Police Bhavan Kalaburagi

Police Bhavan Kalaburagi

Thursday, May 31, 2018

BIDAR DISTRICT DAILY CRIME UPDATE 31-05-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-05-2018

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 184/2018, PÀ®A. 326, 504, 506, 341 L¦¹ :-
ದಿನಾಂಕ 30-05-2018 ರಂದು ಫಿರ್ಯಾದಿ ಅಶೋಕ ತಂದೆ ಬಸವಣಪ್ಪಾ ಪಾಟೀಲ ಸಾ: ಸಿರ್ಸಿ (ಔರಾದ), ಸದ್ಯ: ಭಾಲ್ಕಿ ಬಸ್ಸ ಡೀಪೂ ರವರು ಡಿಪೂಕ್ಕೆ ಬಂದು ತಮ್ಮ ಡೀಪೂದಲ್ಲಿ ಕರ್ತವ್ಯದ ಸಹಾಯಕ ಮೇಲ್ವಿಚಾರಕರಾದ ಶಿವಕುಮಾರ ರವರಿಗೆ ಎಲ್ಲರಿಗೂ ಕರ್ತವ್ಯಕ್ಕೆ ನೇಮಕ ಮಾಡಿ ಅಂತಾ ಹೇಳಿದಾಗ ಸದರಿ ಶಿವಕುಮಾರ ರವರು ತಿಳಿಸಿದೇನಂದರೆ ಮಾರ್ಗ ಸಂಖ್ಯೆ 47-48 ರಮೇಶ ಬಿಲ್ಲೆ ನಂ. 1767 ನೇದರ ಚಾಲಕ ಕರ್ತವ್ಯಕ್ಕೆ ಹೊಗಲು ನಿರಾಕರಿಸಿರುತ್ತಾರೆ ಅಂತಾ ಅಂದಾಗ ಹೊಗುವುದಿಲ್ಲ ಅಂದರೆ ಬಿಡಿ ಅವರ ವಿರುದ್ಧ ಒಂದು ವರದಿ ಕೊಡಿ ಅಂತಾ ತಿಳಿಸಿದ್ದು, ನಂತರ ಫಿರ್ಯಾದಿಯು ಮದ್ಯಾಹ್ನದ ಊಟ ಮಾಡುವ ಸಲುವಾಗಿ ಭಾಲ್ಕಿಯ ಎಸ.ಬಿ.ಐ ಬ್ಯಾಂಕಿನ ಎದುರಿಗೆ ಇರುವ ಚೆನ್ನಬಸವ ಖಾನಾವಳಿಯಲ್ಲಿ ಊಟಕ್ಕೆ ಬಂದು ಊಟ ಮಾಡಿಕೊಂಡು ಮರಳಿ ಬಸ್ಸ ಡೀಪೂ ಕಡೆಗೆ ಹೊಗುವಾಗ ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆ ರವರ ಮನೆ ಎದುರಿಗೆ ಹೊದಾಗ ಬಸ್ಸ ಚಾಲಕ ರಮೇಶ ರವರು ಕರೆ ಮಾಡಿ ಸರ್ ಎಲ್ಲಿ ಇದ್ದಿರಿ ನಾನು ನಿಮಗೆ ಮಾತಾಡಬೇಕು ಅಂತಾ ಅಂದಾಗ ನಾನು ಶ್ರೀ ಪ್ರಕಾಶ ಖಂಡ್ರೆ ರವರ ಮನೆ ಎದುರಿಗೆ ಇದ್ದೆನೆ ಅಂತಾ ತಿಳಿಸಿದ್ದು, ಅಷ್ಟರಲ್ಲಿ ಆರೋಪಿ ರಮೇಶ ಬಿಲ್ಲೆ ನಂ. 1767 ನೇದರ ಬಸ್ಸ ಚಾಲಕ ಇತನು ಬಂದವನೆ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯ ಮೇಲೆ ಕಳಿಸು ಅಂದರೆ ಕಳಿಸುವುದಿಲ್ಲಾ ಅಂತಾ ಅಂದವನೆ ತನ್ನ ಕೈಯಲ್ಲಿದ್ದ ರಾಡಿನಿಂದ ಬಲಗೈ ರಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿ ನಂತರ ಕೈಯಿಂದ ಕಪಾಳದಲ್ಲಿ ಹೊಡೆದನು, ನಂತರ ಫಿರ್ಯಾದಿಯು ಆತನಿಂದ ತಪ್ಪಿಸಿಕೊಂಡು ಓಡಿ ಹೊಗುವಾಗ ಅಕ್ರಮವಾಗಿ ತಡೆದು ನಿನಗೆ ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುವಾಗ ಅಲ್ಲೆ ಇದ್ದ ದಯಾನಂದ ತಂದೆ ಅಶೋಕ ಸೂರ್ಯವಂಶಿ ಮತ್ತು ಸತೀಷ ಕಿರಿಯ ಸಹಾಯಕರು ಭಾಲ್ಕಿ ಬಸ್ಸ ಡೀಪೂ ರವರು ಮಧ್ಯ ಬಂದು ಜಗಳ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 185/2018, PÀ®A. 326, 504, 506, 341 L¦¹ :-
ಫಿರ್ಯಾದಿ ರಮೇಶ ತಂದೆ ಹಾವಗೆಪ್ಪಾ ಬಿರಾದಾರ ಸಾ: ಅಂಬೆಸಾಂಗವಿ ಸದ್ಯ: ಭಾಲ್ಕಿ ಘಟಕ ರವರು ಈಗ 4 ವರ್ಷಗಳಿಂದ ಭಾಲ್ಕಿ ಘಟಕದಲ್ಲಿ ಬಸ್ ಚಾಲಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ 7 ತಿಂಗಳಿಂದ ಸಿರ್ಸಿ ಔರಾದ ಗ್ರಾಮದ ಅಶೋಕ ತಂದೆ ಬಸವಣಪ್ಪಾ ಪಾಟಿಲ ರವರು ಘಟಕ ವ್ಯವಸ್ಥಾಪಕ ಅಂತಾ ಕೆಲಸ ಮಾಡುತ್ತಿದ್ದಾರೆ ಸದರಿಯವರು ನಿನಗೆ ಒಂದು ವಾರದಲ್ಲಿ ವಾಪಸ ಕೊಡುತ್ತೆನೆ ಅಂತಾ ಹೆಳಿ 20 ದಿವಸಗಳ ಹಿಂದೆ ತನ್ನ ಹತ್ತಿರ 10,000/- ರೂಪಾಯಿ ಕೈಕಡಾ ತೆಗೆದುಕೊಂಡಿದ್ದು, ಫಿರ್ಯಾದಿಗೆ ಮನೆ ಬಾಡಿಗೆ ಕೊಡುವದು ಇರುವದರಿಂದ ಅವರಿಗೆ ಮನೆ ಬಾಡಿಗೆ ಕೊಡಬೆಕು ಹಣ ಕೊಡಿರಿ ಅಂತಾ ಕೇಳಿದಾಗ ನಾಳೆ ಕೋಡುತ್ತೆನೆ ನಾಡಿದ್ದು ಕೊಡುತ್ತೆನೆ ಅಂತಾ ಸುಮ್ಮನೆ ದಿನ ನುಕುತ್ತಾ ಬರುತ್ತಿದ್ದಾರೆ ಹಿಗಿರುವಾಗ ದಿನಾಂಕ 30-05-2018 ರಂದು ಫಿರ್ಯಾದಿಯು ಡಿಪೊಕ್ಕೆ ಬಂದಾಗ ಸಹ ಅವರಿಗೆ ಸರ ನನ್ನ ರೂಪಾಯಿ ಕೋಡಿರಿ ಅಂತಾ ಅಂದಾಗ ಮಧ್ಯಾಹ್ನ ಕೊಡುತ್ತೆನೆ ಅಂತಾ ಹೆಳಿದ್ದರಿಂದ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರಿಗೆ ಕರೆ ಮಾಡಿ ಸರ ಎಲ್ಲಿದ್ದಿರಿ ಅಂತಾ ಕೇಳಿದಾಗ ನಾನು ಚನ್ನ ಬಸವೆಶ್ವರ ಖಾನಾವಳಿಯಲ್ಲಿ ಊಟ ಮಾಡುತಿದ್ದೆನೆ ಅಂತಾ ಅಂದಾಗ ಫಿರ್ಯಾದಿಯು ಚನ್ನಬಸವೆಶ್ವರ ಖಾನಾವಳಿ ಕಡೆಗೆ ಬರುವಾಗ ಪ್ರಕಾಶ ಖಂಡ್ರೆ ರವರ ಮನೆಯ ಹತ್ತಿರ ಬಂದಾಗ ಆರೋಪಿ ಅಶೋಕ ತಂದೆ ಬಸವಣಪ್ಪಾ ಪಾಟೀಲ ಸಾ: ಸಿರ್ಸಿ (ಔರಾದ), ಸದ್ಯ: ಭಾಲ್ಕಿ ಬಸ್ಸ ಡೀಪೂ ರವರು ಫಿರ್ಯಾದಿಗೆ ಭೆಟ್ಟಿಯಾದಾಗ ಫಿರ್ಯಾದಿಯು ಅವರಿಗೆ ಸರ್ ನನಗೆ ಹಣ ಕೊಡಿರಿ ಅಂತಾ ಕೆಳಿದಕ್ಕೆ ಆತನು ಫಿರ್ಯಾದಿಗೆ ಅವಾಚ್ಯವಾಗಿ ಬೈದು ನಿನಗೆ ಯಾವ ಹಣ ಕೊಡುವದು ಇದೆ ಅಂತಾ ಕೆಳುತಿದ್ದಿಯೋ ಅಂತಾ ಅಂದವನೆ ಅಲ್ಲೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ಹಣೆಯಲ್ಲಿ ಹೊಡೆದು ಗಾಯ ಪಡಿಸಿ ನೀನು ಇನ್ನೊಂದು ಸಲ ಹಣ ಕೆಳಿದರೆ ನಿನಗೆ ಜಿವಂತ ಬಿಡುವದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿದರಿಂದ ಅವನಿಗೆ ಹೆದರಿ ಓಡಿ ಹೊಗುವಾಗ ಮುಂದೆ ಹೋಗದಂತೆ ಅಕ್ರಮವಾಗಿ ತಡೆದಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 79/2018, PÀ®A. 353, 332, 323, 504, 506 L¦¹ :-  
¢£ÁAPÀ 30-05-2018 gÀAzÀÄ ¦üAiÀiÁ𢠯Á®¸ÉÃzÀ vÀAzÉ ªÀĸÁÛ£À ¸Á§ ¤uÁ ªÀAiÀÄ: 22 ªÀµÀð, ¸Á: GqÀ¨Á¼À gÀªÀgÀÄ ªÀÄvÀÄÛ 2) ªÀĺÉñÀ vÀAzÉ £ÁgÁAiÀÄt ¸Á¼ÉÃgÀ, 3) CªÀÄgÀ vÀAzÉ CuÉÚ¥Áà ©gÁzÁgÀ ¸Á: GqÀ¨Á¼À, 4) ±ÁåªÀÄgÁªÀ vÀAzÉ ZÀAzÀæ±ÉÃRgÀ, 5) PÀȵÁÚgÉrØ vÀAzÉ C±ÉÆÃPÀ gÉrØ gÀªÀgÉ®ègÀÄ PÀÆrPÉÆAqÀÄ vÀªÀÄä ±ÁSÁ¢üÃPÁjAiÀiÁzÀ gÁdPÀĪÀiÁgÀ gÀªÀgÀ DzÉñÀzÀAvÉ n.¹. j¥ÉÃj PÀÄjvÀÄ ¹AzÉÆ® UÁæªÀÄPÉÌ j¥ÉÃj ªÀiÁqÀĪÀAvÉ ¸ÀÆa¹zÀ ªÉÄÃgÉUÉ J®ègÀÄ PÀÆrPÉÆAqÀÄ ¹AzÉÆ® UÁæªÀÄPÉÌ §AzÀÄ n.¹ j¥ÉÃj ªÀiÁqÀĪÁUÀ DgÉÆæ ¸ÀĤî vÀAzÉ §PÀ¥Áà PÁqÀªÁzÀ CAzÁdÄ ªÀAiÀÄ: 35 ªÀµÀð, ¸Á: ¹AzÉÆ® UÁæªÀÄ EvÀ£ÀÄ §AzÀÄ J®èjUÀÆ CªÁZÀå ±À§ÝUÀ½AzÀ ¨ÉÊzÀÄ £ÀªÀÄä ªÀÄ£ÉAiÀÄ°è PÀgÉAl E®è CAzÀÄ ¦üAiÀiÁð¢AiÀÄÄ ¸ÀPÁðgÀzÀ PÉ®¸ÀzÀ°è ¤gÀvÀ£ÁVzÁÝUÀ ¦üAiÀiÁð¢AiÀÄ ºÀwÛgÀ §AzÀÄ ¸ÀªÀĪÀ¸ÀÛçzÀ PÉÆgÀ¼À ¥ÀnÖAiÀÄ£ÀÄß »rzÀÄ PÉÊ ªÀÄĶ֪ÀiÁr JzÉAiÀÄ°è ªÀÄvÀÄÛ §®PÀ¥sÁ¼ÀzÀ°è ºÉÆqÉzÀÄ UÀÄ¥ÀÛUÁAiÀÄ ¥Àr¹ ¸ÀªÀĪÀ¸ÀÛç ºÀjzÀÄ ºÁQgÀÄvÁÛ£É ªÀÄvÀÄÛ ¦üAiÀiÁð¢UÉ ºÉÆqÉAiÀÄĪÀzÀ£ÀÄß £ÉÆÃr ©r¸À®Ä §AzÀ ªÀĺÉñÀ EvÀ¤UÀÆ ¸ÀºÀ PÉʬÄAzÀ PÀÄwÛUÉUÉ PɪÀj vÀgÀazÀ UÁAiÀÄ ªÀiÁrgÀÄvÁÛ£É, E§âjUÉ ºÉÆqÉAiÀÄĪÀÅzÀ£ÀÄß £ÉÆÃr ¹§âA¢AiÀĪÀgÀÄ DvÀ¤UÉ ¸ÀªÀÄeÁ¬Ä¸À®Ä §AzÁUÀ CªÀÄgÀ EvÀ¤UÀÆ C¯Éè ¸ÀܼÀzÀ°èAiÉÄà ©zÀÝ »rUÁvÀæzÀ°è PÀ®Äè vÉUÉzÀÄPÉÆAqÀÄ JqÀ¨sÁUÀzÀ JzÉAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É ªÀÄvÀÄÛ ¤ÃªÀÅ ºÉÃUÉ £ËPÀj ªÀiÁqÀÄwÛj £ÉÆÃrPÉƼÀÄîvÉÛ£É CAvÁ ¨ÉÊzÀÄ fêÀ ¨ÉzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.