Police Bhavan Kalaburagi

Police Bhavan Kalaburagi

Thursday, June 26, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ  C¥ÀWÁvÀ ¥ÀæPÀgÀtzÀ ªÀiÁ»w:-
                ±ÉPÁëªÀ° vÀAzÉ ªÀĺÀäzÀ ºÀĸÉÃ£ï ªÀ-38 ªÀµÀð eÁ-ªÀÄĹèA G-ªÀiÁ£À« ¥ÀÄgÀ¸À¨sÉAiÀÄ°è PÉ®¸À ¸Á-¨ÁæºÀätªÁr ªÀiÁ£À«,  FvÀÀ£ÀÄ ದಿ: 25/06/14 ರಂದು ಸಂಜೆ 6-30 ಗಂಟೆ ಮನೆಯಲ್ಲಿದ್ದಾಗ ತನ್ನ ಸಂಬಂಧಿ ಹಿರೇಕೊಟ್ನೇಕಲ್ ಗ್ರಾಮದ ಟಿಪ್ಪು ಸುಲ್ತಾನ್ ಎಂಬುವವರು ಪೋನ್ ಮಾಡಿ ತಿಳಿಸಿದ್ದೇನೆಂದರೆ ಖಲೀಲಪಾಷ ತಂದೆ ಹುಸೇನಬಾಷ  ಈತನು ಕೆಲಸದ ನಿಮಿತ್ಯ ಮೋಟಾರ್ ಸೈಕಲ್ ಮೇಲೆ ಜಿಲಾನಿ ಮತ್ತು ಯೂನಸ್ ಇವರಿಬ್ಬರನ್ನು ಕೂಡಿಸಿಕೊಂಡು ಮದ್ಯಾಹ್ನ 12-00 ಗಂಟೆಗೆ ಹಿರೇಕೊಟ್ನೆಕಲ್‌ದಿಂದ ಮಾನವಿಗೆ ಬಂದಿದ್ದು, ಮಾನವಿಯಲ್ಲಿ ಕೆಲಸ ಮುಗಿಸಿಕೊಂಡು ಅದೇ ಮೋಟಾರ್ ಸೈಕಲ್ ಮೇಲೆ ಖಲೀಲಪಾಷನು ಜಿಲಾನಿ ಮತ್ತು ಯೂನಸ್ ಇಬ್ಬರನ್ನು ಮೋಟರ್ ಸೈಕಲ್ ಹಿಂದುಗಡೆ ಕೂಡಿಸಿಕೊಂಡು ಮಾನವಿ-ಸಿಂಧನೂರು ಮುಖ್ಯರಸ್ತೆಯ ಮೇಲೆ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದಿ ನಡೆಸಿಕೊಂಡು ಸಂಜೆ 6-00 ಗಂಟೆಗೆ ನಸ್ಲಾಪೂರು ಮಸೀದಿ ಮುಂದುಗಡೆ ರಸ್ತೆಯ ಮೇಲೆ ಮೋಟಾರ್ ಸೈಕಲ್‌ನ್ನು ಸ್ಕೀಡ್ ಮಾಡಿದ್ದರಿಂದ ಖಲೀಲಪಾಷ ಈತನಿಗೆ ಹೊಟ್ಟೆಗೆ , ತಲೆಗೆ ಭಾರಿ ಒಳಪೆಟ್ಟಾಗಿ ಮತ್ತು ಜಿಲಾನಿ ಹಾಗೂ ಯೂನಸ್ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಭಾರಿ ಒಳಪೆಟ್ಟಾಗಿದ್ದರಿಂದ ಅವರನ್ನು ಒಂದು ವಾಹನದಲ್ಲಿ ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜುಗಾಗಿ ತರುವುದಾಗಿ ತಿಳಿಸಿದ್ದರಿಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಖಲೀಲಪಾಷ ಈತನಿಗೆ ತಲೆಗೆ, ಮತ್ತು ಹೊಟ್ಟೆಗೆ ಭಾರಿ ಪೆಟ್ಟುಗಳಾಗಿದ್ದು, ಉಳಿದ ಜಿಲಾನಿ ಮತ್ತು ಯೂನಸ್ ಇವರಿಗೆ ಕೂಡ ಸಾದಾ ಮತ್ತು ತೀವ್ರ ಒಳಪೆಟ್ಟಾಗಿದ್ದು, ವೈದ್ಯರು ಮೂವರಿಗೆ ಚಿಕಿತ್ಸೆ ಮಾಡಿ ರಾಯಚೂರಿಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಮೂರು ಜನರಿಗೆ ಅಂಬುಲೆನ್ಸ್ ವಾಹನದಲ್ಲಿ ರಾಯಚೂರಿಗೆ ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಕೆ ಮಾಡಿದ್ದು , ಇಲಾಜು ಫಲಕಾರಿಯಾಗದೇ ರಾತ್ರಿ 8-10 ಗಂಟೆಗೆ ಖಲೀಲಪಾಷ ಈತನು ಮೃತಪಟ್ಟಿರುತ್ತಾನೆ ಅಂತಾ ರಾಯಚೂರಿನಿಂದ ಟಿಪ್ಪು ಸುಲ್ತಾನ್ ತಿಳಿಸಿದ್ದರಿಂದ ಕೂಡಲೇ ಮಾನವಿ ಠಾಣೆಗೆ ಬಂದು ರಾತ್ರಿ 11-30 ಗಂಟೆಗೆ ಈ ನನ್ನ ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು ಇರುತ್ತದೆ. ಈ  ಅಪಘಾತವು ಖಲೀಲಪಾಷನ ನಿರ್ಲಕ್ಷತನದಿಂದ ಜರುಗಿದ್ದು, ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 168/2014 ಕಲಂ 279, 337,338, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

        ¢£ÁAPÀ: 24-06-2014 gÀAzÀÄ 4-40 ¦.JA ¸ÀĪÀiÁjUÉ ¦üAiÀiÁð¢ zÀÄUÁð¥Àæ¸Ázï vÀAzÉ ªÉAPÀmÉñÀégï gÁªï G¥Àà®Æj, 27ªÀµÀð,PÀªÀiÁä, PÁgï £ÀA PÉJ-34-nJ¸ï-1789 £ÉÃzÀÝgÀ ZÁ®PÀ ¸Á: ©üêÀÄgÁd PÁåA¥ï vÁ: ¹AzsÀ£ÀÆgÀÄ FvÀ£ÀÄ vÀ£Àß PÁgï £ÀA  PÉJ-34-nJ¸ï-1789 £ÉÃzÀÝ£ÀÄß vÉUÉzÀÄPÉÆAqÀÄ ¹AzsÀ£ÀÆgÀÄ UÀAUÁªÀw ªÀÄÄRå gÀ¸ÉÛAiÀÄ ¹AzsÀ£ÀÆgÀÄ PÀqɬÄAzÀ ©üêÀÄgÁd PÁåA¥ï PÀqÉUÉ ºÉÆÃUÀÄwÛzÁÝUÀ CzÉÃÀ ¸ÀªÀÄAiÀÄPÉÌ ºÀAa£Á¼À PÁåA¥ï PÀqɬÄAzÀ ¹AzsÀ£ÀÆgÀÄ PÀqÉUÉ DgÉÆævÀ£ÁzÀ gÀªÉÄñÀ vÀAzÉ ºÀÄ°UÉ¥Àà, 18ªÀµÀð, ªÉÆÃmÁgï ¸ÉÊPÀ¯ï £ÀA PÉJ-36-E¹-4735 £ÉÃzÀÝgÀ ZÁ®PÀ ¸Á: ²æÃ¥ÀÄgÀA dAPÀë£ï vÁ: ¹AzsÀ£ÀÆgÀÄ FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ-36-E¹-4735 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢ PÁjUÉ lPÀÌgï PÉÆnÖzÀÝjAzÀ ªÉÆÃmÁgï ¸ÉÊPÀ¯ï ¸ÀªÁgÀ ªÀÄvÀÄÛ »AzÉ PÀĽvÀ E§âgÀÆ ±Á¯Á ºÀÄqÀÄUÀgÀÄ ªÉÆÃmÁgï ¸ÉÊPÀ¯ï ¸ÀªÉÄÃvÀ PɼÀUÉ ©zÀÝjAzÀ DgÉÆævÀ¤UÉ §®UÀqÉ vÀ¯ÉUÉ gÀPÀÛUÁAiÀĪÁV ¸Àé®à Q« PÀmÁÖVzÀÄÝ, §®UÁ®Ä ªÉƼÀPÁ®Ä PɼÀUÉ vÉgÀazÀ gÀPÀÛUÁAiÀĪÁVzÀÄÝ »AzÉ PÀĽvÀ E§âgÀ ºÀÄqÀÄUÀjUÉ §®UÁ®Ä ¨ÉgÀ½UÉ ªÀÄvÀÄÛ §®UÁ®Ä »A§qÀUÉ M¼À¥ÉmÁÖVzÀÄÝ JgÀqÀÄ ªÁºÀ£ÀUÀ¼ÀÄ dRAUÉÆArzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 139/2014 PÀ®A.279,337,L¦¹ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.

           ¢£ÁAPÀ: 10-06-2014 gÀAzÀÄ 6-30 ¦.JA ¸ÀĪÀiÁjUÉ ¦üAiÀiÁð¢ gÀ«PÀĪÀiÁgÀ vÀAzÉ ºÀ£ÀĪÀÄAvÀ¥Àà ªÀAiÀiÁ: 21 ªÀµÀð «zÁåyð ¸Á: ²æÃ¥ÀÄgÀA dAPÀë£ï vÁ: ¹AzsÀ£ÀÆgÀÄ FvÀ£ÀÄ §ArAiÀÄ°è ¤Ãj£À PÉÆqÀ ElÄÖPÉÆAqÀÄ ¹AzsÀ£ÀÆgÀÄ UÀAUÁªÀw ªÀÄÄRå gÀ¸ÉÛAiÀÄ ªÉÄÃ¯É ²æÃ¥ÀÄgÀA dAPÀë£ï ¸ÀvÀå UÁqÀð£ï ªÀÄÄAzÉ ªÁ¥À¸ÀÄì ªÀÄ£ÉAiÀÄ PÀqÉUÉ zÀ©âPÉÆAqÀÄ §gÀÄwÛgÀĪÁUÀ »A¢¤AzÀ UÀÄAqÀ¥Àà vÀAzÉ ªÀiÁgÉ¥Àà VtªÁgÀ ªÀAiÀiÁ: 28 ªÀµÀð ªÉÆÃmÁgï ¸ÉÊPÀ¯ï £ÀA PÉJ 53 Er 9169 ¸Á: ²æÃ¥ÀÄgÀA dAPÀë£ï vÁ: ¹AzsÀ£ÀÆgÀÄ  FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ 53 Er 9169 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢UÉ lPÀÌgï PÉÆnÖzÀÝjAzÀ ¦AiÀiÁð¢üUÉ JgÀqÀÄ ªÉƼÀPÁ®Ä PɼÀUÉ ªÀÄÄjzÀAvÁVzÀÄÝ ªÉÆÃmÁgï ¸ÉÊPÀ¯ï dRAUÉÆArzÀÄÝ EgÀÄvÀÛzÉ CAvÁ EzÀÝ ¦üAiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 140/2014 PÀ®A.279,338 L¦¹ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
                                                                       
     C¥ÀºÀgÀt ¥ÀæPÀgÀtzÀ ªÀiÁ»w:-   
                    ಫಿರ್ಯಾದಿ ²æêÀÄw. UÀÄgÀÄ°AUÀªÀÄä UÀAqÀ vÁAiÀÄ¥Àà, 22ªÀµÀð, F½UÉÃgÀ, PÀÆ°, ¸Á:PÀlÄèlÆÌgÀÄ vÁ:f:gÁAiÀÄZÀÆgÀÄ ºÁ.ªÀ. zÉêÀgÀÄ PÁ¯ÉÆä gÁAiÀÄZÀÆgÀÄ FPÉAiÀÄÄ ಅವರ ಊರಿನ ತಾಯಪ್ಪ ಈತನೊಂದಿಗೆ ಈಗ್ಗೆ 10 ತಿಂಗಳ ಹಿಂದೆ ಪ್ರೀತಿಸಿ ಮನೆಬಿಟ್ಟು ಬೆಂಗಳೂರಿಗೆ ಹೋಗಿ ಅಲ್ಲಿಯೆ ಮದುವೆಯಾಗಿದ್ದು 2 ತಿಂಗಳ ಹಿಂದೆ ರಾಯಚೂರಿಗೆ ವಾಪಸ ಬಂದು ದೇವರು ಕಾಲೋನಿಯಲ್ಲಿ ವಾಸವಾಗಿದ್ದು ದಿನಾಂಕ:22-06-2014 ರಂದು ಫಿರ್ಯಾದಿದಾರಳು ಗರ್ಭಿಣಿಯಾಗಿದ್ದರಿಂದ ಹೆರಿಗೆ ಕುರಿತು ರಾಯಚೂರಿನ ನವೋದಯ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಒಂದು ಹೆಣ್ಣು ಮಗು ಹುಟ್ಟಿದ್ದು ಇಂದು ದಿನಾಂಕ:25-06-2014 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ತನ್ನ ಗಂಡ, ಗಂಡನ ಅತ್ತಿಗೆಯೊಂದಿಗೆ ಆಸ್ಪತ್ರೆಯಲ್ಲಿರುವಾಗ ಫಿರ್ಯಾದಿದಾರಳ ಅಣ್ಣ ತಿಮ್ಮಪ್ಪ ಹಾಗೂ ಫಿರ್ಯಾದಿಯ ತಾಯಿಯ ಅಣ್ಣನ ಮಕ್ಕಳಾದ ವೀರೇಶ, ಭೀಮಯ್ಯ ಇವರು ಕೂಡಿ ಫಿರ್ಯಾದಿದಾರಳ ಗಂಡನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ ಇಂತಹ ಚಿಲ್ಲರ ಕೆಲಸ ಮಾಡುತ್ತಿ ಏನಲೇ, ನಮ್ಮ ಹುಡುಗಿಯನ್ನು ಓಡಿಸಿಕೊಂಡು ಹೋಗಿದ್ದೀಯ ಅಂತಾ ಎಂದು ಎಳೆದಾಡಿ ಫಿರ್ಯಾದಿದಾರಳ ಗಂಡನನ್ನು ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ£ÉÃvÁf £ÀUÀgÀ ¥Éưøï ಠಾಣಾ ಗುನ್ನೆ ನಂ.73/2014 ಕಲಂ.363 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

                 ದಿನಾಂಕ 17/06/14 ರಂದು ಮಂಗಳವಾರ ರಾತ್ರಿ ಫಿರ್ಯಾದಿ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮನೆಯೊಳಗೆ ಫಿರ್ಯಾದಿ ಎರ ರಂಗಪ್ಪ ತಂದೆ ಪಾಗುಂಟೆಪ್ಪ, 48 ವರ್ಷ, ಮಾದಿಗ, ಕೂಲಿ ಕೆಲಸ ಸಾ: ಮಿಟ್ಟಿ ಮೇಲಿನ ಕ್ಯಾಂಪ್ ನೀರ ಮಾನವಿ DvÀ£À ಹೆಂಡತಿ, ಹಾಗೂ ಮಕ್ಕಳಾದ ಯಲ್ಲಪ್ಪ, ಬುಜ್ಜಮ್ಮ, ನಾಗಮ್ಮ ಹಾಗೂ ಪಾಂಡು ಇವರುಗಳು ಮಲಗಿಕೊಂಡಿದ್ದು ಫಿರ್ಯಾದಿಯು ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿಕೊಂಡಿದ್ದು ದಿನಾಂಕ 18/06/14 ರಂದು ಬೆಳಗಿನ ಜಾವ 0430 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಎಚ್ಚರವಾಗಿದ್ದು ಕಾರಣ ಮೂತ್ರ ವಿಸರ್ಜನೆಗೆ ಹೋಗಿ ಮನೆಯೊಳಗೆ ಹೋದಾಗ ಮನೆಯಲ್ಲಿ ಆತನ ಮಗಳು ಬುಜ್ಜಮ್ಮ ಇರದ ಕಾರಣ ತನ್ನ ಹೆಂಡತಿಗೆ ಎಬ್ಬಿಸಿ ಇಬ್ಬರೂ ಕೂಡಿ ಮನೆಯ ಹೊರಗೆ ಸುತ್ತಮುತ್ತಲೂ ಹುಡುಕಾಡಿದ್ದು ಅಲ್ಲದೇ ಬೆಳಗಾದ ನಂತರ ತಾನು ಹಾಗೂ ತನ್ನ ಸಂಭಂಧಿಕರು ಸೇರಿ ಹುಡುಕಾಡಿದ್ದು ಎಲ್ಲಿಯೂ ಸಿಕ್ಕಿರುವದಿಲ್ಲ ದಿನಾಂಕ 20/06/14 ರಂದು ಬೆಳಿಗಿನ ಜಾವ 0300 ಗಂಟೆಯ ಸುಮಾರಿಗೆ ನೀರಮಾನವಿ ಗ್ರಾಮದ ರಮೇಶ ತಂದೆ ಯಲ್ಲಪ್ಪ ಜೋಗೇರ್  ಎನ್ನುವವನು ಬೆಂಗಳೂರಿನಿಂದ ಫೋನ್ ಮಾಡಿ  ತಾನು ಬುಜ್ಜಮ್ಮಳನ್ನು ಪ್ರೀತಿಸುತ್ತಿದ್ದು  ಕಾರಣ ದಿನಾಂಕ 18/06/14 ರಂದು ಬೆಳಗಿನ ಜಾವ 0400 ಗಂಟೆಯ ಸುಮಾರಿಗೆ ಬುಜ್ಜಮ್ಮಳು ಮೂತ್ರ ವಿಸರ್ಜನೆಗೆ ಹೊರಗಡೆ ಬಂದಾಗ ನಾನು ಆಕೆಗೆ  ಒತ್ತಾಯಪೂರ್ವಕವಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು  ದಿನಾಂಕ 19/06/14 ರಂದು ಬುಜ್ಜಮ್ಮಳಿಗೆ ಹಾವು ಕಡಿದಿದ್ದರಿಂದ ಆಕೆಗೆ ಬೆಂಗಳೂರಿನ, ಮಂಗಮ್ಮನಪಾಳ್ಯ ರಸ್ತೆಯಲ್ಲಿ ಇರುವ ಬೊಮ್ಮನಹಳ್ಳಿಯ BLOSSAM HOSPITAL  ನಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತೇನೆ . ಆಕೆಗೆ ಹೆಚ್ಚು ಕಡಿಮೆ ಆಗಿರುತ್ತದೆ ಕಾರಣ ನೀವು ಬರ್ರಿ ಅಂತಾ ತಿಳಿಸಿದ್ದರಿಂಧ ಫಿರ್ಯಾದಿ ಹಾಗೂ ಆತನ ಹೆಂಡತಿಯ ಅಣ್ಣ ನರಸಪ್ಪ ಕೂಡಿ ಬೆಂಗಳೂರಿಗೆ ಹೋಗಿ ನೋಡಲಾಗಿ ಅಲ್ಲಿ ಬುಜ್ಜಮ್ಮಳು ಮಾತನಾಡುವ ಸ್ಥಿತಿಯಲ್ಲಿ ಇರದೇ ಇದ್ದು ರಮೇಶನು ಸಹ ಅಲ್ಲಿಯೇ ಇದ್ದು ಅಲ್ಲಿ ಖರ್ಚು ಹೆಚ್ಚಿಗೆ ಬಂದ ಕಾರಣ ಅಲ್ಲಿಂದ ದಿನಾಂಕ 23/06/14 ರಂದು  ಬಿಡುಗಡೆ ಮಾಡಿಸಿಕೊಂಡು ಬೆಂಗಳೂರಿನಿಂದ ಹೊರಟು ಅಂಬುಲೆನ್ಸದಲ್ಲಿ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಿನಾಂಕ 24/06/14 ರಂದು ಬೆಳಿಗ್ಗೆ 0530 ಗಂಟೆಯ ಸುಮಾರಿಗೆ ಸೇರಿಕೆ ಮಾಡಿದಾಗ ಬುಜ್ಜಮ್ಮಳು ಗುಣಮುಖಳಾಗದೇ ದಿನಾಂಕ 26/06/14 ರಂದು ಬೆಳಿಗ್ಗೆ 1140 ಗಂಟೆಗೆ ಮೃತಪಟ್ಟಿದ್ದು ಕಾರಣ  ಏನು ತಿಳಿಯದ ನನ್ನ ಅಪ್ರಾಪ್ತ 16 ವರ್ಷ ವಯಸ್ಸಿನ ಮಗಳಾದ ಬುಜ್ಜಮ್ಮಳಿಗೆ ರಮೇಶ ತಂದೆ ಯಲ್ಲಪ್ಪ ಜೋಗೇರ್ ಸಾ: ನೀರಮಾನವಿ ಈತನು ಫುಸಲಾಯಿಸಿ ಮನವೊಲಿಸಿ ಒತ್ತಾಯಪೂರ್ವಕವಾಗಿ ಅಪಹರಿಸಿಕೊಡು ಬೆಂಗಳೂರಿಗೆ ಕರೆದುಕೊಂಡು ಹೋದಾಗ ಅಲ್ಲಿ ನನ್ನ ಮಗಳಿಗೆ ಹಾವು ಕಡಿದಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ರಾಯಚೂರು ಓಪೆಕ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಚೇತರಿಸಿಕೊಳ್ಳದೇ ಮೃತಪಟ್ಟಿದ್ದು ಇರುತ್ತದೆ. ಕಾರಣ ನನ್ನ ಮಗಳ ಮರಣದ ನಿಜವಾದ ಕಾರಣ ತಿಳಿದುಕೊಳ್ಳಬೇಕು ಹಾಗೂ ಅಪಹರಿಸಿಕೊಂಡು ಹೋದವನ ಮೇಲೆ  ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ PÉÆlÖ zÀÆj£À ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 169/14  ಕಲಂ 366 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA© ¥ÀæPÀgÀtzÀ ªÀiÁ»w-
      : ದಿನಾಂಕ 26-06-14 ರಂದು ಮುಂಜಾನೆ 8.00 ಗಂಟೆಯ ಸಮಯಕ್ಕೆ ಫಿರ್ಯಾದಿ  ತಾಯಮ್ಮ ಗಂಡ ಸುರೇಶ ವಯಾ : 38 ವರ್ಷ ಜಾ : ಮಾದಿಗ : ಹೊಲಮನೆಗೆಲಸ ಸಾ : ಮಾಡಮಾನದೊಡ್ಡಿ ಮತ್ತು ಆಕೆಯ ಅತ್ತೆ ಪಾಲು ಕೇಳಲು 1) ಆಂಜಿನೇಯ್ಯ ತಂದೆ ಆಂಜಿನೇಯ್ಯ ವಯಾ : 26 ವರ್ಷ2) ಮಲ್ಲೇಶ ತಂದೆ ಆಂಜನೇಯ್ಯ ವಯಾ : 24 ವರ್ಷ3) ಅಂಜಿನಮ್ಮ ಗಂಡ ಆಂಜಿನೇಯ್ಯ ವಯಾ : 50 ವರ್ಷ4) ನರಸಮ್ಮ ಗಂಡ ಆಂಜಿನೇಯ್ಯ 5) ಚಿಟ್ಟಿ ಗಂಡ ಮಲ್ಲೆಶ ಎಲ್ಲಾರೂ ಜಾ : ಮಾದಿಗ ಸಾ : ಮಾಡಮಾನದೊಡ್ಡಿEªÀgÀÄUÀ¼À ಮನೆಗೆ ಹೋಗಿ ಬರುವಾಗ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿ ಮತ್ತು ಆಕೆಯ ಅತ್ತೆಯನ್ನು ತಡೆದು ನಿಲ್ಲಿಸಿ ಆರೋಪಿ ನಂ 1 ಮತ್ತು 2 ಇವರು ಫಿರ್ಯಾದಿಗೆ ಕಪಾಳಕ್ಕೆ ,ಮೈ ಕೈಗೆ ಹೊಡೆದಿದ್ದಲ್ಲದೆ, ಆರೋಪಿ ನಂ 3,4,5 ಇವರು ಫಿರ್ಯಾದಿಯ ಅತ್ತೆಗೆ ಕೂದಲು ಹಿಡಿದು ಎಲೆದಾಡಿ ಮೈಕೈಗೆ ಹೊಡೆದಿದ್ದಲ್ಲದೆ, ಸೂಳೆಯವರೆ ನಿಮಗೆ ಹೊಲದಲ್ಲಿ ಭಾಗ ಕೊಡುವದಿಲ್ಲ,ಏನು ಮಾಡಿಕೊಳ್ಳುತ್ತಿರಿ ಮಾಡಿಕೊಳ್ಳಿ ನಾವು ನೋಡುತ್ತೇವೆ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಇನ್ನೊಮ್ಮೆ ಸಿಕ್ಕರೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA: 76/2014 PÀ®A: 143,147,341,323,504,506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
               ¦üAiÀiÁ𢠲æà ªÀÄw gÉÃSÁ UÀAqÀ: ±ÀAPÀæ¥Àà, 23ªÀµÀð, eÁw: ºÀqÀ¥ÀzÀ, G: ªÀÄ£ÉPÉ®¸À, ¸Á: PÉÆvÀÛzÉÆrØ vÁ: zÉêÀzÀÄUÀð FPÉAiÀÄÄ FUÉÎ £Á®ÄÌ ªÀµÀðUÀ¼À »AzÉ ±ÀAPÀæ¥Àà vÀAzÉ: gÀAUÀ¥Àà ºÀqÀ¥ÀzÀ, £ÉÃzÀݪÀ£À£ÀÄß ªÀÄzÀĪÉAiÀiÁVzÀÄÝ , ªÀÄzÀĪÉAiÀiÁzÀ £ÀAvÀgÀ MAzÀÄ ªÀµÀðzÀ vÀ£ÀPÀ ¦üAiÀiÁð¢zÁgÀ¼À£ÀÄß UÀAqÀ ªÀÄvÀÄÛ UÀAqÀ£ÀªÀÄ£ÉAiÀĪÀgÉ®ègÀÆ ZÉ£ÁßV £ÉÆÃrPÉÆArzÀÄÝ, £ÀAvÀgÀzÀ°è ¢£ÁAPÀ: 24-05-2011 jAzÀ E°èAiÀĪÀgÉUÉ PÉÆvÀÛzÉÆrØ UÁæªÀÄzÀ°è ¦üAiÀiÁð¢zÁgÀ¼À ªÁ¸ÀzÀ ªÀÄ£ÉAiÀÄ°è DgÉÆævÀgÉ®ègÀÆ ¸ÉÃjPÉÆAqÀÄ ¢£Á®Ä ¦üAiÀiÁð¢zÁgÀ½UÉ ªÀiÁ£À¹PÀ ªÀÄvÀÄÛ zÉÊ»PÀ »A¸ÉAiÀÄ£ÀÄß ¤ÃqÀÄvÁÛ, §AzÀÄ ¤Ã£ÀÄ ¸Àj¬Ä®è CAvÁ ¨ÉÊzÀÄ ¸ÀA±ÀAiÀÄ ªÀiÁqÀÄvÁÛ ¸ÀA¸ÁgÀ ªÀiÁqÀ®Ä CªÀPÁ±À PÉÆqÀzÉà fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 113/2014 PÀ®A-143,147,498(J),506,  ಸಹಿತ 149 L¦¹, CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.06.2014 gÀAzÀÄ 113 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  25,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗಾಯತ್ರಿ ಗಂಡ ಯದುತ್ತಮ್ ಅವಧಾನಿ ಸಾ;ಮನೆ ನಂ.1-891/24/6(ಬಿ)ಪ್ಲಾಟ ನಂ.33 ದತ್ತ ನಗರ ಎನ್.ಜಿ.. ಕಾಲೂನಿ ಜೇವರ್ಗಿ ರೋಡ ಗುಲಬರ್ಗಾರವರು ದಿನಾಂಕ.26-06-2014 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಬಿದ್ದಾಪೂರ ಕಾಲೂನಿ ರಾಯರ ಮಠದ ಹತ್ತಿರ ಕಾಮಾಕ್ಷಿ ಜಾಗೀರದಾರ ಇವರ ಮನೆಯ ಎದರುಗಡೆ ಕಾಮಾಕ್ಷಿಯವರ ಸಂಗಡ ಮಾತಾಡುತ್ತಾ ನಿಂತಿರುವಾಗ ಇಬ್ಬರು ಅಪರಿಚಿತ ಯುವಕರು ತಮ್ಮ ಕಪ್ಪು ಕಲರನ ಪಲ್ಸರ ಮೋಟಾರ ಸೈಕಲ ಮೇಲೆ ಒಮ್ಮಲೆ ಅವರ ಮೈಮೇಲೆ ಬಂದಂತೆ ಮಾಡಿ ಫಿರ್ಯಾದಿದಾರರ ಕೊರಳಲ್ಲಿದ್ದ  ಅಂದಾಜು 2 ತೊಲೆ ಬಂಗಾರದ  ಮಂಗಳಸೂತ್ರ ಮತ್ತು 1 ತೊಲೆ ಬಂಗಾರದ ಚೈನ ಒಟ್ಟು ಅಕಿ.84,000/-ರೂ ಬೆಲೆ ಬಾಳುವದನ್ನು ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 26.06.2014 ರಂದು ಬೆಳಿಗ್ಗೆ 6-35 ಗಂಟೆಯ ಸುಮಾರಿಗೆ ಮೃತ ಈರಣ್ಣ ಹಾಗೂ ಗಾಯಾಳು ಬಸವರಾಜ ಇವರು ತಮ್ಮ ಹೊಲಗಳಿಗೆ ಗಳ್ಯಾ ಹೊಡೆಯುವ ಸಂಬಂಧ ಎತ್ತಿನ ಬಂಡಿ ಕಟ್ಟಿ ಅದರೊಳಗೆ ಕುಳಿತುಕೊಂಡು ಹಿಂದೆ 2 ಎತ್ತುಗಳನ್ನು ಕಟ್ಟಿಕೊಂಡು ಪಟ್ಟಣದಿಂದ ತಮ್ಮ ಹೊಲಗಳಿಗೆ ಹೋಗುವಾಗ ನಿಂಗಣ್ಣ ದೂಳಗೊಂಡ ವರ ಹೊಲದ ಹತ್ತೀರ ರೋಡಿನ ಎಡಗಡೆಯಿಂದ ಇಂದ ಹೋಗುವಾಗ ಗುಲ್ಬರ್ಗಾ ಕಡೆಯಿಂದ ಹಿಂದಿನಿಂದ ಲಾರಿ ಟ್ಯಾಂಕರ್ ನಂ: ಎಂ.ಹೆಚ್-12-ಹೆಚ್ಡಿ-3524 ನೇದ್ದರ ಚಾಲಕನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಒಳಗೆ ಕುಳಿತ ಈರಣ್ಣನು ರೋಡಿನ ಮೇಲೆ ಬಿದ್ದಾಗ ಮೇಲಿನಿಂದ ಟ್ಯಾಂಕರ್ ಹಾಯ್ದು ಹೋಗಿದ್ದರಿಂದ ಕಣ್ಣೀನ ಗುಡ್ಡಿಗಳು ಹೊರಗೆ ಬಂದಿದ್ದು ಬಾಯಿ ನಾಲಿಗೆ ಹೊರಗೆ ಬಂದು ಹಾಗೂ ಹೋಟ್ಟೆಯ ಕರಳುಗಳು ಹೊರಗೆ ಬಂದು ಎರಡು ಕೈಕಾಲುಗಳಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಬಸವರಾಜನಿಗೆ ಬಲಗೈ ಮೊಳಕೈಗೆ , ತಲೆಗೆ , ಟೊಂಕಿಗೆ , ಭಾರಿ ಒಳಪೇಟ್ಟಾಗಿ ಬೆಹುಷನಾಗಿದ್ದು ಅಪಘಾತ ಪಡಿಸಿದ ನಂತರ ಟ್ಯಾಂಕರ್ ಚಾಲಕ  ಹೋಗಿರುತ್ತಾನೆ ಅಂತಾ ಶ್ರೀ ರೇವಣಸಿದ್ದಪ್ಪ ತಂದೆ ಕುಪ್ಪಣ್ಣ ಭೂಂಯಾರ  ಸಾ|| ಪಟ್ಟಣ ತಾ|| ಜಿ|| ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:-25/06/2014 ರಂದು ರಾತ್ರಿ 09:30 ಗಂಟೆ ಸುಮಾರಿಗೆ ಮೃತ ಇಮಾಮ ಸಾಬ ತಂದೆ ಮೌಲಾಸಾಬ ಮುಲ್ಲಾವಾಲೇ ಇತನು ತನ್ನ ಹಿರೋ ಹೊಂಡಾ ಪ್ಯಾಶನ ಮೋಟಾರ ಸೈಕಲ ನಂ ಕೆಎ-32 ವ್ಹಾ-4667 ನೇದ್ದರ ಮೇಲೆ ಗುಲಬರ್ಗಾ ದಿಂದ ತನ್ನೂರಾದ ಸಾವಳಗಿ ಗ್ರಾಮಕ್ಕೆ ಹೋಗುವ ಕುರಿತು ಕೇರಿ ಬೋಸಗಾ ಕ್ರಾಸ ಹತ್ತಿರ ರೋಡಿನ ಎಡಬದಿಯಿಂದ ನಿದಾನವಾಗಿ ಹೋಗುವಾಗ ಅದೇ ವೇಳೆಗೆ ಎದುರಗಡೆಯಿಂದ ಒಬ್ಬ ಟ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ್‌ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಇಮಾಮ್‌ ಸಾಬನಿಗೆ ಜೋರಾಗಿ  ಡಿಕ್ಕಿ ಹೊಡೆದಿದ್ದರಿಂದ್ದ ತಲೆಗೆ ಹುಬ್ಬಿಗೆ ಮುಖಕ್ಕೆ ಭಾರಿ  ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಟ್ರ್ಯಾಂಕರ ಚಾಲಕನು ಟ್ರ್ಯಾಂಕರನ್ನು ಹಾಗೇಯ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ  ಶ್ರೀ ಭಾಷಾಮಿಯಾ ತಂದೆ ಮೌಲಾಸಾಬ ವಾಲೇ ಸಾ : ಸಾವಳಗಿ (ಬಿ) ತಾ: ಜಿ: ಗುಲಬರ್ಗಾ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.