Police Bhavan Kalaburagi

Police Bhavan Kalaburagi

Wednesday, December 7, 2016

BIDAR DISTRICT DAILY CRIME UPDATE 07-12-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-12-2016

alUÀÄ¥Áà ¥Éưøï oÁuÉ AiÀÄÄ.r.Dgï £ÀA. 22/2016, PÀ®A 174 (¹) ¹.Dgï.¦.¹ :-
ದಿನಾಂಕ 05-12-2016 ರಂದು ಫಿರ್ಯಾದಿ ನಾಗರೆಡ್ಡಿ ತಂದೆ ಭೀಮರೆಡ್ಡಿ ಸಂಕಟಿ ವಯ: 48 ವರ್ಷ, ಜಾತಿ: ರೆಡ್ಡಿ, ಸಾ: ಹಣಕೂಣಿ ರವರ ಅತ್ತಿಗೆ ಸಾವಿತ್ರಮ್ಮಾ ಗಂಡ ರಾಜರೆಡ್ಡಿ ಅವಳಿಗೆ ಮಗ ವೀರಾರೆಡ್ಡಿ ಅವನು ನಾನು ನನ್ನ ಹೆಂಡತಿ ಲಕ್ಷ್ಮಿಯೊಂದಿಗೆ ಬೇರೆಯಾಗಿರುತ್ತೇನೆ ಅಂತ ಹೇಳಿ ಮನೆಯಲ್ಲಿನ ಸಾಮನುಗಳು ಬೇರೆ ಮನೆಯಲ್ಲಿಡುವಾಗ ಅತ್ತಿಗೆ ಬೇರೆಯಾಗುದು ಬೇಡ ಇನ್ನು ಮಗಳು ಪೂಜಾ ಅವಳ ಮದುವೆ ಮಾಡುವುದು ಇದೆ ಅಂತ ಬುದ್ದಿವಾದ ಹೇಳಿದರೂ ಕೇಳದೆ ವೀರಾರೆಡ್ಡಿ ಅವನು ಬೇರೆ ಮನೆಯಲ್ಲಿ ಸಾಮನು ಇಟ್ಟು ಸದರಿ ಮನೆಯಲ್ಲಿ ರಾತ್ರಿ ಉಳಿದಿರುತ್ತಾರೆ, ಹೀಗಿರುವಾಗ ದಿನಾಂಕ 06-12-2016 ರಂದು ವೀರಾರೆಡ್ಡಿ ಅವನು ಮನೆಯಿಂದ ಬೇರೆ ಇರುತ್ತೇನೆ ಅಂತ ಹೇಳಿ ತನ್ನ ಹೆಂಡತಿಯೊಂದೆ ಬೇರೆಯಾಗಿದ್ದರಿಂದ ಮನೆ ಒಡೆಯುತ್ತದೆ ನನ್ನ ಮಗಳ ಮದುವೆ ಮಾಡುವುದು ಹೇಗೆ ಅಂತ ಸಾವಿತ್ರಮ್ಮಾ ಗಂಡ ರಾಜರೆಡ್ಡಿ ಸಂಕಟಿ ವಯ: 42 ವರ್ಷ, ಜಾತಿ: ರೆಡ್ಡಿ, ಸಾ: ಹಣಕೂಣಿ ರವರು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಹೊಲದಲ್ಲಿನ ನೆರಳೆ ಮರದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ, ಸದರಿ ಘಟನೆ ಆಕಸ್ಮಿಕವಾಗಿ ಜರಗಿದ್ದು ಇರುತ್ತದೆ., ಆದರು ಸದರಿ ಸಾವಿತ್ರಮ್ಮಾ ಅವಳ ಸಾವಿನ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 28/2016, PÀ®A 174 ¹.Dgï.¦.¹ :-
¢£ÁAPÀ 05-12-2016 gÀAzÀÄ ¦üAiÀiÁ𢠨Á§Ä«ÄAiÀiÁå vÀAzÉ ¥sÀvÀÄæ ¥ÀmÉî ©gÁzÁgÀ ªÀAiÀÄ: 38 ªÀµÀð, eÁw: ªÀÄĹèA, ¸Á: ¸ÉÆãÀPÉÃgÁ, ¸ÀzÀå: ©Ã© UÀ°è ºÀĪÀÄ£Á¨ÁzÀ gÀªÀgÀÄ vÀªÀÄä ¸ÀA§A¢üUÉ DgÁªÀÄ E®èzÀ PÁgÀt ©ÃzÀgÀ f¯Áè D¸ÀàvÉæUÉ ºÉÆÃVzÀÄÝ D¸ÀàvÉæAiÀÄ°è aQvÉì ¥ÀqÉAiÀÄÄwÛzÀÝ C¥ÀjavÀ ªÀåQÛ ªÀÄÈvÀ¥ÀnÖzÀÄÝ ±ÀªÀ £ÉÆÃrgÀÄvÁÛgÉ FvÀ£ÀÄ F »AzÉ ºÀĪÀÄ£Á¨ÁzÀ ¥ÀlÖtzÀ°è ©üPÉë ¨ÉÃqÀÄvÁÛ wgÀÄUÁqÀÄwÛzÀÝ£ÀÄ ºÁUÀÄ FvÀ£ÀÄ ¥Á±ÀéðªÁAiÀÄÄ gÉÆÃUÀ¢AzÀ £ÀgÀ¼ÀÄwÛzÀÝ£ÀÄ FvÀ£ÀÄ ¢£ÁAPÀ 03-12-016 gÀAzÀÄ ¥sÀd¯ï ¥sÀAPÀë£ï ºÁ¯ï ºÀwÛgÀ F ªÀåQÛAiÀÄÄ ¥Á±ÀéðªÁAiÀÄÄ¢AzÀ §¼À° ©zÀÄÝzÀjAzÀ FvÀ£À ºÀuÉUÉ, ªÀÄÆVUÉ ºÁUÀÄ ¨Á¬ÄUÉ ¥ÉmÁÖVzÀÄÝ ºÀĪÀÄ£Á¨ÁzÀ ¥ÀlÖtzÀ C±ÉÆÃPÀ vÀAzÉ ±ÀgÀt¥Áà ªÉÄÊ£À½îPÀgï gÀªÀgÀÄ 108 CA§Äå¯É£ïìUÉ w½¹ D¸ÀàvÉæUÉ ¸ÁV¹zÀÄÝ EgÀÄvÀÛzÉ, ºÀĪÀÄ£Á¨ÁzÀ¤AzÀ ºÉaÑ£À aQvÉì PÀÄjvÀÄ ©ÃzÀgÀ f¯Áè D¸ÀàvÉæUÉ PÀ¼ÀÄ»¹zÀÄÝ ©ÃzÀgÀ f¯Áè D¸ÀàvÉæAiÀi°è ¢£ÁAPÀ 05-12-2016 gÀAzÀÄ aQvÉì ¥sÀ®PÁjAiÀiÁUÀzÉ FvÀ£ÀÄ ªÀÄÈvÀ¥ÀnÖgÀÄvÁÛ£É, FvÀ£À ªÀAiÀÄ ¸ÀĪÀiÁgÀÄ 55-60 EzÀÄÝ, C£ÁgÉÆÃUÀå¢AzÀ ªÀÄÈvÀ¥ÀnÖgÀÄvÁÛ£ÉAzÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 190/2016, PÀ®A 341, 342, 409, 504, 506 eÉÆvÉ 34 L¦¹ ªÀÄvÀÄÛ ªÀiÁ£ÀªÀ ºÀPÀÄÌ DAiÉÆÃUÀ PÁAiÉÄÝ 12 :-
UÉÆgÀ£À½î ¸ÀªÉð £ÀA. 41/E ²ªÁf £ÀUÀgÀ UÀÄA¥Á »AzÀÄUÀqÉ ©ÃzÀgÀ EgÀĪÀ GzÁå£ÀzÀ°è ±Á¯É ªÀÄvÀÄÛ DlzÀ ªÉÄÊzÁ£ÀPÉÌ ©lÖ eÁUÉAiÀÄ°è C®èA ¥Àæ¨sÀÄ GzÁåºÀß CAvÀ w½zÀÄ ¢£ÁAPÀ 27-10-2016 ªÀÄvÀÄÛ 04-11-2016 gÀAzÀÄ ¤«Äðw PÉÃAzÀæ ©ÃzÀgÀ PÀbÉÃj¬ÄAzÀ ªÀÄvÀÄÛ ©ÃzÀgÀ £ÀUÀgÀ ¸À¨sÉ PÀbÉÃj¬ÄAzÀ ºÁUÀÆ f¯Áè¢üPÁj PÀbÉÃj¬ÄAzÀ C¢üPÁjUÀ¼ÀÄ C°èUÉ §AzÀÄ ¸ÀzÀj GzÁåºÀßPÉÌ ¸ÀPÁðgÀzÀ DzÉñÀ EgÀÄvÀÛzÉ DzÀgÉ DgÉÆævÀgÁzÀ 1) ¨sÀƧ®ªÁ£À ¸ÀºÁAiÀÄPÀ f¯Áè¢üPÁj ©ÃzÀgÀ, 2) dUÀ£ÁxÀ gÉrØ vÀºÀ¹Ã¯ÁÝgÀ ©ÃzÀgÀ, 3) ¥ÀgÀªÀiÁ£ÀAzÀ ¸ÀºÁAiÀÄPÀ EAfäAiÀÄgÀ ¤«Äðw PÉÃAzÀæ ©ÃzÀgÀ, 4) J£À.J£À. ªÀiÁ¼ÀUÉ CzsÀåPÀë AiÀÄĪÀ nêÀiï ©ÃzÀgÀ ºÁUÀÆ 5) ¥Àæ«Ãt vÀAzÉ «ÃgÀuÁÚ ¥À¸ÀgÀUÉ ¸ÀºÁAiÀÄPÀ EAfäAiÀÄjAUÀ ¤«ÄðvÀ PÉÃAzÀæ ©ÃzÀgÀ gÀªÀgÉ®ÆègÀÄ ²ªÁf £ÀUÀgÀ 41/E E°è£À ¥ÁæxÀ«ÄPÀ ±Á¯É DlzÀ ªÉÄÊzÁ£ÀPÉÌ ©lÖ ¸ÀܼÀPÉÌ C®èA¥Àæ¨sÀÄ £ÀUÀgÀ GzÁå£ÀªÉAzÀÄ ¥ÀjUÀt¹ vÀAw ¨Éð ºÁQ ¦üAiÀiÁ𢠸ÀAdAiÀÄ ¥Ánî ¸Á: ²ªÁf£ÀUÀgÀ ©ÃzÀgÀ gÀªÀjUÉ CPÀæªÀÄ vÀqÉ ªÀiÁr PÀÆr ºÁQ ªÀAZÀ£É ªÀiÁr CªÁZÀå ±À§ÝUÀ½AzÀ ¨ÉÊzÀÄ fêÀ ¨ÉzÀjPÉ ºÁQgÀÄvÁÛgÉAzÀÄ ¤ÃrzÀ °TvÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 06-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 204/2016, PÀ®A 87 PÉ.¦ PÁAiÉÄÝ :-
¢£ÁAPÀ 06-12-2016 gÀAzÀÄ §¸ÀªÀPÀ¯Áåt £ÀUÀgÀzÀ zsÀªÀÄð ¥ÀæPÁ±ÀUÀ°èAiÀÄ°è ¤Ãj£À mÁQ ºÀwÛgÀ ¸ÁªÀðd¤PÀ ¸ÀܼÀzÀ°è PÁ£ÀÆ£ÀÄ ¨Á»gÀªÁV ¸ÀªÀðd¤PÀ ¸ÀܼÀzÀ°è E¹àÃl J¯ÉUÀ¼À CAzÀgÀ ¨ÁºÀgÀ £À¹©£À dÆeÁlªÀ£ÀÄß ºÀt ºÀaÑ ¥Àt vÉÆÃlÄÖ DqÀÄwÛzÁÝgÉAzÀÄ f.JªÀiï ¥ÁnÃ¯ï ¦J¸ïL (PÁ¸ÀÄ) §¸ÀªÀPÀ¯Áåt £ÀUÀgÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀzÀj zsÀªÀÄð ¥ÀæPÁ±ÀUÀ°èAiÀÄ°ègÀĪÀ ¤Ãj£À mÁQ¬ÄAzÀ ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä C°è DgÉÆævÀgÁzÀ 1) ªÀÄ£ÉÆÃd vÀAzÉ £ÀgÀ¹AUÀ PÉÆÃgÉ ªÀAiÀÄ: 23 ªÀµÀð, 2) D£ÀAzÀ vÀAzÉ ¸ÀĤî ¯ÁqÉ ªÀAiÀÄ: 25 ªÀµÀð, 3) £ÁUÉñÀ vÀAzÉ §dgÀAUÀ ¯ÁqÉ ªÀAiÀÄ: 25 ªÀµÀð, 4) ¸ÀÄAzÀgÀ vÀAzÉ ®PÀëöät ¯ÁzÉ ªÀAiÀÄ: 25 ªÀµÀð, 5) gÁdÄ vÀAzÉ £ÁUÀtÚ ªÀÄÄd£ÁAiÀÄPÀ ªÀAiÀÄ: 25 ªÀµÀð, 6) ¢Ã¥ÀPÀ vÀAzÉ ¥Àæ¯ÁzÀ PÀA§Äæa ªÀAiÀÄ: 25 ªÀµÀð, 7) §¸ÀªÀgÁd vÀAzÉ ²æêÀÄAvÀ ªÀAiÀÄ: 25 ªÀµÀð, 8) zsÀƼÀ¥Áà ¸ÀAUÀ£ÉÆÃgÉ ªÀAiÀÄ: 45 ªÀµÀð ºÁUÀÆ 9) ¸ÀÄAzÀgÀ vÀAzÉ PÁ²£ÁxÀ ¯ÁqÉ ªÀAiÀÄ: 38 ªÀµÀð, J®ègÀÆ eÁw: J¸ï.¹ ªÀiÁ¢UÀ, ¸Á: zsÀªÀÄð ¥ÀæPÁ±ÀUÀ°è §¸ÀªÀPÀ¯Áåt EªÀgÉ®ègÀÆ ¤Ãj£À mÁQ ºÀwÛgÀ ¸ÁªÀðd¤PÀ ¸ÀܼÀzÀ°è PÀĽvÀÄ E¹àÃl J¯ÉUÀ¼À CAzÀgÀ ¨ÁºÀgÀ £À¹©£À dÆeÁlªÀ£ÀÄß ºÀt ºÀaÑ ¥Àt vÉÆÃlÄÖ DqÀÄwÛgÀĪÀÅzÀ£ÀÄß £ÉÆÃr J®ègÀÄ MªÀÄä¯É zÁ½ ªÀiÁr ªÀÄƪÀjUÉ »rzÀÄPÉÆArzÀÄÝ DgÀÄ d£À vÀ¦à¹PÉÆAqÀÄ Nr ºÉÆÃVgÀÄvÁÛgÉ, £ÀAvÀgÀ CªÀgÀ C¢üãÀzÀ°è ¹QÌgÀĪÀ MlÄÖ £ÀUÀzÀÄ ºÀt 2600/- gÀÆ ªÀÄvÀÄÛ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 148/2016, PÀ®A 78(3) PÉ.¦ PÁAiÉÄÝ :-
¢£ÁAPÀ 06-12-216 gÀAzÀÄ ºÀÄ®¸ÀÆgÀ ¥ÉưøÀ oÁuÉ ªÁå¦ÛAiÀÄ°è §gÀĪÀ ¨ÉîÆgÀÛ UÁæªÀÄzÀ M§â ªÀåQÛ ¸ÁªÀðd¤PÀjAzÀ 10 gÀÆ¥Á¬ÄUÉ 800 gÀÆ¥Á¬Ä PÉÆÃqÀĪÀÅzÁV ¨sÀgÀªÀ¸É ¤Ãr ¸ÁªÀðd¤PÀjAzÀ ºÀt ¥ÀqÉzÀÄ ªÀÄmÁPÁ £ÀA§j£À aÃn §gÉzÀÄ PÉÆqÀÄwgÀĪÀ §UÉÎ ¨Á§Ä.J¸ï.¨ÁªÀUÉ ¦.J¸ï.L ºÀÄ®¸ÀÆgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÀiÁ»w ¥ÀæPÁgÀ ¨ÉîÆgÀ UÁæªÀÄzÀ ¨ÉÆêÀÄäUÉÆAqɱÀégÀ ZËPÀ ºÉÆÃV ªÀÄgÉAiÀiÁV «Që¸ÀÄwÛgÀĪÁUÀ ¯ÉÊn£À ¨ÉüÀQ£À°è £ÉÆÃqÀ®Ä DgÉÆæ §¸ÀªÀgÁd vÀAzÉ ªÉÊf£ÁxÀ ¨ÉqÀdªÀ¼ÀUÉ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ¨ÉîÆgÀ, vÁ: §¸ÀªÀPÀ¯Áåt EvÀ£ÀÄ ¸ÁªÀðd¤PÀjUÉ ªÀÄÄA¨ÉÊ ªÀÄlPÁ £ÀA§j£À an §gÉzÀÄ PÉÆÃlÄÖ CªÀjAzÀ ºÀt ¥ÀqÉzÀÄPÉƼÀÄîwÛgÀĪÀzÀ£ÀÄß UÀªÀĤ¹ zÁ½ ªÀiÁr ¸ÀzÀj DgÉÆæUÉ »rzÁUÀ DvÀ£ÀÄ vÁ£ÁVAiÉÄ ªÀÄÄA¨ÉÊ ªÀÄlPÁ £ÀA§j£À an §gÉzÀÄ ¸ÁªÀðd¤PÀjUÉ PÉÆlÄÖ ºÀt ¸ÀAUÀ滸ÀÄwÛgÀĪÀzÁV w½¹ 390/- gÀÆ¥Á¬Ä, ªÀÄlPÁ £ÀA§j£À an, MAzÀÄ ¨Á® ¥É£Àß £ÉÃzÀªÀÅUÀ¼À£ÀÄß ºÁdgÀÄ ¥Àr¹zÀÄÝ, J®èªÀ£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 150/2016, PÀ®A 279, 337, 338 L¦¹ :-
ದಿನಾಂಕ 06-12-2016 ರಂದು ಫಿರ್ಯಾದಿ eÉÊ©üêÀÄ vÀAzÉ ±ÀAPÀgÀ ZÀAzÀ£À ªÀAiÀÄ: 24 ªÀµÀð,ತಿ: J¸ï.¹ ºÉÆ°AiÀÄ, ¸Á: ¹AzÀ§AzÀV ರವರು ತನ್ನ ಗೆಳೆಯನಾದ ನವೀನಕುಮಾರ ಇಬ್ಬರು ವಾಕಿಂಗ್ ಮಾಡುತ್ತಾ ಬಿ.ಎಸ್.ಎಸ್.ಕೆ ಕಾರ್ಖಾನೆ ಕಡೆಗೆ ಹೋಗಿ ಅಲ್ಲಿಂದ ಮನೆಯ ಕಡೆಗೆ ಹೋಗುವಾಗ ಬೀದರ ಹುಮನಾಬಾದ ರೋಡ ಸಿಂದಬಂದಗಿ ಗ್ರಾಮದ ಸರಕಾರಿ ಶಾಲೆ ಹತ್ತಿರ ರೋಡಿನ ಮೇಲೆ ತಮ್ಮ ಸೈಡಿಗೆ ತಾವು ನಡೆದುಕೊಂಡು ಹೋಗುವಾಗ ಹಿಂದುಗಡೆಯಿಂದ ಮೋಟಾರ ಸೈಕಲ ನಂ. ಕೆಎ-39/ಎಲ್-1407 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿ ಫಿರ್ಯಾದಿತನಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಹಣೆಗೆ, ಎಡಗಡೆ ಕಣ್ಣಿನ ಕೆಳಗೆ ಮತ್ತು ಬಲಗಾಲ ಕಪಗಂಡಕ್ಕೆ ಹತ್ತಿ ರಕ್ತಗಾಯಗಳು ಆಗಿರುತ್ತವೆ, ಆರೋಪಿಯ ತಲೆಗೆ, ಎರಡು ಕಣ್ಣುಗಳ ಹತ್ತಿರ ಮೆಲಕಿಗೆ ಭಾರಿ ರಕ್ತಗಾಯವಾಗಿರುತ್ತದೆ, ಬಲಗೈ ಬೆರಳುಗಳಿಗೆ ಹಾಗು ಬಲಗಾಲ ಮೊಳಕಾಲಿಗೆ ರಕ್ತಗಾಯಗಳು ಆಗಿರುತ್ತವೆ, ಮೋಟಾರ ಸೈಕಲ ಹಿಂದೆ ಕುಳಿತ ಗುಂಡಯ್ಯಾ ಸ್ವಾಮಿ ಇವರಿಗೆ ಎಡಗಣ್ಣಿನ ಮೇಲೆ, ಕೆಳಗೆ, ಎರಡು ಕೈಗಳಿಗೆ ಮತ್ತು ಕಾಲುಗಳಿಗೆ ತರಚಿದ ಗಾಯಗಳು ಆಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


Kalaburagi District Reported Crimes

ಇಸ್ಪೀಟ ಜೂಜಾಟಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 06/12/2016 ರಂದು ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶಿವಶಂಕರ ಸಾಹು ಪಿ.ಎಸ್.ಐ ನರೋಣಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಅಂದರ ಬಾಹರ ಎಂಬ ಜುಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ  1] ಚಿತಂಬರಾಯ ತಂದೆ ಕಲ್ಯಾಣವಾರ ಡೋಲೆ 2) ಸಿದ್ದಾರೋಡ ತಂದೆ ಶಾಂತಪ್ಪ ತಿಮ್ಮಾಜಿ 3) ಅರುಣಕುಮಾರ ತಂದೆ ಶಾಂತಯ್ಯ ಹಿರೇಮಠ 4) ಅಂಬರೀಶ ತಂದೆ ನಾಗೇಂಧ್ರಪ್ಪ 5) ಪ್ರಕಾಶ ತಂದೆ ಶ್ರೀಮಂತರಾಯ ದಾಮದೆ 6) ಬರಗಾಲೆ ತಂದೆ ಮಾಳೇಶ ಪೂಜಾರಿ ಸಾ : ಎಲ್ಲರು ಬೆಳಮಗಿ ಅಂಥಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 950 ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು  ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ಪ್ರಭುದೇವ ತಂದೆ ಗುರಣ್ಣ ಬೀದರಕುಂದಿ ಸಾ|| ಶಾಂತಿ ನಗರ ಕಲಬುರಗಿ ಕಾರ ನಂಬರ ಕೆಎ-32 ಎನ್-8421 ನೇದ್ದರ ಚಾಲಕನು  ತನ್ನ ಕಾರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಗಂಗಾರಾವಲಪಲ್ಲಿ ಗೇಟ ಹತ್ತಿರ ರಸ್ತೆಯ ಬದಿಯಲ್ಲಿ ಗಿಡಕ್ಕೆ ಡಿಕ್ಕಿ ಪಡಿಸಿದ್ದು ಆರೋಪಿತನು ಸ್ಥಳದಲ್ಲಿಯೆ ಮೃತಪಟ್ಟಿದ್ದು ಇನ್ನೀಬ್ಬರಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಲಲೀತಾ ಗಂಡ ಪ್ರಭುದೇವ ಬೀದರಕುಂದಿ ಸಾ|| ಶಾಂತಿನಗರ ಕಲಬುರಗಿ.ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ರೇವೂರ ಠಾಣೆ : ಈರಣ್ಣಾ ತಂದೆ ಗಬಗಪ್ಪಾ ರಾಂಪೂರೆ ಇವರು ಲೀವರ ತೊಂದರೆಯಿಂದ ಬಳಲುತ್ತಿದ್ದು ಹಾಗು ಸುಮಾರು ಎರಡುವರೆ ತಿಂಗಳ ಹಿಂದೆ ಹೆಂಡತಿ ಮೃತಪಟ್ಟಿದ್ದು ಜೀವನದಲ್ಲಿ ಜಿಗುಪ್ಸೆಯಾಗಿ ಖಿನ್ನತೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಶ್ರೀ ಪ್ರವೀಣಕುಮಾರ ತಂದೆ ಈರಣ್ಣಾ ರಾಂಪೂರೆ ಸಾ : ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಪದ್ಮಾವತಿ ಗಂಡ  ದಿ: ವೆಂಕಟೇಶ ಕುಲಕರ್ಣಿ  ಸಾ: ಇಟಗಾ (ಕೆ) ತಾ: ಜಿ: ಕಲಬುರಗಿ ಇವರು ಮಗನಾದ  ರಾಮಚಂದ್ರ ವ: 26 ವರ್ಷ ಈತನು. ದಿನಾಂಕ: 05/12/16 ರಂದು ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಜೋಳದ ಬೆಳೆಗೆ ಹೊಡೆಯುವ ಕ್ರೀಮಿನಾಶಕ ಜೌಷದ ತರುತ್ತೇನೆಂದು ಕಲಬುರಗಿಗೆ ತನ್ನ ಮೋಟಾರ ಸೈಕಲ ನಂಬರ ಸಿಡಿ 100 ಸಿಟಿಪಿ 1194 ರ ಮೇಲೆ ಹೋಗಿ ವೀರಭದ್ರೇಶ್ವರ ಅಗ್ರೋದಲ್ಲಿ ಕ್ರೀಮಿನಾಶಕ ಜೌಷದ ಖರಿದಿ ಮಾಡಿಕೊಂಡಿದ್ದು. ಮರಳಿ ಬಾರದಿದ್ದರಿಂದ ಆತನ ಮೋಬೈಲ ನಂಬರ 8105555435 & 8139939677 ನೇದ್ದಕ್ಕೆ ಸಂಪರ್ಕಿಸಲಾಗಿ ನಾಟ್‌ ರಿಚೇಬಲ್‌ ಆಗಿದ್ದು ಆತನಿಗಾಗಿ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಹಾಗೂ ವೀರಭದ್ರೇಶ್ವರ ಅಂಗಡಿಗೆ ಹೋಗಿ ವಿಚಾರಿಸಿದ್ದು ಕ್ರೀಮಿನಾಶಕ ಜೌಷದ ತೆಗೆದುಕೊಂಡು ಹೋದ ಬಗ್ಗೆ ತಿಳಿಸಿರುತ್ತಾರೆ ಆತನ ಗೆಳೆಯರಿಗೆ ಹಾಗು ನಮ್ಮ ಸಂಬಂಧಿಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸಲು ಸದರಿಯವನು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಮಾಡಿಕೊಳ್ಳುತ್ತೆನೆ ಅಂತಾ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಕುಮಾರಿ ಇವರು ಸುನೀಲ ತಂದೆ ಲಕ್ಷ್ಮಣ ಇವರ ಮನೆ ಕೂಡಾ ಇರುತ್ತದೆ. ಈಗ 2 ತಿಂಗಳಿಂದ ಸುನೀಲ ಇತನು ನಮ್ಮ ಮನೆಗೆ ಬಂದು ಹೋಗುವದು ಮಾಡುವದರಿಂದ ಅವನ ಪರಿಚಯವಾಗಿರುತ್ತದೆ. ಅವನು ನನ್ನ ಸಂಗಡ ಸಲುಗೆಯಿಂದ ಮಾತನಾಡುವದರಿಂದ ಇಬ್ಬರ ಪರಿಚಯವಾಗಿರುತ್ತದೆ. ಅವನು ನನಗೆ ಪ್ರೀತಿ ಮಾಡುತ್ತೇನೆ ಅಂತ ಹೇಳುವದು ಮಾಡುತ್ತಾ ಬಂದಿರುತ್ತಾನೆ. ನಾನು ಅದಕ್ಕೆ ನಮ್ಮ ಮನೆಯಲ್ಲಿ ಒಪ್ಪುವದಿಲ್ಲಾ ಅಂತ ಹೇಳಿದರು ಅವನು ನಮ್ಮ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ನಮ್ಮ ಮನೆಯೊಳಗೆ ಬಂದು ನನಗೆ ಅಂಜಿಸಿ ಒತ್ತಿಯಾಗಿ ಹಿಡಿದುಕೊಳ್ಳುವದು ಮಾಡುತ್ತಿದ್ದನು. ಅಲ್ಲದೇ ನಾನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳುವದರಿಂದ ನಾನು ಸುಮ್ಮನಿದ್ದೇನು. ನೀನು ಯಾರಿಗಾದರು ಹೇಳಿದರೆ ನಿನಗೆ ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇದರಿಸುತ್ತಿದನು.  ನಾನು ಅದಕ್ಕೆ ಅಂಜಿ ಯಾರಿಗೂ ಹೇಳಿರುವದಿಲ್ಲಾ. ನಂತರ ಅವನು ನನಗೆ 2-3 ಸಲ ರೇವನೂರ ಸೀಮೆಯಲ್ಲಿ ಒಂದು ಹೊಲದ ಕಡೆಗೆ ಕರೆದುಕೊಂಡು ಹೋಗಿ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಸಂಬೋಗ ಮಾಡಿರುತ್ತಾನೆ. ಅಲ್ಲದೆ ಈಗ ಸುಮಾರು ಒಂದು ತಿಂಗಳದ ಹಿಂದೆ ಅಂದರೆ ದಿ: 20.09.16 ರಂದು ಮದ್ಯಾಹ್ನ ಸಮಯದಲ್ಲಿ ನನಗೆ ಒಂದು  ಆಟೋದಲ್ಲಿ ಕೂಡಿಸಿಕೊಂಡು ರೇವನೂರ ಸಿಮಾಂತರದ ಒಂದು ಹೊಲಕ್ಕೆ ಕರೆದುಕೊಂಡು ಹೋಗಿ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ನಾನು ಬೇಡ ಅಂತ ಹೇಳಿದರು ಮದ್ಯಾಹ್ನ 1.00 ಗಂಟೆ ಸುಮಾರಿಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ. ನಂತರ ನಾನು ಅವನಿಗೆ ಮದುವೆ ಮಾಡಿಕೊಳ್ಳು ಅಂತ ಹೇಳಿದರೆ ಅವನು ನನಗೆ ಈಗಾಗಲೇ ಮದುವೆ ಆಗಿರುತ್ತದೆ ನಾನು ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇಳುತ್ತಾ ಬಂದಿರುತ್ತಾನೆ. ಅದಕ್ಕೆ ನಾನು ನಮ್ಮ ಮನೆಯಲ್ಲಿ ನಮ್ಮ ಅಜ್ಜಿಗೆ ಮತ್ತು ನಮ್ಮ ಸಂಭಂದಿಕರಾದ ಚಂದ್ರಕಾಂತ ಗಂವ್ಹಾರ್ ನಮ್ಮ ಸಮಾಜದ ಮುಖಂಡರಾದ ರವಿ ದೊಡ್ಡಮನಿ, ಮರೆಪ್ಪ ಗಂವ್ಹಾರ, ದೇವಿಂದ್ರ ಗಂವ್ಹಾರ್ ಇವರಿಗೆ ವಿಷಯ ತಿಳಿಸಿದಾಗ ಅವರು ನನಗೆ ಸುಮ್ಮನಿರು ಅವನಿಗೆ ಕರೆಯಿಸಿ ಮಾತಾಡಿದರಾಯಿತು ಅಂತ ಹೇಳಿ ಅವನಿಗೆ ಕೇಳಿದಾಗ ಅವರ ಮುಂದೆಯೂ ಕೂಡಾ ನನಗೆ ಮದುವೆ ಮಾಡಿಕೊಳುವುದಿಲ್ಲಾ ಅಂತಾ ಹೇಳಿರುತ್ತಾನೆ, ನಮ್ಮ ಮನೆಯಲ್ಲಿ ನನಗೆ ಬೇರೆ ಕಡೆ ಮದುವೆ ಮಾಡಲು ಓಡಾಡುತ್ತಿದ್ದಾಗ ಅವನು ಅವರ ಮನೆಯವರಿಗೆ ಫೋನ ಮಾಡಿ ಅವಳಿಗೆ ಮದುವೆ ಮಾಡಿಕೊಳ್ಳದಂತೆ ಧಮಕಿ ಹಾಕುತ್ತಾ ಬಂದಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 01-12-2016 ರಂದು ಕವಲಗಾ (ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಮ್‌‌ಸಿ ಚುನಾವಣೆ ನಡೆದಿದ್ದು. ತಮ್ಮೂರಿನ ಖಲೀಲ ತಂದೆ ದಸ್ತಗಿರಿಸಾಬ ಇನಾಮದಾರ ಈತನು ದಿನಾಂಕ 02-12-2016 ರಂದು ಬೆಳ್ಳೀಗ್ಗೆ ಶಿವಪ್ಪಾ ಪೂಜಾರಿ ಇವರ ಹೊಟೇಲ ಹತ್ತಿರ ನನಗೆ ಮಾದಿಗ ಸೂಳೇ ಮಗನೇ ನೀನು ನಿನ್ನೆ ನಡೆದ ಎಸ್‌ಡಿಎಮ್‌ಸಿ ಚುನಾವಣೆಯಲ್ಲಿ ನನಗೆ ಓಟು ಹಾಕಿರುವುದಿಲ್ಲಾ ಅಂತಾ ಅವ್ಯಾಚ್ಛ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ  ಅಂತಾ ಶ್ರೀ ಹಣಮಂತ ತಂದೆ ಶಿವಪ್ಪಾ ಬಬಲಾದ ಸಾ: ಕವಲಗಾ (ಕೆ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.