Police Bhavan Kalaburagi

Police Bhavan Kalaburagi

Thursday, April 10, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 09-04-2014 ರಂದು 8-30 ಪಿ.ಎಂ. ಸುಮಾರಿಗೆ ಗುರುಸಿದ್ದಯ್ಯ ಈತನು ತನ್ನ ಟಿ.ವಿ.ಎಸ್. ಎಕ್ಸ ಎಲ್ ಮೊಪೇಡ್ ನಂ. ಕೆಎ 36 ಕೆ 1871 ನೆದ್ದರ ಮೇಲೆ ಪಗಡದಿನ್ನಿಕ್ಯಾಂಪಿನಿಂದ, ಪಗಡದಿನ್ನಿ ಗ್ರಾಮಕ್ಕೆ ಕರಿ ವೆಂಕಣ್ಣನ ಹೊಲದ ಮುಂದಿನ ರಸ್ತೆಯಲ್ಲಿ ಹೊರಟಾಗ ಆರೋಪಿತನು ಪಗಡದಿನ್ನಿ ಗ್ರಾಮದ ಕಡೆಯಿಂದ ತನ್ನ ಮೋಟಾರ ಸೈಕಲ್ಲ ನಂ. ಟಿಎನ್ 31 ಎಸಿ 9907 ನೆದ್ದರ ಹಿಂದುಗಡೆ ವೀರಮುತ್ತು ಈತನನ್ನು ಕೂಡಿಸಿಕೊಂಡು ಸದ್ರಿ ಮೋಟಾರ ಸೈಕಲ್ಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದರುಗಡೆ ಬರುತ್ತಿದ್ದ ಗುರುಸಿದ್ದಯ್ಯನ ಟಿ.ವಿ.ಎಸ್. ಮೊಪೈಡ್‌ಗೆ ಟಕ್ಕರ ಕೊಟ್ಟಿದ್ದರಿಂದ ಹಣೆಗೆ ಭಾರಿ ಗಾಯವಾಗಿದ್ದು, ಆರೋಪಿ ಮತ್ತು ಮೋಟಾರ ಸೈಕಲ್ಲ ಹಿಂದೆ ಕುಳಿತ ವೀರಮುತ್ತು ಇವರಿಗೆ ಕಾಲಿಗೆ, ಕೈಗೆ ಗಾಯಗಳಾಗಿದ್ದು, ಗುರುಸಿದ್ದಯ್ಯನನ್ನು ಚಿಕಿತ್ಸೆ ಕುರಿತು ಬಳ್ಳಾರಿಗೆ ಕರೆದುಕೊಂಡು ಹೋಗುವಾಗ ತೆಕ್ಕಲಕೋಟೆ ಸಮೀಪ ದಿನಾಂಕ 09-04-2014 ರಂದು ರಾತ್ರಿ 10-50 ಪಿ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ.     CAvÁ ವಿಶ್ವನಾಥ ತಂದೆ ಪಡದಯ್ಯ ಹಿರೇಮಠ 35ವರ್ಷ, ಜಂಗಮ , ಕಿರಾಣಿವ್ಯಾಪಾರ ಸಾಃ ಪಗಡದಿನ್ನಿಕ್ಯಾಂಪ   gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 75/2014 PÀ®A. 279,337,338,304 () .ಪಿ.ಸಿ.CrAiÀÄ°è zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

     ¢£ÁAPÀ 10-04-2014 gÀAzÀÄ ¨É½UÉÎ 07.30 UÀAmÉAiÀÄ ¸ÀĪÀiÁjUÉ ಆರೋಪಿತ£ÁzÀ ªÉAPÀmÉñÀ vÀAzÉ ¥ÁqÀÆgÀ¥Àà, ªÀAiÀiÁ-25 ªÀµÀð, eÁ-zÁ¸ÀgÀ, DmÉÆà £ÀA. J¦-22-ªÉÊ-1688 £ÉÃzÀÝgÀ ZÁ®PÀ, ¸Á-§ÄqÀ¢¤ß ºÁ.ªÀ-£À¢UÀqÉØ ªÀÄ®PÁ¥ÀÆgÀÄ  FvÀ£ÀÄ ತನ್ನ ಆಟೋ ನಂಬರ್ ಎಪಿ-22-ವೈ-1688 ನೇದ್ದನ್ನು ಗಾಣಧಾಳ ಕಡೆಯಿಂದ ಗಿಲ್ಲೆಸೂಗೂರು ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಗಿಲ್ಲೆಸೂಗೂರು ಕ್ಯಾಂಪ್ ಇನ್ನೂ 1 ಕಿ.ಮೀ ದೂರ ಇರುವಾಗ ತನ್ನ ಆಟೋವನ್ನು ಪಲ್ಟಿ ಮಾಡಿದ್ದರಿಂದ ಸದರಿ ಆಟೋದಲ್ಲಿ ಕುಳಿತ್ತಿದ್ದ ಫಿರ್ಯಾದಿ ¸ÀIJîªÀÄä UÀAqÀ UÀÄgÀÄgÁd, ªÀAiÀiÁ-22 ªÀµÀð, eÁ-PÀ¨ÉâÃgï, G-ªÀÄ£ÉUÉ®¸À ¸Á-UÁtzsÁ¼À UÁæªÀÄ FPÉAiÀÄÄ ಮತ್ತು ಆಕೆಯ ತಾಯಿಯಾದ ಜಯಮ್ಮ, ಮಾವನಾದ ಸರಾಯಿ ಯಲ್ಲಪ್ಪ ಹಾಗೂ ಇತರೆ ಪ್ರಯಾಣಿಕ ಜೊತೆಗೆ ರೋಡಿನ ಮೇಲೆ ಬಿದ್ದಿದ್ದು ಸರಾಯಿ ಯಲ್ಲಪ್ಪನ ಮೇಲೆ ಆಟೋ ಬಿದ್ದಿದ್ದರಿಂದ ಸದರಿಯವನಿಗೆ ಎರಡೂ ಮೊಣಕಾಲುಗಳಗೆ ಭಾರೀ ರಕ್ತಗಾಯವಾಗಿ, ಎದೆಗೆ ಭಾರೀ ಒಳಪೆಟ್ಟು ಮತ್ತು ತೆರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಉಳಿದವರಿಗೆ ಯಾವುದೇ ಗಾಯವಗೈರೆಗಳು ಆಗಿರುವುದಿಲ್ಲಾ. CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA: 52/2014 PÀ®A 279, 304 (J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

            ¢£ÁAPÀ: 09.04.2014 gÀAzÀÄ gÁwæ 8.30 UÀAmÉ ¸ÀĪÀiÁjUÉ ¦üAiÀiÁ𢠲æÃ. gÀ«ÃAzÀæ vÀAzÉ zÉêÉÃAzÀæ, 25 ªÀµÀð, eÁ: gÉrØ, G: EAd¤AiÀÄgï,  ¸Á: ªÀiÁZÀgÁè ªÀÄAqÀ®, ºÀ¹Ã£À¥Àwð, f: ªÀgÀAUÀ¯ï, ºÁ:ªÀ: mÉÊ¥ï-4/49
Dgï.n.¦.J¸ï. PÁ¯ÉÆä ±ÀQÛ£ÀUÀgÀ.ªÀÄvÀÄÛ vÀªÀÄä PÀA¥À¤AiÀÄ°è PÉ®¸À ªÀiÁqÀÄwÛgÀĪÀ zsÀªÉÄðAzÀæ PÀÆrPÉÆAqÀÄ ¸À馅 ºÉÆmÉÃ¯ï ªÀÄÄAzÀÄUÀqÉ ºÉÆÃUÀÄwÛzÁÝUÀ CzÉà ªÉüÉUÉ 1 £Éà PÁæ¸ï PÀqɬÄAzÀ gÁAiÀÄZÀÆgÀÄ PÀqÉUÉ ºÉÆÃUÀÄwÛzÀÝ ªÀĺÉñÀ vÀAzÉ £ÁUÉñÀ, eÁ: PÀ¨ÉâÃgï, G: PÀÆ°, ¸Á: PÁqÀÆègÀÄ  vÁ:f: gÁAiÀÄZÀÆgÀÄ.FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA: PÉ.J-36/eÉ-9373 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgï PÉÆnÖzÀÝjAzÀ zsÀªÉÄðAzÀæ¤UÉ vÀ¯ÉAiÀÄ »A¨sÁUÀPÉÌ, JqÀUÁ®Ä «ÄãÀÄ UÀAqÀPÉÌ, ¸ÉÆAlPÉÌ M¼À¥ÉmÁÖUÀÄvÀÛzÉ. CAvÁ PÉÆlÖ zÀÆj£À ªÉÄðAzÀ ±ÀQÛ£ÀUÀgÀ oÁuÉ UÀÄ£Éß £ÀA:   52/2014 PÀ®A: 279, 337 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 C¥ÀºÀgÀt ¥ÀæPÀgÀtzÀ ªÀiÁ»w:-
          ¦ügÁå¢ gÁZÀAiÀÄå¸Áé«Ä vÀAzÉ «ÃgÀ¨sÀzÀæAiÀÄå¸Áé«Ä ªÀAiÀiÁ: 55 eÁ: dAUÀªÀÄ G: ¥Á£ï±Á¥ï          ¸Á: vÀÄgÀÄ«ºÁ¼À  FvÀ£À  ªÀÄUÀ¼ÁzÀ ¥Àæ¨sÁªÀw vÀAzÉ gÁZÀAiÀÄå¸Áé«Ä ªÀAiÀiÁ: 17 eÁ: dAUÀªÀÄ G: ªÀÄ£ÉPÉ®¸À ¸Á: vÀÄgÀÄ«ºÁ¼À EªÀ¼ÀÄ C¥Áæ¥ÀÛ ªÀAiÀĹì£ÀªÀ¼ÁVzÀÄÝ, CªÀÄgÉñÀ vÀAzÉ ºÀÄ®ÄUÀ¥Àà ªÀAiÀiÁ: 20 eÁ: ºÀjd£À          ¸Á: vÀÄgÀÄ«ºÁ¼À  FvÀ£ÀÄ CªÀ¼À£ÀÄß ªÀÄzÀÄªÉ DUÀĪÀ GzÉÝñÀ¢AzÀ vÀAzÉ-vÁ¬ÄAiÀÄ ¥ÉÆõÀuÉAiÀÄ°èzÀݪÀ¼À£ÀÄß ¢£ÁAPÀ: 01/04/2014 gÀAzÀÄ C¥ÀºÀj¹PÉÆAqÀÄ ºÉÆÃVzÀÄÝ EgÀÄvÀÛzÉ.CAvÁ ¢£ÁAPÀ: 09/04/2014 gÀAzÀÄ DPÉAiÀÄ vÀAzÉ AiÀÄgÀªÀgÀÄ PÉÆlÖ zÀÆj£À ªÉÄðAzÀ vÀÄ«ðºÁ¼À oÁuÉ UÀÄ£Éß £ÀA: 66/2014 PÀ®A 366, 366 (J) L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        J¸ï.¹. /J¸ï.n. ¥ÀæPÀgÀtzÀ ªÀiÁ»w:-  
              ¦üAiÀiÁ𢠲æà ªÀÄ®è¥Àà vÀAzÉ °AUÀ¥Àà ªÀ:55 eÁ:ZɮĪÁ¢ G:MPÀÌ®ÄvÀ£À ¸Á:ºÉÃgÀÆgÀÄ FvÀ£À ªÀÄUÀ¼ÁzÀ ¤AUÀªÀÄä vÀAzÉ ªÀÄ®è¥Àà,19ªÀµÀð,eÁ:ZɮĪÁ¢, G:«zÁåyð, ¸Á:ºÉÃgÀÆgï, FPÉAiÀÄÄ CzÉà UÁæªÀÄzÀ DgÉÆævÀ£ÁzÀ ªÀiÁgÀÄw vÀAzÉ ¹zÀÝ¥Àà, 24ªÀµÀð, eÁ:PÀÄgÀħgÀÄ, G:PÀÆ° PÉ®¸À, FvÀ£ÉÆA¢UÉ ¥ÀjZÀAiÀÄ ElÄÖPÉÆAqÀÄ d£ÀªÀj 3£Éà vÁjÃT£ÀAzÀÄ DvÀ£ÉÆA¢UÉ ºÉÆgÀlÄ ºÉÆÃVzÀzÀÄ, DgÉÆævÀ£ÀÄ ªÀÄ£ÉAiÀĪÀgÉÆA¢UÉ ªÀiÁvÀ£Ár PÀgɬĹPÉÆArzÀÄÝ, £ÀAvÀgÀ ¢£ÁAPÀ:28/03/2014 gÀAzÀÄ ªÀÄzÁåºÀß 3-30 UÀAmÉUÉ PÁPÀgÀUÀ¯ï UÁæªÀÄzÀ ¦üAiÀiÁ𢠸ÀA§A¢ ºÀĸÉãÀ¥Àà FvÀ£À ªÀģɬÄAzÀ DgÉÆævÀ£ÀÄ ¨ÁåUÀgÀ ¸ÀÆ¼É ªÀÄPÀ̼À ºÀÄqÀÄVAiÀÄ£ÀÄß £Á£ÀÄ JwÛPÉÆAqÀÄ ºÉÆgÀnä CzÉãÀÄ ±ÀAl ºÀgÀPÉÆÃwÃj ºÀgÀPÉÆÃj CAvÁ eÁw ¤AzÀ£É ªÀiÁr ¦üAiÀiÁð¢AiÀÄ ªÀÄUÀ¼ÁzÀ ¤AUÀªÀÄä, 19ªÀµÀð, «zÁåyð¤, FPÉAiÀÄ£ÀÄß §¸ï£À°è §®ªÀAvÀªÁV ªÀÄzÀĪÉAiÀiÁUÀĪÀ GzÉÝñÀ¢AzÀ C¥ÀºÀgÀt ªÀiÁrPÉÆAqÀÄ ºÉÆÃVzÀÄÝ, ¸À¢æAiÀĪÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî¨ÉÃPÀÄ CAvÁ PÉÆlÖ zÀÆj£À  ªÉÄðAzÀ UUÀ§ÆâgÀÄ ¥Éưøï oÁuÉ C.¸ÀA. 57/2014 PÀ®A;366 L¦¹ ªÀÄvÀÄÛ 3(1)(11), 3(2)(5) J¸ï.¹./J¸ï.n. PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
UÁAiÀÄzÀ ¥ÀæPÀgÀtzÀ ªÀiÁ»w:-
                    ¦üAiÀiÁð¢ C¥ÀàtÚ vÀAzÉ vÀļÀÄeÁgÁªÀiï PÁA¨Éî , ªÀAiÀÄ:36ªÀ, eÁ: UÉÆÃAzÀ½, G: ¨sÁAqÉ ªÁå¥ÁgÀ , ¸Á:JªÀiï.© PÁ¯ÉÆä ¹AzsÀ£ÀÆgÀÄ     FvÀ£À  vÀªÀÄä£ÁzÀ QæµÁÚ ªÀÄvÀÄÛ 1)gÀ« vÀAzÉ ¥Àædé¯ï , 2)¸ÉÆãÀÄ , 3)¥Àædé¯ï ªÀÄÆgÀÄ d£ÀgÀÄ ¸Á:JªÀiï.© PÁ¯ÉÆä ¹AzsÀ£ÀÆgÀÄ EªÀgÀ ªÀÄ£É MAzÉà PÀqÉ EzÀÄÝ, ¸ÀzÀj QæµÁÚ ªÀÄvÀÄÛ DgÉÆæ gÀ« PÀ°vÀÄ ªÀÄzÀå¸ÉêÀ£É ªÀiÁr NtÂAiÀÄ°è ¨Á¬Ä ªÀiÁqÀĪÁUÀ ¦üAiÀiÁ𢠸ÁPÀµÀÄÖ ¸À® §Ä¢Ý ªÀiÁvÀÄ ºÉýzÀÄÝ, ¢£ÁAPÀ:07-04-2014 gÀAzÀÄ gÁwæ 9-00 UÀAmÉ ¸ÀĪÀiÁjUÉ ¸ÀzÀj QæµÁÚ£ÀÄ NtÂAiÀÄ°è PÀÄrzÀÄ PÀ¨Á¬Ä¹zÀÝPÉÌ ºÉÆqɧqÉ ªÀiÁrzÀÝ®èzÉà §Ä¢Ý ªÀiÁvÀÄ ºÉüÀ®Ä ºÉÆÃzÀ ¦üAiÀiÁð¢AiÀÄ vÀAV ¸ÀÄeÁvÁ½UÉ ¸ÀºÀ ºÉÆqÉ¢zÀÝjAzÀ ¦üAiÀiÁð¢AiÀÄÄ  gÁwæ 10-00 UÀAmÉ ¸ÀĪÀiÁjUÉ ºÉÆÃV DgÉÆævÀjUÉ ¸ÀÄeÁvÁ½UÉ ºÉÆqÉzÀ §UÉÎ PÉýzÁUÀ ¤Ã£ÁåªÀ£À¯Éà ¨ÉÆøÀÄr ¸ÀƼɪÀÄUÀ£É CAvÁ ¨ÉÊzÀÄ DgÉÆæ 02 & 03 £ÉÃzÀݪÀgÀÄ ªÀÄÄAzÀPÉÌ ºÉÆÃUÀzÀAvÉ UÀnÖAiÀiÁV »rzÀÄPÉÆArzÀÄÝ, DgÉÆæ 01 £ÉÃzÀݪÀ£ÀÄ PÀnÖUɬÄAzÀ ¦üAiÀiÁð¢AiÀÄ  JqÀUÉÊ ªÉÆtPÉÊ PɼÀUÀqÉ eÉÆÃgÁV ºÉÆqÉzÀÄ M¼À¥ÉlÄÖUÉƽ¹ £ÀAvÀgÀ DgÉƦvÀgÉ®ègÀÆ ¸ÉÃj ºÉÆqÉzÀÄ PɼÀUÉ PÉqÀ« PÁ°¤AzÀ M¢ÝzÀÝ®èzÉà ªÀÄUÀ£É ¥ÉÆ°Ã¸ï ¸ÉÖñÀ¤UÉ ºÉÆÃV PÉøÀÄ PÉÆlÖgÉ ¤£Àß ªÉÄÃ¯É CmÁæ¹n PÉøÀÄ ªÀiÁr¸ÀÄvÉÛÃªÉ CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ ºÉýPÉ ªÉÄðAzÁ oÁuÁ UÀÄ£Éß £ÀA.96/2014, PÀ®A.504,341,323,326,506 ¸À»vÀ 34 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ .
AiÀÄÄ.r.Dgï. ¥ÀæPÀgÀtzÀ ªÀiÁ»w:-
¦üAiÀiÁ𢠱ÉÆèsÁ UÀAqÀ «gÀÄ¥ÀtÚ ºÀnÖ, ªÀAiÀÄ:35ªÀ, eÁ:°AUÁAiÀÄvï, G: ªÀÄ£ÉPÉ®¸À, ¸Á:««£ÀUÀgÀ ¹AzsÀ£ÀÆgÀÄ FPÉAiÀÄ UÀAqÀ£ÁzÀ «gÀÄ¥ÀtÚ FvÀ¤UÉ JqÀUÁ®Ä CzÀĪÀÅ EzÀÄÝ, ¸ÀzÀj «gÀÄ¥ÀtÚ£ÀÄ ¢£ÁAPÀ 09-04-2014 gÀAzÀÄ ¸ÁAiÀÄAPÁ® ¹AzsÀ£ÀÆgÀÄ £ÀUÀgÀzÀ PÉgÉAiÀÄ ºÀwÛgÀ EzÀÝ vÀªÀÄä ºÉÆ®PÉÌ ºÉÆÃV C°èAzÀ gÁwæ 7-30 UÀAmÉ ¸ÀĪÀiÁjUÉ ªÀÄgÀ½ ªÀÄ£É PÀqÉ ªÀÄÆgÀ£Éà ¸ÀtÚ PÉgÉ ºÀwÛgÀ n«J¸ï £ÀqɹPÉÆAqÀÄ §gÀĪÁUÀ UÁ½ªÀÄ¼É ¥ÁægÀA¨sÀªÁzÁUÀ ¸ÀzÀj UÁ½UÉ «gÀÄ¥ÀtÚ£ÀÄ DPÀ¹äPÀªÀV ªÀÄÆgÀ£Éà ¸ÀtÚ PÉgÉAiÀÄ ¤Ãj£À°è ©zÀÄÝ G¹gÀÄUÀnÖ ªÀÄÈvÀ¥ÀnÖzÀÄÝ, ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è ªÀÄÄA¢£À PÀæªÀÄ dgÀÄV¸À®Ä «£ÀAw CAvÁ PÉÆlÖ ºÉýPÉ ªÉÄðAzÀ ¹AzsÀ£ÀÆgÀÄ £ÀUÀgÀ oÁuÉ. AiÀÄÄ.r.Dgï £ÀA 05/2014 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁ°¹ vÀ¤SÉ PÉÊPÉÆArzÀÄÝ EgÀÄvÀÛzÉ .
¥Éưøï zÁ½ ¥ÀæPÀgÀtzÀ ªÀiÁ»w:-
              ದಿ.9-04-2014 ರಂದು ರಾತ್ರಿ 9-00ಗಂಟೆಗಯ ಸುಮಾರು ಲಕ್ಕಂದಿದನ್ನಿ ಗ್ರಾಮದಲ್ಲಿಆರೋಪಿ ಅಮರೇಶನ ಮನೆಯ ಹಿಂದೆ ಲೈಟಿನ ಬೆಳಕಿನಲ್ಲಿ    ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಆರೋಪಿ ಅಮರೇಶ ಈತನು  ಸಾರ್ವಜನಿಕರಿಂದ ಹಣ ಪಡೆದು ಕೊಂಡು ಒ.ಸಿ.ನಂಬರ ಮಟಕಾ ಜೂಜಾಟದಲ್ಲಿ ತೊಡಗಿzÁÝ£É CAvÁ §AzÀ RavÀ ¨Áwä ªÉÄÃgÉUÉ ¦.J¸ï.L. ¹gÀªÁgÀ ºÁUÀÆ ¹§âA¢ ªÀÄvÀÄÛ ¥ÀAZÀgÉÆA¢UÉ C°èUÉ ºÉÆÃV zÁ½ ªÀiÁrzÁUÀ  1]ಅಮರೇಶ ತಂದೆ ದೇವೆಂದ್ರಪ್ಪ ಹೊಸೂರು 30 ವರ್ಷ ಜಾತಿ:ನಾಯಕ, :ಹಮಾಲಿ       ಕೆಲಸ ಸಾ:ಲಕ್ಕಂದಿನ್ನಿ    ¹QÌ©¢zÀÄÝ CªÀ£À£ÀÄß «ZÁj¸À®Ä vÁ£ÀÄ ಬರೆದ ಓ.ಸಿ ಪಟ್ಟಿಯನ್ನು  ಬುಕ್ಕಿಯಾದ 2] ಚೆನ್ನಪ್ಪಗೌಡ  ಸಾ: ರಂಗದಾಳ ತಾ:ಮಾನವಿ FvÀ¤UÉ ]ಕೊಡುತ್ತಿದ್ದು ಆರೋಪಿತರು ಓ.ಸಿ.ಮಟಕಾ ಜೂಜಾಟವನ್ನು ನಡೆಸಿ ಸಾರ್ವಜನಿಕರಿಗೆ ಮೊಸಮಾಡುವದಾಗಿ ತಿಳಿದು §A¢zÀÄÝ, CªÀ¤AzÀ ನಗದು ಹಣ 4640-00 ರೂಪಾಯಿಗಳು , .ಸಿಚೀಟಿ, ಪೆನ್ನು ವಶಪಡಿಸಿಕೊಂqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ¹gÀªÁgÀ ¥ÉÆðøÀ oÁuÉ,UÀÄ£Éß £ÀA:  104/2014 ಕಲಂ:78[3] .ಪೋ.ಕಾಯ್ದೆ  CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
-    E¯Áè -
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-
1] PÀ®A: 110 ¹.Dgï.¦.¹ CrAiÀÄ°è MlÄÖ 01d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.04.2014 gÀAzÀÄ  187 ¥ÀææPÀgÀtUÀ¼À£ÀÄß ¥ÀvÉÛ ªÀiÁr -35,600 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ಕೊಲೆ ಮಾಡಿ ದರೋಡೆಮಾಡಿದ ಆರೋಪಿತನ ಬಂಧನ :

ರೋಜಾ ಠಾಣೆ : ದಿನಾಂಕ: 25/03/2014 ರಂದು ಮಧ್ಯಾನ 13:15 ಗಂಟೆಗೆ ಫಿರ್ಯಾದಿ ಶ್ರೀ ಸೈಯ್ಯದ ರಫತ ರಹೆನ ತಂದೆ ಸೈಯ್ಯದ ಅಬ್ದುಲ ಸತ್ತಾರ ಸಾ: ನ್ಯಾಶನಲ್ ಪ್ಲಾವರ ಸ್ಕೂಲ ಹತ್ತಿರ ಮುಸ್ಲಿಂ ಚೌಕ್ ಮೋಮಿನಪುರ ಇವರು ಕೊಟ್ಟ ದೂರು ಅರ್ಜಿಯ ಸಂಕ್ಷಿಪ್ತ ಸಾರಾಂಶ ಏನೆಂದರೆ ತನ್ನ ಅಣ್ಣ ಸೈಯ್ಯದ ಜಾವೀದ ನುಮಾನ ಸಾ: ಮನೆ ನಂ. 7-1105/34/38 ನೆಹರು ಗಂಜ ಬ್ಯಾಂಕ ಕಾಲೋನಿ ಗುಲಬರ್ಗಾ ಇವರು ದಿನಾಂಕ: 24/03/2014 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ತಮ್ಮ ಕುಟುಂಬಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದು ಮನೆಯ ಕಾಯಲು ನಂಬಿಗಸ್ತವಾಚಮನ ಅಬ್ದುಲ ನಬಿ ತಂದೆ ಅಲಾವುದ್ದಿನ ಸಾಬ ಬಿದನೂರ ಸಾ: ಗ್ರೀನ ಸರ್ಕಲ್ ಮದೀನಾ ಕಾಲೋನಿ ಜಿಲಾನಾಬಾದ ಇವರಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಈ ವಿಷಯವನ್ನು ಮನಗಂಡು ಅಪರಿಚಿತ ದುಷ್ಕರ್ಮಿಗಳು ಉಪಾಯದಿಂದ ಮನೆಯಲ್ಲಿ ಪ್ರವೇಶ ಮಾಡಿ ವಾಚಮನ ಈತನಿಗೆ ಯಾವುದೋ ಮತ್ತುಬರುವ ಪದಾರ್ಥವನ್ನು ಕುಡಿಸಿ ಅವನು ಮೂರ್ಚೆ ಹೋದ ನಂತರ ಅವನ ಕೈಕಾಲು ಕಟ್ಟಿ ಮನೆಯಲ್ಲಿಯ ಅಲಮಾರಗಳ ಒಡೆದು ಒಟ್ಟು ಅಂದಾಜು 21,43,800/-ರೂಪಾಯಿ ಬೆಲೆಯುಳ್ಳ ಒಟ್ಟು 726 ಗ್ರಾಂ ಬಂಗಾರದ ಆಭರಣ ಮತ್ತು ನಗದು ಸೇರಿ ಮನೆ ದರೋಡೆ ಮಾಡಿ ಯಾವುದೇ ಸಾಕ್ಷಿಪುರಾವೆ ಸಿಗದಹಾಗೆ ವಾಚಮನ ಅಬ್ದುಲ ನಬಿ ಈತನಿಗೆ ಹರಿತವಾದ ಮಾರಕಾಸ್ತ್ರದಿಂದ ಕುತ್ತಿಗೆ ಕೊಯ್ದು ಕೊಲೆಮಾಡಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಅಲ್ಲದೇ ಫಿರ್ಯಾದಿ ಅಣ್ಣನವರ ರೀಯಲ ಎಸ್ಟೆಟ್ ದಾಖಲಾತಿಗಳಿಗೂ ಬೆಂಕಿ ಹಚ್ಚಿ ಸುಟ್ಟು ಹೋಗಿದ್ದು ಇರುತ್ತದೆ. ಅಪರಿಚಿತ ಆರೋಪಿತರಿಗೆ ಪತ್ತೆಹಚ್ಚುವಂತೆ ಕೊಟ್ಟ ಫಿರ್ಯಾದಿಯ ಮೇಲಿಂದ ರೋಜಾ ಠಾಣೆಯಲ್ಲಿ ಗುನ್ನೆ ನಂ. 11/2014 ಕಲಂ.302,201,396,120[ಬಿ] ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಮಾನ್ಯ ಎಸ್.ಪಿ. ಸಾಹೇಬ ಗುಲಬರ್ಗಾ ಮಾನ್ಯ ಅಪರ ಎಸ್.ಪಿ. ಸಾಹೇಬರು ಗುಲಬರ್ಗಾ ಮತ್ತು ಮಾನ್ಯ ಡಿ.ಎಸ್.ಪಿ.ಬಿ”  ಉಪ ವಿಭಾಗ ಗುಲಬರ್ಗಾರವರ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ವಾಚಮನ ಅಬ್ದುಲ ನಬಿ ಈತನಿಗೆ ಕೈಕಾಲು ಕಟ್ಟಿ ಕೊಲೆಮಾಡಿ ಸೈಯ್ಯದ ಜಾವೀದ ನೂಮಾನ ಇವರ ಮನೆಯಿಂದ ದರೋಡೆ ಮಾಡಿದ ಬಂಗಾರ ಮತ್ತು ನಗದು ಹಣ ದೋಚಿರುವ ಅಪರಿಚಿತ ದುಷ್ಕರ್ಮಿ ಆರೋಪಿತರ ಪತ್ತೆ ಕುರಿತು ವಿಷೇಶ ತಂಡ ರಚಿಸಿ ಶ್ರೀ ಎಂ. ನಾರಾಯಣಪ್ಪಾ ಪಿ.ಐ ರೋಜಾ ಠಾಣೆ ಗುಲಬರ್ಗಾ , ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ[ಕಾ.ಸು] ರೋಜಾ ಠಾಣೆ, ಶ್ರೀ ಭೀಮಶಾ ಎಎಸ್ ಐ, ಪಿಸಿ-645 ಮದರ ಸಾಬ, ಪಿಸಿ-248 ವೈಜನಾಥ, ಪಿಸಿ-954 ಅಂಬಾಜಿ, ಪಿಸಿ-256 ಅಂಬಾದಾಸ   ಈ ತಂಡವು  ದರೋಡೆ ಮಾಡಿದ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಮೊಬಾಯಿಲ ದೂರವಾಣಿಯ ಜಾಲ ಹಿಡಿದು ಖಚಿತಬಾತ್ಮಿ ಬಂದ ಮೇರೆಗೆ ಆರೋಪಿ 1] ಮಹ್ಮದ ನಯೀಮ ಶೇಖ ತಂದೆ ಅಬ್ದುಲ ಮಜ್ಜೀದ ವಯ: 20ವರ್ಷ, ಉ: ಬಿ.ಇ ವಿದ್ಯಾರ್ಥಿ ಸಾ: ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ಈತನಿಗೆ ದಿನಾಂಕ: 09/04/2014 ರಂದು ರಾತ್ರಿ 11: 45 ಪಿಎಮ್ ಕ್ಕೆ ಗುಲಬರ್ಗಾ ರೈಲ್ವೆ ಸ್ಟೇಷನ ಪ್ಲಾಟ ಫಾರಂ ನಂ.1 ರಲ್ಲಿ ದಸ್ತಗಿರಿ ಮಾಡಿ ಆರೋಪಿತನಿಂದ ಕೃತ್ಯಕ್ಕೆ ಸಂಬಂದಿಸಿದ ನಗದು ಹಣ 40,000/-ರೂಪಾಯಿ ಒಂದು ಸೋನಿ ಮೊಬಾಯಿಲ ಅ.ಕಿ.10000/-ರೂ, ಒಂದು ನೋಕಿಯಾ ಮೊಬಾಯಿಲ್ ಅ.ಕಿ.500/-ರೂ. ಒಂದು ಯಮಹಾ ಆರ್ 15 ನಂ. ಕೆ.ಎ 32 ಯು 8000 ಅ.ಕಿ. 25000/- ರೂ.  ಬೆಲೆಯುಳ್ಳದ್ದನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿತರು ತಲೆಮರೆಸಿಕೊಂಡಿದ್ದು ಪತ್ತೆಕ್ರಮ ಜಾರಿಯಲ್ಲಿ ಇರುತ್ತದೆ. ಸದರಿ ದಸ್ತಗಿರಿಯಾದ ಆರೋಪಿತನಿಗೆ ನ್ಯಾಯಾಂಗ ಬಂದನಕ್ಕೆ ಕಳುಹಿಸಿರುತ್ತಾರೆ.
ದರೋಡೆ ಮಾಡುತ್ತಿದ್ದವರ ಬಂಧನ :
ಸ್ಟೇಷನ ಬಜಾರ ಠಾಣೆ : ಶ್ರೀ ಬಿ.ಬಿ.ಬಜಂತ್ರಿ ಪಿ. ಸ್ಟೇಷನ ಬಜಾರ ಪೊಲೀಸ್ ಠಾಣೆ ಗುಲಬರ್ಗಾ ರವರು ಠಾಣೆಗೆ ಮೂರು ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಸರ್ಕಾರಿ ತರ್ಪೆ ಫಿರ್ಯಾದಿ ಎನೆಂದರೆ. ದಿನಾಂಕ 10-04-2014 ರಂದು ರಾತ್ರಿ 02:00 ಗಂಟೆ ಸುಮಾರಿಗೆ ನಾನು ಮತ್ತು ಸುರೇಶ ಪಿ.ಎಸ್. (ಅವಿ) ಹಾಗು ಶಿವಶಂಕರ ಪಿ.ಎಸ್.(ಕಾಸು) ಹಾಗು ಸಿಬ್ಬಂದಿಯವರಾದ ಚನ್ನಮಲ್ಲಪ್ಪಾ ಪಿಸಿ, ಅಶೋಕ ಪಿಸಿ, ಹಾಜಿಮಲಂಗ ಪಿಸಿ, ಶಿವರಾಜ ಪಿಸಿ ರವರುಗಳೊಂದಿಗೆ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ ಮಾಹಿತಿ ಬಂದಿದ್ದೆನೆಂದರೆ, ಮೋಹನ ಲಾಡ್ಜ ಹತ್ತಿರ ಹೊಸದಾಗಿ ರೋಡ ಮಾಡುತ್ತಿರುವ ಜಾಗೆಯಲ್ಲಿ ಕೆಲವು ಜನರು ಹೋಗಿ ಬರುವ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಅಂಜೀಸಿ ಹೊಡೆ ಬಡೆ ಮಾಡಿ ದರೋಡೆ ಮಾಡುತ್ತಿದ್ದಾರೆ ಅಂತಾ ಬಂದ ಖಚೀತ ಭಾತ್ಮಿ ಮೇರೆಗೆ 02:30 ಗಂಟೆಗೆ ಸ್ಧಳಕ್ಕೆ ಹೋಗಿ ನೋಡಲಾಗಿ 5 ಜನರು ಇದ್ದು ವಾಹನಗಳಗೆ ತಡೆದು ಮತ್ತು ಪಾದಚಾರಿಗಳಿಗೆ ಅಂಜೀಸುತ್ತಿದ್ದು ನಾವು ಒಮ್ಮೆಲೆ ಸುತ್ತುವರಿದು ಹಿಡಿದುಕೊಳ್ಳುವಷ್ಟರಲ್ಲಿ ಎರಡು ಜನ ಓಡಿ ಹೋಗಿದ್ದು ಮೂರು ಜನ ಸಿಕ್ಕಿಬಿದ್ದದ್ದು ಅದೆ. ಸಿಕ್ಕಿಬಿದ್ದವರ ಹೆಸರು 1) ಅಂಬರೀಶ ತಂದೆ ರಾಮಚಂದ್ರ ಬನ್ಸೊಡೆ ವಯಃ 18 ವರ್ಷ ಸಾಃ ಬಸವ ನಗರ, 2) ಪ್ರಕಾಶ ತಂದೆ ಸಾಯಬಣ್ಣ ವಯಃ 18 ವರ್ಷ ಸಾಃ ಇಂದ್ರಾ ನಗರ 3) ಶಿವು ತಂದೆ ತಿಪ್ಪಣ್ಣ ಧರ್ಮಾಪೂರ ವಯಃ 20 ವರ್ಷ ಸಾಃ ಇಂದ್ರಾ ನಗರ ಅಂತಾ ತಿಳಿಸಿದ್ದು ಸದರಿಯವರ ಹತ್ತಿರ ದೊರೆತ ವಸ್ತುಗಳ ಪಂಚನಾಮೆ ಕುರಿತು ಪಂಚರಾದ 1) ಶಂಕರ ತಂದೆ ಶರಣಪ್ಪಾ ಸಾಃ ತಾರಫೈಲ, 2) ಕಾಶಿನಾಥ ತಂದೆ ಚಂದ್ರಪ್ಪಾ ಸುಲೇಪೆಠ ಸಾ|| ಸ್ಟೇಷನ್ ಬಜಾರ ಅಪ್ಪರಗಲ್ಲಿ ಗುಲಬರ್ಗಾ ರವರುಗಳ ಸಮಕ್ಷಮ ನೂಲಿನ ಹಗ್ಗ, ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ, ಖಾರದ ಪೂಡಿ ಹಾಗು ಚಾಕು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ದಾಳಿಯ ಕಾಲಕ್ಕೆ 1) ಬಂಗಾರಿ, 2) ಸೂರ್ಯ ಗಂಗಾನಗರ ಇವರುಗಳೂ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನಿಂಬರ್ಗಾ ಠಾಣೆ : ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಠಾಣೆ ರವರು ಠಾಣೆಯಲ್ಲಿ ಹಾಜರಾಗಿ ಒಬ್ಬ ಆರೋಪಿ, ಒಂದು ವರದಿ,ಅಸಲು ಜಪ್ತಿ ಪಂಚನಾಮೆ ಲಗತ್ತಿಸಿ ಮುದ್ದೆ ಮಾಲಿನೊಂದಿಗೆ ಹಾಜರುಪಡಿಸಿದ್ದು ಸದರಿ ವರದಿಯ ವಿವರವೇನೆಂದರೆ  ಇಂದು ದಿನಾಂಕ  10-04-2014  ರಂದು 0900 ಗಂಟೆಗೆ  ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಭಟ್ಟರ್ಗಾದಿಂದ  ಆಳಂದ ಕಡೆಗೆ ಹೋಗುವ ಡಾಂಬರ ರೋಡಿನ ಮೇಲೆ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ನಾನು ಕೂಡಲೇ ಸಿಬ್ಬಂದಿ ಹಾಗು ಪಂಚರೋಂದಿಗೆ ಬಾತ್ಮಿ ಬಂದ ಸ್ಥಳವಾದ ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಭಟ್ಟರ್ಗಾದಿಂದ  ಆಳಂದ ಕಡೆಗೆ ಹೋಗುವ ಡಾಂಬರ ರೋಡಿನ ಮೇಲೆ ತನ್ನ ಮುಂದೆ ಒಂದು ಪ್ಲಾಸ್ಟೀಕ ಚೀಲದಲ್ಲಿ ಮಧ್ಯದ ಪಾಕೇಟಗಳನ್ನು ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮಧ್ಯದ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು ಯಮನಯ್ಯ ತಂದೆ ನಾಗಯ್ಯ ಗುತ್ತೇದಾರ ಸಾ|| ಭಟ್ಟರ್ಗಾ ಅಂತ ತಿಳಿಸಿದನು, ಅವನಿಗೆ ಈ ಮಧ್ಯದ ಮಾರಾಟದ ಬಗ್ಗೆ ಲೈಸನ್ಸ ವಗೈರೆ ಕೇಳಿದ್ದು ಅದಕ್ಕೆ ಆತನು ತನ್ನ ಹತ್ತಿರ ಯಾವುದೆ ಲೈಸನ್ಸ ವಗೈರೆ ಇರುವದಿಲ್ಲ ಅಂತ ತಿಳಿಸಿದನು, ಅವನ ಮುಂದೆ ಇದ್ದ ಮಧ್ಯದ ಪಾಕೀಟಗಳನ್ನು ಪರಿಶೀಲಿಸಲಾಗಿ 01] 180 ML 36 ORIGINAL CHOICE DELUXE WHISKY PACKETS WORTH RS. 1700/-ರೂಪಾಯಿಯ ಮೌಲ್ಯದ ಮಧ್ಯದ ಪಾಕೇಟಗಳನ್ನು, 02] ಮಧ್ಯ ಮಾರಿದ ನಗದು ಹಣ 110/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮದರಸಾಬ ತಂದೆ ಮೌಲಾಸಾಬ ದಫೆದಾರ ಸಾ|| ದುಧನಿ ತಾ|| ಅಕ್ಕಲಕೊಟ್ ಜಿ || ಸೋಲಾಪೂರ  ರವರು 2007 ನೇ ಸಾಲಿನಲ್ಲಿ ತನ್ನ ಹೆಂಡತಿಯ ತಮ್ಮ ರಹೀಮ ತಂದೆ ಮೊದಿನ ಸಾಬ ಇವರಿಗೆ ಆಟೋ ತೆಗೆದುಕೊಳ್ಳುವ ಸಲುವಾಗಿ 30 ಸಾವಿರ ರೂಪಾಯಿ ಕೊಟ್ಟಿದ್ದು ದಿನಾಂಕ|| 08/04/2014 ರಂದು ಸದರ ಹೆಂಡತಿ ತಮ್ಮ ರಹೀಮ ಈತನ ಮದುವೆಗೆ ಅಂತಾ ನಮ್ಮೂರಿನಿಂದ ಗುಲಬರ್ಗಾಕ್ಕೆ ಮಧ್ಯಾಹ್ನ 03-00 ಗಂಟೆಗೆ ಮದಿನಾ ಕಾಲೋನಿಯಲ್ಲಿರುವ ತನ್ನ ಮಾವನ ಮನೆಗೆ ಬಂದು ಮದುವೆಯ ಹಲ್ದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಯಂಕಾಲ ಉಟ ಮಾಡಿ ಮಾವನ ಮನೆಯಲ್ಲಿ ಮಲಗಿಕೊಂಡಿದ್ದು ಹೆಂಡತಿಯ ತಮ್ಮಂದಿರಾದ ರಹೀಮ ಮತ್ತು ಅಲೀಮ ಇಬ್ಬರು ಕೂಡಿ ಬೊಸಡಿಕೆ ಶಾದಿಸೇ ಜಾದಾ ತೆರೆಕೊ ಪೈಸೆ ಜಾದಾ ಹೊಗಾಯೆ ಪೈಸೆ ದಿಯಾ ತೊ ಮೇರೆ ಬಹಿನಾ ಕೊ ಶಾದಿ ಮೇ ಬೇಜದೇತಾ ಹೈ ಅಂತಾ ಅವಾಚ್ಯ ಶಬ್ದಗಳಿಂದ ಬೈ ಹತ್ತಿದರು ಅದಕ್ಕೆ ನಾನು ಅಲ್ಲಿಂದ ಹೊಗಬೇಕು ಅಂತಾ ಮನೆಯಿಂದ ಹೊರಗೆ ಬರುತ್ತಿರಬೇಕಾದರೆ ನನಗೆ ತಡೆದು ನಿಲ್ಲಿಸಿ ಇಬ್ಬರು ಕೂಡಿ ಕೈಮುಷ್ಟಿ ಮಾಡಿ ಹೊಟ್ಟೆಯ ಮೇಲೆ  ಬೆನ್ನಿನ ಮೇಲೆ, ಹೆಡಕಿನ ಮೇಲೆ ಹೊಡೆದು ಗಾಯಗೊಳೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.