Police Bhavan Kalaburagi

Police Bhavan Kalaburagi

Tuesday, January 24, 2017

Kalaburagi District Reported Crimes

ಕೊಲೆ ಪ್ರಕರಣ :
ವಾಡಿ ಠಾಣೆ : ಶ್ರೀ ನೀಲಸಿಂಗ ತಂದೆ ಬಾಬು ಪವಾರ   ಸಾ: ಲಕ್ಷ್ಮಿಪೂರ ವಾಡಿ  ನನ್ನ  ಅಣ್ಣ ದೇವಿದಾಸ ಅಂತಾ ಇದ್ದು  ಅನಿತಾ ಅಂತಾ ಹೆಂಡತಿ ಇರುತ್ತಾಳೆ. ಅವರಿಗೆ ವಿಜಯಕುಮಾರ, ವಿಮಲ, ವೈಶಾಲಿ ಹಾಗೂ ವಿಶಾಲ ಅಂತಾ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಅಣ್ಣ ಕಳೆದ 3-4 ವರ್ಷಗಳ ಹಿಂದೆ ಅನಾರೊಗ್ಯದಿಂದ ಮರಣ ಹೊಂದಿರುತ್ತಾರೆ.  ಮನೆಯಲ್ಲಿ ನನ್ನ ಅಣ್ಣನ ಮಕ್ಕಳಾದ ವಿಜಯಕುಮಾರ, ವಿಶಾಲ ಹಾಗೂ ವೈಶಾಲಿ ಇವರು ಇರುತ್ತಾರೆ.  ನನ್ನ ಅತ್ತಿಗೆಯಾದ ಅನಿತಾ ಇವಳು ಕಳೆದ 2-3 ವರ್ಷಗಳಿಂದ ಬೇರೆಯವನೊಂದಿಗೆ ಅನೈತಿಕ ಸಂಬಂದ ಹೊಂದಿದ್ದು ಈ ವಿಷಯದ ಸಂಬಂದವಾಗಿ ನನ್ನ ಅಣ್ಣನ ಮಗನಾದ ವಿಜಯಕುಮಾರ ಇತನು ತನ್ನ ತಾಯಿಗೆ ಹಲವಾರು ಬಾರಿ ಹೀಗೆ ಮಾಡಬೇಡ ನಮ್ಮ ಮರ್ಯಾದೆ ಹೊಗುತ್ತದೆ ಅಂತಾ ಬುದ್ದಿವಾದ ಹೇಳಿದರೂ ಕೂಡಾ ನನ್ನ ಅತ್ತಿಗೆ  ಅನೈತಿಕ ಸಂಭಂದ ಮುಂದುವರೆಸಿಕೊಂಡು ಬಂದಿರುತ್ತಾಳೆ. ದಿನಾಂಕ: 23/01/2017 ರಂದು 9.45 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ತಂದೆ ಬಾಬು ಪವಾರ ಹಾಗೂ ನನ್ನ ತಮ್ಮ ಸಂಜಯಕುಮಾರ ಕೂಡಿ ನಮ್ಮ  ಮನೆಯಲ್ಲಿದ್ದಾಗ ನನ್ನ ಅಣ್ಣನ ಮಗಳಾದ ವೈಶಾಲಿ ಇವಳು ಮನೆಗೆ ಗಾಬರಿಯಾಗಿ ಅಳುತ್ತಾ ಬಂದು  ನಮಗೆ ಹೇಳಿದ್ದೇನೆಂದರೆ, ನನ್ನ ತಾಯಿ ಅನಿತಾ ಇವಳಿಗೆ ನನ್ನ ಅಣ್ಣ ವಿಜಯಕುಮಾರ ಇತನು ಏ ರಂಡಿ  ನಾನು ನಿನಗೆ ಎಷ್ಟು ಸಲ ಹೇಳಿದರೂ ಕೂಡಾ ನೀನು ನಿನ್ನ ಚಟ ಬಿಡುವದಿಲ್ಲಾ. ನಮ್ಮ ಮನೆತನದ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಿ. ನಿನ್ನ ಕೆಟ್ಟ ಚಟ ಮುಂದುವರೆಸಿಕೊಂಡು ಬಂದಿದ್ದಿ ರಂಡಿ ಅಂತಾ ಅಂದಾಗ ಆಗ ನನ್ನ ತಾಯಿ ನನ್ನ ಅಣ್ಣನಿಗೆ ಏ ವಿಜಯ ನಾನು ಹೀಗೆ ಮಾಡುತ್ತೇನೆ ನೀನು ನನ್ನ ಮನೆಯಲ್ಲಿ ಇದ್ದರೇ ಇರು ಇಲ್ಲಾಂದರೆ ನೀನು ಮನೆ ಬಿಟ್ಟು ಹೋಗು ಅಂತಾ ಅಂದಿದ್ದಕ್ಕೆ ನನ್ನ ಅಣ್ಣ ಸಿಟ್ಟಿಗೆ ಬಂದು ನಿನ್ನನ್ನು ಇವತ್ತು ಬಿಡುವದಿಲ್ಲಾ. ನಿನ್ನನ್ನು ಖಲಾಸ ಮಾಡಿಯೇ ಬಿಡುತ್ತೇನೆ ರಂಡಿ ಮಗಳೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ನನ್ನ ತಾಯಿಯ ಕುತ್ತಿಗೆ ಹಿಡಿದು ಕರಕರನೇ ಕೊಯ್ದು ರಕ್ತಗಾಯ ಮಾಡಿ ಓಡಿ ಹೊದನು. ಆಗ ನನ್ನ ತಾಯಿ ಬಿಕ್ಕುತ್ತಾ  ನೆಲದ ಮೇಲೆ ಬಿದ್ದು ಒದ್ದಾಡಿ ಸತ್ತಳು ಆಗ ಅಂದಾಜು 9.30 ಪಿಎಮ್ ಸುಮಾರು ಆಗಿತ್ತು ಅಂತಾ ಗಾಭರಿಯಾಗಿ ನನ್ನ ಅಣ್ಣನ ಮಗಳಾದ ವೈಶಾಲಿ ಇವಳು ಹೇಳಿದಾಗ ನಾವು ಗಾಬರಿಯಾಗಿ ನಾನು ಮತ್ತು ನನ್ನ ತಂದೆ ಬಾಬು ಹಾಗೂ ನನ್ನ ತಮ್ಮ ಸಂಜಯಕುಮಾರ ಕೂಡಿ ನನ್ನ ಅಣ್ಣನ ಮನೆಗೆ ಹೋಗಿ  ನೋಡಲಾಗಿ ನನ್ನ ಅತ್ತಿಗೆಯಾದ ಅನಿತಾ ಇವಳು ತನ್ನ ಮನೆಯಲ್ಲಿ ನೆಲದ ಮೇಲೆ ಅಂಗಾತವಾಗಿ ಬಿದ್ದಿದ್ದು ನೊಡಲಾಗಿ ಅವಳ ಕುತ್ತಿಗೆಯ ಭಾಗದಲ್ಲಿ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ  ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ನಿಂಗಮ್ಮ ಗಂಡ ಚಂದ್ರಕಾಂತ ಬರ್ಮಾ  ಸಾ: ಬಸವಪಟ್ಟಣ್ಣ  ತಾ; ಜಿ: ಕಲಬುರಗಿ ಇವರ ತವರೂರು ನಂದಿಕೂರ ಗ್ರಾಮ ಇದ್ದು. ನನ್ನ ತಂದೆ ತಾಯಿಗಳು ನನಗೆ  ನನ್ನ ಸೋದರ ಮಾವನಾದ ಚಂದ್ರಕಾಂತ ತಂದೆ ಕೋತಲಪ್ಪ ಬರ್ಮಾ  ಸಾ: ಬಸವಪಟ್ಟಣ್ಣ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಈಗ 12 ವರ್ಷದ ಶ್ರೀಶೈಲ ಹಾಗೂ 10 ವರ್ಷ ಮಹೇಶ ಎಂಬ ಎರಡು ಮಕ್ಕಳಿರುತ್ತಾರೆ. ನನ್ನ ಗಂಡ ಚಂದ್ರಕಾಂತ ಇವರು  ಈಗ ಸುಮಾರು 08 ವರ್ಷಗಳ ಹಿಂದೆ ಸಾಲ ಮಾಡಿ ನಮಗಿರುವ 2 ಎಕರೆ 20 ಗುಂಟೆ ಹೊಲ ಮಾರಾಟ ಮಾಡಿ ಸಾಲ ತೀರಿಸಿ  ಇದೇ ವೇಳೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ ನಿಂತು ಗೆದ್ದು ಗ್ರಾಮ ಪಂಚಾಯತಿ ಸದಸ್ಯನಾಗಿ 5 ವರ್ಷ ಸಮಾಜಸೇವೆ ಮಾಡಿರುತ್ತಾನೆ. ಈ ವೇಳೆಗೆ ನನ್ನ ಗಂಡನಿಗೆ ಸುಮಾರು 20 ಲಕ್ಷ ರೂಪಾಯಿ ಸಾಲವಾಗಿದ್ದು ನನ್ನ ಗಂಡ ಚಂದ್ರಕಾಂತ ಇವರು ಈ ಸಾಲ ಹೇಗೆ ಮುಟ್ಟಿಸಬೇಕು ಅಂತಾ ಸದಾ ಅದೇ ಚಿಂತಿಯಲ್ಲಿ ಇರುತ್ತಿದ್ದರು. ನಾನು ನನ್ನ ಗಂಡನಿಗೆ ಹೇಗಾದರು ಮಾಡಿ ಮಾಡಿರುವ ಸಾಲ ತೀರಿಸಿದರಾಯಿತು ಅಂತಾ ಸಮಾಧಾನ ಹೇಳುತ್ತಿದ್ದನು. ದಿನಾಂಕ 23/01/2017 ರಂದು ಸಾಯಂಕಾಲ 05 ಗಂಟೆ ಸುಮಾರಿಗೆ  ಹೊರಗಡೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಸ್ವಲ್ಪ ಸಮಯದ ನಂತರ 6 ಪಿಎಮ ಸುಮಾರಿಗೆ ನನ್ನಗಂಡ  ಚಂದ್ರಕಾಂತ ಇವನು ನಮ್ಮ  ಅಣ್ಣತಮ್ಮಕೀಯ ಸಂಬಂದಿಕರಾದ  ಶಿವಶರಣಪ್ಪಾ ಬರ್ಮಾ ಇವರು ಹೊಲದಲ್ಲಿ  ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಜನರು ಅಂದಾಡುವದನ್ನು ಕೇಳಿ  ನಾನು ನಮ್ಮೂರಿನ ಕೆಲವು ಜನರೊಂದಿಗೆ ಹೋಗಿ ನೋಡಲಾಗಿ  ನನ್ನ ಗಂಡ ಚಂದ್ರಕಾಂತ ಬರ್ಮಾ ಇವರು ನಮ್ಮ ಅಣ್ಣತಮ್ಮಕೀಯ ಪೈಕಿ ಸಂಬಂದಿಕರಾದ ಶಿವಶರಣಪ್ಪಾ ಬರ್ಮಾ ಇವರು ಹೊಲದಲ್ಲಿನ  ಬಂದಾರಿಯಲ್ಲಿರುವ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಗಂಡ ಮಾಡಿರುವ ಸಾಲ ಹೇಗೆ ತೀರಸ ಬೇಕೆಂದು ಚಿಂತೆ ಮಾಡಿ ಅದೇ ಚಿಂತೆಯಿಂದ  ಇಂದು ದಿನಾಂಕ 23./01/2017 ರಂದು ಸಾಯಾಂಕಾಲ 5 ಪಿಎಮ ದಿಂದ 6 ಪಿಎಮದ  ನಡುವಿನ ಅವಧಿಯಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಕುಮಾರ ಇವರ ಮಗಳಾದ ಕುಮಾರಿ ಇವಳು ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ, ನಂತರ ಮಗಳು ಮರಳಿ ಮನೆಗೆ ಬರಲಿಲ್ಲಾ, ಆಗ ನನ್ನ ಹೆಂಡತಿ ಬೈಹಿರದೆಸೆಗೆ ಹೋದ ಸ್ಥಳದಲ್ಲಿ ಹೋಗಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ, ನನ್ನ ಮಗ ಹಾಗು ನಮ್ಮ ತಮ್ಮ ಕೂಡಿ ನಮ್ಮ  ಮಗಳಿಗೆ ಊರಲ್ಲಿ ಮತ್ತು ಜೇವರ್ಗಿಯಲ್ಲಿ ಹುಡಕಾಡಿದರು ಸಿಗಲಿಲ್ಲಾ, ನಂತರ ಮದ್ಯಾಹ್ನ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ನನ್ನ ಮಗ ಮೂಬೈಲಿಗೆ ಫೋನ ಮಾಡಿ ನಿಮ್ಮ ತಂಗಿಗೆ ನಾನು ಇಂದು ಬೆಳಿಗ್ಗೆ ಕಿಡ್ನಾಪ ಮಾಡಿಕೊಂಡು ಹೋಗಿದ್ದೇನೆ, ನಿವು ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದು ಫೋನ ಕಟ್ಟ ಮಾಡಿರುತ್ತಾನೆ. ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ಯಾವುದೋ ದುರುದ್ದೇಶದಿಂದ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಯಿಂದ 05;30 ಗಂಟೆ ಮದ್ಯದಲ್ಲಿ ನನ್ನ ಮಗಳು ಬೈಹಿರದೇಸೆಗೆ ಹೋದಾಗ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ತನಿಖೆ ಕಾಲಕ್ಕೆ  ಆರೋಪಿ ಮತ್ತು ಅಪಹರಣಕ್ಕೊಳಗಾದ ಕುಮಾರಿ  ಪತ್ತೆ ಕುರಿತು ಶ್ರೀ ಸಿದರಾಯ ಬಳೂರ್ಗಿ ಪಿ.ಎಸ್.  ಯಡ್ರಾಮಿ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ರವರು  ದಿನಾಂಕ 23-01-2017 ರಂದು ಬೆಳಿಗ್ಗೆ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ಹಾಗು ಆರೋಪಿ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ರವರಿಗೆ ಬಿಜಾಪೂರದ ಆನಂದ ಲಾಡ್ಜನಲ್ಲಿ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ನಂತರ  ಜೇವರ್ಗಿ ಠಾಣೆಯ ಜೋತಿ ಎ.ಎಸ್.ಐ ರವರಿಂದ ಸಂತ್ರಸ್ತೆಯನ್ನು ವಿಚಾರಿಸಿದ್ದು ಅವರ ಮುಂದೆ ಹೇಳಿಕೆ ನೀಡಿದ್ದೇನೆಂದರೆ, ಈಗ ಸುಮಾರು 3 ವರ್ಷಗಳಿಂದ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇತನೊಂದಿಗೆ ಪ್ರಿತಿಸುತ್ತಿರುತ್ತೇನೆ, ನಾವಿಬ್ಬರು ಆಗಾಗ ನಮ್ಮ ಮನೆ ಹಿಂದೆ ಇರುವ ಶಿವಪ್ಪ ಪೂಜಾರಿ ಇವರ ಹೊಲದಲ್ಲಿ ಬೇಟಿಯಾಗುತ್ತಿದ್ದು, ಆ ಸಮಯದಲ್ಲಿ ಸಿದ್ದಪ್ಪ ಈತನು ನನಗೆ ಸಂಬೋಗ ಮಾಡುತ್ತಿದ್ದನು, ದಿ: 16-1-17 ರಂದು ಸಾಯಂಕಾಲ ಸಮಯದಲ್ಲಿ ನನಗೆ ಸಿದ್ದಪ್ಪನು ಊರಲ್ಲಿ ಸಿಕ್ಕಾಗ ನಾಳೆ ಬೆಳಿಗ್ಗೆ ನೀನು ಶಿವಪ್ಪ ಪೂಜಾರಿ ಇವರ ಹೊಲದ ಕಡೆಗೆ ಬಾ ನಿನಗೆ ಬಿಜಾಪೂರಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತಾ ರಂಬಿಸಿ ಹೇಳಿದನು. ಆಗ ನಾನು ಅವನ ಮಾತಿಗೆ ಒಪ್ಪಿ ಆಯಿತು ಬೆಳಿಗ್ಗೆ ಬರುತ್ತೇನೆ ಅಂತಾ ಹೇಳಿದ್ದು ಆದರಂತೆ ಮರುದಿನ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ನಾನು ಬೈಹಿರ ದೇಸೆಗೆ ಹೋಗುತ್ತೇನೆ ಅಂತಾ ನಮ್ಮ ಮನೆಯಲ್ಲಿ ಹೇಳಿ ಶಿವಪ್ಪ ಪೂಜಾರಿ ಇವರ ಹೊಲದ ಕಡೆಗೆ ಹೋಗಿದ್ದೇನು. ಅಷ್ಟರಲ್ಲಿ ಅಲ್ಲಿಗೆ ಸಿದ್ದಪ್ಪನು ಕೂಡಾ ಬಂದಿದ್ದನು. ಆಗ ಸಿದ್ದಪ್ಪನು ನನಗೆ ಹೊಲದಲ್ಲಿಯೇ ಸಂಬೋಗ ಮಾಡಿ ಆ ಮೇಲೆ ಅವನ ಟಂ ಟಂ ಅಟೋದಲ್ಲಿ ಕೂಡಿಸಿಕೊಂಡು ಚಾಮನಾಳ ತನಕ ಕರೆದುಕೊಂಡು ಹೋಗಿ ಅಲ್ಲಿಂದ ಬಸ್ಸಿನಲ್ಲಿ ತಾಳಿಕೊಟಿಗೆ ಕರೆದುಕೊಂಡು ಹೋಗಿರುತ್ತಾನೆ. ತಾಳಿಕೋಟದಲ್ಲಿ ಒಂದು ಮಠದಲ್ಲಿ ಎರಡು ದಿನ ಇದ್ದು ನಂತರ ಅಲ್ಲಿಂದ ಬಸವನ ಭಾಗೇವಾಡಿಗೆ ಹೋಗಿ ಅಲ್ಲಿ ಎಲ್ಲಾ ಕಡೆ ಸುತ್ತಾಡಿ ಅಲ್ಲಿಂದ ದಿನಾಂಕ 21-01-2017 ರಂದು ಬಿಜಾಪೂರಕ್ಕೆ ಕರೆದುಕೊಂಡು ಹೋಗಿದ್ದನು. ಒಂದು ದಿನ ರಾತ್ರಿ ಬಿಜಾಪೂರ ಬಸ್ಸ ನಿಲ್ದಾಣದಲ್ಲಿ ಮಲಗಿದ್ದೇವು. ನಿನ್ನೆ ದಿ: 22-1-17 ರಂದು ಸಿದ್ದಪ್ಪನು ಬಿಜಾಪೂರ ಬಸ್ಸ ನಿಲ್ದಾಣದ ಮುಂದೆ ಇದ್ದ ಆನಂದ ಲಾಡ್ಜನಲ್ಲಿ ಬಾಡಿಗೆ ರೂಮ ಹಿಡಿದಿದ್ದು ನಾವಿಬ್ಬರೂ ಲಾಡ್ಜನಲ್ಲಿದ್ದಾಗ ನಿನ್ನೆ ರಾತ್ರಿ ನನಗೆ ಸಂಭೋಗ ಮಾಡಿರುತ್ತಾನೆ. ಇಂದು ಬೆಳಗ್ಗೆ ಬಿಜಾಪೂರಕ್ಕೆ ಪೊಲೀಸ್ ನವರು ಬಂದು ನಮ್ಮಿಬ್ಬರನ್ನು ಹಿಡಿದುಕೊಂಡು ಯಡ್ರಾಮಿ ಠಾಣೆಗೆ ಕರೆತಂದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 21/2017 PÀ®A 379 L.¦.¹ :- ¢£ÁAPÀ 24/01/2017 gÀAzÀÄ  ªÀÄÄAeÁ£É 11-00 UÀAmÉUÉ ¦ügÁå¢ ²æà C§Äݯï d§âgÀ vÀAzÉ C§ÄÝ¯ï ªÁ»ÃzÀ ªÀÄįÁè ªÀAiÀÄ 33 ªÀµÀð eÁw ªÀÄĹèA ¸ÁB ¢VÎ ªÉÆúÀ¯Áè ±ÀºÁ¥ÀÆgÀ  EªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥ï ªÀiÁrzÀ zÀÆgÀÄ ¸À°è¹zÀ ¸ÁgÁA±ÀªÉ£ÉAzÀgÉ, vÀ£ÀßzÉÆAzÀÄ ¸Éà÷èAqÀgï ¥Àè¸ï ªÉÆÃlgÀ ¸ÉÊPÀ¯ï £ÀA§gÀ PÉJ-33-J¯ï-2145 EzÀÄÝ ¸ÀzÀj ªÉÆÃlgÀ ¸ÉÊPÀ¯ï vÀ£Àß PÉ®¸ÀPÉÌ G¥ÀAiÉÆÃV¹PÉÆArzÀÄÝ, ¢£ÁAPÀ 02/08/2016 gÀAzÀÄ ªÀÄÄAeÁ£É vÀ£Àß PÉ®¸ÀzÀ ¤«ÄvÀå zÉêÀzÀÄUÀðPÉÌ ºÉÆÃUÀĪÀ ¸ÀA§AzsÀ ªÀģɬÄAzÀ ¸ÀzÀj ªÉÆÃlgÀ ¸ÉÊPÀ¯ï ZÀ¯Á¬Ä¹PÉÆAqÀÄ §AzÀÄ ±ÀºÁ¥ÀÆgÀ £ÀUÀgÀzÀ ºÉƸÀ §¸ï ¤¯ÁÝtzÀ JzÀgÀÄUÀqÉ ªÀÄÄAeÁ£É 10-00 UÀAmÉUÉ ¤°è¹ zÉêÀzÀÄUÀðPÉÌ ºÉÆÃV ªÀÄgÀ½ ¸ÁAiÀÄAPÁ® 6-30 UÀAmÉUÉ §AzÁUÀ vÀ£Àß ªÉÆÃlgÀ ¸ÉÊPÀ¯ï PÁt°®è ¦ügÁå¢AiÀÄÄ J¯Áè PÀqÉ vÀ£Àß ªÉÆÃlgÀ ¸ÉÊPÀ¯ï §UÉÎ ºÀÄqÀPÁrzÀÄÝ E°èAiÀĪÀgÉUÉ ¹QÌgÀĪÀÅ¢®è EAzÀÄ vÀqÀªÁV oÁuÉUÉ ºÁdgÁV PÀ¼ÀîvÀ£ÀªÁVgÀĪÀ vÀ£Àß ªÉÆÃlgÀ ¸ÉÊPÀ¯ï PÉJ-33-J¯ï-2145 CA.Q 20,000=00 gÀÆ¥Á¬ÄAiÀÄ QªÀÄäwÛ£À ªÉÆÃlgÀ ¸ÉÊPÀ¯ï AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. ¥ÀvÉÛ ªÀiÁrPÉÆqÀ®Ä «£ÀAw CAvÀ EvÁå¢ ¦ügÁå¢ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA§gÀ 21/2017 PÀ®A 379 L.¦.¹ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

UÀÄgÀ«ÄoÀPÀ® ¥Éưøï oÁuÉ UÀÄ£Éß £ÀA. 10/2017 PÀ®A 379 L¦¹;-¦üAiÀiÁð¢üAiÀÄ ¸ÁgÁA±ÀªÉ£ÉÃAzÀgÉ EAzÀÄ ¢£ÁAPÀ 24/01/2017 gÀAzÀÄ ¨É½UÉÎ 05-15 05-15 UÀAmÉUÉ £Á£ÀÄ gÁwæ UÀ¸ÀÄÛ ZÀQAUï PÀvÀðªÀå¢AzÀ ªÀÄgÀ½ oÁuÉUÉ §AzÁUÀ £ÀdgÁ¥ÀÆgÀ PÀqɬÄAzÀ ZÁªÀrPÀmÁÖ ªÀiÁUÀðªÁV MAzÀÄ mÁæöåPÀÖgÀzÀ°è CPÀæªÀĪÁV ªÀÄgÀ¼ÀÄ vÀÄA©PÉÆAqÀÄ UÀÄgÀĪÀÄoÀPÀ¯ïUÉ ¸ÁV¸ÀÄwÛzÁÝgÉ CAvÁ §AzÀ RavÀ ¨Áwä ªÉÄÃgÉUÉ gÁwæ UÀ¸ÀÄÛ PÀvÀðªÀå¢AzÀ ªÀÄgÀ½ oÁuÉUÉ §A¢zÀÝ  ºÉZï.¹-110, ºÉZï.f-423 gÀªÀgÉÆA¢UÉ E§âgÀÄ d£À ¥ÀAZÀgÁzÀ 1)w¥ÀàtÚ 2)gÀ« EªÀgÀ£ÀÄß PÀgÉzÀÄPÉÆAqÀÄ E¯ÁSÁ fÃ¥ï £ÀA PÉ.J-33-f-113 £ÉÃzÀÝgÀ°è £Á£ÀÄ ºÉÆÃUÀÄwÛgÀĪÁUÀ EAzÀÄ ¨É½UÉÎ 6-00 UÀAmÉAiÀÄ ¸ÀĪÀiÁjUÉ UÀÄgÀĪÀÄoÀPÀ¯ï-£ÁgÁAiÀÄt¥ÉÃoï ªÀÄÄRå gÀ¸ÉÛ PÀqɬÄAzÀ ZÁªÀrPÀmÁÖzÀ PÀqÉUÉ MAzÀÄ mÁæöåPÀÖgï£À°è ªÀÄgÀ¼ÀÄ vÀÄA©PÉÆAqÀÄ §gÀÄwÛgÀĪÀÅzÀ£ÀÄß PÀAqÀÄ UÀÄgÀĪÀÄoÀPÀ¯ï ¥ÀlÖtzÀ ZÁªÀrPÀmÁÖzÀ°è ¦.J¸ï.L gÀªÀgÀÄ ¹§âA¢ d£ÀgÀ ¸ÁºÁAiÀÄ¢AzÀ ¥ÀAZÀgÀ ¸ÀªÀÄPÀëªÀÄzÀ°è ¸ÀzÀj mÁæöåPÀÖgÀ£ÀÄß vÀqÉzÀÄ ¤°è¹ ¥Àj²Ã°¹ £ÉÆÃqÀ¯ÁV, MAzÀÄ PÉA¥ÀÄ §tÚzÀ ªÀĺÉÃAzÀæ PÀA¥À¤AiÀÄ ¸ÀgÀ¥ÀAZï mÁæöåPÀÖgÀ EAf£À £ÀA-JJ-33-nJ-7670 ºÁUÀÆ mÁæöå° £ÀA J¦-27-JPïì-1636 CAvÁ EzÀÄÝ, CzÀgÀ ZÁ®PÀ£À ºÉ¸ÀgÀÄ 1)²ªÀgÁd vÀAzÉ £ÁgÁAiÀÄt ªÀÄ£Éß ªÀ||22 ªÀµÀð eÁ||PÀ§â°UÀ G||mÁæöåPÀÖgï ZÁ®PÀ ¸Á||£Á£Á¥ÀÆgÀ KjAiÀiÁ, UÀÄgÀĪÀÄoÀPÀ¯ï vÁ||f||AiÀiÁzÀVj ªÀÄ°ÃPÀ£À ºÉ¸ÀgÀÄ £ÁgÁAiÀÄt vÀAzÉ ºÀtªÀÄ¥Àà ªÀÄ£Éß ªÀ||52 ªÀµÀð eÁ||PÀ§â°UÀ G||MPÀÌ®ÄvÀ£À ¸Á||£Á£Á¥ÀÆgÀ KjAiÀiÁ, UÀÄgÀĪÀÄoÀPÀ¯ï vÁ||f||AiÀiÁzÀVgÀ EªÀgÀÄ EgÀÄvÁÛgÉ. ¸ÀzÀj mÁæöåPÀÖgÀ£À°èAiÀÄ ªÀÄgÀ¼À£ÀÄß vÀ£Àß vÀAzÉ £ÁgÁAiÀÄt ªÀÄ£Éß EªÀgÀÄ ºÉýzÀAvÉ AiÀįÉíÃj-PÉÆAPÀ¯ï UÁæªÀÄzÀ ªÀÄzsÀåzÀ°ègÀĪÀ PÉÆAPÀ¯ï ¹ªÀiÁAvÀzÀ ºÀ¼ÀîzÀ°è ¸ÀgÀPÁgÀPÉÌ AiÀiÁªÀÅzÉà gÁdzsÀ£À vÀÄA§zÉÃ, ºÁUÀÆ ¸ÀA§AzsÀ¥ÀlÖ E¯ÁSɬÄAzÀ gÁAiÀÄ°ÖAiÀÄ£ÀÄß ¥ÀqÉzÀÄPÉƼÀîzÉà ªÀÄgÀ¼À£ÀÄß PÀ¼ÀîvÀ£À¢AzÀ vÀÄA©PÉÆAqÀÄ UÀÄgÀĪÀÄoÀPÀ¯ï PÀqÉUÉ CPÀæªÀĪÁV ¸ÁV¸ÀÄwÛzÀÝ §UÉÎ w½¹zÀÝ ªÉÄÃgÉUÉ ªÀÄgÀ¼ÀÄ vÀÄA©zÀ mÁæöåPÀÖgï ºÁUÀÆ ZÁ®PÀ£À£ÀÄß ªÀ±ÀPÉÌ vÉUÉzÀÄPÉÆAqÀÄ ªÀÄgÀ½ 7-40 UÀAmÉUÉ oÁuÉUÉ §AzÀÄ ªÀgÀ¢ ¸À°è¹zÀÄÝ EgÀÄvÀÛzÉ.  

UÉÆÃV ¥Éưøï oÁuÉ UÀÄ£Éß £ÀA.06/2017 PÀ®A, 379 L¦¹:- ¢£ÁAPÀ: 23/01/2017 gÀAzÀÄ 7-00 ¦JªÀiï PÉÌ CfðzÁgÀ£ÁzÀ ²æà PÀ£ÀPÀ¥ÀàUËqÀ vÀAzÉ ªÀÄ°èPÁdÄð£ÀUËqÀ ¥ÉÆ°Ã¸ï ¥ÁnÃ¯ï ¸Á|| ¸ÉÊzÁ¥ÀÆgÀ EvÀ£ÀÄ oÁuÉUÉ §AzÀÄ MAzÀÄ mÉÊ¥ï ªÀiÁrzÀ Cfð vÀAzÀÄ ºÁdgï ¥Àr¹zÀÄÝ ¸ÀzÀj CfðAiÀÄ ¸ÁgÁA±ÀªÉ£ÉAzÀgÉ, ¦gÁå¢zÁgÀ£ÀÄ PÀÄjPÁAiÀÄÄvÁÛ G¥ÀfêÀ£À ¸ÁV¸ÀÄwÛzÀÄÝ 125 PÀÄjUÀ¼À£ÀÄß ºÉÆA¢zÀÄÝ ¸ÀzÀj PÀÄjUÀ¼À£ÀÄß PÁAiÀÄ®Ä AiÀÄ®è¥Àà vÀAzÉ ©üêÀÄtÚ ¸Á|| ¨ÁtwºÁ¼À EªÀ£À£Àß eÉÆvÉUÉ PÁAiÀÄ®Ä ElÄÖPÉÆArzÀÝ£ÀÄ. PÀÄjUÀ¼À£ÀÄß HgÀ°è ¨ÉÃgÉAiÀĪÀgÀ ºÉÆ®zÀ°è UÉƧâgÀPÁÌV ºÉÆ®zÀ°è ©qÀÄvÁÛ §A¢zÀÄÝ CzÀgÀAvÉ FUÀ 5 ¢ªÀ¸ÀUÀ½AzÀ UÉÆëAzÀ vÀAzÉ §¸ÀtÚUËqÀ ºÉƸÀªÀĤ EªÀgÀ ºÉÆ®zÀ°è PÀÄjUÀ¼À£ÀÄß ©nÖzÀÄÝ EgÀÄvÀÛzÉ. ¢£Á®Æ PÀÄjUÀ¼À£ÀÄß PÁAiÀÄÄvÁÛ CªÀgÀ ºÉÆ®zÀ°è ªÀÄ®UÀÄwÛzÀÄÝ  CzÀgÀAvÉ ¤£Éß ¢£ÁAPÀ: 22/01/2017 gÀAzÀÄ gÁwæ 10-00 UÀAmÉ ¸ÀĪÀiÁjUÉ ºÀnÖAiÀÄ ºÀwÛgÀ Hl ªÀiÁr ªÀÄ®VPÉÆArzÀÄÝ, ¢£ÁAPÀ: 23/01/2017 gÀAzÀÄ 4-00 JJªÀiï ¸ÀĪÀiÁjUÉ ªÀÄÆvÀæ «¸Àdð£É ªÀiÁqÀ®Ä JzÁÝUÀ PÀÄjUÀ¼ÀÄ PÀrªÉÄ PÀArzÀÄÝ E¯Éèà ºÉÆÃVgÀ§ºÀÄzÀÄ CAvÁ ªÀÄ®VPÉÆArzÀÄÝ ªÀÄÄAeÁ£É 7-00 UÀAmÉUÉ JzÀÄÝ£ÉÆÃrzÁUÀ 125 PÀÄjUÀ¼À°è 30 PÀÄjUÀ¼ÀÄ C.Q.92,500/- £ÉÃzÀݵÀÖ£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ PÁgÀt DgÉÆævÀgÀ£ÀÄß ¥ÀvÉÛ ªÀiÁr PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ CfðAiÀÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA: 06/2017 PÀ®A, 379 L¦¹ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

BIDAR DISTRICT DAILY CRIME UPDATE 24-01-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-01-2017

PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 01/2017, PÀ®A 174 ¹.Dgï.¦.¹ :-
ದಿನಾಂಕ 23-01-2017 ರಂದು ಫಿರ್ಯಾದಿ ರಾಮಚಂದ್ರ ತಂದೆ ಗುರಪ್ಪಾ ಕುಂಬಾರ ವಯ: 45 ವರ್ಷ, ಜಾತಿ: ಕುಂಬಾರ, ಸಾ: ಕಮಲನಗರ ರವರ ಹೆಂಡತಿಯಾದ ಸಂಗಮ್ಮಾ ರವರು ತಮ್ಮೂರ ಶಂಕ್ರಯ್ಯ ಘೋಂಗಡೆ ರವರ ಹೊಲದಲ್ಲಿ ಕೂಲಿಕೆಲಸಕ್ಕೆ ಹೋಗಿ ಸೋಯಾಬಿನ ತೆಗೆಯುವಾಗ ಸದರಿಯವಳ ಎಡ ಕಾಲಿನ ಕಣ್ಣಿನ ಕೆಳಗೆ ಹಾವು ಕಡಿದ ಪ್ರಯುಕ್ತ ಆಕೆಗೆ ಖಾಸಗಿ ಚಿಕಿತ್ಸೆ ಮಾಡಿಸಿ ನಂತರ ಕಮಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ ಬಂದು ಖಾಸಗಿ ಚಿಕಿತ್ಸೆ ಮಾಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯವರ ಹೆಂಡತಿ ಮನೆಯಲ್ಲಿ ಮೃತಪಟ್ಟಿರುತ್ತಾಳೆ, ಆಕೆಯ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 03/2017, PÀ®A 174 ¹.Dgï.¦.¹ :-
¦üAiÀiÁ𢠪ÀÄ°èPÁdÄð£À vÀAzÉ ¹zÁæªÀÄ¥Áà AiÀiÁ¨Á ¸Á: AiÀÄzÀ¯Á¥ÀÆgÀ gÀªÀgÀ QgÀAiÀÄ ªÀÄUÀ£ÁzÀ ²ªÀPÀĪÀÄgÀ vÀAzÉ ªÀÄ°èPÁdÄð£À AiÀiÁ¨Á ªÀAiÀÄ: 22 ªÀµÀð, eÁw: °AUÁAiÀÄvÀ, ¸Á: AiÀÄzÁè¥ÀÄgÀ UÁæªÀÄ FvÀ£ÀÄ PÀ¼ÉzÀ 2-3 ªÀµÀðUÀ½AzÀ ¸ÀgÁ¬Ä PÀÄrAiÀÄĪÀ ZÀlPÉÌ ©¢ÝzÀÄÝ ¢£Á®Ä ¸ÀgÁ¬Ä PÀÄrAiÀÄÄwÛzÀÝ£ÀÄ, ¸ÀgÁ¬Ä PÀÄrAiÀĨÉÃqÀ CAvÁ ¸ÀĪÀiÁgÀÄ ¸À® ¦üAiÀiÁð¢AiÀÄÄ DvÀ¤UÉ ºÉýzÀgÀÆ ¸ÀºÀ DvÀ£ÀÄ ¦üAiÀiÁð¢AiÀÄ ªÀiÁvÀÄ PɼÀÄwÛgÀ°¯Áè, ¢£ÁAPÀ 23-01-2017 gÀAzÀÄ ªÀÄÄAeÁ£É¬ÄAzÀ ¸ÀgÁ¬Ä PÀÄr¢gÀĪÀ ²ªÀPÀĪÀiÁgÀ FvÀ£ÀÄ ¸ÁAiÀÄAPÁ® ¦üAiÀiÁð¢UÉ ºÀt PÉýzÁUÀ DvÀ¤UÉ £À£Àß ºÀwÛgÀ ºÀt E¯Áè £Á£ÀÄ ¤£ÀUÉ ¸ÀgÁ¬Ä PÀÄrAiÀÄ®Ä ºÀt J°èAzÀ vÀAzÀÄ PÉÆqÀ° E°èAzÀ ºÉÆÃUÀÄ CAvÁ ºÉý ªÀģɬÄAzÀ ºÉÆgÀUÀqÉ ºÉÆÃzÁUÀ ²ªÀPÀĪÀiÁgÀ FvÀ£ÀÄ ªÀÄ£ÉAiÀÄ gÀÆ«Ä£À N¼ÀUÀqÉ ºÉÆÃV ªÀÄ£ÉAiÀÄ ¨ÁV°£À PÉÆAr ºÁQPÉÆArgÀÄvÁÛ£É DªÁUÀ ¦üAiÀiÁð¢AiÀÄ ºÉAqÀw ¸ÀgÀ¸Àéw, ªÀÄUÀ gÀ« EªÀgÀÄ F «µÀAiÀÄ ¦üAiÀiÁð¢UÉ w½¹zÁUÀ vÀPÀët ¦üAiÀiÁð¢ vÀÀ£Àß ºÉAqÀw ªÀÄvÀÄÛ vÀªÀÄä ¸ÀA§A¢üAiÀiÁzÀ ¸ÀAvÉÆõÀ EªÀgÀÄ ²ªÀPÀĪÀiÁgÀ EªÀ¤UÉ ¨ÁV®Ä vÉgÉAiÀÄ®Ä PÀÆVzÀgÀÆ vÉgÉAiÀÄ°¯Áè DªÁUÀ J®ègÀÆ PÀÆr ¨ÁV°UÉ eÉÆÃgÁV MzÀÄÝ vÉgÉAiÀįÁV ²ªÀPÀĪÀiÁgÀ EªÀ£ÀÄ ªÀÄ£ÉAiÀÄ bÀwÛ£À PÉÆArUÉ ºÀUÀ΢AzÀ £ÉÃtÄ ºÁQPÉÆAqÀÄ £ÉÃvÁqÀÄwÛzÀÝ£ÀÄ, vÀPÀët DvÀ¤UÉ £ÉÃt£À ºÀUÀÎ PÉÆÃAiÀÄÄÝ PɼÀUÀqÉ E½¹zÁUÀ DvÀ£ÀÄ ªÀiÁvÀ£ÁqÀÄwÛgÀ°¯Áè, »ÃUÁV CªÀ¤UÉ SÁ¸ÀV ªÁºÀ£ÀzÀ°è aQvÉì PÀÄjvÀÄ ©ÃzÀgÀ f¯Áè D¸ÀàvÉæUÉ vÀAzÀÄ ªÉÊzÁå¢üPÁjUÀ¼ÀªÀgÀ°è vÉÆÃj¹zÁUÀ ªÉÊzÁå¢üÃPÁjUÀ¼ÀÄ CªÀ£À£ÀÄß ¥Àjò°¹ ²ªÀPÀĪÀiÁgÀ EªÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ w½¹zÀgÀÄ, ²ªÀPÀĪÀiÁgÀ EªÀ£ÀÄ ¸ÀgÁ¬Ä PÀÄrzÀ CªÀÄ°£À°è £ÉÃtÄ ºÁQPÉÆAqÀÄ DvÀäºÀvÀå ªÀiÁrPÉÆArzÀÄÝ DvÀ£À ¸Á«£À°è AiÀiÁgÀ ªÉÄïÉAiÀÄÆ AiÀiÁªÀÅzÉà vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Á CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 05/2017, PÀ®A 498(J), 302, 304(©) eÉÆvÉ 34 L¦¹ ªÀÄvÀÄÛ 3 & 4 r.¦ PÁAiÉÄÝ :-
¦üAiÀiÁ𢠨Á§ÄgÁªÀ vÀAzÉ §¼ÀªÀAvÀgÁªÀ ºÀAZÁmÉ ªÀAiÀÄ: 50 ªÀµÀð, eÁw: ¨ÁªÀ¸ÁgÀ bÀwæ (zÀfð), ¸Á: O¸Á, vÁ: O¸Á, f: ¯ÁvÀÆgÀ gÀªÀgÀ ªÀÄUÀ¼ÁzÀ ¹zÁÝ° EªÀ½UÉ ©ÃzÀgÀzÀ «ÃgÉÃAzÀæ gÀªÀgÀ ªÀÄUÀ£ÁzÀ «£À® FvÀ£À eÉÆvÉAiÀÄ°è vÀªÀÄä zsÀªÀÄðzÀ ¥ÀæPÁgÀ ¢£ÁAPÀ 06-12-2015 gÀAzÀÄ ®UÀß ªÀiÁrPÉÆnÖzÀÄÝ, C½AiÀÄ «£À® FvÀ£ÀÄ ºÉÊzÁæ¨ÁzÀ£À CªÉÄeÁ£À PÀA¥À¤AiÀÄ°è PÉ®¸À ªÀiÁqÀÄvÁÛ£É, ®UÀßzÀ ¸ÀªÀÄAiÀÄzÀ°è GqÀÄUÉÆgÉAiÀiÁV 50 ¸Á«gÀ gÀÆ. ºÁUÀÆ 5 UÁæA §AUÁgÀ PÉÆlÄÖ ªÀÄzÀÄªÉ ªÀiÁrzÀÄÝ, C½AiÀÄ FvÀ£ÀÄ ºÉÊzÁæ¨ÁzÀ£À°è EzÀÄÝ ©ÃzÀgÀzÀ°è ªÀÄUÀ¼ÀÄ ¹zÁÝ° ºÁUÀÆ CªÀ¼À CvÉÛ «ÄãÁ, ªÀiÁªÀ «ÃgÉÃAzÀæ F ªÀÄÆgÀÄ d£ÀgÀÄ ©ÃzÀgÀzÀ ±ÁºÁUÀAdzÀ°è ¨ÁrUÉ ªÀÄ£É ªÀiÁrPÉÆAqÀÄ EgÀÄvÁÛgÉ, C½AiÀÄ «£À® FvÀ£ÀÄ 2 wAUÀ½UÉƪÉÄä ©ÃzÀgÀPÉÌ §AzÀÄ ºÉÆÃUÀĪÀÅzÀÄ ªÀiÁqÀÄwÛzÀÄÝ, C½AiÀÄ ºÁUÀÆ DvÀ£À ªÀÄ£ÉAiÀĪÀgÁzÀ CvÉÛ ªÀiÁªÀ£ÀªÀgÀÄ 6 wAUÀ¼ÀÄ ªÀÄUÀ½UÉ ZÉ£ÁßV £ÉÆÃrPÉÆAqÀÄ £ÀAvÀgÀ C½AiÀÄ «£À® EªÀjUÉ ¤Ã£ÀÄ ºÉÊzÁæ¨ÁzÀzÀ°è ªÀÄ£É ªÀiÁrj ¤£Àß eÉÆvÉAiÀÄ°è ¤£Àß ºÉAqÀwUÉ PÀgÉzÀÄPÉÆAqÀÄ ºÉÆÃVj CAvÀ ¦üAiÀiÁð¢AiÀÄÄ 1-2 ¸À® w½¹zÀÄÝ, DzÀgÀÆ PÀÆqÀ C½AiÀÄ vÀ£Àß vÀAzÉ-vÁ¬ÄAiÀÄ ªÀiÁvÀÄ PÉý ªÀÄ£É ªÀiÁqÀzÉà ©ÃzÀgÀzÀ°èAiÉÄà EnÖgÀÄvÁÛ£É, ªÀÄUÀ½UÉ CvÉÛAiÀiÁzÀ «ÄãÁ ºÁUÀÆ ªÀiÁªÀ£ÁzÀ «ÃgÉÃAzÀæ EªÀgÀÄ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛgÉ, F «µÀAiÀĪÀ£ÀÄß ªÀÄUÀ¼ÀÄ ¦üAiÀiÁð¢AiÀÄ ªÀÄÄAzÉ ºÁUÀÆ ¦üAiÀiÁð¢AiÀÄ ºÉAqÀwAiÀiÁzÀ ¸À«vÁ ªÀÄvÀÄÛ CtÚA¢gÁzÀ C¤Ã® ºÀAZÁmÉ, ²ªÀ±ÀAPÀgÀ ºÀAZÁmÉ, ¸ÀĨsÁµÀ ºÀAZÁmÉ ªÀÄvÀÄÛ zÀvÁÛvÉÛAiÀÄ ºÀAZÁmÉ gÀªÀgÉ®ègÀ ªÀÄÄAzÉ £À£Àß UÀAqÀ, CvÉÛ, ªÀiÁªÀ gÀªÀgÉ®ègÀÆ vÁæ¸À PÉÆqÀĪÀ §UÉÎ w½¹gÀÄvÁÛ¼É, £ÀAvÀgÀ ¦üAiÀiÁð¢AiÀĪÀgÉ®ègÀÆ 1-2 ¸À® C½AiÀÄ ºÁUÀÆ DvÀ£À vÀAzÉ-vÁ¬ÄAiÀĪÀjUÉ §Ä¢ÞªÁzÀ, w¼ÀĪÀ½PÉ ºÉýzÁUÀ ¸ÀªÀÄAiÀÄzÀ°è ¦üAiÀiÁð¢AiÀĪÀgÉ®èjUÉ vÀĪÀiï PË£ï, vÀĪÀiÁgÉ SÁAzÀ£À PÉÆ ¯ÉÃPÉ DªÀÅ CAvÀ CªÁZÀåªÁV ¨ÉÊzÀÄ dUÀ¼À ªÀiÁrgÀÄvÁÛgÉ, £ÀAvÀgÀ ¦üAiÀiÁð¢AiÀÄÄ vÀ£Àß C½AiÀĤUÉ KPÉ ¸ÀĪÀÄä£É dUÀ¼À ªÀiÁr £À£Àß ªÀÄUÀ½UÉ vÁæ¸À PÉÆqÀÄwÛ¢Ýj ¨ÉÃgÉ ªÀÄ£É ªÀiÁr ºÉÊzÁæ¨ÁzÀzÀ°è G½j CAvÀ ºÉýzÁUÀ C½AiÀÄ ¦üAiÀiÁð¢UÉ ¤ÃªÀÅ £À£ÀUÉ ªÀgÀzÀQëuÉ JµÀÄÖ PÉÆnÖj, C°è ªÀÄ£É ªÀiÁqÀ®Ä 1-2 ®PÀë gÀÆ¥Á¬Ä PÉÆlÖgÉ £Á£ÀÄ C°è ªÀÄ£É ªÀiÁqÀÄvÉÛ£É CAvÀ ¥ÀzÉà ¥ÀzÉà £À£ÀUÉ ºÀt PÉüÀÄwÛzÀÝ£ÀÄ, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ½UÉ ¢Ã¥ÁªÀ½ ºÀ§âPÉÌ PÀgÉAiÀÄ®Ä ºÉÆÃzÁUÀ CªÀgÀÄ ªÀÄUÀ½UÉ PÀ¼ÀÄ»¸À®Ä ¤gÁPÀj¹zÀgÀÄ, DUÀ ¦üAiÀiÁð¢AiÀÄÄ vÀ£Àß C½AiÀÄ CªÀ¼À CvÉÛ-ªÀiÁªÀ£ÀªÀjUÉ £À£Àß ªÀÄUÀ¼À ªÉÄÊAiÀÄ°è ºÀĵÁgï E¯Áè 10-15 ¢ªÀ¸À HjUÉ PÀgÉzÀÄPÉÆAqÀÄ ºÉÆÃUÀÄvÉÛ£É CAvÀ PÉý MvÁÛAiÀÄ ¥ÀƪÀðPÀªÁV vÀ£Àß ªÀÄUÀ½UÉ PÀgÉzÀÄPÉÆAqÀÄ §A¢zÀÄÝ, £ÀAvÀgÀ 15 ¢ªÀ¸ÀUÀ¼ÀÄ DzÀ £ÀAvÀgÀ O¸ÁPÉÌ ªÀÄUÀ½UÉ PÀgÉAiÀÄ®Ä C½AiÀÄ ©ÃUï ºÁUÀÆ ©ÃUÀw F ªÀÄÆgÀÄ d£ÀgÀÄ §AzÀÄ ªÀÄUÀ½UÉ PÀgÉzÀÄPÉÆAqÀÄ §AzÀgÀÄ, ¸Àé®à ¢ªÀ¸ÀzÀ £ÀAvÀgÀ DgÉÆævÀgÁzÀ 1) «£À¯ï vÀAzÉ «ÃgÉÃAzÀæ (C½AiÀÄ), 2) «ÄãÁ UÀAqÀ «ÃgÉÃAzÀæ (ªÀÄUÀ¼À CvÉÛ) ºÁUÀÆ 3) «ÃgÉÃAzÀæ vÀAzÉ «Ã±À¨sÀAUÀ (ªÀÄUÀ¼À ªÀiÁªÀ) J®ègÀÆ ¸Á: ±ÁºÁUÀAd ©ÃzÀgÀ EªÀgÉ®ègÀÆ ¤ªÀÄä ªÀÄUÀ½UÉ ºÉÊzÁæ¨ÁzÀzÀ°è ªÀÄ£É ªÀiÁqÀ®Ä 2 ®PÀë gÀÆ¥Á¬Ä PÀ¼ÀÄ»¹ PÉÆrj CAvÀ ºÉý PÀ¼ÀÄ»¹zÀgÀÄ DUÀ ªÀÄUÀ¼ÀÄ ¦üAiÀiÁð¢UÉ PÀgÉ ªÀiÁr ¥À¥Áà vÀĪÀiï ªÀÄÄeÉ ¥ÉÊ¸É ©üeÁzÉÆà ªÀÄÄeÉ WÀgÀªÉÄà ¸À¨ï d£À UÁ°Ã zÉÃgÉ CAvÁ w½¹zÀ¼ÀÄ,  DUÀ ¦üAiÀiÁð¢AiÀÄ ºÀwÛgÀ ºÀt EgÀzÀ PÁgÀt ¸ÀĪÀÄä£É EzÀÄÝ, ¢£ÁAPÀ 23-01-2017 gÀAzÀÄ ©ÃzÀgÀzÀ°èzÀÝ ¦üAiÀiÁð¢AiÀÄ ¸ÀA§A¢üAiÀiÁzÀ «µÀÄÚPÁAvÀ vÀAzÉ UÀAUÁgÁªÀÄ vÁzÀ¼É gÀªÀgÀÄ ¦üAiÀiÁð¢UÉ PÀgÉ ªÀiÁr w½¹zÉÝ£ÉAzÀgÉ ¤ªÀÄä ªÀÄUÀ¼ÀÄ ¹zÁÝ° EªÀ½UÉ D¸ÀàvÉæUÉ vÉUÉzÀÄPÉÆAqÀÄ ºÉÆÃVzÁÝgÉ CAvÀ w½¹zÁUÀ ¦üAiÀiÁð¢AiÀÄÄ ©ÃzÀgÀzÀ°èzÀÝ vÀªÀÄä ¸ÀA§A¢üAiÀiÁzÀ ªÀĺÉñÀZÀAzÀæ ºÀjñÀÑAzÀæ gÀªÀjUÉ PÀgÉ ªÀiÁr PÉüÀ¯ÁV CªÀgÀÄ w½¹zÉÝ£ÉAzÀgÉ ¹zÁÝ° EªÀ¼À CvÉÛ «ÄãÁ ºÁUÀÆ «ÃgÉÃAzÀæ EªÀgÀÄ PÀÆr CªÀ½UÉ PÉÆ¯É ªÀiÁrgÀÄvÁÛgÉ CAvÀ UÉÆvÁÛVgÀÄvÀÛzÉ CªÀ¼À ±ÀªÀªÀÅ ¸ÀgÀPÁj D¸ÀàvÉæAiÀÄ ±ÀªÀUÁgÀ PÉÆÃuÉAiÀÄ°è ºÁQgÀÄvÁÛgÉ CAvÁ UÉÆvÁÛVgÀÄvÀÛzÉ, «µÀAiÀÄ w½zÀ vÀPÀët ¦üAiÀiÁð¢AiÀÄÄ O¸Á¢AzÀ vÀ£Àß ºÉAqÀw ¸À«vÁ ªÀÄvÀÄÛ CtÚA¢gÁzÀ ¸ÀĨsÁµÀ, ²ªÀ±ÀAPÀgÀ, C¤Ã® ªÀÄvÀÄÛ ¦üAiÀiÁð¢AiÀÄ CtÚ£À ªÀÄUÀ£ÁzÀ zÀvÁÛvÉæ, CwÛUÉAiÀiÁzÀ ®Qëöä¨Á¬Ä gÀªÀgÉ®ègÀÆ PÀÆr O¸Á¢AzÀ ©ÃzÀgÀPÉÌ ¢£ÁAPÀ 24-01-2017 gÀAzÀÄ ©ÃzÀgÀ ¸ÀgÀPÁj D¸ÀàvÉæUÉ §AzÀÄ ¹zÁÝ° EªÀ¼À ±ÀªÀªÀ£ÀÄß £ÉÆÃqÀ¯ÁV EªÀ¼À PÀÄwÛUÉAiÀÄ ¸ÀÄvÀÛ®Ä PÀAzÀÄ UÀmÁÖzÀ UÁAiÀÄ«zÀÄÝ ªÀÄUÀ½UÉ CªÀ¼À CvÉÛ, ªÀiÁªÀ EªÀgÀÄ PÀÆr PÉÆ¯É ªÀiÁr £ÉÃtÄ ºÁQgÀÄvÁÛgÉ, ¦üAiÀiÁð¢AiÀÄ ªÀÄUÀ½UÉ ¸ÀzÀj DgÉÆævÀgÉ®ègÀÆ PÀÆr ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤Ãr ªÀgÀzÀQëuÉAiÀÄ ¸À®ÄªÁV 2 ®PÀë gÀÆ¥Á¬Ä ¨ÉÃrPÉ ElÄÖ CªÀ½UÉ QgÀÄPÀļÀ ¤Ãr ¢£ÁAPÀ 23-01-2017 gÀAzÀÄ gÁwæ PÉÆ¯É ªÀiÁr £ÉÃtÄ ºÁQgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 09/2017, PÀ®A 279, 304(J) L¦¹ ªÀÄvÀÄÛ 187 LJA« PÁAiÉÄÝ :-
¦üAiÀiÁð¢ gÉÃtÄPÁ UÀAqÀ ªÀiÁgÀÄw ºÀÄUÁgÀ ªÀAiÀÄ: 35 ªÀµÀð, eÁw: ºÀÄUÁgÀ, ¸Á: d«ÄøÁÛ£À¥ÀÆgÀ UÁæªÀÄ, vÁ: f: ©ÃzÀgÀ, ¸ÀzÀå: «zÁå£ÀUÀgÀ PÁ¯ÉÆä ©ÃzÀgÀ gÀªÀgÀ UÀAqÀ£ÁzÀ ªÀÄÈvÀ ªÀiÁgÀÄw vÀAzÉ gÁªÀÄZÀAzÀæ ºÀÄUÁgÀ ªÀAiÀÄ: 40 ªÀµÀð, eÁw: ºÀÄUÁgÀ, ¸Á: d«ÄøÁÛ£À¥ÀÆgÀ UÁæªÀÄ, vÁ: f: ©ÃzÀgÀ, ¸ÀzÀå: «zÁå£ÀUÀgÀ PÁ¯ÉÆä ©ÃzÀgÀ EvÀ¤UÉ ¸ÀgÁ¬Ä PÀÄrAiÀÄĪÀ ZÀl«zÀÄÝ DvÀ£ÀÄ ¸ÉA¢ PÀÄrzÀÄ ¢£ÁAPÀ 22-01-2017 gÀAzÀÄ 2100 UÀAmɬÄAzÀ 2130 UÀAmÉAiÀÄ CªÀ¢üAiÀÄ°è ©ÃzÀgÀ d»gÁ¨ÁzÀ gÉÆÃqÀ ±ÁºÀ¥ÀÆgÀ UÉÃl ºÀwÛgÀ¢AzÀ £ÀqÉzÀÄPÉÆAqÀÄ §gÀĪÁUÀ AiÀiÁªÀÅzÉÆà MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfÃvÀ£À¢AzÀ £ÀqɬĹPÉÆAqÀÄ §AzÀÄ ªÀiÁgÀÄw EvÀ¤UÉ rQÌ ªÀiÁrzÀÝjAzÀ DvÀ£À JqÀUÀqÉ vÀ¯ÉUÉ ¨sÁj gÀPÀÛUÁAiÀÄ, §®UÁ°£À ªÉƼÀPÁ®Ä PɼÀUÉ ªÀÄÄjzÀÄ ¨sÁj gÀPÀÛUÁAiÀÄ, JqÀUÁ°£À »A§rUÉ gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 08/2017, ಕಲಂ 279, 338, 304(ಎ) ಐಪಿಸಿ :-
ಫಿರ್ಯಾದಿ ಈರಣ್ಣ ತಂದೆ ಸಿದ್ದಪ್ಪಾ ಚಿಂಚೋಳೆ, ವಯ: 21 ವರ್ಷ, ಜಾತಿ: ಲಿಂಗಾಯತ, ಸಾ: ಜಮಾದಾರ ವಸ್ತಿ ಸೋಲಾಪೂರ ರವರ ತಂದೆಯಾದ ಆಪಾದಿ ಸಿದ್ದಪ್ಪಾ ತಂದೆ ಸಂಗಪ್ಪಾ ಚಿಂಚೋಳೆ, ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಜಮಾದಾರ ವಸ್ತಿ ಸೋಲಾಪೂರ ರವರು ದಿನಾಂಕ 18-12-2016 ರಂದು ತಮ್ಮ ಹಿರೊ ಡಿಲಕ್ಸ ಮೊಟಾರ್ ಸೈಕಲ ನಂ. ಎಂ.ಎಚ-13/ಬಿಎಕ್ಸ-1572 ನೇದನ್ನು ಚಲಾಯಿಸಿಕೊಂಡು ಜೊತೆಯಲ್ಲಿ ಅವರ ಗೆಳೆಯನಾದ ಮಲ್ಲಿಕಾರ್ಜುನ ತಂದೆ ಬಸವಣಪ್ಪಾ ಪಟನೆ ವಯ: 46 ವರ್ಷ ರವರೊಂದಿಗೆ ಹುಮನಾಬಾದ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಮಾಡಿಕೊಂಡು ಬರುವುದಾಗಿ ಹೇಳಿ ಸೋಲಾಪೂರದಿಂದ ಹೋಗುವಾಗ ಮೊಟಾರ್ ಸೈಕಲನ್ನು ಫಿರ್ಯಾದಿಯವರ ತಂದೆಯವರು ಚಲಾಯಿಸುತ್ತಿದ್ದು ರಾ.ಹೆ ನಂ. 09 ರ ಮೇಲೆ ಮನ್ನಳ್ಳಿ ಬಾರ್ಡರ ಹತ್ತಿರ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಸ್ಕಿಡ್ ಮಾಡಿದ್ದರಿಂದ ಮಲ್ಲಿಕಾರ್ಜುನ ರವರ ಎದುರು ಹಣೆಗೆ ರಕ್ತಗಾಯ ಮತ್ತು ಮರ್ಮಾಂಗಕ್ಕೆ ಗುಪ್ತಗಾಯವಾಗಿರುತ್ತದೆ ಫಿರ್ಯಾದಿಯ ತಂದೆಯ ತಲೆಗೆ ಮತ್ತು ಬಲ ಮೆಲುಕಿಗೆ ಭಾರಿ ಗುಪ್ತಗಾಯವಾಗಿ ಕಿವಿಯಿಂದ ರಕ್ತ ಬಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 08/2017, PÀ®A 279, 427 L¦¹ :-
ದಿನಾಂಕ 22-01-2017 ರಂದು 2300 ಗಂಟೆಗೆ ಲಾರಿ ನಂ. ಕೆಎ-56/0412 ನೇದರ ಚಾಲಕನಾದ ಆರೋಪಿ ಸುರೇಬಾನ ತಂದೆ ಸುಭಾಷ ಗಾಯಕವಾಡ ಸಾ: ಬಸವಕಲ್ಯಾಣ ಇವನು ತನ್ನ ಲಾರಿ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿ ಭಾಲ್ಕಿ ಬಸ್ಸ್ ನಿಲ್ದಾಣದ ಎದುರಿಗಡೆ ಭಾಲ್ಕಿ ಹುಮ್ನಾಬಾದ ರೋಡಿನಲ್ಲಿ ಇರುವ ರಸ್ತೆ ವಿಭಜಕದ ಕಬ್ಬಿಣದ ವಿದ್ಯುತ್ತ ಕಂಬಕ್ಕೆ ಡಿಕ್ಕಿ ಮಾಡಿ ಕಂಬ ನೇಲಕ್ಕೆ ಉರುಳಿಸಿ ಕಂಬಕ್ಕೆ ಅಳವಡಿಸಿಎರಡು ಲೈಟಗಳು ಒಡೆದು ಸುಮಾರು 50 ಸಾವಿರ ರೂ. ದಷ್ಟು ಹಾನಿ ಮಾಡಿರುತ್ತಾನೆಂದು ಫಿರ್ಯಾದಿ ವಹೀದ ಪಾಶಾ ತಂದೆ ಸಲಿಂಸಾಬ ತಿಡಗುಂದಿ ವಯ: 41 ವರ್ಷ, : ಆರೋಗ್ಯ ನಿರೀಕ್ಷಕರು ಪುರಸಭೆ ಭಾಲ್ಕಿ, ಸಾ: ಹೋಸುರು, ತಾ: ಅಬಜಲಪೂರ, ಸದ್ಯ: ಭಾಲ್ಕಿ ರವರ ಗಣಕೀಕ್ರತ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 23-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 10/2017, PÀ®A 143 L¦¹ eÉÆvÉ 87 PÉ.¦ PÁAiÉÄÝ :-
ದಿನಾಂಕ 23-01-2017 ರಂದು ಕಲವಾಡಿಯ ಶಿವಾಜಿ ಚೌಕ ಹತ್ತಿರ ಕೇಲವು ಜನರು ಅಕ್ರಮಕೂಟ ರಚಿಸಿಕೊಂಡು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಎನ್.ಬಿ.ಮಠಪತಿ ಪಿಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಲವಾಡಿ ಬಸ್ಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೊಡಲು ಆನಂದ ತೆಗಂಪೂರೆ ರವರ ಅಂಗಡಿ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1 ಪರಮೆಶ್ವರ ತಂದೆ ಬಸಪ್ಪಾ ನೇಳಗೆ, 2) ಅನೀಲ ತಂದೆ ಅಶೋಕ ಭಾವಿಕಟ್ಟೆ, 3) ಮಹಾದೇವ ತಂದೆ ಕಂಟೆಪ್ಪಾ ನೇಳಗೆ, 4) ಕಮಲಾಕರ ತಂದೆ ನೀಜಪ್ಪಾ ಭಾವಿಕಟ್ಟೆ ಹಾಗೂ 5) ಪಂಡಿತ ತಂದೆ ಗಣಪತಿ ನೆಳಗೆ ಎಲ್ಲರೂ ಸಾ: ಕಲವಾಡಿ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಅಕ್ರಮಕೂಟ ರಚಿಸಿಕೊಂಡು ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2200/- ಹಾಗೂ 1200 ರೂ ಹಾಗೂ 37 ಇಸ್ಪೆಟ ಎಲೆಗಳು ಇದ್ದವು ನಂತರ ಸದರಿಯವರಿಗೆ ಪುನಃ ವಿಚಾರಣೆ ಮಾಡಲು ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 11/2017, PÀ®A 420 L¦¹ eÉÆvÉ 78(3) PÉ.¦ PÁAiÉÄÝ :-
ದಿನಾಂಕ 23-01-2017 ರಂದು ಭಾಲ್ಕಿ ಬಸವೇಶ್ವರ ಚೌಕ ಕಡೆಗೆ ಇರುವ ಕನಕದಾಸ ಕಟ್ಟೆಯ ಹತ್ತಿರ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಇಬ್ಬರು ಕುಳಿತು 1 ರೂ ಗೆ 80 ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚಿಟಿ ಬರೆದುಕೊಡುತ್ತಿದ್ದಾರೆಂದು ಎನ್.ಬಿ.ಮಠಪತಿ ಪಿಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಬಸವೆಶ್ವರ ಚೌಕ ಹತ್ತಿರ ಹೋಗಿ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಕನಕದಾಸ ಕಟ್ಟೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಸೈಯದ ಉಸ್ಮಾನ ತಂದೆ ಸೈಯದ ದಾವುದ್ ಸಾಧಕ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಭೀಮನಗರ ಭಾಲ್ಕಿ ಹಾಗೂ 2) ರೋಹಿದಾಸ ತಂದೆ ನಾಗಪ್ಪಾ ಸೂರ್ಯವಂಶಿ ವಯ: 56 ವರ್ಷ, ಜಾತಿ: ಸಮಗಾರ, ಸಾ: ದೇವಿ ಕಾಲೋನಿ ಭಾಲ್ಕಿ ಇವರಿಬ್ಬರು ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಂದ ಹಣ ಪಡೆದು ಅವರಿಗೆ ಮೋಸ ಮಾಡಿ ಮಟಕಾ ನಂ ಬರೇದ ಚಿಟಿಗಳನ್ನು ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ವಿಚಾರಣೆ ಮಾಡಲು ಇಬ್ಬರು ಕೂಡಿ 1 ರೂ ಗೆ 80 ರೂ ಕೊಡುತ್ತೆವೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದ ಚೀಟಿಗಳನ್ನು ಬರೆದು ಕೊಡುತ್ತಿರುವದಾಗಿ ಒಪ್ಪಿಕೊಂಡಿದರಿಂದ ಅವರಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 3060/- ರೂ, ಎರಡು ಮಟಕಾ ನಂಬರ ಬರೆದ ಚೀಟಿಗಳು, ಎರಡು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 12/2017, PÀ®A 420 L¦¹ eÉÆvÉ 78(3) PÉ.¦ PÁAiÉÄÝ :-
ದಿನಾಂಕ 23-01-2017 ರಂದು ಭಾಲ್ಕಿ ಪಶು ಆಸ್ಪತ್ರೆ ಹತ್ತಿರ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಕುಳಿತು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚಿಟಿ ಬರೆದುಕೊಡುತ್ತಿದ್ದಾನೆಂದು ಎನ್.ಬಿ.ಮಠಪತಿ ಪಿಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಅಂಬೇಡ್ಕರ ಚೌಕ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಪಶು ಆಸ್ಪತ್ರೆ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿ ಸುನೀಲ ತಂದೆ ವೆಂಕಟ ಶೀಂಧೆ ವಯ: 24 ವರ್ಷ, ಜಾತಿ: ವಡ್ಡರ, ಸಾ: ಜನತಾ ಕಾಲೋನಿ ಭಾಲ್ಕಿ ಇತನು ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಂದ ಹಣ ಪಡೆದು ಅವರಿಗೆ ಮೋಸ ಮಾಡಿ ಮಟಕಾ ನಂ ಬರೇದ ಚಿಟಿಗಳನ್ನು ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದ ಚೀಟಿಗಳನ್ನು ಬರೆದು ಕೊಡುತ್ತಿರುವದಾಗಿ ಒಪ್ಪಿಕೊಂಡಿದರಿಂದ ಅವನಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 1520/- ರೂ., ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 13/2017, ಕಲಂ 87 ಕೆ.ಪಿ ಕಾಯ್ದೆ :-
ದಿನಾಂಕ 23-01-2017 ರಂದು ತೆಗಂಪೂರ ಗ್ರಾಮದ ಹನುಮಾನ ಮಂದಿರದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಕ್ರಮವಾಗಿ ಹಣಹಚ್ಚಿ ಪಣತೊಟ್ಟು ಪರೇಲ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ವಿಜಯಕುಮಾರ ಎನ್  ಪಿ.ಎಸ್.ಐ ಧನ್ನೂರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತೆಗಂಪೂರ ಗ್ರಾಮದ ಅಂಬೇಡ್ಕರ ಭವನ ಹತ್ತಿರ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಗೋಪಾಲ ತಂದೆ ನಾಮಧೇವರಾವ ಬಿರಾದರ ವಯ: 46 ವರ್ಷ, ಜಾತಿ: ಮರಾಠ, 2) ಮಲ್ಲಿಕಾರ್ಜುನ ತಂದೆ ಶಾಲಿವಾನ ಪಾಟೀಲ ವಯ: 35 ವರ್ಷ, ಜಾತಿ: ಲಿಂಗಾಯತ, 3) ಚಂದ್ರಕಾಂತ ತಂದೆ ಕಾಂಶೇಟ್ಟಿ ಬೀರಾದರ ವಯ: 35 ವರ್ಷ, ಜಾತಿ: ಲಿಂಗಾಯತ, 4) ಮಲ್ಲಿಕಾರ್ಜುನ ತಂದೆ ವೈಜಿನಾಥ ಮೇತ್ರೆ ವಯ: 33 ವರ್ಷ, ಜಾತಿ: ಕುರುಬ, 5) ಧರ್ಮನಾಥ ತಂಧೆ ಬಂಡೆಪ್ಪಾ ಮೇತ್ರೆ ವಯ: 30 ವರ್ಷ,ಜಾತಿ: ಕುರುಬ, ಐದು ಜನ ಸಾ: ತೆಗಂಪೂರ, ತಾ: ಭಾಲ್ಕಿ, 6) ರಾಜೇಶ ತಂದೆ ಮನೊಹರ ಪಾಟೀಲ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಹಾಳಗೊರ್ಟ, ಸದ್ಯ: ದಾದರ ಹತ್ತಿರ ಭಾಲ್ಕಿ ಹಾಗೂ 7) ಕಲ್ಲಪ್ಪಾ ತಂದೆ ನಾಗಪ್ಪಾ ಕೂಶನುರೆ ವಯ: 30 ವರ್ಷ, ಜಾತಿ: ಕುರುಬ, ಸಾ: ನಾಗರಾಳ, ತಾ: ಭಾಲ್ಕಿ ಇವರೆಲ್ಲರೂ ಅಕ್ರಮವಾಗಿ ಕುಳಿತು ಹಣಹಚ್ಚಿ ಪಣತೊಟ್ಟಿ ಪರೇಲ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿರುವುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯ ಸಹಾಯದಿಂದ ಹಠಾತ್ತನೆ ದಾಳಿ ಮಾಡಿ ಅವರಿಂದ ಒಟ್ಟು ಹಣ 4600/- ರೂ., 52 ಇಸ್ಪೀಟ ಎಲೆಗಳು ಹಾಗೂ 6500/- ರೂಪಾಯಿ ಬೆಲೆಬಾಳುವ 8 ವಿವಿಧ ಕಂಪನಿಯ ಹಳೆ ಮೋಬೈಲಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 05/2017, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 23-01-2017 gÀAzÀÄ ¦üAiÀiÁ𢠸ÁUÀgÀ vÀAzÉ dUÀ£ÁßxÀ ªÉÄÃvÉæ ¸Á: AiÀÄgÀ£À½î UÁæªÀÄ gÀªÀgÀ ¨sÁªÀ£ÁzÀ ¥À¥ÀÄà FvÀ£ÀÄ ¦üAiÀiÁð¢UÉ PÀgÉ ªÀiÁr w½¹zÉÝãÉAzÀgÉ £Á£ÀÄ £ÀªÀÄÆäj¤AzÀ AiÀÄgÀ£À½î UÁæªÀÄPÉÌ §gÀÄwÛzÉÝÃ£É ¤Ã£ÀÄ d£ÀªÁqÁ UÁæªÀÄPÉÌ §AzÀÄ ¤®Äè CAvÁ ºÉýzÀ PÁgÀt ¦üAiÀiÁð¢AiÀÄÄ d£ÀªÁqÁ UÁæªÀÄzÀ §¸ÀªÉñÀégÀ ZËPÀ ºÀwÛgÀ §AzÀÄ ¤AwzÀÄÝ, ¨sÁªÀ vÀ£Àß ªÉÆÃmÁgÀ ¸ÉÊPÀ® £ÀA. J¦-29/©-8707 £ÉÃzÀgÀ ªÉÄÃ¯É §A¢zÀÄÝ, C°èAzÀ E§âgÀÄ PÀÆr ¸ÀzÀj ªÉÆÃmÁgÀ ¸ÉÊPÀ® ªÉÄÃ¯É d£ÀªÁqÁ¢AzÀ AiÀÄgÀ£À½î UÁæªÀÄPÉÌ ºÉÆÃUÀĪÁUÀ ¸ÀzÀj ªÉÆÃmÁgÀ ¸ÉÊPÀ®£ÀÄß ¨sÁªÀ ZÀ¯Á¬Ä¸ÀÄwÛzÀÄÝ d£ÀªÁqÁ AiÀÄgÀ£À½î gÉÆÃr£À ©æÃdØ zÁnzÀ £ÀAvÀgÀ ¸Àé®à ªÀÄÄAzÉ ºÉÆÃzÁUÀ JzÀÄj¤AzÀ mÁæPÀÖgÀ £ÀA. PÉJ-38/n-988 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß mÁæPÀÖgÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÉÆÃmÁgÀ ¸ÉÊPÀ°UÉ rQÌ ¥Àr¹zÀ ¥ÀjuÁªÀÄ ¦üAiÀiÁð¢UÉ AiÀiÁªÀÅzÉ jÃw¬ÄAzÀ UÁAiÀÄUÀ¼ÀÄ DVgÀĪÀ¢¯Áè, ¨sÁªÀ¤UÉ ºÀuÉAiÀÄ ªÀÄzsÀå ¨sÁUÀzÀ°è ¨sÁjUÁAiÀĪÁV PÀvÀÛj¹zÀ gÀPÀÛUÁAiÀÄ, vÀ¯ÉAiÀÄ ªÀÄzsÀåzÀ°è ¸ÀºÀ ¨sÁj gÀPÀÛUÁAiÀÄ, §®UÉÊ gÀmÉÖAiÀÄ ªÉÄÃ¯É ¨sÁj gÀPÀÛ ªÀÄvÀÄÛ UÀÄ¥ÀÛUÁAiÀĪÁV PÉÊ ªÀÄÄjzÀ ºÁUÉ PÁt¹gÀÄvÀÛzÉ, JqÀUÉÊ gÀmÉÖAiÀÄ ªÉÄÃ¯É UÀÄ¥ÀÛUÁAiÀÄ ºÁUÀÆ JgÀqÀÄ ªÉÆtPÁ®Ä ªÉÄÃ¯É vÀgÀazÀ UÁAiÀĪÁVgÀÄvÀÛzÉ, DvÀ£ÀÄ ªÀiÁvÀ£ÁqÀ¯ÁgÀzÀ ¹ÜwAiÀÄ°è EzÀÝ£ÀÄ, ¦üAiÀiÁ𢠠ªÀÄvÀÄÛ vÁ¬ÄAiÀiÁzÀ ±ÁAvÀªÀiÁä E§âgÀÄ PÀÆrPÉÆAqÀÄ 108 CA§Ä¯ÉãïìzÀ°è PÀÆr¹PÉÆAqÀÄ aQvÉìUÁV ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ, DgÉÆæAiÀÄÄ vÀ£Àß mÁæPÀÖgÀ£ÀÄß ¸ÀܼÀzÀ°èAiÉÄà ¤°è¹ C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.