÁ ¥Àæ«£À UÀAqÀ ¸ÀfÓAiÉƢݣÀ ªÀÄ°PÀ ªÀAiÀÄ: 45 ªÀµÀð, eÁw: ªÀÄĹèAªÀÄ G: ¯ÉÃPÀÑgÀgÀ, ¸Á: GzÀVÃgÀ gÀªÀgÀ vÀªÀgÀÄ ªÀÄ£É ¨sÁ°Ì EzÀÄÝ, ¦üAiÀiÁð¢UÉ GzÀVÃgÀzÀ°è PÉÆlÄÖ ªÀÄzÀÄªÉ ªÀiÁrgÀÄvÁÛgÉ, ¨sÁ°ÌAiÀÄ ªÀiÁ¸ÀĪÀÄ¥Á±Á PÁ¯ÉÆäAiÀÄ°è ¦üAiÀiÁð¢AiÀÄ ªÀÄ£É EgÀÄvÀÛzÉ, ¦üAiÀiÁð¢AiÀÄ ªÀÄ£É ºÀwÛgÀ ¦üAiÀiÁð¢AiÀĪÀgÀ RįÁè ¥Áèl EgÀÄvÀÛzÉ, ¸ÀzÀj ¥ÁèmïUÉ ¸ÀA§A¢ü¹zÀAvÉ R°Ã® CºÉêÀÄzÀ vÀAzÉ ¥Á±Á«ÄAiÀiÁå, ªÀÄĸÁÛ¥sÁ ¸ÀįÁÛ£À C° gÀªÀgÀÄ vÀPÀgÁgÀÄ ªÀiÁqÀÄwÛzÀÝgÀÄ, DUÀ ¦üAiÀiÁð¢AiÀĪÀgÀÄ ªÀiÁ£Àå £ÁåAiÀiÁ®AiÀÄzÀ°è ¹«Ã¯ï PÉøÀ ªÀiÁrzÀÄÝ 2012 gÀ°è ¸ÀzÀj eÁUÉ ¦üAiÀiÁð¢AiÀÄ ºÉ¸ÀjUÉ rQæ DVgÀÄvÀÛzÉ, CªÀgÀÄ ªÀÄÆgÀÄ ¸À® ªÀiÁ£Àå £ÁåAiÀiÁ®AiÀÄzÀ°è ªÀÄ£À« ¸À°è¹zÀgÀÄ PÀÆqÀ CzÀÄ £ÁåAiÀiÁ®AiÀÄzÀ°è ªÀeÁUÉÆArgÀÄvÀÛzÉ, »ÃVgÀĪÁUÀ ¢£ÁAPÀ 23-12-2015 gÀAzÀÄ ¦üAiÀiÁð¢AiÀĪÀgÀÄ ¸ÀzÀj vÀ£Àß ªÀÄ£ÉAiÀÄ ºÀwÛgÀ RįÁè ¥ÁèlzÀ°è PÀÆ°PÁgÀjAzÀ PÉ®¸À ªÀiÁqÀÄwÛgÀĪÁUÀ DgÉÆævÀgÁzÀ 1) R°Ã® CºÉêÀÄzÀ vÀAzÉ ¥Á±Á«ÄAiÀiÁå, 2) d¨ÁâgÀ vÀAzÉ ¸ÀA±ÉƢݣÀ E§âgÀÄ ¸Á: ¨sÁ°Ì ªÀÄvÀÄÛ 3) ªÀÄĸÁÛ¥sÁ vÀAzÉ ¸ÀįÁÛ£À C° ¸Á: ºÀĪÀÄ£Á¨ÁzÀ EªÀgÉ®ègÀÆ PÀÆrPÉÆAqÀÄ vÀªÀÄä vÀªÀÄä PÉÊAiÀÄ°è §rUÉ »rzÀÄPÉÆAqÀÄ §AzÀÄ AiÀiÁªÀ PÉÆlð£À°è rQæAiÀiÁVzÉ JAzÀÄ ºÉüÀÄvÁÛ CªÁZÀå ±À§ÝUÀ½AzÀ ¨ÉÊzÀÄ §rUɬÄAzÀ ¦üAiÀiÁð¢AiÀÄ §®UÉÊ gÀmÉÖ ºÀwÛgÀ, vÀ¯ÉAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ ªÀÄvÀÄÛ ¦üAiÀiÁð¢AiÀÄ PÉÊ »rzÀÄ J¼ÉzÁr CªÀªÀiÁ£À ªÀiÁr PÉʬÄAzÀ ¨ÉãÀß°è ºÉÆqÉzÀÄ UÀÄ¥ÀÛUÁAiÀÄ ¥Àr¹ ¦üAiÀiÁð¢AiÀÄ PÉÆgÀ½£À°èzÀÝ 3 vÉÆ¯É §AUÁgÀzÀ ªÀÄAUÀ¼À ¸ÀÆvÀæ ªÀÄvÀÄÛ ºÀwÛgÀ«zÀÝ ªÉƨÉÊ® PÀ¹zÀÄPÉÆAqÀÄ E£ÉÆßAzÀÄ ¸À® F eÁUÀzÀ°è §AzÀgÉ ¤£ÀUÉ fêÀAvÀ ©qÀĪÀÅ¢®è JAzÀÄ fêÀzÀ ¨ÉÃzÀjPÉ ºÁQgÀÄvÁÛgÉAzÀÄ PÉÆlÖ ¦üAiÀiÁðzÀÄ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 10-11-15 ರಂದು  ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ಮಗಳು ಫಾತೀಮಾ :17 ವರ್ಷ ಇವಳು ಮನೆಯ ಮುಂದೆ ಅಂಗಳದಲ್ಲಿ ಹಾಲು ಕಾಯಿಸುತ್ತಿದ್ದಳುಮನೆಯಲ್ಲಿ  ಫಿರ್ಯಾದಿ ಮತ್ತು  ಮಗಳಾದ ಮಾಲನಬೀ ಗಂಡ ದಾವೂದ ಇಬ್ಬರು  ಇದ್ದಾಗ  ಫಿರ್ಯಾದಿದಾರಳ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಯಾಸ್ಮೀನ ಗಂಡ ನಜೀರ ಎಂಬುವವಳ ತಮ್ಮನಾದ ಬಬಲು @ ಬಾಬಾ ತಂದೆ ಖಾಸೀಂಸಾಬ ಸಾ:ವಟಿವಟಿ ತಾ: ಚಿತ್ತಾಪೂರ ಒಂದು ಮೋಟಾರ ಸೈಕಲ ಮೇಲೆ ಫಿರ್ಯಾದಿದಾರಳ  ಮನೆ ಎದುರು ಬಂದವನೇ ನನ್ನ ಮಗಳಾದ ಫಾತೀಮಾಬೇಗಂ ಇವಳಿಗೆ ಪುಸಲಾಯಿಸಿ ಮೋಟಾರ ಸೈಕಲ ಮೇಲೆ  ಕೂಡಿಸಿಕೊಂಡು ಅಪಹರಿಸಿಕೊಂಡು ಹೋದನು. ನಂತರ ಬಬಲುನ ಅಕ್ಕ ಯಾಸ್ಮಿನ ಮತ್ತು ಅವಳ ಗಂಡ ನಜೀರ ಇವರಿಗೆ ಕೇಳಲಾಗಿ ಅವರು ಯಾವುದೇ ಸಮರ್ಪಕವಾದ ಉತ್ತರ ಕೊಡಲಿಲ್ಲಾ. ನನ್ನ ಮಗಳಿಗೆ ಹುಡುಕಾಡುವ ಕುರಿತು ಫಿರ್ಯಾದಿ  ಮತ್ತು ಮಗ ಈಸೂಫ ಹಾಗೂ ಗಂಡ ಅಹ್ಮದ ಅಲಿ ಎಲ್ಲರೂ ವಟಿ ವಟಿ ಗ್ರಾಮಕ್ಕೆ ಹೋಗಿ ಹುಡಕಾಡಲೂ ಅಲ್ಲಿಗೂ ಕೂಡಾ ಅವರಿಬ್ಬರೂ ಬಂದಿರುವುದಿಲ್ಲಾ ಅಂತಾ ಗೊತ್ತಾಯಿತು, ತಮ್ಮ  ಮನೆಯ ಮಾನ ಮರ್ಯಾದೆ ಅಂಜಿ  ಪೊಲೀಸ ಕೇಸು ಮಾಡಬಾರದೆಂದು ಬಬಲು ಮತ್ತು ನನ್ನ ಮಗಳಿಗೆ ಕಲಬುರಗಿ ನಗರದಲ್ಲಿ ಮತ್ತು ಇತರೇ  ಕಡೆಗಳಲ್ಲಿ ತಿರುಗಾಡಿ ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಅವರು ಸಿಕ್ಕಿರುವುದಿಲ್ಲಾನನ್ನ ಮಗಳಿಗೆ ಅಪಹರಿಸಿಕೊಂಡು ಹೋದ ಮರು ದಿನದಿಂದ ಬಬಲು ಅಕ್ಕ ಯಾಸ್ಮೀನ ಮತ್ತು ಆಕೆಯ ಗಂಡ ನಜೀರ ಇಬ್ಬರು ಮನೆಗೆ ಬೀಗ ಹಾಕಿಕೊಂಡು ಎಲ್ಲಿಯೂ ಹೋಗಿರುತ್ತಾರೆ. ನನ್ನ ಮಗಳಿಗೆ ಅಪಹರಿಸಿಕೊಂಡು ಹೋಗಲು ಬಬಲುನ ಅಕ್ಕ ಯಾಸ್ಮೀನ ಮತ್ತು ಆಕೆಯ ಗಂಡ ನಜೀರ ಇವರು ಪ್ರಚೋದನೆ ಮಾಡಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಅಂಜಲಿ ಗಂಡ ಪರಶುರಾಮ ರವರು ತಾಲೂಕಾ ದಂಡಾಧಿಕಾರಿ ಮಿರಜರವರ ಮುಂದೆ ಕೊಟ್ಟ ಹೇಳಿಕೆ ತಂದು ಹಾಜರ ಪಡಿಸಿದ್ದು, ಈ ಕುರಿತಂತೆ ಅಂಜಲಿ ಇವರು ಈ ಮೊದಲು ಕೊಟ್ಟ ಹೇಳಿಕೆಗಳು ಮತ್ತು ಪುನಃ ಕೊಟ್ಟ ಹೇಳಿಕೆ ಮರಾಠಿಯಲ್ಲಿದದ್ದು, ಅನುವಾದಿಸಿದ್ದು ಅದರ ಸಾರಾಂಶವೇನೆಂದರೆ, ನಾನು ಈ ಮೊದಲು ಎರಡು ದಿವಸಗಳ ಹಿಂದೆ ಶುಕ್ರವಾರದ ಬೆಳಿಗ್ಗೆ ಸಂಭವಿಸಿದ ವಿದ್ಯಮಾನದ ಬಗ್ಗೆ ಹೇಳಿರುವೇನು. ಅಂದರೆ ನನ್ನ ಅತ್ತೆ ಮನೆಯವರ ಕಡೆಯ ನಾದಿನಿ ರೇಖಾ, ಗಂಡ ಪರಮೇಶ್ವರ, ಅತ್ತೆ ಸುಲೋಚನಾ, ಮಾವ ಜಗನ್ನಾಥ , ಮೈದುನರಾದ ಬಸವೇಶ್ವರ, ಪಾಂಡುರಂಗ, ನೀಲಕಂಠ ಮತ್ತು ಇನ್ನೊಬ್ಬ ನಾದಿನಿ ಮಾಲಾಶ್ರೀ ಇವರ ಒತ್ತಡದಿಂದಾಗಿ ಅಡುಗೆ ಮಾಡುವಾಗ ದೀಪದಿಂದಾಗಿ ನನ್ನ ಸೀರೆಗೆ ಬೆಂಕಿ ಹತಿತ್ತು ಎಂದು. ಅದು ಸುಳ್ಳಾಗಿದ್ದು, ಈಗ ನಾನು ನಿಜ ವಿದ್ಯಮಾನವನ್ನು ತಿಳಿಸುತ್ತಿರುವೇನು . ಮೇಲೆ ತಿಳಿಸಿದ ವಿಳಾಸದಲ್ಲಿ ನಾನು ನನ್ನ ಗಂಡ ಪರಮೇಶ್ವರ , ಮಗ ಕುಮಾರ ವೇದಾಂತ ವಯಸ್ಸು 2 ವರೆ ವರ್ಷ , ಶ್ರಾವಣಿ 14 ತಿಂಗಳು , ಅತ್ತೆ ಸುಲೋಚನಾ ಮಾವ ಜಗನ್ನಾಥ, ಮೈದುನರಾದ ಬಸವೇಶ್ವರ , ಪಾಂಡುರಂಗ, ನೀಲಕಂಠ ಮತ್ತು ನಾದಿನಿಯರಾದ ರೇಖಾ, ಮಾಲಾಶ್ರೀ, ರೇಖಾ ಇವಳ ಮಕ್ಕಳಾದ ರಾಣಿ, ಶ್ರದ್ದಾ, ಸೋನು ಹೀಗೆ ಅವಿಭಾಜ್ಯ ಕುಟುಂಬದಲ್ಲಿ ವಾಸಿಸುತ್ತೇವೆ. ನನ್ನ ಗಂಡ ಪರಮೇಶ್ವರ ಇತನು  ಫೈನಾನ್ಸ ಕಂಪನಿಯಲ್ಲಿ ನೌಕರಿ ಮಾಡುತ್ತಾನೆ. ನನ್ನ ನಾದಿನಿ ಮತ್ತು ನನ್ನ ಮಗನ ಮಧ್ಯ ಜಗಳವಾಗಿ ಇಬ್ಬರ ಮಧ್ಯ ವಾದ ವಿವಾದವಾಗಿರುತ್ತದೆ. ನನ್ನ ಸಣ್ಣ ಮಗನ ಮಧ್ಯದಲ್ಲಿ ಮೈದುನ ಪಾಂಡುರಂಗ ಇತನು ನನ್ನ ಮಗನಿಗೆ ಬೈದು ಸುಮ್ಮನೇ ಕೂಡಲು ಹೇಳುತ್ತಿರುತ್ತಾನೆ. ಮತ್ತು ನಾದಿನಿ ರೇಖಾ ಇವಳು ನನ್ನ ಸಮಕ್ಷಮ ಹಾಗೂ ಹಿಂದೆ ನನ್ನ ಮಾವ ಜಗನ್ನಾಥ ಇವರಿಗೆ ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳುತ್ತಿರುತ್ತಾಳೆ. ಗುರುವಾರದಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ನಾನು ನನ್ನ ಮಗಳು ಶ್ರಾವಣಿ ಇವಳನ್ನು ತೆಗೆದುಕೊಂಡು ಮನೆಯಲ್ಲಿ ನಿಂತ್ತಾಗ ನನ್ನ ನಾದಿನಿ ರೇಖಾ ಇವಳು ತನ್ನ ಮಗಳು ಶ್ರದ್ದಾ ಇವಳನ್ನು ಗಂದಾ ಪೌಡರ ಹಚ್ಚುವಾಗ ಮಾವ ಜಗನ್ನಾಥ ಇವರು ಖುರ್ಚಿಯಲ್ಲಿ ಕುಳಿತಾಗ ನಾನು ಮಾವನವರು ತಂದ ತಿಂಡಿ ತಿನಿಸು ಮಗಳು ಶ್ರಾವಣಿ ಇವಳಿಗೆ ಕೊಡುತ್ತಿರುವಾಗ ನಾದಿನಿ ರೇಖಾ ಇವಳು ತಿಂಡಿ ತಿನಿಸುಗಳ ಬಗ್ಗೆ ನನ್ನ ಜೊತೆಗೆ ಜಗಳ ಮಾಡಿ ಬೈದಳು.  ಮಾವ ಜಗನ್ನಾಥ ಇವರಿಗೆ ಇಲ್ಲ ಸಲ್ಲದ್ದನ್ನು ಸುಳ್ಳು, ಗೊಳ್ಳು ಹೇಳತೊಡಗಿದಳು. ಮತ್ತು ಜಗಳ ತೆಗೆದು ನನಗೆ ಕೈಯಿಂದ ಗಲ್ಲಕ್ಕೆ ಮತ್ತು ಕಿವಿಗೆ ಹೊಡೆದಳು. ನಾನು ಆಗ ನನ್ನ ಭಾವನು ರೇಖಾ ಇವಳಿಗೆ ನೀನು ಬೇರೆಯಾಗಿ ವಾಸಿಸು ಎಂದು ಹೇಳತೊಡಗಿದನು. ಅದೇ ಸಮಯಕ್ಕೆ ನಾದಿನಿ ರೇಖಾ ಇವಳು ನಾವಿಬ್ಬರೂ ಅಡಿಗೆ ಮನೆಯಲ್ಲಿದ್ದಾಗ ಅಲ್ಲಿಯ ಪ್ಲಾಸ್ಟಿಕ್ ಕ್ಯಾನಿನಲ್ಲಿಯ ಸೀಮೆ ಎಣ್ಣೆಯನ್ನು ನನ್ನ ಮೈಮೇಲೆ ಒಮ್ಮೇಲೆ ಸುರಿದು ದೇವರ ಹತ್ತಿರ ಗುರುವಾರ ಮಾರ್ಗಶಿಶ ಮಾಸದ ದೀವಿಗೆಯನ್ನು ಹಚ್ಚಿದ್ದನ್ನು ಕಾಗದಕ್ಕೆ ಬೆಂಕಿ ಹಚ್ಚಿ ನನ್ನ ಮೈಮೇಲಿನ ಸೀರೆಗೆ ಹಚ್ಚಿ ನನಗೆ ಸುಟ್ಟಳು. ನಾನು ಗಡಿಬಿಡಿಯಿಂದ ಶ್ರಾವಣಿಯನ್ನು ಮಗ್ಗಲಿಗೆ ಸರಿಸಿದೆನು. ನಾನು ಸ್ವತಃ ನನ್ನ ಮೈಮೇಲೆ ನೀರು ಹಾಕಿಕೊಂಡು ಮನೆಯ ಹೊರಗೆ ಬಂದೆನು. ಆಗ ಸಣ್ಣ ಮೈದುನ ಬಸವೇಶ್ವರ, ನೆರೆಯ ಜನರು ರೀಕ್ಷಾದಲ್ಲಿ ನನಗೆ ಬಸವೇಶ್ವರ ಆಸ್ಪತ್ರೆಗೆ ಉಪಚಾರ ಕುರಿತು ದಾಖಲಿಸಿದರು. ಬಸವೇಶ್ವರ ಆಸ್ಪತ್ರೆಯಲ್ಲಿ ನನಗೆ ಮುಲಾಮ ಪಟ್ಟಿ ಹಚ್ಚಿದ ನಂತರ ನನ್ನ ಗಂಡ ಪರಮೇಶ್ವರ ,ಮೈದುನ ಬಸವೇಶ್ವರ , ಅತ್ತೆ ಸುಲೋಚನಾ ಇವರು ನನಗೆ ಇಲ್ಲಿಗೆ ಕರೆತಂದು ಮರು ದಿವಸ ಬೆಳಿಗ್ಗೆ ಉಪಚಾರಕ್ಕಾಗಿ ದಾಖಲಿಸಿರುವರು. ನನ್ನ ಮೇಲೆ ಉಪಚಾರ ನಡೆದಿದ್ದು, ನಾನು ಹೇಳುತ್ತಿರುವ ವಿದ್ಯಮಾನ ಸತ್ಯವಾಗಿದೆ. ನಾದಿನಿ ರೇಖಾ ಇವಳು ನನಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಕ್ಕಾಗಿ ನನ್ನ ಮುಖ, ಕುತ್ತಿಗೆ, ಬೆನ್ನು, ಎದೆ , ಕೈ ಕಾಲು ಇತರೆ ಕಡೆ ಸುಟ್ಟಿರುತ್ತದೆ. ನಾದಿನಿ ರೇಖಾ ಇವಳು ಮೇಲಿಂದ ಮೇಲೆ ಸಣ್ಣ ಮಕ್ಕಳ ಜಗಳವನ್ನು ದೊಡ್ಡದು ಮಾಡಿ ಬೈಯುವದು ಮಾಡುತ್ತಾಳೆ. ಮೂರು ದಿವಸಗಳ ಹಿಂದೆ ಸಣ್ಣ ಮಕ್ಕಳ ಜಗಳದ ಕಾರಣ ನನ್ನ ಮಗಳು ತಿಂಡಿ ತಿನಿಸು ತೆಗೆದುಕೊಂಡಿದ್ದಕ್ಕಾಗಿ ಆಕೆಯು ನನ್ನನ್ನು ಬೈದು ತನ್ನ ಕೈಯಿಂದ ಹೊಡೆದು ಮೈ ಮೇಲೆ ಸೀಮೆ ಎಣ್ಣೆ ಸುರಿದು ನನಗೆ ಬೆಂಕಿ ಹಚ್ಚಿರುವಳು ಹೀಗಾಗಿ ನನಗೆ ಸುಟ್ಟ ಗಾಯಗಳಾಗಿವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.