Police Bhavan Kalaburagi

Police Bhavan Kalaburagi

Thursday, October 9, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

   UÁAiÀÄzÀ ¥ÀæPÀgÀtzÀ ªÀiÁ»w:- 
                 ದಿನಾಂಕ 06-10-14 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ಶಾಂತಿ ಇಬ್ಬರು ತಮ್ಮ ಮನೆಯ ಮುಂದುಗಡೆ ಕುಳಿತುಕೊಂಡಿದ್ದಾಗ ಫಿರ್ಯಾದಿ UÀuÉñÀ vÀAzÉ ¨ÁµÁ ªÀAiÀÄ 36 ªÀµÀð eÁ : ®ªÀiÁt G : PÀÆ° PÉ®¸À ¸Á : ¤ÃgÀªÀiÁ£À« vÁAqÁ vÁ: ªÀiÁ£À«. FvÀ£À ತಂದೆಯಾದ ಆರೋಪಿ ಬಾಷಾ ಈತನು ಮನೆಯ ಮುಂದಿನಿಂದ ಹೋಗುತ್ತಿದ್ದು ಆಗ ಫಿರ್ಯಾದಿಯು ಆತನಿಗೆ ಏನಪ್ಪ ನೀನು ಗೋವಿಂದ£À ಹತ್ತಿರ ಎರಡು ವರೆ ಲಕ್ಷ ರೂಪಾಯಿ ತೆಗೆದುಕೊಂಡಿದ್ದೀ ನನಗೆ ಈಗ ಹಣದ ಅಡಚಣೆಯಾಗಿದೆ 60,000/- ರೂಪಾಯಿ ಕೊಡಿರಿ ಅಂತಾ ಕೇಳಿದಾಗ ಆತನು ನಿನಗೆ ಏನು ಕೊಡುವುದಿಲ್ಲ ಲೇ ಸೂಳೆ ಮಗನೆ ನಿನಗೆ ಯಾಕೆ ಬೇಕು ರೊಕ್ಕ ಅಂತಾ ಅವಾಚ್ಯವಾಗಿ ಬೈದಾಗ ಫಿರ್ಯಾದಿಯ ತಾಯಿ ಲಚಮವ್ವ, ತಮ್ಮನಾದ ಜಂಬಣ್ಣ ಮತ್ತು ಆತನ ಹೆಂಡತಿಯಾದ ಶಾಂತಿ ಎಲ್ಲರೂ ತಮ್ಮ ಮನೆಯಿಂದ ಸಮಾನ ಉದ್ದೇಶ ಹೊಂದಿ ಫಿರ್ಯಾದಿ ಹತ್ತಿರ ಬಂದು ಎನಲೇ ಬಾಡಿಕೋ ಸೂಳೆ ಮಗನೆ ಅಂತಾ ಆರೋಪಿ ಜಂಬಣ್ಣ ಈತನು ನಮ್ಮ ತಂದೆ ಹತ್ತಿರ ರೊಕ್ಕ ಯಾಕೆ ಕೇಳುತ್ತೀಯಲೇ ನಿನಗೇಕೆ ರೊಕ್ಕ ಕೊಡಬೇಕು ಅಂತಾ ಬೈದು ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು.  ಮತ್ತು ಬಾಷಾ ಈತನು ಆ ಸೂಳೆಮಗನನ್ನು ಏನು ನೋಡುತ್ತೀರಿ ಒದಿರಿ ಅಂತಾ ಅಂದು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ತಲೆಗೆ ಮತ್ತು ಎಡಗಣ್ಣಿನ ಹುಬ್ಬಿನ ಮೇಲೆ ಸಿಕ್ಕಾಪಟ್ಟೆ ಹೊಡೆದು ರಕ್ತಗಾಯ ಮಾಡಿದನು. ಆಗ ಫಿಯಾದಿಯ ಹೆಂಡತಿ ಶಾಂತಿ ಈಕೆಯು ಬಿಡಿಸಲು ಹೋದಾಗ ಲಚಮವ್ವ ಮತ್ತು ಶಾಂತಿ ಇವರು ಕೈಗಳಿಂದ ಹಣೆಗೆ ಹೊಡೆದು ಗೀರಿದ ಗಾಯ ಮಾಡಿ ಅವರೆಲ್ಲರೂ ಮಗನೇ ಇನ್ನೊಂದು ಸಲ ರೊಕ್ಕ ಏನಾದರೂ ಕೇಳಿದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿzÀÄÝ CzÉ CAvÁ PÉÆlÖ zÀÆj£À ªÉÄðAzÀ ಮಾನವಿ ಠಾಣೆ ಗುನ್ನೆ ನಂ. 272/2014 ಕಲಂ 504, 323, 324, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಫಿರ್ಯಾದಿ ¨Á§Ä vÀAzÉ UÀAUÀ¥Àà zÀĨÁ¬Ä ªÀ:40eÁ:£ÁAiÀÄPÀ,G:MPÀÌ®ÄvÀ£À ¸Á: ªÀÄ®zÀPÀÀ¯ï  ಹಾಗು ಆರೋಪಿತgÁzÀ 1] §¸ÀªÀgÁd vÀAzÉ zÀÄgÀÄUÀ¥Àà, 50ªÀµÀð, 2] ¥ÁªÀðvÀªÀÄä UÀAqÀ §¸ÀªÀgÁeï, 3] gÀAUÀ¥Àà vÀAzÉ §¸ÀªÀgÁd, J®ègÀÄ eÁ:£ÁAiÀÄPÀ, ¸Á:ªÀÄ®zÀPÀ¯ï EªÀgÀÄUÀ¼ÀÄ ಈಗ್ಗೆ 2 ವರ್ಷದ ಹಿಂದೆ ಸಣ್ಣ ವಿಷಯಕ್ಕೆ ಜಗಳವಾಗಿ ಮನಸಮನಸ್ಸು ಸರಿ ಇರುವದಿಲ್ಲ ದಿನಾಂಕ:08/10/2014 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಫಿರ್ಯಾದಿಯ ಹೆಂಡತಿಯಾದ ಸುರೇಖಾ ಇವಳು ಬಸವನಗುಡಿ ಹಿಂದುಗಡೆ ನೀರು ತರಲು ಹೋದಾಗ ಬಸವರಾಜ ತಂದೆ ದುರುಗಪ್ಪ ಇಲಕಲ್ ಈತನ ಹೆಂಡತಿಯಾದ ಪಾರ್ವತಮ್ಮ ಗಂಡ ಬಸವರಾಜ ಇವರು ಮಾತನಾಡುತ್ತ ನಿಂತುಕೊಂಡಿದ್ದಾಗ  ಸುರೇಖಾಳಿಗೆ ಬೇರೆಯವರ ಸಂಗಡ ಯಾಕೆ ಮಾತನಾಡುತ್ತಿ ನಮ್ಮ ಕೂಡ ಸರಿ ಇರುವದಿಲ್ಲ ಅಂತಾ ಹೆಂಡತಿಗೆ ಹೇಳಿ ಮನೆಯ ಕಡೆಗೆ ಕಳುಹಿಸಿದ್ದು, ರಾತ್ರಿ 8-30 ಗಂಟೆ ಸುಮಾರಿಗೆ  ಫಿರ್ಯಾದಿದಾರನು ತಮ್ಮ ಮನೆಯ ಹತ್ತಿರ ಹೆಂಡತಿಯೊಂದಿಗೆ ಮಾತನಾಡುತ್ತ ಕುಳಿತುಕೊಂಡಿದ್ದಾಗ ಆರೋಪಿತರು ಅಲ್ಲಿಗೆ ಬಂದವರೇ ಬಸವರಾಜನು ಏನಲೇ ಕುಂಟು ಬಾಬು ನನ್ನ ಹೆಂಡತಿ ಸಂಗಡ ನಿನ್ನ ಹೆಂಡತಿ ಮಾತನಾಡಿದರೆ ಏನಾಯಿತು ಲಂಗಾ ಸೂಳೆ ಮಗನೆ ನಿನ್ನ ಸೊಕ್ಕು ಬಹಳಾಗ್ಯಾದ ಅಂತಾ ಅವಾಚ್ಯವಾಗಿ ಬೈದಿದ್ದು, ಪಾರ್ವತಮ್ಮ ಈಕೆಯು ಫಿರ್ಯಾದಿಯ ಕೊರಳ ಪಟ್ಟಿ ಹಿಡಿದು ಎಳೆದು ಕೈಯಿಂದ ಬೆನ್ನಿಗೆ ಗುದ್ದಿದಳು, ರಂಗಪ್ಪನು ಏನಲೇ ಕುಂಟ ಸೂಳೆ ಮಗನದು ಅಂತಾ ಅಲ್ಲಿಯೇ ಬಿದ್ದ ಬಾಟ್ಲಿಯಿಂದ ಎಡ ಎದೆಯ ಮೇಲೆ ಬಲ ಹೊಟ್ಟೆಯ ಮೇಲ್ಬಾಗದಲ್ಲಿ ಹೊಡೆದಿದ್ದರಿಂದ ತೆರಚಿದ ರಕ್ತಗಾಯಗಳಾಗಿದ್ದು, ಪಾರ್ವತಮ್ಮ ಕಾಲಿನಿಂದ ಒದಿದ್ದು, ಸುರೇಖಾ ಬಿಡಿಸಲು ಬಂದಾಗ ಪಾರ್ವತಮ್ಮಳು ಅವಳಿಗೂ ಸಹ ಕೂದಲಿಡಿದು ಮೈಕೈಗೆ ಹೊಡೆದು ಒಳಪೆಟ್ಟು ಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ  ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ  ಸಾರಾಂಶದ ಮೇಲಿಂದ  UÀ§ÆâgÀÄ ¥Éưøï oÁuÉ UÀÄ£Éß £ÀA: 109/2014 PÀ®A;323, 324, 504, 506 gÉ/« 34 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 07.010.2014 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ  ಫಿರ್ಯಾದಿ  wªÀÄä¥Àà vÀAzÉ ªÀiÁgÉÃ¥Àà ªÀAiÀiÁ: 60 ªÀµÀð eÁ: ªÀqÀØgï G: MPÀÌ®ÄvÀ£À ¸Á: AiÀÄgÀUÀÄAmÁ vÁ.f.gÁAiÀÄZÀÆgÀÄ  FvÀ£ÀÄ ಮತ್ತು ಆತನ ಹೆಂಡತಿ ತಮ್ಮ ಮನೆಯ ಮುಂದೆ ತಿರುಗಾಡುತ್ತಿದ್ದಾಗ dAUÉè¥Àà vÀAzÉ wªÀÄä¥Àà ªÀAiÀiÁ: 34 ªÀµÀð eÁw ªÀqÀØgÀ G:MPÀÌ®ÄvÀ£À ¸Á:    AiÀÄgÀUÀÄAmÁ vÁ:f: gÁAiÀÄZÀÆgÀÄ ಬಂದು ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿಯನ್ನು ತಡೆದು ನಿಲ್ಲಿಸಿ “ಎಲೇ ಸೂಳೆ ಮಗನೆ ನನಗೆ ಗಂಜ್ನಿಂದ ಸಾಲ ಕೊಡಿಸು ನನಗೆ ಹಣದ ಅವಶ್ಯಕತೆ ಇದೆ” ಅಂತಾ ಅವಾಚ್ಚವಾಗಿ ಬೈದು, ಫಿರ್ಯಾದಿಗೆ ಮೈಕೈಗೆ ಮತ್ತು ಫಿರ್ಯಾದಿ ಹೆಂಡತಿಗೆ ಬಲಗೈಗೆ  ಹೊಡೆದು ಮೂಕಪೆಟ್ಟುಗೊಳಿಸಿದ್ದಲ್ಲದೇ “ ನೀವು ನನಗೆ ಗಂಜಿನಲ್ಲಿ ಸಾಲ ಕೊಡಿಸದಿದ್ದರೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ” ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.    CAvÁ PÉÆlÖ zÀÆj£À ªÉÄðAzÀ                                   AiÀiÁ¥À®¢¤ß ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 104/2014 PÀ®A: 341 ,323, 504, 506, L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
                 ದಿನಾಂಕ: 08/10/2014 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮಲ್ಲಿನಾಯಕನ ದೊಡ್ಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಫಿರ್ಯಾದಿ ²æà ©üêÀÄAiÀÄå vÀAzÉ AiÀÄAPÉƨÁ, PÉÆtZÀ¥Àà½AiÀĪÀgÀÄ 21ªÀµÀð, £ÁAiÀÄPÀ, «zÁåyð,  ¸Á-CgÀPÉÃgÀ FvÀ£ÀÄ ಮತ್ತು ಆತನ ಗೆಳೆಯ ಚಂದ್ರು ಇವರಿಬ್ಬರು ಮಲ್ಲಿನಾಯಕನ ದೊಡ್ಡಿಯ ಭಾಗ್ಯವಂತಿ ದೇವಿಯ ಉತ್ಸವ ಕಾರ್ಯಕ್ರಮ ಇದ್ದುದ್ದರಿಂದ ದೇವಿಯ ದರ್ಶನ ಮಾಡಿಕೊಂಡು ಬಂದು ಬಸ್ ನಿಲ್ದಾಣ ಹತ್ತಿರ ಇದ್ದಾಗ1)gÁeÉñÀ £ÁAiÀÄPÀ. ¸Á: PÉÆvÀÛzÉÆrØ.ºÁUÀÆ EvÀgÉ 10 d£ÀgÀÄ PÀÆr §AzÀÄ   ಈ ಹಿಂದೆ ಅರಕೇರದಲ್ಲಿ ಖೋಖೋ ಆಟದಲ್ಲಿ ಸೋತಿದ್ದರ ಹಿನ್ನೆಲೆಯಲ್ಲಿ ದ್ವೇಶ ಇಟ್ಟುಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು, ಫಿರ್ಯಾದಿಗೆ ಎಲೇ ಭಿಮ್ಯ ಸೂಳೆ ಮಗನೆ ಅರಕೇರ ಕ್ರಿಡಾಕೂಟದಲ್ಲಿ ನೀವು ಖೋಖೋದಲ್ಲಿ ಗೆದ್ದಿರಿ ಅಂತಾ ಸೋಕ್ಕು ತೋರಿಸುತ್ತಿರೆನಲೇ ಅಂತಾ ಅವಾಚ್ಯವಾಗಿ ಬೈದು, ಕಲ್ಲಿನಿಂದ, ಕಟ್ಟಿಗೆಯಿಂದ ಹೊಡೆದರೆ ಮನುಷ್ಯ ಸಾಯುತ್ತಾನೆ ಅಂತಾ ಗೊತ್ತಿದ್ದರೂ ಕೂಡ ಕಟ್ಟಿಗೆಯಿಂದ, ಕಲ್ಲಿನಿಂದ, ಹೊಡೆದು ಕೈಯಿಂದ ಹೊಡೆಬಡೆಮಾಡಿ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಅಂತಾ ಇದ್ದ ಲಿಖಿತ ದೂರನ್ನು ಹಾಜರು ಪಡಿಸಿದರ ಮೇಲಿಂದ zÉêÀzÀÄUÀð  ¥Éưøï oÁuÉ.UÀÄ£Éß £ÀA: 168/2014. PÀ®A-143.147.148.504.323.324.308 ¸À»vÀ 149L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ದಿನಾಂಕ: 07-10-2014 ರಂದು ರಾತ್ರಿ 7-00ಗಂಟೆಯ ಸುಮಾರಿಗೆ ಮಾನಸಗಲ್ ಸೀಮಾಂತರದ ಫಿರ್ಯಾದಿಯ²æêÀÄw wªÀÄäªÀÄä UÀAqÀ UÀAUÀ¥Àà ¥ÀÆಜಾj, 40ªÀµÀð, G¥ÁàgÀ, ºÉÆ®ªÀÄ£ÉPÉ®¸À, ¸Á: ªÀiÁ£À¸ÀUÀ¯ï UÁæªÀÄ, vÁ: zÉêÀzÀÄUÀð FPÉAiÀÄ  ವಾಸದ ಮನೆಯಲ್ಲಿ ಫಿರ್ಯಾದಿ ಹಾಗೂ ಫಿರ್ಯಾದಿಯ ಮಗ ವೆಂಕಟೇಶ ಇವರುಗಳು ತಮ್ಮ ಮನೆಯಲ್ಲಿ ಇದ್ದಾಗ, 1) QµÀÖ¥Àà vÀAzÉ wgÀÄ¥Àw,2) gÀAUÀ¥Àà vÀAzÉ wgÀÄ¥Àw3) «oÉƨÁ vÀAzÉ wgÀÄ¥Àw4) §¸Àì¥Àà vÀAzÉ QµÀ×¥Àà5) wgÀÄ¥Àw vÀAzÉ ºÀ£ÀĪÀÄAvÀ6) CAd£ÀAiÀÄå vÀAzÉ gÀAUÀAiÀÄå7) CªÀÄgÀ¥Àà vÀAzÉ gÀAUÀAiÀÄå J¯ÁègÀÄ eÁ: G¥ÁàgÀ, ¸Á: ªÀiÁ£À¸ÀUÀ¯ï EªÀgÀÄUÀ¼ÀÄ ಫಿರ್ಯಾದಿಯ ಮಗಳನ್ನು ಮಾತನಾಡಿಸುವ ವಿಷಯದಲ್ಲಿ, ಆರೋಪಿತರು ವೈಷಮ್ಯ ಇಟ್ಟುಕೊಂಡು, ಆರೋಪಿತರೆಲ್ಲಾರು ಫಿರ್ಯಾದಿ ವಾಸಿಸುವ ಮನೆಯನ್ನು ಅತಿಕ್ರಮವಾಗಿ ಪ್ರವೇಶಿಸಿ ಅಕ್ರಮಕೂಟ ರಚಿಸಿಕೊಂಡು ಬಂದು, ಕಂಪೌಂಡದ  ಒಳಗಡೆ ನಿಂತುಕೊಂಡಿದ್ದ ಫಿರ್ಯಾದಿಗೆ ಎಲೇ ಸೂಳೇ ನಮ್ಮ ಹುಡುಗನಿಗೆ ಏನೆನೊ ಮಾತನಾಡುತ್ತಿಯಂತೆ ಮೈಯಗಿನ ಸೋಕ್ಕು ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾದಿಯ ಕೈಯಿಡಿದು ಎಳೆದು ಅಪಮಾನಗೊಳಿಸಿ, ಇನ್ನೊಂದು ಸಲ ಸಿಕ್ಕಲ್ಲಿ ಜೀವ ತೆಗೆಯದೆ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೆ, ಫಿರ್ಯಾದಿಗೆ ಕೈಮುಷ್ಠಿ ಮಾಡಿ ಗುದ್ದಿ ಸಾಯಿಸುತ್ತೆವೆ ಅಂತಾ ಬೈದು, ಫಿರ್ಯಾದಿಯ ಮಗ ಮತ್ತು ಫಿರ್ಯಾದಿಯ ತಂಗಿಯ ಮಗ ರಾಮಕೃಷ್ಣನಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದು, CzÉ CAvÁ PÉÆlÖ zÀÆj£À  ಮೇಲಿಂದ zÉêÀzÀÄUÀð ¥Éưøï oÁuÉ UÀÄ£Éß £ÀA. 167/2014 PÀ®A-143. 147. 448. 323. 504. 506. 354. ಸಹಿತ 149 L¦¹,  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 08-10-2014 ರಂದು ಮದ್ಯಾಹ್ನ 1-30 ಗಂಟೆಯ ಸಮಯದಲ್ಲಿ ಫೀರ್ಯಾದಾರgÁzÀ ರಮೇಶ ತಂದೆ ಹೊಟೇಲ್ ಯಕ್ಕಣ್ನ  ವಯಾ 35 ವರ್ಷ ಉಪ್ಪಾರ ಉ: ಕೂಲಿಕೆಲಸ ಸಾ:: ವೈ.ಮಲ್ಲಾಪುರು ಹಾ.ವ ಜಲಾಲ್ ನಗರ ತಾ:ಜಿ: ರಾಯಚೂರು gÀªÀgÀÄ ಮತ್ತು ಮಗಳು ಭಾರತಿಯನ್ನು ತನ್ನ ಮೊಟಾರ ಸೈಕಲ್ ನಂ ಕೆ.38- ಹೆಚ್-5953 ನೆದ್ದರ ಮೇಲೆ ವೈ,ಮಲ್ಲಾಪೂರಕ್ಕೆ ಯರಗೇರಾ-ಕರ್ನೂಲು ರಸ್ತೆಯ ಮೇಲೆ ಯರಗೇರಾ ಕೆ.ಇ.ಬಿ ಸಬ್ ಸ್ಟೇಶನ್ ಹತ್ತಿರ ಹೊರಟಾಗ. ಎದುರುಗಡೆಯಿಂದ  ಎ.ಪಿ.ಎಸ್.ಆರ್.ಟಿಸಿ ಬಸ್ ನಂ ಎ.ಪಿ-28 ಝ-4116 ನೆದ್ದರ ಚಾಲಕ£ÁzÀ ಬಿ.ವೆಂಕಟಸ್ವಾಮಿ FvÀ£ÀÄ vÀ£Àß §¸Àì£ÀÄß ಅತಿ ವೇಗವಾಗಿ, ಮತ್ತು ಅಲಕ್ಷತನ ದಿಂದ ನಡಸಿಕೊಂಡು ಬಂದು ಟಕ್ಕರ ಕೊಟ್ಟಿದ್ದು, ಇದರಿಂದ ಪೀರ್ಯಾದಿದಾರಿಗೆ ಎಡಗೈಗೆ, ಬಾರಿ ಒಳಪೆಟ್ಟು,ಎಡಗಾಲಿಗೆ ಒಳಪೆಟ್ಟಾಗಿದ್ದು, ,ಸೊಂಟಕ್ಕೆ ಒಳಪೆಟ್ಟಾಗಿದ್ದು  ಪೀರ್ಯಾದಿದಾರರ ಮಗಳು ಭಾರತಿಗೆ ಎಡಗಡೆ ಕಪಾಳಕ್ಕೆ,ಕುತ್ತಿಗೆ,,ಕಿವಿಗೆ,ತೆರಚಿದ ರಕ್ತಗಾಯವಾಗಿದ್ದು, ಅಲ್ಲದೆ ಬಾರಿ ಒಳಪೆಟ್ಟಾಗದ್ದು, ಮೂಗಿನಿಂದ ರಕ್ತ ಸೊರುತ್ತಿತ್ತು, ಎರಡೂ ಕೈಗಳಿಗೆ ಅಲ್ಲಲ್ಲಿ ತೆರಚದ ಗಾಯಗಳಾಗಿದ್ದವು,ಎಡತೊಡೆಗೆ ಬಾರಿ ಮತ್ತು ಮೊಣಕಾಲಿಗೆ ತರಚಿದ ಮತ್ತು ಬಾರಿ ಒಳೆಟ್ಟಾಗಿ, ಎರಡೂ ಕಾಲುಗಳ ಪಾದದ ಮೇಲೆ ತರಚಿದ ಗಾಯಗಳಾದ್ದು,ಸಾಕ್ಷಿದಾರರು ಇಲಾಜು ಕುರಿತು ರಾಯಚೂರುಗೆ ಕರಿದೊಂಡು  ಹೊಗುವಾಗ ಮಾರ್ಗ ಮದ್ಯದಲ್ಲಿ ಮಲಿಯಾಬಾದ ಕ್ರಾಸ್ ಹತ್ತಿರ ಮದ್ಯಾಹ್ನ 1-50 ಗಂಟೆಗೆ ಮೃತಪಟ್ಟಿದ್ದು,ನಂತರ ರಾಯಚೂರಿನ ನವೋದಯ ಆಸ್ಪತ್ರೆಯಲ್ಲಿ ಸೇರಿಸಿದ್ದು, ಎ.ಪಿ.ಎಸ್.ಆರ್.ಟಿಸಿ ಬಸ್ ನಂ ಎ.ಪಿ-28 ಝ-4116 ನೆದ್ದರ  ಚಾಲಕನ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ. UÀÄ£Éß £ÀA. 166/2014 PÀ®A 279, 338,304(ಎ)  ಐ.ಪಿ.ಸಿ CrAiÀÄ°è ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,
EvÀgÉ L.¦.¹. ¥ÀæPÀgÀtzÀ ªÀiÁ»w:-
              ಫಿರ್ಯಾದಿ ZÀAzÀæ±ÉÃRgï vÀAzÉ CrªÉ¥Àà, °AUÁAiÀÄvÀ PÀÄA¨ÁgÀ, 44 ªÀµÀð, MPÀÌ®ÄvÀ£À ¸Á: »gÉPÉÆmÉßPÀ¯ï FvÀ¤UÉ  ಸಂಬಂಧಿಸಿದ ಹೊಲ ಸ.ನಂ 29/1/ಎ3 ನಂದಿಹಾಳ ಗ್ರಾಮದಲ್ಲಿದ್ದು ಸದರಿ ಹೊಲದಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದು ಸದರಿ ಹೊಲದಲ್ಲಿ ಆರೋಪಿತ£ÁzÀ CªÀÄgÀ¥Àà ZÁV vÀAzÉ £ÁUÀ¥Àà ZÁV, ¸Á: »gÉPÉÆmÉßPÀ¯ï  FvÀ£ÀÄ ¢£ÁAPÀ: 07.10.2014 gÀAzÀÄ ಟ್ರ್ಯಾಕ್ಟರ್ ನ್ನು ತೆಗೆದುಕೊಂಡು ಅತಿಕ್ರಮವಾಗಿ ಪ್ರವೇಶ ಮಾಡಿ ಟ್ರ್ಯಾಕ್ಟರನಿಂದ  ಸುಮಾರು 1 ಎಕರೆ 20 ಗುಂಟೆಯಲ್ಲಿ ಬೆಳೆದ ಹತ್ತಿಯನ್ನು ನಾಶಮಾಡಿದ್ದು ಕಂಡು ಆತನಿಗೆ ನಮ್ಮ ಹೊಲದಲ್ಲಿಯ ಬೆಳೆಯನ್ನು ಏಕೆ ನಾಶ ಮಾಡುತ್ತೀಯಾ ಅಂತಾ ಅಂದಿದ್ದಕ್ಕೆ ‘’ ಲೇ ಸೂಳೆ ಮಗನೇ ಈ ಹೊಲ ನನಗೆ ಬರುತ್ತದೆ ನನ್ನ ಹೊಲದಲ್ಲಿ ಯಾಕೆ ಬೆಳೆ ಬೆಳೆದೀದಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಬೆದರಿಕೆಯನ್ನು ಹಾಕಿರುತ್ತಾನೆ ಕಾರಣ  ಆರೋಪಿತನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 273/14 ಕಲಂ 447,427,504,506 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.10.2014 gÀAzÀÄ 71   ¥ÀæPÀÀgÀtUÀ¼À£ÀÄß ¥ÀvÉÛ ªÀiÁr   14,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 09-10-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-10-2014

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 203/2014, PÀ®A 279, 304(J) L¦¹ eÉÆvÉ 187 LJA« PÁAiÉÄÝ :- 

¢£ÁAPÀ 08-10-2014 gÀAzÀÄ ¥Àæ¢Ã¥À vÀAzÉ §½gÁªÀÄ ¥ÉÆøÉÛ ªÀAiÀÄ: 30 ªÀµÀð, eÁw: J¸ï.¹ (ºÉÆ°AiÀiÁ), ¸Á: WÁl »¥ÀàUÁð, vÁ: §¸ÀªÀPÀ¯Áåt gÀªÀgÀÄ §¸ÀªÀPÀ¯Áåt ¥ÀlÖtzÀ°è PÀlÖzÀ PÉ®¸À ªÀiÁqÀ®Ä §AzÀÄ ZË¢æ ªÀÄ£ÉAiÀÄ j¥ÉÃj PÉ®¸À ªÀiÁr §¸ÀªÀPÀ¯ÁåtzÀ UÁA¢ü ZËPÀ£À°è §AzÀÄ ªÀÄ£ÉAiÀÄ ¸À®ÄªÁV vÀgÀPÁj Rj¢ ªÀiÁr §AUÁèPÉÌ §AzÁUÀ C°è vÀªÀÄä ¸ÀA§A¢ü ®R£Àß vÀAzÉ ¥ÀæPÁ±À ¥ÉÆøÉÛ ªÀAiÀÄ: 22 ªÀµÀð, eÁw: J¸ï¹ (ºÉÆ°AiÀiÁ), FvÀ£ÀÄ ¨sÉnAiÀiÁzÀUÀ DvÀ£À mÁæPÀÖgÀ ªÉÄÃ¯É PÀĽvÀÄ E§âgÀÄ ¸À¸ÁÛ¥ÀÆgÀ §AUÁèzÀ PÁæ¹UÉ §AzÀÄ vÀªÀÄÆägÀ PÀqÉUÉ ºÉÆÃUÀĪÀ §¹ì£À zÁj £ÉÆÃqÀÄvÁÛ ¤AvÁUÀ CµÀÖgÀ°è C°è ¤AwzÀÝ d£ÀgÀÄ WÁl »¥ÀàUÁð ºÉÆÃUÀĪÀ §¸Àì ªÀÄÄAeÁ£É¬ÄAzÀ §A¢gÀĪÀ¢¯Áè CAvÁ w½¹jAzÀ ¦üAiÀiÁð¢AiÀĪÀgÀÄ AiÀiÁªÀzÁzÀgÀÄ ªÁºÀ£À §gÀ§ºÀÄzÉAzÀÄ w½zÀÄ C¯Éè ¤AvÁUÀ vÀªÀÄÆägÀ PÀqÉUÉ ºÉÆÃUÀÄwÛzÀÝ MAzÀÄ mÁæPÀÖgÀ ªÀÄÄA¢£À £ÀA. £ÉÆÃr®è, DzÀgÉ CzÀgÀ »A¢£À mÁæ°AiÀÄ ªÉÄÃ¯É £ÀA. PÉJ-39/n-1441 £ÉÃzÀÄ §gÉ¢zÀÄÝ EzÀÄÝ, ¦üAiÀiÁð¢AiÀĪÀgÀ eÉÆÃvÉAiÀÄ°èzÀÝ ®R£À ¸ÀzÀj mÁæPÀÖgÀ PÉÊ ªÀiÁr ¤°è¹ J°è ºÉÆÃUÀÄwÛzÉÝ CAvÁ PÉýzÀPÉÌ mÁæPÀÖgÀ ZÁ®PÀ£ÀÄ UÀÄAqÀÄgÀÄ UÁæªÀÄPÀÌ ºÉÆÃUÀÄwÛzÉÝÃ£É CAvÁ w½¹zÁUÀ ®R£À CªÀ¤UÉ E¯Áå¼À ªÀgÉUÉ §gÀÄvÉÛÃªÉ CAvÁ PÉýzÀPÉÌ mÁæPÀÖgÀ ZÁ®PÀ£ÀÄ mÁæAiÀÄ°è PÀĽvÀÄPÉƼÀî®Ä w½¹zÀÝjAzÀ E§âgÀÄ ZÁ®PÀ£À ªÀiÁwUÉ M¦à mÁæPÀÖgÀ mÁæ°AiÀÄ°è PÀĽvÁUÀ ZÁ®PÀ£ÀÄ vÀ£Àß mÁæPÀÖgÀ Nr¸ÀÄvÁÛ ¸À¸ÁÛ¥ÀÆgÀ UÁæªÀÄ zÁnzÀ£ÀAvÀ ¸ÀzÀj mÁæPÀÖgÀ gÉÆÃr£À ªÉÄÃ¯É CwªÉÃUÀ ºÁUÀÆ ¤¸Á̼ÀfvÀ£À¢AzÀ Nr¹  UÁæªÀÄzÀ¢AzÀ ¸Àé®à ªÀÄÄAzÉ ©æÃd ºÀwÛgÀ ºÉÆÃzÁUÀ ¸ÀzÀj mÁæPÀÖgÀ ZÁ®PÀ vÀ£Àß mÁæPÀÖgÀ MªÉÄäÃ¯É PÀmï ºÉÆqÉzÀ ¥ÀæAiÀÄÄPÀÛ ®R£À vÀAzÉ ¥ÀæPÁ±À ¥ÉÆøÉÛ EvÀ£ÀÄ mÁæ°¬ÄAzÀ PɼÀUÉ ºÁj ©¢zÀÝjAzÀ vÀ¯ÉAiÀÄ »A§¢UÉ ¨sÁj gÀPÀÛ ºÁUÀÄ UÀÄ¥ÀÛUÁAiÀĪÁV ªÀÄÆV¤AzÀ gÀPÀÛ §A¢zÀÄÝ C®èzÉ §® ¨sÀPÁ½AiÀÄ°è ¨sÁj UÀÄ¥ÀÛUÁAiÀĪÁVgÀÄvÀÛzÉ, ¸ÀzÀj mÁæPÀÖgÀ ZÁ®PÀ ¦üAiÀiÁð¢AiÀĪÀjUÉ C¯Éè ©lÄÖ mÁæPÀÖgÀ ¸ÀªÉÄÃvÀ UÀÄAqÀÄgÀ PÀqÉUÉ mÁæPÀÖgÀ Nr¹PÉÆAqÀÄ ºÉÆÃVgÀÄvÁÛ£É, £ÀAvÀgÀ ¦üAiÀiÁð¢AiÀĪÀgÀÄ vÀªÀÄä ¸ÀA§A¢ü «PÁ¸À vÀAzÉ ¢UÀA§gÀ ¥ÉÆøÉÛ EvÀ¤UÉ ¥sÉÆãÀ ªÀiÁr WÀl£É £ÀqÉzÀ §UÉÎ w½¹zÁUÀ CªÀ£ÀÄ §¸ÀªÀPÀ¯Áåt D¸ÀàvÉæAiÀÄ 108 UÉ ¥sÉÆãÀ ªÀiÁr w½¹zÀjAzÀ ¸Àé®à ¸ÀªÀÄAiÀÄzÀ £ÀAvÀgÀ CA§Ä¯Éãïì §AzÀÄ CzÀgÀ°èzÀªÀgÀÄ ªÀÄÄnÖ £ÉÆÃr ®R£À ªÀÄÈvÀ¥ÀnÖzÀ §UÉÎ w½¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 201/2014, PÀ®A 379 L¦¹ :-
¦üAiÀiÁð¢ FgÁgÀrØ vÀAzÉ £ÁUÀgÀrØ eÁw: gÀrØ, ªÀAiÀÄ: 32 ªÀµÀð, ¸Á: ªÁAfæUÀ°è ºÀĪÀÄ£Á¨ÁzÀ gÀªÀgÀ vÀ£Àß »gÉÆà ºÉÆÃAqÁ ¥Áå±À£ï ¥Àè¸ï PÉA¥ÀÄ §tÚzÀÄÝ 2007 £Éà ªÀiÁqÀ¯ï G¼Àî ¢éZÀPÀæ ªÁºÀ£À ¸ÀASÉå PÉJ-38/ºÉZï-6661 C.Q 30,000/- gÀÆ ¨É¼É ¨Á¼ÀĪÀÅzÀÄ ¢£ÁAPÀ 04-10-2014 gÀAzÀÄ ¦üAiÀiÁð¢AiÀĪÀgÀÄ vÀ£Àß ªÀÄ£É ºÀĪÀÄ£Á¨ÁzÀ ¥ÀlÖtzÀ §¸ÀªÀ£ÀUÀgÀ PÁ¯ÉÆäAiÀÄ ¯ÉÆÃPÉÆÃ¥ÀAiÉÆÃV E¯ÁSÉAiÀÄ ªÀ¸Àw UÀȺÀ ¸ÀASÉå 24 gÀ JzÀÄjUÉ ¤°è¹ ¸ÁAiÀÄAPÁ® 5:00 UÀAmÉUÉ ªÀÄ£ÉAiÉÆüÀUÉ ºÉÆÃV ¥ÀÄ£ÀB 5:30 UÀAmÉUÉ ºÉÆgÀUÀqÉ §AzÀÄ £ÉÆÃqÀ®Ä ¦üAiÀiÁð¢AiÀĪÀgÀÄ ¤°è¹zÀ ¸ÀzÀj ªÁºÀ£ÀªÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, E°èAiÀĪÀgÉUÉ ¦üÃAiÀiÁð¢AiÀĪÀgÀÄ vÀ£Àß UɼÉAiÀÄgÉÆA¢UÉ ¸ÀzÀj ªÁºÀ£ÀªÀ£ÀÄß ©ÃzÀgÀ, ºÀĪÀÄ£Á¨ÁzÀ, §¸ÀªÀPÀ¯Áåt, UÀÄ®§UÁð ªÀÄÄAvÁzÀ PÀqÉUÀ¼À°è ºÀÄqÀPÁrzÀgÀÆ J°èAiÀÄÄ ¹QÌgÀĪÀÅ¢®èªÉAzÀÄ ¦üAiÀiÁð¢AiÀĪÀgÀÄ ¢£ÁAPÀ 08-10-2014 UÀtQPÀÈvÀ Cfð ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 340/2014, PÀ®A 379 L¦¹ :-
ದಿನಾಂಕ 01-10-14 ರಂದು ಲಾರಿ £À££Àನಂ. ಕೆ.ಎ-25/ಸಿ-2246 £ÉÃzÀgÀ ಚಾಲಕ£ÁzÀ£ÁzÀ Cಶೋಕ ಈತನು ಭಾಲ್ಕಿ ಎ.ಪಿ.ಎಮ್.ಸಿ. ಶಾಂತಕುಮಾರ ಸುಂಟೆ ಇವರ ಅಂಗಡಿಯ ಮುಂದೆ ಲಾರಿ ನಿಲ್ಲಿಸಿ ಸದರಿ ಲಾರಿ ಕಿಲಿ ಫಿರ್ಯಾದಿ ¨Á§ÄgÁªÀ vÀAzÉ ªÀÄ°èPÁdÄð£À ¸ÀįÁPÉ ªÀAiÀÄ: 64 ªÀµÀð, eÁw: °AUÁAiÀÄvÀ, ¸Á: PÀªÀÄ®£ÀUÀgÀPÀ, vÁ: OgÁz(©), gÀªÀgÀ ಸೊದರಳಿಯನಾದ ಸಂಜುಕುಮಾರ ತಂದೆ ರೆವಣಪ್ಪಾ ಸಾ: ಎಣಕುರ ಇವರಿಗೆ ಕೊಟ್ಟು ಹೋಗಿರುತ್ತಾರೆ, ದಿನಾಂಕ 07-10-2014 ರಂದು ಎ.ಪಿ.ಎಮ್.ಸಿ. ಸುಂಟೆ ರವರ ಅಂಗಡಿಗೆ ಬಂದು ನೋಡಲು ಸದರಿ ಲಾರಿ ಇರಲಿಲ್ಲ, ಮುನಿಮ ಜನರಾದ ವಿಜಯಕುಮಾರ, ಗುಂಡಪ್ಪಾ ಇವರಿಗೆ ವಿಚಾರಿಸಲು ¢£ÁAPÀ 05,06-10-2014 gÀAzÀÄ gÁwæ ªÉüÉAiÀÄ°è ಎ.ಪಿ.ಎಮ್.ಸಿ ಎದುರಗಡೆ ಶಾಂತಕುಮಾರ ಸುಂಟೆ ಇವರ ಅಂಗಡಿ ಮುಂದೆ ನಿಲ್ಲಸಿದ ಲಾರಿ (ಟ್ರಕ್) ನಂ. ಕೆ.ಎ-25/ಸಿ-2246 ಅ.ಕಿ. 9,00,000/- ರೂ. ಬೆಲೆ ಉಳ್ಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿgÀÄvÁÛgÉAzÀÄgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 08-10-2014 gÀAzÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 140/2014, PÀ®A 32, 34 PÉ.E PÁAiÉÄÝ :-
¢£ÁAPÀ 08-10-2014 gÀAzÀÄ DgÉÆæ UÀÄAqÀ¥Áà vÀAzÉ vÀÄPÁgÁªÀÄ PËlUÉ, ªÀAiÀÄ: 45 ªÀµÀð, eÁw: J¸ïn UÉÆAqÀ, ¸Á: C°AiÀÄA§gï EvÀ£ÀÄ vÀ£Àß ¥Á£À CAUÀrAiÀÄ°è ¸ÀgÁ¬Ä ¨Ál®UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀÄwÛzÁÝ£ÉAzÀÄ f.J¸ï. ©gÁzÀgÀ ¦.J¸ï.L d£ÀªÁqÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦.J¸ï.L gÀªÀgÀÄ oÁuÉAiÀÄ ¹§âA¢ ºÁUÀÆ ¥ÀAZÀgÉÆA¢UÉ ¸ÀzÀj DgÉÆæAiÀÄ ªÉÄÃ¯É zÁ½ ªÀiÁr DgÉÆævÀ£À ªÀ±À¢AzÀ AiÀÄÄ.J¸ï 180 JA.J¯ï «¹ÌAiÀÄ (30) ¨Ál®UÀ¼ÀÄ C.Q 1800/- gÀÆ d¦Û ªÀiÁr, ¸ÀzÀj DgÉÆæAiÀÄ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 174/2014, PÀ®A 32, 34 PÉ.E PÁAiÉÄÝ :-
¢£ÁAPÀ 08-10-2014 gÀAzÀÄ PÀıÀ£ÀÆgÀ L© ºÀwÛgÀ M§â ªÀåQÛ C£À¢üPÀÈvÀªÁV ªÀÄzsÀå ªÀiÁgÁl ªÀiÁqÀ®Ä PÀĽwgÀĪÀ §UÉÎ ¢°Ã¥ÀPÀĪÀiÁgÀ ©. ¸ÁUÀgÀ ¦J¸ïL PÀıÀ£ÀÆgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É PÀıÀ£ÀÆgÀ L© ºÀwÛgÀ ºÉÆÃV £ÉÆÃqÀ®Ä L© ªÀÄÄAzÉ UÉÃn£À ºÀwÛgÀ C±ÉÆÃPÀ vÀAzÉ ±ÁæªÀt ¸ÀÆAiÀÄðªÀA² ªÀAiÀÄ: 20 ªÀµÀð, eÁw: J¸ï¹, ¸Á: PÉÆgÉPÀ¯ï UÁæªÀÄ, vÁ: OgÁzÀ (©) EvÀ£ÀÄ vÀ£Àß ªÀÄÄAzÉ JgÀqÀÄ PÁl£ÀUÀ¼À£ÀÄß ElÖÖPÉÆAqÀÄ PÀĽwzÀÄÝ ¥Éưøï fÃ¥À £ÉÆÃr Nr ºÉÆÃUÀ¨ÉÃPÉ£ÀÄߪÀµÀÖgÀ°è ¦J¸ïL gÀªÀgÀÄ ºÀoÁvÀ£É zÁ½ ªÀiÁr »rzÀÄ DvÀ£À ªÀÄÄAzÉ EzÀÝ PÁlð£ÀUÀ¼À°è K¤zÉ JAzÀÄ PÀÆ®APÀĵÀªÁV «ZÁj¸À®Ä EªÀÅUÀ¼À°èè ¸ÀgÁ¬Ä ¨Ál®ÄUÀ½zÀÄÝ ªÀiÁgÁl ªÀiÁqÀ®Ä EnÖPÉÆArgÀĪÀÅzÁV w½¹zÀ£ÀÄ, JgÀqÀÄ PÁl£ÀUÀ¼ÀÄ vÉgÉzÀÄ £ÉÆÃqÀ®Ä 90 JªÀiïJ¯ï£À Njf£À¯ï ZÁAiÀÄì «¹Ì ¨Ál®ÄUÀ½gÀÄvÀÛªÉ, CªÀÅUÀ¼À£ÀÄß ªÀiÁgÁl ªÀiÁqÀ®Ä ºÁUÀÆ vÉUÉzÀÄPÉÆAqÀÄ ºÉÆÃUÀ®Ä ¤£Àß ºÀwÛgÀ ¸ÀgÀPÁgÀzÀ ªÀw¬ÄAzÀ AiÀiÁªÀÅzÁzÀgÀÆ ¥ÀgÀªÁ¤UÉ, C£ÀĪÀÄw EzÉAiÉÄà EzÀÝgÉ vÉÆÃj¸ÀĪÀAvÉ PÉýzÁUÀ vÀ£Àß ºÀwÛgÀ AiÀiÁªÀÅzÉà C£ÀĪÀÄw EgÀĪÀÅ¢®è, C£À¢üÃPÀÈvÀªÁV ªÀiÁgÁl ªÀiÁqÀ®Ä ElÖÖPÉÆArgÀĪÀÅzÁV w½¹zÀ£ÀÄ, £ÀAvÀgÀ ¸ÀzÀj JgÀqÀÄ PÁl£ÀUÀ¼À°èzÀÝ 90 JªÀiïJ¯ï£À Njf£À¯ï ZÁAiÀÄì «¹Ì ¨Ál®ÄUÀ¼À£ÀÄß Kt¹ £ÉÆÃqÀ®Ä MAzÉÆAzÀÄ PÁl£ÀzÀ°è 96 ¨Ál®ÄUÀ½zÀÄÝ MlÄÖ 192 ¨Ál°UÀ½zÀÄÝ , MAzÀÄ ¨Ál°£À C.Q 24/- gÀÆ  MlÄÖ ¨Ál®ÄUÀ¼À C.Q 4608/- gÀÆ¥Á¬ÄUÀ¼ÀÄ d¦Û ªÀiÁrPÉÆAqÀÄ £ÀAvÀgÀ DgÉÆæAiÀÄ£ÀÄß zÀ¸ÀÛVj ªÀiÁrPÉÆAqÀÄ, ¸ÀzÀj d¦Û ¥ÀAZÀ£ÁªÉÄAiÀÄ DzsÁgÀzÀ ªÉÄÃgÉUÉ ¸ÀzÀj DgÉÆæAiÀÄ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 341/2014, PÀ®A 279, 337, 338 L¦¹ :-

ದಿನಾಂಕ 08-10-2014 ರಂದು ಫಿರ್ಯಾದಿ ಅಲ್ಲಾವುದ್ದಿನ ತಂದೆ ಮಾಸುಮ ಅಲಿ ಇನಾಮದಾರ ಸಾ: ಮಾಸುಮಪಾಶಾ ಕಾಲೋನಿ ಭಾಲ್ಕಿ gÀªÀgÀÄ ಮತ್ತು ಮಹ್ಮದ ನಿಜಾಮ್ ಇಬ್ಬರು ಕೂಡಿಕೊಂಡು ನ್ನ ಹಿರೊ ಹೊಂಡಾ ಫ್ಯಾಷನ ಪ್ರೊ ಮೊಟಾರ ಸೈಕಲ ನಂ. ಕೆಎ-39/ಜೆ-9981 ನೇದರ ಮೇಲೆ ಕುಳಿತುಕೊಂಡು ಮ್ಮ ಕೆಲಸದ ನಿಮಿvÀå ಭಾಲ್ಕಿ ಅಂಬೇಡ್ಕರ ಚೌಕ ಹತ್ತಿರ ಹೋಗಿ ಅಲ್ಲಿಂದ ಮರಳಿ ಮ್ಮ ಅಂಗಡಿಗೆ ಬರುವಾಗ ಮ್ಮ ಮೊಟಾರ ಸೈಕಲ ಚಲಾಯಿಸಿಕೊಂಡು ಭಾಲ್ಕಿ-ಬೀದರ ರಸ್ತೆಯ ಭಾಲ್ಕಿ ಶಿವಾ ಡ್ರೇಸಸ್ ಬಟ್ಟೆ ಅಂಗಡಿಯ ಮುಂದೆ ಬಂದಾಗ ¦üAiÀiÁð¢AiÀĪÀgÀÄ ಮೊಟಾರ ಸೈಕಲ ನೀಲ್ಲಿಸಿ ಶಿವಾ ಡ್ರೇಸಸ್ ಅಂಗಡಿಗೆ ಹೋಗುವಾಗ ಮಹ್ಮದ ನಿಜಾಮ್ ಇತನು ಅಲ್ಲೆ ಮೊಟಾರ ಸೈಕಲ ಬಲಗಡೆ ಹ್ಯಾಂಡ® ಮೇಲೆ ಕೈ ಇಟ್ಟು ನಿಂತಿzÀÄÝ, ಆಗ ಭಾಲ್ಕಿ ಗಾಂಧಿ ಚೌಕ ಕಡೆಯಿಂದ ಹೊಂಡಾ ಅವಿಟೊರ ಚೆಸ್ಸಿ ನಂ. JªÀiï.E.4.eÉ.J¥sï.215.ºÉZï.E.8169536 ನೇದರ ಚಾಲಕ£ÁzÀ DgÉÆæ ¸ÀAdÄ vÀAzÉ ©üªÀÄuÁÚ ¸Á: ºÀgÀ£Á¼À EvÀ£ÀÄ ತನ್ನ ಮೊಟಾರ ಸೈಕಲ ಅತಿವೇಗ ಹಾUÀÆ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ¦üAiÀiÁð¢AiÀĪÀgÀ ಮೊಟಾರ ಸೈಕ°ಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಮೊಟಾರ ಸೈಕಲ ಮೇಲೆ ಕೈ ಇಟ್ಟು ನಿಂತಿದ್ದ ಮಹ್ಮದ ನಿಜಾಮ್ ಇವರು ಒಮ್ಮೆಲೆ ರಸ್ತೆ ಮೇಲೆ ಬಿ¢Ýರುತ್ತಾರೆ, ಆದ್ದರಿಂದ ಮಹ್ಮದ ನಿಜಾಮ್ ರವರಿಗೆ ಬಲಗಣ್ಣಿನ ಹುಬ್ಬಿನ ಮೇಲೆ ಮತ್ತು ಮೂಗಿನ ಮೇಲೆ ಬಲಗಡೆ ತಲೆಯಲ್ಲಿ ಭಾರಿ ರಕ್ತಗಾಯªÁಗಿರುತ್ತದೆ ಮತ್ತು ಮೈಯಲ್ಲಿ ಅಲಲ್ಲಿ ಗಾಯಗಳು ಆಗಿರುತ್ತದೆ, ¸ÀzÀj DgÉÆæAiÀÄ ಎಡಗಣ್ಣಿನ ಮೇಲೆ ಮತ್ತು ಇತರೆ ಕಡೆ ರಕ್ತಗಾಯªÁಗಿರುತ್ತದೆ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Gulbarga District Reported Crimes

ಅಪಹರಣ ಪ್ರಕರಣ :
ಸೇಡಂ ಠಾಣೆ : ದಿನಾಂಕ: 06-10-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಪದ್ಮಮ್ಮಾ, ಮಕ್ಕಳಾದ, ಕಾವೇರಿ, ಶ್ರೀಧರ, ನಮ್ಮ ತಂದೆಯಾದ ಸುಭಾಷಬಾಬು ,ತಾಯಿಯಾದ ಶಕುಂತಲಬಾಯಿ ಎಲ್ಲರೂ ಊಟ ಮಾಡಿಕೊಂಡು ಮನೆಯಲ್ಲಿ ಮಗಲಗಿಕೊಂಡಾಗ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮಗಳು ಕಾವೇರಿ ಇವಳು ಬರ್ಹಿದೆಸೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದಳು.  ಸ್ವಲ್ಪ ಹೊತ್ತು ನೋಡಿದ್ದು  ಅವಳು ಬರದ ಕಾರಣ ನಾನು ಮತ್ತು ನನ್ನ ಹೆಂಡತಿ  ಮನೆಯ ಸುತ್ತ ಮುತ್ತ  ಹುಡಕಾಡಲಾಗಿ ನನ್ನ ಮಗಳು ಕಾಣಸಲಿಲ್ಲಾ. ಮತ್ತು ಬೆಳಿಗ್ಗೆ ನಮ್ಮ  ಸಂಭಂದಿಕರ ಹತ್ತಿರ ಹಾಗು ಎಲ್ಲಾ ಕಡೆಗೆ ವಿಚಾರಿಸಲಾಗಿ ನನ್ನ ಮಗಳ ಬಗ್ಗೆ ಗೊತ್ತಾಗಿರುವುದಿಲ್ಲಾ.ರಾಜಕುಮಾರ ಇತನು ಆಗಾಗ ನನ್ನ  ಮಗಳಿಗೆ ಚುಡಾಯಿಸುವುದು, ಪಿಡಿಸುವುದು  ಮಾಡಿದ್ದರಿಂದ ಆತನೇ ನನ್ನ ಮಗಳನ್ನು ರಾತ್ರಿ 10 ಗಂಟೆಯ ಸುಮಾರಿಗೆ ಬರ್ಹಿದಸೆಗೆ ಹೋದಾಗ ಯಾವುದೋ ಉದ್ದೇಶದಿಂದ  ಅಪ್ರಾಪ್ತ ವಯಸ್ಕಳಾದ ನನ್ನ ಮಗಳಾದ ಕಾವೇರಿ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರಬಹುದು  ಅಂತಾ ಶ್ರೀ ರವೀಂದ್ರ ತಂದೆ ಸುಭಾಷಬಾಬು ಮಂಡಿಗಿ  ಸಾ: ಹಾಬಾಳ(ಟಿ) ಗ್ರಾಮ ತಾ: ಸೇಡಂ   ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ರಾಮಚಂದರ ತಂದೆ ಗಣಪತಿ ಕಟಕೆ ಸಾ : ಹರಸೂರ  ರವರು ದಿನಾಂಕ: 7/10/2014 ರಂದು ರಾತ್ರಿ 08-20 ಗಂಟೆಗೆ ತನ್ನ ಟಿವಿಎಸ್ ಮೋ.ಸೈಕಲ ಮೇಲೆ ಮಹಾಗಾಂವ ಕ್ರಾಸದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ಎನ್.ಹೆಚ್.218 ನೇದ್ದರ ರೋಡಿನ ಕುರಿಕೋಟಾ ಸೀಮಾಂತರ ಗಂಡೋರಿ ನಾಲಾ ಹತ್ತಿರ ಆರೋಪಿತನು ಹಿಂದಿನಿಂದ ತನ್ನ ಹಿರೋ ಹೊಂಡಾ ಫ್ಯಾಶನ ಮೋ.ಸೈಕಲ ನಂ. ಕೆಎ:32, ಎಕ್ಸ: 790 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.